S R Vishwanath Profile Banner
S R Vishwanath Profile
S R Vishwanath

@SRVishwanathBJP

8,762
Followers
515
Following
3,540
Media
9,537
Statuses

BJP MLA Yelahanka, |Member, Tirumala Tirupati Devasthanams (TTD) Board| Former Chairman, Bangalore Development Authority (BDA) | People First - Power Next

Bengaluru, India
Joined November 2016
Don't wanna be here? Send us removal request.
Pinned Tweet
@SRVishwanathBJP
S R Vishwanath
7 months
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಲೋಕಾರ್ಪಣೆಗೆ ಸಿದ್ದವಾಗಿ ನಿಂತಿರುವ ನಮ್ಮೆಲ್ಲರ ಆದರ್ಶ ಪುರುಷ ಭಗವಾನ್ ಶ್ರೀ ರಾಮನ ಭವ್ಯ ರಾಮ ಮಂದಿರಕ್ಕೆ ಇಂದು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಾಯಿತು... #UttarPradesh #Ayodhya #RamMandirAyodhya #SRVishwanath #Yelahanka #Bengaluru
7
9
84
@SRVishwanathBJP
S R Vishwanath
1 year
Wishing the multi-talented, humble, inspiring actor rocking star @TheNameIsYash a very happy birthday. Have a fantastic year ahead. Also, best wishes for all ur upcoming projects. #HBDRockingStarYash #Yash19
Tweet media one
9
341
1K
@SRVishwanathBJP
S R Vishwanath
1 year
ಆಂದ್ರಪ್ರದೇಶದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಜಗನ್ ಮೋಹನ್ ರೆಡ್ಡಿ ಅವರನ್ನು ಸೌಹಾರ್ದತೆಯ ಭೇಟಿ ನೀಡಲಾಯಿತು ಮತ್ತು ಟಿ.ಟಿ.ಡಿ ಸಂಬಂಧಿತ ಕೆಲವು ಮುಖ್ಯ ವಿಷಯಗಳು ಹಾಗೂ ತಿರುಪತಿಯಲ್ಲಿ ನಿರ್ಮಿಸುತ್ತಿರುವ ನೂತನ ಕರ್ನಾಟಕ ಭವನದ ಕುರಿತು ಚರ್ಚಿಸಲಾಯಿತು.. #YSJaganMohanReddy #Tirumala #Tirupati #Karnataka #AndhraPradesh
Tweet media one
9
21
941
@SRVishwanathBJP
S R Vishwanath
3 years
The beauty of Spring in #Yelahanka reminds us of #Japan
Tweet media one
Tweet media two
Tweet media three
Tweet media four
17
51
662
@SRVishwanathBJP
S R Vishwanath
4 years
I am honoured to be appointed as the Chairman, Bangalore Development Authority (BDA). I thank our CM @BSYBJP ji, BJP State President Shri @nalinkateel ji, @BYVijayendra and all the #Bengaluru ministers and MLA’s for giving me this opportunity.
Tweet media one
77
23
553
@SRVishwanathBJP
S R Vishwanath
4 years
ಆಂದ್ರಪ್ರದೇಶದ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಜಗನ್ ಮೋಹನ್ ರೆಡ್ಡಿ ಅವರನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು , ಹಾಗು ಟಿಟಿಡಿ ಯಲ್ಲಿ ನಿರ್ಮಿಸುತ್ತಿರುವ ಕರ್ನಾಟಕ ವಸತಿಗೃಹದ ಗುದ್ದಲಿ ಪೂಜೆಗೆ ಆಮಂತ್ರಣ ನೀಡಲಾಯಿತು .... #YSJaganMohanReddy #andrapradesh
Tweet media one
Tweet media two
Tweet media three
9
79
389
@SRVishwanathBJP
S R Vishwanath
3 years
Honoured and blessed to be appointed as the Member of (Tirumala Tirupati Devasthanams) TTD Board. #TTD #Bengaluru #SRVishwanath @ysjagan @BSYBJP @BSBommai @peddireddyysrcp @yvsubbareddymp
Tweet media one
32
16
328
@SRVishwanathBJP
S R Vishwanath
4 years
Purchased carrots cultivated in 1.5 acres by farmers in Arakere in my constituency to support them during the lockdown. This shall be distributed free of cost to my constituents. Urge all leaders to do the same in their respective constituencies to support farmers. @narendramodi
Tweet media one
Tweet media two
14
64
287
@SRVishwanathBJP
S R Vishwanath
7 years
ನನ್ನ ಪ್ರೀತಿಯ ಯಲಹಂಕದ ಸ್ನೇಹಿತರೇ, ದಯವಿಟ್ಟು ಬನ್ನಿ, ಗೋಸಂರಕ್ಷಣೆಗೆ ನಿಮ್ಮೆಲ್ಲರ ಸಹಕಾರ ಇರಲಿ. My all yelahanka Friends you all are invited.
Tweet media one
13
244
293
@SRVishwanathBJP
S R Vishwanath
4 years
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ‌ಯಲಹಂಕ ಫ್ಲೈಓವರ್‌ಗೆ ‌ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಹೆಸರು ಇಟ್ಟು ಸಾವರ್ಕರ್‌ ಅವರ ಜನ್ಮದಿನದಂದು ಗೌರವ ಸಲ್ಲಿಸಲಿದೆ ಯಾವುದೇ ಕಾರಣಕ್ಕೂ ಇದರಿಂದ ಹಿಂಜರಿಯುವ ಪ್ರಶ್ನೆಯೇ ಇಲ್ಲಾ..
Tweet media one
30
46
274
@SRVishwanathBJP
S R Vishwanath
1 year
ರಾಜಕೀಯ ಗುರುಗಳು , ಮಾರ್ಗದರ್ಶಕರು ,ಕೇಂದ್ರೀಯ ಸಂಸದೀಯ ಮಂಡಳಿಯ ಸದಸ್ಯರು ಹಾಗೂ ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರನ್ನು ಇಂದು ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು. #BJP #BSYediyurappa #SRVishwanath #Bengaluru #Yelahanka
Tweet media one
Tweet media two
1
5
286
@SRVishwanathBJP
S R Vishwanath
4 years
ಇಂದು "ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ" ಕಚೇರಿಯಲ್ಲಿ ಪೂಜೆ ಸಲ್ಲಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಾಯಿತು . ಈ ಸಂದರ್ಭದಲ್ಲಿ ಪಾಲ್ಗೊಂಡು ಶುಭ ಹಾರೈಸಿದ ಎಲ್ಲಾ ನನ್ನ ಹಿರಿಯರು, ಸ್ನೇಹಿತರು ಹಾಗೂ ನನ್ನ ನೆಚ್ಚಿನ ಕಾರ್ಯಕರ್ತರಿಗೆ ತುಂಬು ಹೃದಯದ ಧನ್ಯವಾದಗಳು .... #srv #srvishwanath #bangaloredevelopmentauthority
Tweet media one
25
6
277
@SRVishwanathBJP
S R Vishwanath
5 years
Dear Elders, Friends & Well-wishers of #MyYelahanka , Happy to share with you all that I have been appointed as Political Secretary to @CMofKarnataka @BSYBJP ji. Would continue to serve and perform in my capacity and capability through this Tenure. ನಿಮ್ಮ ವಿಶ್ವಾಸವಿರಲಿ-ನಿಮ್ಮ ವಿಶ್ವ.
Tweet media one
61
37
262
@SRVishwanathBJP
S R Vishwanath
4 months
ಕರ್ನಾಟಕದಲ್ಲಿ ಭಾರತೀಯ ಜನತಾ ಪಾರ್ಟಿ ಪಕ್ಷವನ್ನು ಬೇರುಮಟ್ಟದಿಂದ ಸಂಘಟಿಸಿ, ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಪಕ್ಷವನ್ನು ಅಧಿಕಾರಕ್ಕೆ ತಂದಂತಹ ರೈತ ಬಂಧು,ಕಾಯಕಯೋಗಿ ಶ್ರೀ ಬಿ.ಎಸ್ ಯಡಿಯೂರಪ್ಪ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು... #BSYediyurappa #SRVishwanath
Tweet media one
1
3
267
@SRVishwanathBJP
S R Vishwanath
3 months
2024 ರ ಲೋಕಸಭಾ ಚುನಾವಣೆಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಸೇವಾ ಆಕಾಂಕ್ಷಿಗಳಾಗಿದ್ದ ಅಲೋಕ್ ವಿಶ್ವನಾಥ್ ರವರು ಕೆಲ ತಿಂಗಳುಗಳಿಂದ ಕ್ಷೇತ್ರದಲ್ಲಿ ಸಂಘಟನೆ ಮಾಡಿ, ಪ್ರಚಾರ ಕಾರ್ಯಗಳನ್ನು ಕೈಗೊಂಡಿದ್ದು ಕಾರಣಾಂತರಗಳಿಂದ ಕೊನೆಯ ಕ್ಷಣದಲ್ಲಿ ಟಿಕೆಟ್ ಕೈತಪ್ಪಿದ್ದು ಅಲೋಕ್ ವಿಶ್ವನಾಥ್ ರವರನ್ನು ಬೆಂಬಲಿಸಿದ. @BJP4India @BJP4Karnataka
Tweet media one
10
14
259
@SRVishwanathBJP
S R Vishwanath
4 years
ಬಿಡಿಎ ಅಧ್ಯಕ್ಷರಾಗಿ ಮೊದಲನೇ ವಾರದಲ್ಲೆ ಕೊಟ್ಟ ಮಾತಿನಂತೆ ಸಂಸ್ಥೆಗೆ ಅಂಟಿರುವ ಕಳಂಕ ತೊಳೆಯಲು ಪಣ ತೊಟ್ಟಾಗಿದೆ . ಇಂದು ಪೊಲೀಸರ ಜೊತೆ ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮ ಏಜೆಂಟ್ಗಳ ಕಚೇರಿಗಳ ಮೇಲೆ ದಾಳಿ ನಡೆಸಿ ನಕಲಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ .. #BDA #Bangalore #srv #srvishwanath @BJP4Karnataka @BSYBJP
22
14
239
@SRVishwanathBJP
S R Vishwanath
2 years
ನನ್ನ ಹುಟ್ಟುಹಬ್ಬದ ಪ್ರಯುಕ್ತ ನಮ್ಮ ಮನೆಗೆ ಭೇಟಿ ನೀಡಿ ಶುಭ ಕೋರಿ, ಆಶೀರ್ವದಿಸಿದ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ್ ಬೊಮ್ಮಾಯಿ ರವರಿಗೆ ಹೃತ್ಪೂರ್ವಕ ಧನ್ಯವಾದಗಳು.. @BSBommai #BasavarajBommai #SRVishwanath #Yelahanka #Bengaluru
Tweet media one
Tweet media two
Tweet media three
29
15
208
@SRVishwanathBJP
S R Vishwanath
7 years
#Abhayakshara ಪ್ರೀತಿಯ ಬಂಧುಗಳೇ, ಮಾತಿಗೆ ಓಗೊಟ್ಟು ಕಾರ್ಯಕ್ರಮಕ್ಕೆ ಬಂದ ನಿಮ್ಮೆಲ್ಲರಿಗೂ ನನ್ನ ಅನಂತಾನಂತ ಅಭಿನಂದನೆಗಳು. Thankyou
Tweet media one
Tweet media two
Tweet media three
Tweet media four
12
140
201
@SRVishwanathBJP
S R Vishwanath
29 days
ಚಿಕ್ಕಬಳ್ಳಾಪುರ ಎನ್.ಡಿ.ಎ ಅಭ್ಯರ್ಥಿ ಡಾ. ಕೆ ಸುಧಾಕರ್ ರವರ ಭರ್ಜರಿ ಗೆಲುವಿಗೆ ಹಾಗೂ ಶ್ರೀ ನರೇಂದ್ರ ಮೋದಿ ಜೀ ರವರ ಕೈಯನ್ನು ಬಲಪಡಿಸಲು ಶ್ರಮಿಸಿದ ನಮ್ಮ ಯಲಹಂಕದ ಎಲ್ಲಾ ಭಾರತೀಯ ಜನತಾ ಪಾರ್ಟಿಯ ಮುಖಂಡರು ಮತ್ತು ಕಾರ್ಯಕರ್ತರು ಹಾಗೂ ಮತದಾರರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು... #ModiAgainIn2024 #PhirEkBaarModiSarkar
Tweet media one
7
10
202
@SRVishwanathBJP
S R Vishwanath
4 years
" ಯಲಹಂಕದ ವೀರ ಸಾವರ್ಕರ್ ಫ್ಲೈಓವರ್ " ಲಾಕ್ ಡೌನ್ ಹಾಗೂ ಮುಂಜಾಗ್ರತೆ ವಹಿಸಿ ಉದ್ಘಾಟನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ..ಯಾವುದೇ ಟೀಕೆ ಟಿಪ್ಪಣಿಗಳಿಗು ಕಿವಿಗೊಡಬೇಡಿ .. ವೀರ ಸಾವರ್ಕರ್ ಹೆಸರು ಶತಸಿದ್ಧ ಕೇವಲ ಉದ್ಘಾಟನೆಯಷ್ಟೇ ಮುಂದೂಡಲಾಗಿದೆ, ಜನತೆ ಸಹಕರಿಸಬೇಕಾಗಿ ವಿನಂತಿ..
Tweet media one
31
22
175
@SRVishwanathBJP
S R Vishwanath
1 year
ಇಂದು ಪುಣ್ಯಭೂಮಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಕ್ಷೇತ್ರದ ಎಲ್ಲಾ ಜನತೆಗೆ ಆಯುರಾರೋಗ್ಯ ಕರುಣಿಸಲೆಂದು ದೇವರಲ್ಲಿ ಪ್ರಾರ್ಥಿಸಲಾಯಿತು... #SRVishwanath #Yelahanka #Bengaluru #Mysuru #chamundihills
Tweet media one
4
7
175
@SRVishwanathBJP
S R Vishwanath
1 year
2023 ರ ಸಾರ್ವತ್ರಿಕ ಚುನಾವಣೆಯಲ್ಲಿ ನಾಲ್ಕನೇ ಬಾರಿಗೆ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಸ್ಪರ್ಧಿಸುತಿದ್ದು. ಮೇ 10 ( ಬುಧವಾರ ) ನಡೆಯಲಿರುವ ಚುನಾವಣೆಯಲ್ಲಿ ನನ್ನ ಕ್ರಮ ಸಂಖ್ಯೆ 4 ಮತ್ತು ನಮ್ಮ ಪಕ್ಷದ ಕಮಲದ ಗುರುತಿಗೆ ಮತ ನೀಡಿ ನಿಮ್ಮ ಸೇವೆ ಮಾಡಲು ಮತ್ತೊಂದು ಅವಕಾಶ ನೀಡಬೇಕೆಂದು ವಿನಂತಿಸುತ್ತೇನೆ.. #BJPYeBharavase
6
11
172
@SRVishwanathBJP
S R Vishwanath
4 years
#DrRajkumar ಕನ್ನಡ ಚಿತ್ರರಂಗದ ಮೇರು ನಟ, ನಟಸಾರ್ವಭೌಮ ಪದ್ಮಭೂಷಣ ಡಾ. ರಾಜ್ ಕುಮಾರ್ ರವರನ್ನು ಸ್ಮರಿಸುತ್ತಾ ನಮ್ಮ #CoronaWarriors ಗೆ, ಯಲಹಂಕ ಬಂಧುಗಳಿಗೆ, ಕಾರ್ಯಕರ್ತರಿಗೆ ಹಾಗೂ ಅಧಿಕಾರಿ ವರ್ಗಕ್ಕೆ ಈ ಹಾಡನ್ನು ಸಮರ್ಪಿಸುತ್ತಿದ್ದೇನೆ. @BJP4Karnataka @PuneethRajkumar @ShivaMuthuraj #KarnatakaFightsCorona
1
27
162
@SRVishwanathBJP
S R Vishwanath
1 year
ಯಲಹಂಕ ವಿಧಾನಸಭಾ ಕ್ಷೇತ್ರಕ್ಕೆ ಭಾರತೀಯ ಜನತಾ ಪಾರ್ಟಿ ಯಿಂದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದು, ಪಕ್ಷದ ಹಿರಿಯ ರಾಜಕಾರಣಿ, ಧೀಮಂತ ಜನನಾಯಕರು, ನನ್ನ ರಾಜಕೀಯ ಗುರುಗಳಾದ ಸನ್ಮಾನ್ಯ ಶ್ರೀ @BSYBJP ನವರ ಆಶೀರ್ವಾದ ಪಡೆದ ಕ್ಷಣ. #Yelahanka #bengaluru #SRVishwanath #BJPYeBharavase
Tweet media one
Tweet media two
Tweet media three
5
7
146
@SRVishwanathBJP
S R Vishwanath
5 years
ಪ್ರೀತಿಯ ಸ್ನೇಹಿತರೆ, ಸಾವಿರ ಕಾರ್ಯಕರ್ತರಲ್ಲಿ ಒಬ್ಬ ಕಾರ್ಪೋರೇಟರ್, ಲಕ್ಷಗಳ್ಳಲ್ಲಿ ಒಬ್ಬ ಎಂಎಲ್ಎ ಮತ್ತು ಎಂಪಿ ಆಗಿರುವೆವು. ನಾವೆಲ್ಲರೂ ಬಿಜೆಪಿಯ ಸಾಮಾನ್ಯ ಕಾರ್ಯಕರ್ತರು ಹಾಗೂ ನಮ್ಮ ಆದ್ಯತೆ ಕ್ಷೇತ್ರದ ಅಭಿವೃದ್ಧಿ ಮಾಡುವುದೊಂದೇ. ನಮ್ಮೆಲ್ಲರ ಧ್ಯೇಯ - @BJP4Karnataka ಸರಕಾರದ ಸುಭದ್ರತೆ ಮತ್ತು ಉತ್ತಮ ಆಡಳಿತ ನಡೆಸುವುದು. #Karnataka
14
13
146
@SRVishwanathBJP
S R Vishwanath
4 years
ನನ್ನ ಕೊರೋನಾ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಎಂದು ಬಂದಿದ್ದು, ರೋಗಲಕ್ಷಣಗಳು ಇಲ್ಲದಿದ್ದರೂ ಮುನ್ನೆಚ್ಚರಿಕೆ ದೃಷ್ಟಿಯಿಂದ, ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದಿರುವವರು, ಕ್ವಾರಂಟೈನ್ ನಲ್ಲಿದ್ದು ಮುಂಜಾಗ್ರತೆ ವಹಿಸಿ ಎಂದು ಕೋರುತ್ತೇನೆ.
Tweet media one
29
11
141
@SRVishwanathBJP
S R Vishwanath
1 year
ಜೆ.ಡಿ.ಎಸ್ ನ ಸಂಭವನೀಯ ಅಭ್ಯರ್ಥಿ ಹಾಗೂ ಕೆಲ ವ್ಯಾಪಾರಿಗಳು ಅನಧಿಕೃತವಾಗಿ ಯಲಹಂಕ ನಗರದ ಮೆಲ್ಸೇತುವೆ, ಬಸ್ ಸ್ಟ್ಯಾಂಡ್ ಕಾಂಪೌಂಡ, ಶಾಲಾ-ಕಾಲೇಜು ಕಟ್ಟಡಗಳ ಗೋಡೆ ಮೇಲೆ ಅನಧಿಕೃತವಾಗಿ ಪೋಸ್ಟರ್ ಗಳನ್ನು ಅಂಟಿಸಿ ಸೌಂದರ್ಯವನ್ನು ಹಾಳುಗೆಡವಿದ್ದರಿಂದ ಇಂದು ಬೆಳಿಗ್ಗೆ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಬಿಜೆಪಿ ಮುಖಂಡರು ಹಾಗು
11
22
143
@SRVishwanathBJP
S R Vishwanath
5 years
ನಾಲ್ಕನೇ ಬಾರಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಮ್ಮೆಲ್ಲರ ನೆಚ್ಚಿನ ನಾಯಕ ಶ್ರೀ. @BSYBJP ನವರಿಗೆ ಹೃತ್ಪೂರ್ವಕ ಅಭಿನಂದನೆಗಳು.. @BJP4Karnataka
@airnewsalerts
All India Radio News
5 years
B S Yediyurappa takes oath as #Karnataka Chief Minister.
4
42
319
5
13
135
@SRVishwanathBJP
S R Vishwanath
3 years
Took oath as the member of TTD board of trustees accompanied by family members in Sanskrit. Additional E.O Sri Dharma Reddy administered the oath at Bangaru Vakili inside the Tirumala temple.. #AndhraPradesh #YSJaganMohanReddy #SRVishwanath #Yelahanka #TTD @BSYBJP @BSBommai
Tweet media one
Tweet media two
Tweet media three
10
8
134
@SRVishwanathBJP
S R Vishwanath
6 years
Good decision as #Karnataka Government would not have been able to manage #Gokarna temple and it is a victory for @Shankaracarya36 @SriSamsthana through his true and right frame of thoughts.
@VishwavaniNews
Vishwavani
6 years
ಮಠಕ್ಕೆ ಮಹಾಬಲೇಶ್ವರ ದೇವಾಲಯ ಹಸ್ತಾಂತರಿಸಿ: ಸುಪ್ರೀಂ . #Gokarna #Karnataka #SupremeCourt #Hindu #Sanatan .
1
24
46
14
106
133
@SRVishwanathBJP
S R Vishwanath
5 years
Congratulations @rajeev_mp ji and God bless you with strength to continue with the best in what you have been doing.
5
11
106
@SRVishwanathBJP
S R Vishwanath
1 year
ಕರ್ನಾಟಕ ವಿಧಾನಸಭೆಯ ಸದಸ್ಯನಾಗಿ, ನಾಲ್ಕನೇ ಬಾರಿಗೆ ಯಲಹಂಕ ಕ್ಷೇತ್ರ ಶಾಸಕನಾಗಿ ಭಗವಂತನ ಮತ್ತು ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ಇಂದು ಪ್ರಮಾಣ ವಚನ ಸ್ವೀಕರಿಸಲಾಯಿತು... @BJP4Karnataka @BSBommai #SRVishwanath #Yelahanka #BJPYeBharavase #Bengaluru #Karnataka
6
10
115
@SRVishwanathBJP
S R Vishwanath
3 years
"ಕನ್ನಡ ಚಿತ್ರರಂಗ ಕಂಡ ಮೇರು ಕಲಾವಿದ, ಅಭಿಮಾನಿಗಳ ಪಾಲಿನ ನೆಚ್ಚಿನ ಸಾಹಸಸಿಂಹ ದಿವಂಗತ ಡಾ. ವಿಷ್ಣುವರ್ಧನ್ ಅವರ ಜನ್ಮದಿನದಂದು ಅವರಿಗೆ ಆದರಪೂರ್ವಕ ನಮನಗಳು. ಅವರ ಕಲಾಸೇವೆ, ಹೃದಯವಂತಿಕೆ, ಕನ್ನಡ ನಾಡು ನುಡಿಗಳ ಬಗ್ಗೆ ಅವರಿಗಿದ್ದ ಕಾಳಜಿ, ಅವರ ಸಾಧನೆಗಳು ಪ್ರೇರಣಾದಾಯಕ" #DrVishnuvardhan
Tweet media one
2
13
112
@SRVishwanathBJP
S R Vishwanath
4 years
ನಮ್ಮ ಹೆಮ್ಮೆಯ ಪ್ರಧಾನಿ ಮೋದಿಯವರ ಕರೆಯಂತೆ ದೇಶದಲ್ಲಿರುವ ಕೊರೋನಾ ಗಾಡಾಂಧಕಾರ ಕಳೆದು ಕತ್ತಲಿಂದ ಬೆಳಕಿನೆಡೆಗೆ ನವ ಭಾರತ ನಿರ್ಮಾಣವಾಗಲೆಂದು ವಿಶ್ವಕ್ಕೆ ಏಕತೆಯ ಸಂದೇಶವನ್ನು ಸಾರುವ ಭಾಗವಾಗಿ ನಮ್ಮ ಕುಟುಂಬದೊಂದಿಗೆ ದೀಪಗಳನ್ನು ಬೆಳಗಲಾಯಿತು.
Tweet media one
7
8
115
@SRVishwanathBJP
S R Vishwanath
1 year
ಇಂದು ನಮ್ಮ ಯಲಹಂಕದಲ್ಲಿ 2023 ರ ಸಾರ್ವತ್ರಿಕ ಚುನಾವಣೆಯ ನಾಮಪತ್ರ ಸಲ್ಲಿಸಿದ ನಂತರ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಾಯಿತು... #Yelahanka #SRVishwanath #bengaluru @SriNNS
Tweet media one
Tweet media two
Tweet media three
Tweet media four
5
4
114
@SRVishwanathBJP
S R Vishwanath
4 years
Remembering the golden legend of the silver screen. Happy birthday to the synonym of simplicity #DrRajkumar
Tweet media one
1
21
103
@SRVishwanathBJP
S R Vishwanath
1 year
ನಮ್ಮ ಯಲಹಂಕ ವಿಧಾನಸಭಾ ಕ್ಷೇತ್ರ - 150, ಸಿಂಗನಾಯಕನಹಳ್ಳಿಯ ಮತಗಟ್ಟೆಗೆ ತೆರಳಿ ಇಂದು ಕುಟುಂಬ ಸಮೇತ ಮತದಾನ ಮಾಡಲಾಯಿತು. ಪ್ರಜಾಪ್ರಭುತ್ವದಲ್ಲಿ ಮತದಾನ ನಾಗರೀಕರ ಹಕ್ಕು ಮಾತ್ರವಲ್ಲ, ಕರ್ತವ್ಯವೂ ಹೌದು. ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಿ, ಸದೃಢ, ಸಮೃದ್ಧ ಕರ್ನಾಟಕ ನಿರ್ಮಾಣದಲ್ಲಿ ಪಾಲುದಾರರಾಗಿ. #VoteMaadi
Tweet media one
Tweet media two
5
5
109
@SRVishwanathBJP
S R Vishwanath
2 years
"ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ, ಪವರ್ ಸ್ಟಾರ್ ಆಗಿ ಕನ್ನಡಿಗರ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಕರ್ನಾಟಕ ರತ್ನ , ಪ್ರೀತಿಯ ಅಪ್ಪು ದಿ. ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಅವರಿಗೆ ಪ್ರೀತಿ ಪೂರ್ವಕ ನಮನಗಳು.
Tweet media one
1
5
99
@SRVishwanathBJP
S R Vishwanath
3 months
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಲಾದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದ ಪಾಲ್ಗೊಳ್ಳಲಾಯಿತು. #PhirEkBharModiSarkar #AbkiBaar400Paar
Tweet media one
Tweet media two
Tweet media three
Tweet media four
2
4
104
@SRVishwanathBJP
S R Vishwanath
7 months
ಇಂದು ತಿರುಪತಿ ತಿರುಮಲ ದೇವಸ್ಥಾನಕ್ಕೆ ನಮ್ಮ ಯಲಹಂಕದ ವಡೇರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರೊಂದಿಗೆ ಭೇಟಿ ನೀಡಿ, ದೇವರ ದರ್ಶನ ಪಡೆದು ಕ್ಷೇತ್ರದ ಜನತೆಯ ಹೆಸರಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು ... #Tirupati #Tirumala #TTD #AndhraPradesh #SRVishwanath #Bengaluru #Yelahanka
Tweet media one
Tweet media two
Tweet media three
0
3
102
@SRVishwanathBJP
S R Vishwanath
3 years
ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ನಮ್ಮ ಮನೆಗಳಿಗೆ ಊಟ , ಮೆಡಿಸಿನ್ ಅಥವಾ ಇನ್ನಿತರೆ ವಸ್ತುಗಳನ್ನು ತಲುಪಿಸಲು ಶ್ರಮಪಡುತ್ತಿರುವ ಡೆಲಿವರಿ ಹುಡುಗರು ನೆನ್ನೆ ಸಲ್ಲಿಸಿದ ಮನವಿಗೆ ಸ್ಪಂದಿಸಿ ಯಾವುದೇ ರೀತಿಯಲ್ಲಿ ಅವರ ಓಡಾಟಕ್ಕೆ ಅಡಚಣೆ ಉಂಟಾಗದಂತೆ ನೋಡಿಕೊಳ್ಳಲು ನಮ್ಮ ಯಲಹಂಕ ನ್ಯೂ ಟೌನ್ ಪೊಲೀಸ್ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದೇವೆ .
Tweet media one
5
9
100
@SRVishwanathBJP
S R Vishwanath
4 years
ನಮ್ಮ ಯಲಹಂಕ ಕ್ಷೇತ್ರದ ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯತಿ ನೂತನ ಕಟ್ಟಡ ಉದ್ಘಾಟನ ಸಮಾರಂಭದಲ್ಲಿ ಪಾಲ್ಗೊಂಡ ಸಮಯ .....
Tweet media one
Tweet media two
Tweet media three
Tweet media four
6
2
99
@SRVishwanathBJP
S R Vishwanath
1 year
"ದಿ ಕಾಶ್ಮೀರ ಫೈಲ್ಸ್" ನಂತರ ಈಗ "ದಿ ಕೇರಳ ಸ್ಟೋರಿ" ನೈಜ ಘಟನೆಗಳನ್ನು ಆಧರಿಸಿರುವ ಚಿತ್ರವನ್ನು ಇಂದು ನಮ್ಮ ಯಲಹಂಕದ ಗಲ್ಲಾರಿಯಾ ಮಾಲ್ ನಲ್ಲಿ ಬಿ.ಜೆ.ಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ವೀಕ್ಷಿಸಲಾಯಿತು... #TheKeralaStoryAMustWatch #Kerala #BJPYeBharavase #SRVishwanath #Yelahanka #bengaluru
Tweet media one
Tweet media two
Tweet media three
1
7
95
@SRVishwanathBJP
S R Vishwanath
8 months
ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷರಾಗಿ ನಿಯುಕ್ತಿಗೊಂಡ ಯುವ ನಾಯಕ ಶ್ರೀ ಬಿ. ವೈ. ವಿಜಯೇಂದ್ರ ರವರಿಗೆ ಹಾರ್ದಿಕ ಅಭಿನಂದನೆಗಳು. ನಿಮ್ಮ ಅಧ್ಯಕ್ಷ ಅವಧಿಯಲ್ಲಿ ಪಕ್ಷ ಮತ್ತಷ್ಟು ಸಂಘಟನಾತ್ಮಕವಾಗಿ ಬಲಗೊಂಡು ಇನ್ನಷ್ಟು ಶಕ್ತಿಯುತವಾಗಿ ಹೊರಹೊಮ್ಮಲಿ ಎಂದು ಆಶಿಸುತ್ತೇನೆ. #VijayendraYeddyurappa #SRVishwanath
Tweet media one
1
5
97
@SRVishwanathBJP
S R Vishwanath
7 months
ಇಂದು ನಮ್ಮ ಯಲಹಂಕದ ಎನ್.ಇ.ಎಸ್ ವೃತ್ತ ಹಾಗೂ ಇನ್ನಿತರ ವಾಹನ ದಟ್ಟಣೆ ಇರುವ ಸ್ಥಳಗಳಿಗೆ ನಮ್ಮ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು , ಬಿ.ಬಿ.ಎಂ.ಪಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ವಾಹನ ದಟ್ಟಣೆ ನಿವಾರಣೆಯ ಕುರಿತು ಚರ್ಚಿಸಿ, ಕೆಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯಿತು... #SRVishwanath #Yelahanka #Bengaluru
8
11
97
@SRVishwanathBJP
S R Vishwanath
6 months
ನಮ್ಮ ಯಲಹಂಕ ಕೆರೆಯಲ್ಲಿ ಪ್ರಪಂಚದಲ್ಲೇ ಮೊದಲ ಬಾರಿಗೆ ಸೂರ್ಯನಮಸ್ಕಾರದ ಎಲ್ಲಾ ಆಸನಗಳನ್ನು ಮೆಟಲ್ ಮತ್ತು ಲೈಟ್ ಗಳ ಸಮ್ಮಿಲನದಲ್ಲಿ ವಿಶೇಷವಾಗಿ ಅಳವಡಿಸಲಾಗಿರುವ ಸ್ತಬ್ಧ ಚಿತ್ರಗಳನ್ನು ಉದ್ಘಾಟಿಸಲಾಯಿತು..ಈ ಸಂದರ್ಭದಲ್ಲಿ ಪಕ್ಷದ ಸ್ಥಳೀಯ ಮುಖಂಡರು , ಬಿ.ಬಿ.ಎಂ.ಪಿ ಅಧಿಕಾರಿಗಳು , ಕಾರ್ಯಕರ್ತರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
5
7
92
@SRVishwanathBJP
S R Vishwanath
2 years
ಶತಾಯುಷಿ ಸಾಲುಮರದ ತಿಮ್ಮಕ್ಕ ಅವರಿಗೆ ಬಿ.ಡಿ.ಎ ವತಿಯಿಂದ ನಾಡಪ್ರಭು ಕೆಂಪೇಗೌಡ ಬಡಾವಣೆಯ 7 ನೇ ಬ್ಲಾಕ್ ನಲ್ಲಿರು 50*80 ಅಳತೆಯ ನಿವೇಶನದ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು. ನಂತರ ಪರಿಸರ ಪ್ರೇಮಿ, ಶತಾಯುಷಿ ತಿಮ್ಮಕ್ಕ ಅವರನ್ನು ಸನ್ಮಾನಿಸಿ ನಿವೇಶನದ ನೋಂದಣಿ ಪತ್ರವನ್ನು ವಿತರಿಸಿದರು.
Tweet media one
7
11
91
@SRVishwanathBJP
S R Vishwanath
3 years
ಭಾರತೀಯ ಜನತಾ ಪಾರ್ಟಿ ರಾಜ್ಯ ರಾಜಕೀಯದ ಪ್ರಾರಂಭದ ದಿನಗಳು ... ರಾಜ್ಯದ ಹಿರಿಯ ನಾಯಕರೊಂದಿಗೆ ಸವಿ ನೆನಪಿನ ಭಾವಚಿತ್ರಗಳು ..... #Throwback #memories
Tweet media one
Tweet media two
Tweet media three
3
4
90
@SRVishwanathBJP
S R Vishwanath
7 months
ಮಹಾರಾಷ್ಟ್ರದ ಶ್ರೀಕ್ಷೇತ್ರ ಕೊಲ್ಲಾಪುರದ ಶ್ರೀ ಮಹಾಲಕ್ಷ್ಮಿ ಅಮ್ಮನವರ ದೇವಾಲಯಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆಯಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾದ @BYVijayendra ಅವರು ಸೇರಿದಂತೆ ಪಕ್ಷದ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. #VijayendraYediyurappa #SRVishwanath #Yelahanka #Bengaluru
Tweet media one
Tweet media two
Tweet media three
0
4
90
@SRVishwanathBJP
S R Vishwanath
4 years
ಹಜ್ ಭವನದಲ್ಲಿ ಇದ್ದ ತಬ್ಲೀಘಿ ಗಳನ್ನು ಇಂದು ಯಲಹಂಕದ ರಾಯಲ್ ಆರ್ಕಿಡ್ ಹೋಟೆಲ್ ನಲ್ಲಿ ಇರಿಸಲಾಗಿದೆ . ಈ ಕೂಡಲೇ ಬಂದಿತರನೆಲ್ಲ ಸ್ಥಳಾಂತರ ಗೊಳಿಸಬೇಕೆಂದು ಪ್ರತಿಭಟನೆ ನಡೆಸಲಾಯಿತು... @BSYBJP #KarnatakaFightsCorona #Covid_19india
14
9
93
@SRVishwanathBJP
S R Vishwanath
4 years
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಬೃಹತ್ ಬೆಂಗಳೂರು ‌ಮಹಾನಗರ ಪಾಲಿಕೆ ವತಿಯಿಂದ ಬೆಂಗಳೂರಿನ ಯಲಹಂಕ ಉಪನಗರದಲ್ಲಿ ನಿರ್ಮಿಸಲಾಗಿರುವ "ವೀರ್ ಸಾವರ್ಕರ್ ಮೇಲು ಸೇತುವೆ"ಯನ್ನು ಉದ್ಘಾಟಿಸಿದರು.
Tweet media one
Tweet media two
Tweet media three
Tweet media four
5
9
90
@SRVishwanathBJP
S R Vishwanath
1 year
" ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ " ಯಲಹಂಕ ಕ್ಷೇತ್ರ ದಿನಾಂಕ:- 25.02.2023 ರಂದು ಸಮಯ:- ಸಂಜೆ 05.00 ಗಂಟೆಗೆ ಸ್ಥಳ:- ( ರೈಲ್ ವ್ಹೀಲ್ ಫ್ಯಾಕ್ಟರಿ) R.W.F ಕ್ರೀಡಾಂಗಣ, ದೊಡ್ಡಬಳ್ಳಾಪುರ ರಸ್ತೆ , ಯಲಹಂಕ ಉಪನಗರ #Tirupati #Tirumala #Bengaluru #Yelahanka #SrinivasaKalyanotsava
2
11
92
@SRVishwanathBJP
S R Vishwanath
4 years
ಯಲಹಂಕ ಮತ್ತು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿ ಇ ಒ ಕಚೇರಿಯಲ್ಲಿ ಲಭ್ಯವಿರುವ 21 ಆಂಬ್ಯುಲೆನ್ಸ್ ಗಳನ್ನು ವೀಕ್ಷಣೆಯನ್ನು ಮಾಡಿ ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಚಾಲಕರಿಗೆ 24*7 ಸಮಯದಲ್ಲಿ ರೋಗಿಗಳನ್ನು ಆಸ್ಪತ್ರೆಗಳಿಗೆ ಹಾಗೂ ಕ್ವಾರಂಟೈನ್ ಸೆಂಟರ್ಗಳಿಗೆ ಕರೆದುಕೊಂಡು ಹೋಗಿ ಬರುವಂತೆ ಸಿದ್ಧರಿರ ಬೇಕಾಗಿ ತಿಳಿಸಲಾಯಿತು ..
Tweet media one
Tweet media two
Tweet media three
1
6
86
@SRVishwanathBJP
S R Vishwanath
1 year
ಯಲಹಂಕ ವಿಧಾನಸಭಾ ಕ್ಷೇತ್ರ ಯಲಹಂಕದ ಕಾಚೋಹಳ್ಳಿ ಮತ್ತು ಮಾಚೋಹಳ್ಳಿ ಗ್ರಾಮ ಪಂಚಾಯಿತಿಗಳ ಅಭಿವೃದ್ದಿಯ ಪಕ್ಷಿನೋಟ... #BJPYeBharavase #SRVishwanath #Yelahanka #Bengaluru
6
6
89
@SRVishwanathBJP
S R Vishwanath
1 year
ಇಂದು ಶ್ರೀ ತಿರುಮಲ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ , ಕ್ಷೇತ್ರದ ಸಕಲ ಜನತೆಗೆ ಆಯುರಾರೋಗ್ಯ , ಶಾಂತಿ ಮತ್ತು ನೆಮ್ಮದಿ ಕರುಣಿಸಲೆಂದು ದೇವರಲ್ಲಿ ಪ್ರಾರ್ಥಿಸಲಾಯಿತು... #Tirupati #Tirumala #AndhraPradesh #SRVishwanath #Yelahanka #Bengaluru
Tweet media one
1
4
86
@SRVishwanathBJP
S R Vishwanath
4 years
ನಮ್ಮ ಯಲಹಂಕದ ದಾಸನಪುರ ಹೋಬಳಿಯ ಮಾದನಾಯಕನಹಳ್ಳಿಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಿದ ಕಾರಣ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ನವರಿಗೆ ಅಭಿನಂದನೆ ಸಲ್ಲಿಸಲಾಯಿತು ಹಾಗೂ ದೀಪಾವಳಿ ಹಬ್ಬದ ಶುಭಾಶಯ ಕೋರಿ ಸಿಹಿ ಹಂಚಲಾಯಿತು ... #BSYeddyurappa #SRV #srvishwanath #Yelahanka #Deepawali
Tweet media one
Tweet media two
Tweet media three
4
3
85
@SRVishwanathBJP
S R Vishwanath
4 years
ರಾಜ್ಯದಲ್ಲೇ ಮೊದಲ ಬಾರಿಗೆ ನಮ್ಮ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ "ನಾನು, ನನ್ನ ಪರಿವಾರ, ನನ್ನ ಭೂತ್" ವಿಶೇಷ ಮನೆ ಮನೆ ಸರ್ವೆ ಅಭಿಯಾನಕ್ಕೆ ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರಾದ ಶ್ರೀಯುತ ಡಾ॥ ಕೆ.ಸುಧಾಕರ್ ಚಾಲನೆ ನೀಡಿದರು. #KarnatakaFightsCorona #Yelahanka #BSYeddyurappa #bjpkarnataka #drsudhakar #Karnataka
Tweet media one
Tweet media two
Tweet media three
Tweet media four
6
7
85
@SRVishwanathBJP
S R Vishwanath
5 years
ನಾಡಿನ ಹಾಗೂ ಯಲಹಂಕ ಕ್ಷೇತ್ರದ ಸಮಸ್ತ ಜನತೆಗೆ #ಗಣೇಶ_ಚತುರ್ಥಿ ಹಬ್ಬದ ಹಾರ್ಧಿಕ ಶುಭಾಶಯಗಳು.ನಿಮ್ಮೆಲ್ಲರ ಜೀವನದಲ್ಲಿ ವಿಘ್ನ ನಿವಾರಣೆಯಾಗಿ ಬಾಳು ಹಸನಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. Wishing #MyYelahanka Elders&Friends a Happy #GaneshChaturthi . God bless you all with health&prosperity @BJP4Karnataka
Tweet media one
9
9
83
@SRVishwanathBJP
S R Vishwanath
4 years
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್‌.ಯಡಿಯೂರಪ್ಪನವರು ದಾವೋಸ್‌‌ನಲ್ಲಿ ನಡೆದ ವಿಶ್ವ ಆರ್ಥಿಕ ಸಮಾವೇಶ ಮುಗಿಸಿ ಬೆಂಗಳೂರಿನ ಅಂತರ್‌‌ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳು, ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
Tweet media one
Tweet media two
Tweet media three
Tweet media four
1
8
83
@SRVishwanathBJP
S R Vishwanath
1 year
ಭಾರತೀಯ ಜನತಾ ಪಾರ್ಟಿ ಯಲಹಂಕ ವಿಧಾನಸಭಾ ಕ್ಷೇತ್ರ 2023 ರ ಸಾರ್ವತ್ರಿಕ ಚುನಾವಣೆಯ ಪ್ರಚಾರ ... #Yelahanka #SRVishwanath #bengaluru
6
5
80
@SRVishwanathBJP
S R Vishwanath
4 years
" ನಾನು, ನಮ್ಮ ಪರಿವಾರ , ನಮ್ಮ ಭೂತ್ " ಹೆಸರಿನಡಿ ಸರ್ವೆ ಕಾರ್ಯ ಇಂದಿನಿಂದ ಮೂರುದಿನ ನಡೆಯಲಿದ್ದು. ಕೊರೋನ ಸೊಂಕಿತರನ್ನು ಪತ್ತೆಹಚ್ಚಲು ರಾಜ್ಯದಲ್ಲೇ ಮೊದಲ ಬಾರಿಗೆ ಯಲಹಂಕ ಕ್ಷೇತ್ರದಲ್ಲಿ ಮನೆಮನೆ ಸರ್ವೆ ನಡೆಸಲು ನಿರ್ಧರಿಸಲಾಗಿದೆ..
Tweet media one
6
7
82
@SRVishwanathBJP
S R Vishwanath
4 years
" ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಮಾನ್ಯ ಶಾಸಕರು ಯಲಹಂಕ ವಿಧಾನಸಭಾ ಕ್ಷೇತ್ರದವರ ಅನುದಾನದಡಿಯಲ್ಲಿ " ಅಟ್ಟೂರು ವಾರ್ಡ್-03 ರಲ್ಲೀ ಒಟ್ಟು 50.00 ಕೋಟಿ ರೂಪಾಯಿ ವೆಚ್ಚದಲ್ಲಿ ಚರಂಡಿ ಮತ್ತು ರಸ್ತೆ ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಲಾಯಿತು... ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
Tweet media one
Tweet media two
Tweet media three
Tweet media four
2
2
78
@SRVishwanathBJP
S R Vishwanath
2 months
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ನಡೆದ ಚುನಾವಣೆಯ ಮತದಾನದಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವದ ಮಹತ್ವ ಎತ್ತಿ ಹಿಡಿದ ಮತದಾರ ಬಂಧುಗಳಿಗೆ ಗೌರವ ಪೂರ್ವಕ ಅಭಿನಂದನೆಗಳು. ಭಾರತದ ಸುಭದ್ರತೆ ಹಾಗೂ ಅಭಿವೃದ್ಧಿಗಾಗಿ ನೀಡಿರುವ ನಿಮ್ಮ ಬೆಂಬಲ ದೇಶದಲ್ಲಿ ಮತ್ತೊಮ್ಮೆ ಮೋದಿ ಜೀ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲು ಶಕ್ತಿ ತುಂಬಿದೆ .
6
7
83
@SRVishwanathBJP
S R Vishwanath
1 year
ಭಾರತೀಯ ಜನತಾ ಪಾರ್ಟಿ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಬೃಹತ್ ರ‍್ಯಾಲಿಯ ಮುಖಾಂತರ ಯಲಹಂಕ ಕ್ಷೇತ್ರದಿಂದ ಸತತ ನಾಲ್ಕನೇ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಬಿ.ಜೆ.ಪಿ ಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಾಯಿತು, ಕಾರ್ಯಕ್ರಮದಲ್ಲಿ ಭಾಗವಹಿಸಿ ನನ್ನನ್ನು ಆಶೀರ್ವದಿಸಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು... #srvishwanath
6
3
78
@SRVishwanathBJP
S R Vishwanath
1 year
ಹಿರಿಯ ರಾಜಕಾರಣಿಗಳು, ಮಾಜಿ ಮುಖ್ಯಮಂತ್ರಿ, ಪದ್ಮ ವಿಭೂಷಣ ಪುರಸ್ಕೃತ ಎಸ್.ಎಂ. ಕೃಷ್ಣ ಅವರನ್ನು ಇಂದು ಭೇಟಿ ಮಾಡಿ ಕುಶಲೋಪರಿ ವಿಚಾರಿಸಲಾಯಿತು... #SRVishwanath #Yelahanka #Bengaluru
Tweet media one
2
1
81
@SRVishwanathBJP
S R Vishwanath
3 years
ಬೆಂಗಳೂರು ಉತ್ತರ ಭಾಗದಲ್ಲಿ ಅರಣ್ಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಜಂಟಿಯಾಗಿ ನಮ್ಮ ಯಲಹಂಕದ ಜೆ.ಬಿ ಕಾವಲ್ ನಲ್ಲಿ ನೂತನ ಉದ್ಯಾನವನ್ನು ನಿರ್ಮಿಸುವ ಯೋಜನೆಯನ್ನು ರೂಪಿಸಿದ್ದು . ಸನ್ಮಾನ್ಯ ತೋಟಗಾರಿಕೆ ಸಚಿವರಾದ @MunirathnaMLA ಅವರೊಡನೆ ಸ್ಥಳ ವೀಕ್ಷಣೆ ಮಾಡಲಾಯಿತು. #Yelahanka #SRVishwanath
Tweet media one
Tweet media two
Tweet media three
6
3
78
@SRVishwanathBJP
S R Vishwanath
4 years
ಆತ್ಮೀಯರೇ ನನ್ನ ಜನ್ಮದಿನವಾದ (24.07.2020) ರಂದು ಕರೋನ ವೈರಸ್ (ಕೋವಿಡ್ - 19) ವ್ಯಾಪಕವಾಗಿ ಹರಡುತ್ತಿರುವ ಕಾರಣ ಆಚರಣೆ ಮಾಡದಿರಲು ತೀರ್ಮಾನಿಸಿದ್ದು. ಸಾರ್ವಜನಿಕರು, ಕಾರ್ಯಕರ್ತರು ಹಾಗೂ ಹಿತೈಷಿಗಳಲ್ಲಿ ಈ ವಿಡಿಯೋ ಮೂಲಕ ಒಂದು ಮನವಿ .. @BJP4Karnataka @BSYBJP #PMO @narendramodi @PMOIndia
4
10
77
@SRVishwanathBJP
S R Vishwanath
7 months
ತೆಲಂಗಾಣ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪನವರ ಜೊತೆಯಲ್ಲಿ ತೆಲಂಗಾಣದ ಜಹೀರಾಬಾದ್‌ನ ಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಳ್ಳಲಾಯಿತು... #BSYediyurappa #TelanganaElections2023 #BJPTelangana #SRVishwanath #Bengaluru
Tweet media one
Tweet media two
Tweet media three
Tweet media four
0
5
75
@SRVishwanathBJP
S R Vishwanath
1 year
" ಯಲಹಂಕ ನನ್ನ ಜನ್ಮಭೂಮಿ , ನನ್ನ ಕರ್ಮಭೂಮಿ " 2023 ನೇ ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಯುಕ್ತ ನಮ್ಮ ಯಲಹಂಕ ವಿಧಾನಸಭಾ ಕ್ಷೇತ್ರದ ಸಾಂಕೇತಿಕ ಚುನಾವಣಾ ಪ್ರಚಾರವನ್ನು ರಾಜಾನುಕುಂಟೆ ಶ್ರೀ ಪಟಾಲಮ್ಮ ದೇವಿಗೆ ವಿಶೇಷ ಪೂಜೆ ಪ್ರಚಾರವನ್ನು ಪ್ರಾರಂಭಿಸಲಾಯಿತು. #Yelahanka #SRVishwanath #Bengaluru
4
6
74
@SRVishwanathBJP
S R Vishwanath
4 years
" ನಾನು, ನನ್ನ ಮನೆ , ನಮ್ಮ ಭೂತ್ " ಹೆಸರಿನಡಿ ಸರ್ವೆ ಕಾರ್ಯ ಭಾನುವಾರದಿಂದ 3 ದಿನ ನಡೆಯಲಿದ್ದು ಬೂತ್ ಮಟ್ಟದಲ್ಲಿ ಪ್ರತಿ ತಂಡದಲ್ಲಿ 15 ಮಂದಿ ಸದಸ್ಯರು ನಿಮ್ಮನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸಲಿದ್ದಾರೆ.ಕೊರೋನ ಸೊಂಕಿತರನ್ನು ಪತ್ತೆಹಚ್ಚಲು ರಾಜ್ಯದಲ್ಲೇ ಮೊದಲ ಬಾರಿಗೆ ಯಲಹಂಕ ಕ್ಷೇತ್ರದಲ್ಲಿ ಮನೆಮನೆ ಸರ್ವೆ ನಡೆಸಲು ನಿರ್ಧರಿಸಲಾಗಿದೆ..
Tweet media one
3
10
78
@SRVishwanathBJP
S R Vishwanath
3 years
ಬೆಂಗಳೂರು ಉತ್ತರ ಭಾಗದಲ್ಲಿ ಅರಣ್ಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಜಂಟಿಯಾಗಿ ನಮ್ಮ ಯಲಹಂಕದ ಜೆ.ಬಿ ಕಾವಲ್ ನಲ್ಲಿ ನೂತನ ಉದ್ಯಾನವನ್ನು ನಿರ್ಮಿಸುವ ಯೋಜನೆಯನ್ನು ರೂಪಿಸಿದ್ದು . ಸನ್ಮಾನ್ಯ ತೋಟಗಾರಿಕೆ ಸಚಿವರಾದ ಮುನಿರತ್ನಂ ಅವರೊಡನೆ ಸ್ಥಳ ವೀಕ್ಷಣೆ ಮತ್ತು ಅಧಿಕಾರಿಗಳಿಂದ ಉದ್ಯಾನವನದಲ್ಲಿನ ಕಾಮಗಾರಿಗಳ ಮಾಹಿತಿ ಪಡೆಯಲಾಯಿತು. @BSBommai
Tweet media one
Tweet media two
Tweet media three
10
5
76
@SRVishwanathBJP
S R Vishwanath
3 years
ಬೆಂಗಳೂರಿನ ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕಾಗಿ ಜಮೀನುಗಳನ್ನು ನೀಡಿದ್ದ ರೈತರ ಜೊತೆ ಇಂದು ಬಿಡಿಎ ಕಚೇರಿಯಲ್ಲಿ ಸಭೆ ನಡೆಸಲಾಯಿತು ಮತ್ತು ಅವರ ಅಹವಾಲುಗಳನ್ನು ಸ್ವೀಕರಿಸಿ ಕೂಡಲೇ ಕ್ರಮ ಕೈಗೊಳ್ಳಲು ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚಿಸಲಾಯಿತು... @BSBommai @BJP4Karnataka
Tweet media one
Tweet media two
Tweet media three
17
11
76
@SRVishwanathBJP
S R Vishwanath
5 years
With Sh. @BSYBJP ji after performing Pooja in #TirupatiTemple #ತಿರುಮಲ #ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಸಂದರ್ಭದಲ್ಲಿ ಶ್ರೀ. ಯಡಿಯೂರಪ್ಪನವರ ಜೊತೆ.
Tweet media one
Tweet media two
2
12
77
@SRVishwanathBJP
S R Vishwanath
3 years
Honoured to receive the prestigious ‘Golden Peacemaker Star’ award from the Russian Government in presence of Mr Gadzhimurad Omarov, Parliamentarian of Russia and Mr Sandeep Marwah, President of Asian Academy of Film &Television and other dignitaries from the Russian Government.
Tweet media one
Tweet media two
Tweet media three
13
5
76
@SRVishwanathBJP
S R Vishwanath
1 year
ಕರ್ನಾಟಕ ವಿಧಾನಸಭೆ ಚುನಾವಣೆ 2023 , ಭಾರತೀಯ ಜನತಾ ಪಾರ್ಟಿ ಪಕ್ಷದಿಂದ ಯಲಹಂಕ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಬಿ.ಜೆ.ಪಿ ಕರ್ನಾಟಕ ರಾಜ್ಯ ಪ್ರಧಾನ ಕಛೇರಿ "ಜಗನ್ನಾಥ ಭವನ"ಕ್ಕೆ ಭೇಟಿ ನೀಡಿ ಬಿ-ಫಾರ್ಮ್ ಪಡೆದುಕೊಂಡ ಕ್ಷಣಗಳು. #bjpkarnataka #BJPYeBharavase #karnatakaelection2023 #SRVishwanath #Yelahanka #bengaluru
Tweet media one
Tweet media two
Tweet media three
Tweet media four
0
5
76
@SRVishwanathBJP
S R Vishwanath
3 years
ತಿರುಮಲ ತಿರುಪತಿ ದೇವಸ್ಥಾನದ ( T.T.D ) ಆಡಳಿತ ಮಂಡಳಿಗೆ ನೂತನ ಸದಸ್ಯನಾಗಿ ಆಯ್ಕೆಯಾಗಿದಕ್ಕೆ ಇಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSBommai ರವರನ್ನು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSYBJP ರವರನ್ನು ಭೇಟಿ ಮಾಡಿ ಧನ್ಯವಾದಗಳನ್ನು ತಿಳಿಸಲಾಯಿತು ... #Yelahanka #SRVishwanath #TTD
Tweet media one
Tweet media two
Tweet media three
Tweet media four
5
4
74
@SRVishwanathBJP
S R Vishwanath
1 year
ಯಲಹಂಕದಲ್ಲಿ ನಡೆದ " ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ " ದಲ್ಲಿ ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪಾ ಆಶೀರ್ವಾದ ಪಡೆದ ಎಲ್ಲಾ ಭಕ್ತಾದಿಗಳಿಗೂ ಹಾಗೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. #Yelahanka #Tirupathi #Tirumala
0
9
75
@SRVishwanathBJP
S R Vishwanath
4 years
ನಮ್ಮ ಯಲಹಂಕ ಕ್ಷೇತ್ರದ ಕೋವಿಡ್ ಸೊಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರೆಸಿಡೆನ್ಸಿ ಕಾಲೇಜಿನ ಆಡಳಿತ ಮಂಡಳಿಯ ವತಿಯಿಂದ ಆಂಬುಲೆನ್ಸ್ ಹಸ್ತಾಂತರಿಸಲಾಯಿತು .....
Tweet media one
Tweet media two
1
7
75
@SRVishwanathBJP
S R Vishwanath
3 years
ತಿರುಪತಿ ತಿರುಮಲ ದೇವಸ್ಥಾನ ಆಡಳಿತ ಮಂಡಳಿಯ ಸಭೆಯಲ್ಲಿ ಪಾಲ್ಗೊಂಡು ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು.... ಸಭೆಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.. #Tirumala #Tirupathi #AndhraPradesh #Bengaluru #Yelahanka #SRVishwanath
Tweet media one
Tweet media two
Tweet media three
4
7
73
@SRVishwanathBJP
S R Vishwanath
3 years
ಇಂದು ನಮ್ಮ ಯಲಹಂಕದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನೂತನವಾದ ಗಣಕ ವಿಜ್ಞಾನ , ಗಣಿತ , ವಾಣಿಜ್ಯ ಪ್ರಯೋಗಾಲಯ ಹಾಗೂ ವಿಧ್ಯಾರ್ಥಿ ಬ್ರೌಸಿಂಗ್ ಸೆಂಟರ್ ಅನ್ನು ಮಾನ್ಯ ಉನ್ನತ ಶಿಕ್ಷಣ ಸಚಿವರಾದ ಡಾ ಸಿ. ಎಸ್ ಅಶ್ವಥ್ ನಾರಾಯಣ ಅವರ ಜೊತೆಯಲ್ಲಿ ಉದ್ಘಾಟಿಸಲಾಯಿತು ಹಾಗೂ ಮತ್ತಷ್ಟು ಬೇಡಿಕೆಗಳನ್ನು ಈಡೇರಿಸಲು ಮನವಿ ಸಲ್ಲಿಸಲಾಯಿತು @BSBommai
Tweet media one
Tweet media two
Tweet media three
Tweet media four
0
0
74
@SRVishwanathBJP
S R Vishwanath
1 year
ಅರಮನೆ ಮೈದಾನದಲ್ಲಿ ನಡೆದ ಅಭಿಷೇಕ್ ಅಂಬರೀಶ್ ಅವರ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡು ವಧು-ವರರಿಗೆ ಶುಭಾಶಯ ಕೋರಲಾಯಿತು. ಶಾಸಕರುಗಳಾದ ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜು, ಮುನಿರತ್ನ ರವರು ಹಾಗೂ ಮುಂತಾದವರು ಉಪಸ್ಥಿತರಿದ್ದರು. @Ambareesh_Abhi #HappyMarriedLife #AbhishekAmbareesh
Tweet media one
1
5
73
@SRVishwanathBJP
S R Vishwanath
3 years
ಯಲಹಂಕದ ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿ ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು , ಅಧಿಕಾರಿಗಳು ಮತ್ತು ಸ್ವಯಂ ಸೇವಕರು ಕಾರ್ಯ ಪ್ರವೃತ್ತರಾಗಿದ್ದು ಅವರ ಜೊತೆ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಿ ಅವರಿಗೆ ಅವಶ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಯಿತು. #Yelahanka #BengaluruRains @BSBommai
Tweet media one
Tweet media two
Tweet media three
Tweet media four
6
4
71
@SRVishwanathBJP
S R Vishwanath
2 years
ಇಂದು ಬೆಂಗಳೂರಿನ ಕೆಂಪೇಗೌಡ ಬಡಾವಣೆಗೆ ಭೇಟಿ ನೀಡಿ , ಕಾಮಗಾರಿಗಳನ್ನು ಪರಿಶೀಲಿಸಲಾಯಿತು ಹಾಗೂ ನಿವೇಶನದಾರರಿಗೆ ಮನೆ ಕಟ್ಟಲು ಬೇಕಿರುವ ಮೂಲ ಸೌಕರ್ಯಗಳನ್ನು ತ್ವರಿತಗತಿಯಲ್ಲಿ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.. #BDA #Bengaluru #SRVishwanath
Tweet media one
Tweet media two
Tweet media three
Tweet media four
30
25
73
@SRVishwanathBJP
S R Vishwanath
3 years
Met Andhra Pradesh Chief Minister Sri Y.S Jagan Mohan Reddy ji and conveyed my gratitude for nominating me as the Member of Tirumala Tirupati Devasthanams (T.T.D) Trust Board.. @ysjagan #srvishwanath #TTD #AndraPradesh
Tweet media one
Tweet media two
Tweet media three
Tweet media four
10
8
70
@SRVishwanathBJP
S R Vishwanath
1 year
ಪ್ರಸಕ್ತ ಅವಧಿಯ ಕೊನೆಯ ಅಧಿವೇಶನದ ಪ್ರಯುಕ್ತ ವಿಧಾನಸೌಧದ ಮುಂಬಾಗದಲ್ಲಿ ಜರುಗಿದ ಫೋಟೋ ಸೆಷನ್‌ನಲ್ಲಿ ಶ್ರೀ ಬಿ.ಎಸ್ ಯಡಿಯೂರಪ್ಪ ರವರು ಮತ್ತು ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ಅವರು ಹಾಗೂ ಎಲ್ಲಾ ವಿಧಾನಸಭಾ ಸದಸ್ಯರ ಜತೆ ಪಾಲ್ಗೊಂಡ ಕ್ಷಣ. #BJPGovernment @BSYBJP @BSBommai
Tweet media one
1
2
70
@SRVishwanathBJP
S R Vishwanath
1 year
ನಮ್ಮ ಯಲಹಂಕದ ಮಾದನಾಯಕನಹಳ್ಳಿ ನಗರಸಭೆ ವ್ಯಾಪ್ತಿಯ ಗ್ರಾಮಗಳಲ್ಲಿ 2023 ರ ಸಾರ್ವತ್ರಿಕ ಚುನಾವಣೆಯ ಪ್ರಚಾರ ಹಾಗೂ ಸುಮಾರು 17.00 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು.... #Yelahanka #SRVishwanath #Bengaluru
3
1
68
@SRVishwanathBJP
S R Vishwanath
4 years
ನಮ್ಮ ಪ್ರಧಾನಿ ಶ್ರೀ @narendramodi ಅವರು ನಾಳೆ ರಾಮಜನ್ಮ ಭೂಮಿಯಲ್ಲಿ ಭೂಮಿ ಪೂಜೆಯನ್ನು ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಎಲ್ಲರು ತಮ್ಮ ಮನೆಗಳಲ್ಲಿ ಹಾಗೂ ದೇವಾಲಯಗಳಲ್ಲಿ ಸಾಮಾಜಿಕ ಅಂತರ ವಹಿಸಿ ದೀಪಗಳನ್ನು ಬೆಳಗಿಸಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇನೆ .. @BJP4India @BSYBJP @BJP4Karnataka @PMOIndia #AyodhyaRamMandir
6
6
71
@SRVishwanathBJP
S R Vishwanath
4 years
ನಮ್ಮ ಯಲಹಂಕ ಕ್ಷೇತ್ರದಲ್ಲಿ ಇದೆ ಶುಕ್ರವಾರ 05-06-2020 ರಂದು, ಸುಮಾರು 12.00 ಕೋಟಿ ರೂ ವೆಚ್ಚದಲ್ಲಿ ಅಟ್ಟೂರು, ವೀರಸಾಗರ, ಅಳ್ಳಾಳಸಂದ್ರ ಹಾಗೂ ಯಲಹಂಕದ ಕೆರೆಗಳ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುವುದು . ಸಾರ್ವಜನಿಕರು ಹಾಗೂ ಕಾರ್ಯಕರ್ತರು, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಭಾಗವಹಿಸಿಬೇಕಾಗಿ ವಿನಂತಿ.
Tweet media one
0
4
70
@SRVishwanathBJP
S R Vishwanath
4 years
ಯಲಹಂಕ ಕ್ಷೇತ್ರದಲ್ಲಿ ಇಂದು ಜನತಾದಳ ಹಾಗೂ ಕಾಂಗ್ರೆಸ್ ಮುಖಂಡರಾದ ಕೆ.ಸಿ ಬಾಬು , ಹರ್ಷ ,ಮಂಜುನಾಥ್ ಗೌಡ ,ಶ್ರೀನಿವಾಸ್ ಗೌಡ ಹಾಗೂ ಕಾರ್ಯಕರ್ತರು ಬಿಜೆಪಿ ಪಕ್ಷದ ಕಾರ್ಯವೈಖರಿಗೆ ಮೆಚ್ಚಿ , ನಮ್ಮ ಪಕ್ಷಕ್ಕೆ ಬೃಹತ್ ಸಂಖ್ಯೆಯಲ್ಲಿ ಸೇರ್ಪಡೆಗೊಂಡರು.ಈ ಸಂದರ್ಭದಲ್ಲಿ ನಮ್ಮ ಕ್ಷೇತ್ರದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು..
Tweet media one
4
1
70
@SRVishwanathBJP
S R Vishwanath
5 years
Dear Friends and Well-wishers of #MyYelahanka I am honored to be appointed as Vice-President of Local Advisory Committee for Tirumala Tirupati Devasthanams (TTD) from Karnataka. ಪ್ರೀತಿಯ ಸ್ನೇಹಿತರೇ, ನಾನು ಟಿಟಿಡಿಯ ಸಲಹಾ ಸಮಿತಿಗೆ ಉಪಾಧ್ಯಕ್ಷನಾಗಿ ನೇಮಕಗೊಂಡಿರುತ್ತೇನೆ. ನಿಮ್ಮ ಪ್ರೀತಿ ಇರಲಿ.
Tweet media one
14
12
68
@SRVishwanathBJP
S R Vishwanath
6 years
#SMKrishna clarity on his Joining Cong. Hope @INCKarnataka will stop spreading white lies about this Great Leader whom they ignored. @BJP4Karnataka @RAshokaBJP @BSYBJP
Tweet media one
Tweet media two
Tweet media three
2
25
65
@SRVishwanathBJP
S R Vishwanath
5 years
Had Cordial meeting with @ysjagan gaaru, #CM of #AndhraPradesh on behalf of #GoK , requested him to direct Dept.ofEndowment & TTD Mgmt for granting permission to #GoK for construction of wedding hall & accommodation for devotees from #Karnataka to address acute shortage in Tirumala
Tweet media one
2
12
70
@SRVishwanathBJP
S R Vishwanath
4 years
ಯಲಹಂಕ ಉಪನಗರದ ಫ್ಲೈಓವರ್‌ಗೆ ವೀರ ಸಾವರ್ಕರ್ ರವರ ಹೆಸರಿಡಲು ರಾಜ್ಯ ಸರ್ಕಾರ ತೀರ್ಮಾನಿಸಿದಾಗ, ಸಾವರ್ಕರ್‌ ಯಾರು ಎಂದು ಪ್ರಶ್ನಿಸಿದ್ದ ಕಾಂಗ್ರೆಸ್‌ ನಾಯಕರ ಬಗ್ಗೆ ಸಂತೋಷ್ ಜೀ ಅವರ ಮಾತುಗಳು ... #savarkar #Patriot #yalahanka @blsanthosh @BSYBJP @BJP4Karnataka
3
11
67
@SRVishwanathBJP
S R Vishwanath
2 years
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯ ಕಾಮಗಾರಿಗಳ ಪರಿಶೀಲನೆ ನಡೆಸಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಲಾಯಿತು. ಈ ಸಂದರ್ಭದಲ್ಲಿ ಬಿ.ಡಿ.ಎ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಉಪಸ್ಥಿತರಿದ್ದರು... #Bengaluru
Tweet media one
Tweet media two
Tweet media three
Tweet media four
15
23
66
@SRVishwanathBJP
S R Vishwanath
3 years
ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಬೇರುಮಟ್ಟದಿಂದ ಸಂಘಟಿಸಿ, ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಪಕ್ಷವನ್ನು ಅಧಿಕಾರಕ್ಕೆ ತಂದಿರುವ ರೈತ ಬಂಧು,ಕಾಯಕಯೋಗಿ ಶ್ರೀ ಬಿ ಎಸ್ ಯಡಿಯೂರಪ್ಪ ರವರ ಹುಟ್ಟು ಹಬ್ಬದ ಪ್ರಯುಕ್ತ ಇಂದು ಪಕ್ಷದ ಮುಖಂಡರೊಡನೆ ಅವರಿಗೆ ಶುಭಾಶಯ ಕೋರಿ , ಅವರ ಆಶೀರ್ವಾದ ಪಡೆಯಲಾಯಿತು .... #happybirthdaybsy
Tweet media one
5
2
66
@SRVishwanathBJP
S R Vishwanath
5 years
ಯಲಹಂಕ ನಿಸರ್ಗ ಗಣೇಶೋತ್ಸವ ಚಿತ್ರಕಲೆ ಸ್ಪರ್ಧೆಯಲ್ಲಿ ಮಾಡಿದ ಚಿತ್ರಪುಟ. Overwhelmed with the Portrait made during a Painting Competition in #MyYelahanka
Tweet media one
2
8
68
@SRVishwanathBJP
S R Vishwanath
4 years
ನಮ್ಮ ಯಲಹಂಕ ಕ್ಷೇತ್ರದ ಮಾದಪ್ಪನಹಳ್ಳಿ ಗ್ರಾಮದ ಕಡುಬಡವರಿಗೆ ತರಕಾರಿ ಮತ್ತು ಆಹಾರ ಧಾನ್ಯಗಳನ್ನು ವಿತರಿಸಲಾಯಿತು ..
Tweet media one
Tweet media two
Tweet media three
5
4
65
@SRVishwanathBJP
S R Vishwanath
4 years
ಹುಟ್ಟು ಹೋರಾಟಗಾರರು, ಜನನಾಯಕರು, ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ @BSYBJP ನವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಆದಷ್ಟು ಬೇಗನೆ ಅವರು ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ರಾಜ್ಯದ ಜನತೆಯ ಹಾರೈಕೆ, ಪ್ರಾರ್ಥನೆಗಳು ನಿಮ್ಮೊಂದಿಗಿದೆ. ಶೀಘ್ರದಲ್ಲಿ ಚೇತರಿಸಿಕೊಂಡು ಮತ್ತೆ ಎಂದಿನಂತೆ ಕರ್ತವ್ಯದಲ್ಲಿ ತೊಡಗಿಕೊಳ್ಳಲಿದ್ದೀರಿ.
Tweet media one
3
9
68