ನೀವು ನೇಮಕಾತಿ ಅಧಿಸೂಚನೆ ಹೊರಡಿಸಿ, ಪರೀಕ್ಷೆ ನಡೆಸಿ, ಫಲಿತಾಂಶ ಬಿಡುಗಡೆ ಮಾಡಿ, ಕೊನೆಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಅದೇಶಪತ್ರ ಕೊಡದೇ ಹೋದರೆ, ಅಭ್ಯರ್ಥಿಗಳನ್ನು ನಡುನೀರಿನಲ್ಲಿ ಕೈಬಿಟ್ಟಂತಾಗುತ್ತದೆ ಅಷ್ಟೇ. ದಯವಿಟ್ಟು ನೀತಿಸಂಹಿತೆಗೂ ಮುನ್ನ KPTCL ನೇಮಕಾತಿಯನ್ನು ಪೂರ್ಣಗೊಳಿಸಿ ಸರ್.
@karkalasunil
@BSBommai