VHP Karnataka Profile Banner
VHP Karnataka Profile
VHP Karnataka

@karvhp

3,924
Followers
97
Following
1,996
Media
2,573
Statuses

Official Twitter Handle of Vishwa Hindu Parishad , Karnataka.

Bengaluru, India
Joined November 2016
Don't wanna be here? Send us removal request.
@karvhp
VHP Karnataka
2 months
ಬೆಂಗಳೂರಿನಲ್ಲಿ ಲೋಕಾರ್ಪಣೆಗೊಂಡ ಕರ್ನಾಟಕದ ಹಿಂದುತ್ವದ ಶಕ್ತಿ ಕೇಂದ್ರ, ವಿಶ್ವ ಹಿಂದೂ ಪರಿಷದ್ - ಕರ್ನಾಟಕ ದಕ್ಷಿಣ ಪ್ರಾಂತದ ನೂತನ ಕಾರ್ಯಾಲಯ "ಧರ್ಮಶ್ರೀ" 🚩💪🚩 #Dharmashri #ಧರ್ಮಶ್ರೀ #ಷಷ್ಠಿಪೂರ್ತಿವರ್ಷ #60yearsofVhp #sanatandharma #Hindutva #Hindu #ಸನಾತನಧರ್ಮ #ಸನಾತನಹಿಂದೂಧರ್ಮ #Vhpkarnataka #Vhp
Tweet media one
149
489
4K
@karvhp
VHP Karnataka
28 days
ಜಿಹಾದಿಗಳೇ ನಿಮ್ಮ ಸವಾಲನ್ನು ಸ್ವೀಕರಿಸಿದ್ದೇವೆ. ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಬಿಸಿರೋಡಿಗೇ. ಇದು ಹಿಂದುತ್ವದ ಭದ್ರಕೋಟೆ ಕೆಣಕುವ ಮುನ್ನ ಎಚ್ಚರವಿರಲಿ #vhpkarnataka
18
363
2K
@karvhp
VHP Karnataka
26 days
ವಿಶ್ವ ಹಿಂದು ಪರಿಷದ್ - ಬಜರಂಗದಳ ಹಿಂದೂ ಮಹಾಗಣಪತಿ ಮಹೋತ್ಸವ 2024 - ಚಿತ್ರದುರ್ಗ #vhpkarnataka #hindumahaganapathi #chitradurga
7
170
1K
@karvhp
VHP Karnataka
2 months
ಬಾಂಗ್ಲಾದೇಶ ಹಾಗೂ ವಿಶ್ವದದ್ಯಂತ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿ, ಹಿಂದೂಗಳ ರಕ್ಷಣೆಗೆ ಉಡುಪಿಯ ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅಗ್ರಹಿಸಿದರು #vhpkarnataka #HinduLivesMatter #SaveBangladeshiHindus
26
300
1K
@karvhp
VHP Karnataka
6 months
ಬೆಂಗಳೂರಿನ ಚಾಮರಾಜಪೇಟೆಯ ಪಶು ಆಸ್ಪತ್ರೆಯ ಭೂಮಿಯನ್ನು ಅಲ್ಪಸಂಖ್ಯಾತರಿಗೆ ವರ್ಗಾಯಿಸಬೇಕೆಂಬ ಸರ್ಕಾರದ ಆದೇಶದ ವಿರುದ್ಧ ಪಿಐಎಲ್‌ ಅರ್ಜಿ ಸಲ್ಲಿಸಿ, ಹೈಕೋರ್ಟ್‌ʼನಿಂದ ಕಾಂಗ್ರೆಸ್‌ ಸರ್ಕಾರಕ್ಕೆ ನೋಟಿಸ್‌ ಜಾರಿಯಾಗುವಂತೆ ಮಾಡಿದ ಯುವ ವಕೀಲರಾದ ಶ್ರೀ ಗಿರೀಶ್ ಭಾರದ್ವಾಜ್ ಅವರಿಗೆ ಅಭಿನಂದನೆಗಳು💐 ಜೈ ಶ್ರೀ ರಾಮ್ #vhpkarnataka
Tweet media one
16
234
1K
@karvhp
VHP Karnataka
1 month
*ಹಿಂದೂ ಮಹಾ ಗಣಪತಿ - 2024 VHP ಬಜರಂಗದಳ ತುಮಕೂರು*🚩🚩🙏🙏 #vhpkarnataka
12
118
955
@karvhp
VHP Karnataka
1 year
ಕಾಂಗ್ರೆಸ್ ನ ನೀಚ, ಜಿಹಾದಿ ರಾಜಕಾರಣ ಇಲ್ಲಿಗೆ ಕೊನೆಗೊಳ್ಳಲಿದೆ, ಬಜರಂಗದಳ ಕಾಂಗ್ರೆಸ್ ವಿರುದ್ದ ದೊಡ್ಡ ಮಟ್ಟದಲ್ಲಿ ಜನ ಜಾಗೃತಿ ಮಾಡಲಿದೆ. ಶ್ರಿ ಸೂರ್ಯನಾರಾಯಣ ರಾಷ್ಟ್ರೀಯ ಸಹ ಸಂಯೋಜಕ ಬಜರಂಗದಳ. @VHPDigital @BajrangDalOrg
19
242
847
@karvhp
VHP Karnataka
10 months
ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಸ್ವಾಮೀಜಿ ಅವರು ಅಯೋಧ್ಯೆ ರಾಮ ಮಂದಿರಕ್ಕೆ ವಿದ್ಯುತ್ ಸರಬರಾಜನ್ನು ಉದ್ಘಾಟಿಸಿದರು 🛕🙏 #vhp #vhpdigital #VHPSocialMedia #vhpkarnataka #ayodhyarammandir #AyodhyaDham #ayodhya
8
98
770
@karvhp
VHP Karnataka
1 year
ಬಜರಂಗ ದಳ ನಾಳೆ ಸಂಜೆ 7 ಗಂಟೆಗೆ ರಾಜ್ಯದಾದ್ಯಂತ ಸಾಮೂಹಿಕ ಹನುಮಾನ್ ಚಾಲಿಸಾ ಪಠಣವನ್ನು ಆಯೋಜಿಸಿದೆ. ಇದು ಧರ್ಮಕ್ಕೆ ಸಂಕಟವೆರಗಿರುವ ಸಮಯ. ಒಟ್ಟಾಗಿ ನಿಲ್ಲುವುದೊಂದೇ ಪರಿಹಾರ. ನಮ್ಮೆಲ್ಲ ಭೇದಗಳನ್ನು ಒತ್ತಟ್ಟಿಗಿಟ್ಟು ಧರ್ಮರಕ್ಷಣೆಗೆ ಜೊತೆಯಾಗೋಣ, ಕೈ ಜೋಡಿಸೋಣ. @BajrangDalOrg @VHPDigital
Tweet media one
19
157
738
@karvhp
VHP Karnataka
2 months
ಭಾರತೀಯರು ಶಾಂತಿಪ್ರಿಯರು ಹಾಗೂ ಇಡೀ ವಿಶ್ವದಲ್ಲಿ ಶಾಂತಿಯನ್ನು ಬಯಸುತ್ತಿರುವ ದೇಶ ನಮ್ಮ ಭಾರತ. ಬಾಂಗ್ಲಾದೇಶದಲ್ಲಿ ವಾಸಿಸುತ್ತಿರುವ ಅಖಂಡ ಭಾರತೀಯ ಮೂಲದ ಅಲ್ಪಸಂಖ್ಯಾತ ಹಿಂದೂಗಳು ಹಾಗೂ ದೇವಸ್ಥಾನಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ಈ ಕೂಡಲೇ ನಿಲ್ಲಿಸಬೇಕು #vhpkarnataka #SaveHinduTemples #SaveBangladeshiHindus
5
181
702
@karvhp
VHP Karnataka
1 year
ಮತಾಂತರ ನಿಷೇಧ ಕಾಯ್ದೆ ಮತ್ತು ಗೋಹತ್ಯೆ ನಿಷೇದ ಕಾನೂನನ್ನು ವಾಪಾಸ್ ಪಡೆಯುವ ದುಸ್ಸಾಹಸ ಕೈ ಬಿಡಿ - ಕಾಂಗ್ರೆಸ್ ಸರಕಾರಕ್ಕೆ ಪೂಜ್ಯ ಉಡುಪಿ ಪೇಜಾವರ ಶ್ರೀಗಳ ಸಲಹೆ. @BajrangDalOrg @VHPDigital
13
257
678
@karvhp
VHP Karnataka
1 year
ಸಂಜೆ 7 ಗಂಟೆಗೆ ರಾಜ್ಯಾದ್ಯಂತ ಹನುಮಾನ್ ಚಾಲೀಸಾ ಪಠಣ. @BajrangDalOrg @VHPDigital
Tweet media one
13
142
611
@karvhp
VHP Karnataka
10 months
ಜನವರಿ 1 ರಿಂದ 15 ಶ್ರೀ ರಾಮ ಜನ್ಮಭೂಮಿಯಿಂದ ಪ್ರಸಾದದ ರೂಪದಲ್ಲಿ ಅಯೋಧ್ಯೆಯಿಂದ ಪವಿತ್ರ ಮಂತ್ರಾಕ್ಷತೆ ದೇಶದ ಗ್ರಾಮ ಗ್ರಾಮಗಳಿಗೂ ಪ್ರತಿ ಹಿಂದುವಿನ ಮನೆ ಮನೆಗಳಿಗೂ ತಲುಪಲಿದೆ.... ಜನವರಿ 22 ರಂದು ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಲಲ್ಲ ನಾ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ ಆ ದಿನ ನಮ್ಮ
Tweet media one
10
70
576
@karvhp
VHP Karnataka
16 days
ವಿಶ್ವ ಹಿಂದು ಪರಿಷದ್ - ಬಜರಂಗದಳ | ಹಿಂದೂ ಮಹಾಗಣಪತಿ ಮಹೋತ್ಸವ 2024 ಚಿತ್ರದುರ್ಗ ವಿಶ್ವ ಹಿಂದು ಪರಿಷತ್ ಬಜರಂಗದಳ ಚಿತ್ರದುರ್ಗ ನೇತೃತ್ವದಲ್ಲಿ ನೆಡೆಯುತ್ತಿರುವ ಹಿಂದೂ ಮಹಾ ಗಣಪತಿ ಮಹೋತ್ಸವ 2024 ರ ಬೃಹತ್ ಶೋಭಾಯಾತ್ರೆಯ ಪ್ರಯುಕ್ತ ಬಂದೋಬಸ್ತ್ ದೃಷ್ಟಿಯಿಂದ ಪೋಲೀಸ್ ಪರೇಡ ನಡೆಸಲಾಯಿತು. #vhpkarnataka #chitradurga
0
68
587
@karvhp
VHP Karnataka
7 months
ಬೆಂಗಳೂರಿನಲ್ಲಿ ಮುಸ್ಲಿಂ ಜಿಹಾದಿಗಳಿಂದ ಹಲ್ಲೆಗೋಳಗಾಗಿದ್ದ ಮುಖೇಶ್ ಬೆಂಬಲಕ್ಕೆ ನಿಂತ ಹಿಂದೂ ಸಮಾಜ! ಜೈ ಶ್ರೀ ರಾಮ್ #vhpkarnataka
3
63
528
@karvhp
VHP Karnataka
9 months
ಮಂಡ್ಯ ಜಿಲ್ಲೆ,ಕೆರಗೋಡುನಲ್ಲಿ ಇರುವ ಶ್ರೀ ಹನುಮ ಧ್ವಜ ಇದ್ದ ಅರ್ಜುನ ಸ್ಥಂಬದ ಸ್ಥಳದಲ್ಲೇ ಸುಮಾರು 35 ವರ್ಷಗಳ ಹಿಂದೆ ಶ್ರೀ ಹನುಮ ಧ್ವಜ ಹಾರಿಸಲು ಧ್ವಜ ಕಂಬ ನೆಡಲು ಕೇರಗೋಡು ಗ್ರಾಮಸ್ಥರು ಗುದ್ದಲಿ ಪೂಜೆ ಮಾಡಿರುವ ಭಾವಚಿತ್ರ. ಜೈ ಶ್ರೀ ರಾಮ. ಜೈ ಹನುಮಾನ್.
Tweet media one
Tweet media two
5
149
512
@karvhp
VHP Karnataka
2 months
ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಮತ್ತು ಅವರ ಸುರಕ್ಷತೆಗೆ ಕ್ರಮ ಕೈಗೊಳ್ಳಲು ಭಾರತ ಸರಕಾರಕ್ಕೆ ಅಗ್ರಹಿಸಿದ - ಶ್ರೀ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಪುತ್ತಿಗೆ ಮಠ #vhpkarnataka #HinduLivesMatter
4
149
480
@karvhp
VHP Karnataka
17 days
ವಿಶ್ವ ಹಿಂದೂ ಪರಿಷದ್ ಬಜರಂಗದಳ ಚಿತ್ರದುರ್ಗ ಹಿಂದೂ ಮಹಾಗಣಪತಿ ವಿಸರ್ಜನ ಪ್ರಯುಕ್ತ ಜನ ಜಾಗೃತಿ "ಬೃಹತ್ ಬೈಕ್ ರ‍್ಯಾಲಿ" #vhpkarnataka #hindumahaganapathi #chitradurga
1
61
471
@karvhp
VHP Karnataka
2 months
ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಮತ್ತು ಅವರ ಸುರಕ್ಷತೆಗೆ ಕ್ರಮ ಕೈಗೊಳ್ಳಲು ಭಾರತ ಸರಕಾರಕ್ಕೆ ಅಗ್ರಹಿಸಿದ - ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ವಜ್ರದೇಹಿ ಮಠ ಗುರುಪುರ #vhpkarnataka #HinduLivesMatter
4
113
456
@karvhp
VHP Karnataka
3 years
"ಇನ್ನೂ ಎಷ್ಟು ಅಂತ ಸಹಿಸಿಕೊಳ್ಳಬೇಕು??" ಕಾಂಗ್ರೇಸ್ಸಿಗರಿಗೆ ಪ್ರಶ್ನೆ ಮಾಡಿರುವ ಪಬ್ಲಿಕ್ ಟಿವಿಯ ಅರುಣ್ ಬಡಿಗೇರ್ ಅವರ ಈ ಮಾತುಗಳು ನಿಜಕ್ಕೂ ಮನಮುಟ್ಟಿ ಕಣ್ಣೀರು ಬರಿಸಿದವು... ಅದ್ಭುತವಾಗಿ ವಿವರಿಸಿದ್ದಾರೆ... ಪ್ರತಿಯೊಬ್ಬ ಹಿಂದೂವೂ ನೋಡಲೇ ಬೇಕಾದ ವಿಡಿಯೋ.
13
167
429
@karvhp
VHP Karnataka
2 months
ವಿಶ್ವದಲ್ಲಿರುವ ಹಿಂದೂಗಳ ರಕ್ಷಣೆಗೆ ಕರೆ ನೀಡಿದ ಶೃಂಗೇರಿ ಶ್ರೀಗಳು 🚩 "ಭಾರತ ಹಾಗೂ ವಿಶ್ವದಾದ್ಯಂತ ಇರುವ ಸಮಸ್ತ ಹಿಂದೂಗಳು ಆತ್ಮ ರಕ್ಷಣೆ ಹಾಗೂ ಸನಾತನ ಧರ್ಮದ ರಕ್ಷಣೆಗಾಗಿ ಸಂಘಟಿತರಾಗಬೇಕಾಗಿರುವುದು ಈ ಸಂದರ್ಭದಲ್ಲಿ ಬಹಳ ಮುಖ್ಯ" ಶೃಂಗೇರಿ ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು Video Courtesy -RepublicBharath
4
126
428
@karvhp
VHP Karnataka
3 years
#ಹಲಾಲ್ ಮಾಡಿರುವುದನ್ನು ಅಲ್ಲಾನಿಗೆ ಅರ್ಪಿಸಿರುತ್ತಾರೆ. ಅದು ಹಿಂದೂ ದೇವರಿಗೆ ಅರ್ಪಿಸಲಾಗದು, ಹಾಗಾಗಿ ಎಲ್ಲಾ ಹಲಾಲ್ ಉತ್ಪನ್ನಗಳನ್ನು ಬಹಿಷ್ಕಾರ ಮಾಡಿ #ಜಾಗೃತ_ಹಿಂದೂ_ಶಶಕ್ತ_ಭಾರತ #ನನ್ನ_ಪ್ರತಿಜ್ಞೆ_ಹಲಾಲ್_ಬಹಿಷ್ಕಾರ
Tweet media one
28
149
403
@karvhp
VHP Karnataka
2 years
ಮನೆ ಮನೆಯಲ್ಲಿ #ಸಾವರ್ಕರ್ ಇದ್ದಾರೆ ಎಚ್ಚರ...
Tweet media one
8
42
397
@karvhp
VHP Karnataka
1 year
Jai Shri Ram! Ayodhya Shri Ram Janmbhoomi.
Tweet media one
1
34
399
@karvhp
VHP Karnataka
7 months
ಬೆಂಗಳೂರಿನ ಬನಶಂಕರಿಯ ಪ್ರಗತಿಪುರದಲ್ಲಿ ಹಿಂದೂ ಕುಟುಂಬದ ಮೇಲೆ ನೆನ್ನೆ ರಾತ್ರಿ ಮುಸ್ಲಿಮರು ದಾಳಿ ಮಾಡಿದ್ದು ಅವರ ಕುಟುಂಬಕ್ಕೆ ವಿಶ್ವ ಹಿಂದೂ ಪರಿಷತ್ ಬಜರಂಗದಳ HJV ಹಾಗೂ ಇತರ ಹಿಂದೂ ಸಂಘಟನೆಗಳು ಸದರಿ ಕೃತ್ಯವನ್ನು ಖಂಡಿಸಿ ಮುಂದಿನ ಹೋರಾಟಕ್ಕೆ ಇಡೀ ಹಿಂದೂ ಸಮಾಜ ಕುಟುಂಬದ ಜೊತೆ ನಿಲ್ಲುವುದಾಗಿ ಧೈರ್ಯ ನೀಡಿ #vhpkarnataka
3
61
406
@karvhp
VHP Karnataka
9 months
ಬನ್ನಿ! ಜನವರಿ 22 ರ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗೋಣ ಜನವರಿ 15 ರವರೆಗೆ ನಡೆಯುವ ಶ್ರೀ ರಾಮ ಜನ್ಮಭೂಮಿ ಅಭಿಯಾನದಲ್ಲಿ ಭಾಗವಹಿಸಿ ಶ್ರೀ ರಾಮನ ಸೇವೆ ಮಾಡೋಣ🚩 ಇದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ನಿವೇದನೆ 🙏 🎤ಶ್ರೀ ಸುನಿಲ್ ಪುರಾಣಿಕ್, ನಟ, ನಿರ್ದೇಶಕ, ನಿರ್ಮಾಪಕ ಮತ್ತು ಮಾಜಿ ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಅಕಾಡೆಮಿ
4
61
387
@karvhp
VHP Karnataka
2 months
ವಿಶ್ವ ಹಿಂದೂ ಪರಿಷದ್ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಾಲಯ'' ಧರ್ಮಶ್ರೀ'' ಉದ್ಘಾಟನ ಸಮಾರಂಭದ ನಿಮಿತ್ತವಾಗಿ ಇಂದು - ಹಿಂದೂ ಧಾರ್ಮಿಕ ವಿಧಿ ವಿಧಾನದಂತೆ ಹೋಮ ಹವನ ನೆಡಸಿ ಹಿಂದೂ ಸಮಾಜದ ಸಂಘಟನೆ.ಸಂಸ್ಕಾರ, ಸುರಕ್ಷಾ, ಸೇವಾ ಕಾರ್ಯಗಳನ್ನು ಇನ್ನಷ್ಟು ಮಾಡುವಂತೆ ಪ್ರಭು ಶ್ರೀ ರಾಮನಲ್ಲಿ ಪ್ರಾರ್ಥಿಸಲಾಯಿತು #Dharmashri #ಧರ್ಮಶ್ರೀ
Tweet media one
Tweet media two
Tweet media three
Tweet media four
0
46
389
@karvhp
VHP Karnataka
2 months
ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಮತ್ತು ಅವರ ಸುರಕ್ಷತೆಗೆ ಕ್ರಮ ಕೈಗೊಳ್ಳಲು ಭಾರತ ಸರಕಾರಕ್ಕೆ ಅಗ್ರಹಿಸಿದ - ಶ್ರೀ ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದರು.ಶ್ರೀ ಭೀಮಸೇತು ಮುನಿವೃಂದ ಮಠ.ಭೀಮನಕಟ್ಟೆ.ತೀರ್ಥಹಳ್ಳಿ. #vhpkarnataka #HinduLivesMatter
4
117
390
@karvhp
VHP Karnataka
16 days
ವಿಶ್ವ ಹಿಂದು ಪರಿಷದ್ - ಬಜರಂಗದಳ | ಹಿಂದೂ ಮಹಾಗಣಪತಿ ಮಹೋತ್ಸವ 2024 #vhpkarnataka #hindumahaganapathi #chitradurga
1
47
391
@karvhp
VHP Karnataka
16 days
" ಭಾರತ್ ಮಾತಾ ಕೀ ಜೈ" 🚩🚩 ಕೋಮು ಪ್ರಚೋದನೆ ಹೇಳಿಕೆ ಅಲ್ಲ : ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ. #bharatmatakijai #Vhpkarnataka #Vhp #VHPSocialMedia #VhpForSeva #vhpdigital
Tweet media one
4
59
380
@karvhp
VHP Karnataka
3 years
ಹಿಂದೂ‌ ಸಮಾಜಕ್ಕೆ ಧನ್ಯವಾದಗಳು,ಸರಿಯಾಗಿ ಬಿಸಿ ಮುಟ್ಟಿದೆ.
12
86
348
@karvhp
VHP Karnataka
1 year
ಬಜರಂಗದಳವನ್ನು ರಾಷ್ಟ್ರ ವಿರೋಧಿ ಸಂಘಟನೆಗೆ ಹೊಲಿಸಿರುವುದು ಖಂಡನೀಯ. ಶ್ರಿ ಗೋಪಾಲ್ ಜಿ ವಿಶ್ವ ಹಿಂದೂ ಪರಿಷದ್ ಕೇಂದ್ರಿಯ ಸಹ ಕಾರ್ಯದರ್ಶಿಗಳು, ಅಯೋಧ್ಯ ಶ್ರೀರಾಮ ಮಂದಿರ ನಿರ್ಮಾಣ ಉಸ್ತುವಾರಿಗಳು. #bajarangbali #BajrangDal @BajrangDalOrg @GopalNvhp @VHPDigital
3
63
336
@karvhp
VHP Karnataka
9 months
ಬನ್ನಿ! ಜನವರಿ 22 ರ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗೋಣ...🙏🚩 ಜನವರಿ 15 ರವರೆಗೆ ನಡೆಯುವ ಶ್ರೀ ರಾಮ ಜನ್ಮಭೂಮಿ ಮಹಾಸಂಪರ್ಕ ಅಭಿಯಾನದಲ್ಲಿ ಭಾಗವಹಿಸಿ ಶ್ರೀ ರಾಮನ ಸೇವೆ ಮಾಡೋಣ...🚩 ಇದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ನಿವೇದನೆ 🙏 🎤ಶ್ರೀ ಸುಚೇಂದ್ರ ಪ್ರಸಾದ್, ಖ್ಯಾತ ಚಲನಚಿತ್ರ ಮತ್ತು ರಂಗಭೂಮಿ ಕಲಾವಿದರು. #Ayodhya
4
40
320
@karvhp
VHP Karnataka
9 months
ಮಂಡ್ಯ ಜಿಲ್ಲೆ,ಕೆರಗೋಡಿನಲ್ಲಿ ಇರುವ ಶ್ರೀ ಹನುಮ ಧ್ವಜ ಇದ್ದ ಅರ್ಜುನ ಸ್ಥಂಬದ ಸ್ಥಳದಲ್ಲೇ ಸುಮಾರು 35 ವರ್ಷಗಳ ಹಿಂದೆ ಕನ್ನಡ ಧ್ವಜ ಹಾರಿಸಿ ಪೂಜೆ ಮಾಡಿರುವ ಭಾವಚಿತ್ರ. ಜೈ ಕರ್ನಾಟಕ.
Tweet media one
1
40
318
@karvhp
VHP Karnataka
2 months
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ। ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ।। ನಾಡಿನ ಸಮಸ್ತ ಜನತೆಗೆ ಗುರು ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಹಾರ್ದಿಕ ಶುಭಾಶಯಗಳು🙏🕉️🚩🙏 #raghavaendraswami #raghavaendraswamiAradhane #Vhpkarnataka #Vhp #VHPSocialMedia #VhpForSeva #vhpdigital
Tweet media one
3
43
314
@karvhp
VHP Karnataka
2 months
ನೆರೆಯ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳು, ಹಿಂದೂ ದೇವಸ್ಥಾನಗಳ ಮೇಲೆ ನಡೆಯುತ್ತಿರುವ ವ್ಯವಸ್ಥಿತ ದಾಳಿಯನ್ನು ಖಂಡಿಸಿ, ಈ ಕೂಡಲೇ ಭಾರತ ಸರ್ಕಾರ, ವಿಶ್ವ ಸಂಸ್ಥೆ ಹಾಗೂ ಮಾನವ ಹಕ್ಕು ಆಯೋಗ ಹಿಂದೂಗಳ ರಕ್ಷಣೆ ಮಾಡಬೇಕೆಂದು ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ಸಂಪುಟ ನರಸಿಂಹ ಮಠ ಸುಬ್ರಮಣ್ಯ ಇವರು ಅಗ್ರಹಿಸಿದರೆ.
6
113
316
@karvhp
VHP Karnataka
10 months
ಜೈ ಶ್ರೀರಾಮ್ ಅಯೋಧ್ಯೆಯಲ್ಲಿ, ಶ್ರೀರಾಮ ಜನ್ಮಭೂಮಿಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಮಂದಿರದಲ್ಲಿ ದಿನಾಂಕ: 22.01.2024 ರಂದು ಶ್ರೀರಾಮಲಲಾ ಪ್ರಾಣ ಪ್ರತಿಷ್ಠಾಪನೆಯ ಮುಹೂರ್ತದ ಬಗ್ಗೆ ಶ್ರೀಮತಿ ಪದ್ಮಜಾ ರಾವ್, ಖ್ಯಾತ ಚಲನಚಿತ್ರ ಕಲಾವಿದರು ಇವರು ಮಾತನಾಡಿದ್ದಾರೆ. #VHPSocialMedia #VHP #vhpdigital #vhpkarnataka #ayodhya
7
58
311
@karvhp
VHP Karnataka
6 months
ವಿಶ್ವ ಹಿಂದೂ ಪರಿಷದ್ ಬಜರಂಗದಳ ಸಾಗರ, ತೋಟದಲ್ಲಿ ಹಸು ಕಾಲು ಮುರಿದುಕೊಂಡು ನಡೆಯಲು ಅಗದ ಸ್ಥಿತಿಯಲ್ಲಿ ಇದ್ದ ಕಾರಣಕ್ಕೆ ಅದನ್ನು ವಾರಸುದಾರರು ಮನೆಗೆ ತರಲು ಸಾಧ್ಯ ಆಗದಿದ್ದಾಗ ಪುಣ್ಯ ಕೋಟಿ ಗೋ ಶಾಲೆಯರಿಗೆ ವಾರಸುದಾರರು ಕರೆ ಮಾಡಿ ಸಹಾಯ ಕೇಳಿದ್ದರು ಅದಕ್ಕೆ ಸ್ಪಂದಿಸಿ 1Km ತೋಟದ ಒಳಗಡೆ ಇದ್ದ ಹಸುವನ್ನು ಹೊತ್ತು ತಂದು ವಾರಸುದಾರರ
3
37
297
@karvhp
VHP Karnataka
2 years
ಈದ್ ದಿನ ಮಸೀದಿ ಭರ್ತಿ ಆಗಿದ್ದಕ್ಕೆ ಹಿಂದೂಗಳು ಗಣೇಶ ಪೆಂಡಾಲ್ನಲ್ಲಿ ನಮಾಜ್ ಮಾಡಲು ಸ್ಥಳ ಕೊಡುತ್ತಾರೆ. ಆದರೆ ಸರ್ಕಾರದ ಮೈದಾನದಲ್ಲಿ ಗಣೇಶೋತ್ಸವ ಆಚರಿಸುವುದರ ವಿರುದ್ಧ ಅವರು ಸುಪ್ರೀಂ ಕೋರ್ಟಿಗೆ ಹೋಗುತ್ತಾರೆ. ಭಾರತದ ಈ ಸೆಕ್ಯುಲರಿಸಂ ಇನ್ನೂ ಅನೇಕರಿಗೆ ಅರ್ಥ ಆಗುತ್ತಿಲ್ಲ.
Tweet media one
10
94
279
@karvhp
VHP Karnataka
3 years
ಮಾನ್ಯ Self Declared ಮಾತೃ ಹೃದಯಿ @hd_kumaraswamy ಅವರೇ! ಚುನಾವಣೆಗಳಲ್ಲಿ ಸೋತಮೇಲೆ ತಾವು ಹತಾಶರಾಗಿರುವುದು ಹಾಗೂ ಕಳೆದ ಬಾರಿ ತಾವು ಯಾವ "Brothers"ವೋಟ್ಗಳನ್ನು ನಂಬಿಕೊಂಡಿದ್ದೀರೋ ಅವರು ನಿಮಗೆ ಕೈ ಕೊಟ್ಟರೆಂದು ಅವರನ್ನು ಓಲೈಸಲು ಹಿಂದೂ ಸಮಾಜ ಹಾಗು ಸಂಘಟನೆಗಳ ವಿರುದ್ಧ ತಾವು ಈ ರೀತಿ ಹೇಳಿಕೆ ನೀಡುತ್ತಿರುವುದು ಕಾಣಿಸುತ್ತಿದೆ.1/10
32
77
267
@karvhp
VHP Karnataka
2 years
ಜೈ ಗುರುದೇವ🙏
Tweet media one
5
51
259
@karvhp
VHP Karnataka
10 months
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಶೃಂಗೇರಿ ಜಿಲ್ಲೆ ಕಳಸ ಪ್ರಖಂಡ ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆಯ ಪ್ರಯುಕ್ತ ಇಂದು ಗ್ರಾಮದ ಒಡೆಯನಾದ ಶ್ರೀ ಕಲಶೇಶ್ವರ ಸ್ವಾಮಿಯವರಲ್ಲಿ ಆಮಂತ್ರಣದ ಪೂಜೆ ಸಲ್ಲಿಸಿ ಎಲ್ಲಾ ಸದ್ಭಕ್ತರಿಗೆ ಆಮಂತ್ರಣವನ್ನು ವಿತರಿಸುವ ಕಾರ್ಯ ಆಂಭವಾಯಿತು 🚩
2
33
264
@karvhp
VHP Karnataka
2 years
ಶ್ರೀ ಹಾಸನಾಂಬೆ ತಾಯಿಯ ಮೊದಲ ದರ್ಶನ - 2022
Tweet media one
1
24
256
@karvhp
VHP Karnataka
9 months
ಅಯೋಧ್ಯಾ ಧಾಮದ ಭಗವಾನ್ ಶ್ರೀರಾಮನ ಭವ್ಯ ಮಂದಿರ. #vhpkarnataka #sabkeram #ಎಲ್ಲರರಾಮ
0
36
258
@karvhp
VHP Karnataka
1 month
ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ, ಬೃಹತ್ ಪ್ರತಿಭಟನೆ #vhpkarnataka
Tweet media one
4
57
254
@karvhp
VHP Karnataka
10 months
ಕರ್ನಾಟಕದ ಹೆಮ್ಮೆಯ ಶಿಲ್ಪಿ ಮೈಸೂರಿನ ಶ್ರೀ ಅರುಣ್ ಯೋಗಿರಾಜ್ ಅವರ ಕೆತ್ತನೆಯ ಶ್ರೀರಾಮನ ಮೂರ್ತಿ ಜನವರಿ 22 ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಆಯ್ಕೆಯಾಗಿದ್ದು ಶ್ರೀರಾಮನ ವಿಗ್ರಹ ಕೆತ್ತನೆಗೆ ಬಳಸಲಾದ ಕಲ್ಲು ಸಹ ನಮ್ಮ ಕರ್ನಾಟಕದ ಎಚ್.ಡಿ.ಕೋಟೆಯದ್ದು ಎಂಬುದು ಮತ್ತೊಂದು ವಿಶೇಷ. #VHPKarnataka #ಎಲ್ಲರರಾಮ #sabkeram
Tweet media one
3
29
246
@karvhp
VHP Karnataka
6 months
ಪತ್ರಿಕಾ ಪ್ರಕಟಣೆಗಾಗಿ
Tweet media one
7
79
243
@karvhp
VHP Karnataka
1 month
*ಹಿಂದೂ ಮಹಾ ಗಣಪತಿ - 2024 VHP ಬಜರಂಗದಳ ತುಮಕೂರು*🚩🚩🙏🙏 #vhpkarnataka
3
24
235
@karvhp
VHP Karnataka
1 year
ಶ್ರೀರಾಮಮಂದಿರ ರಾಷ್ಟ್ರಮಂದಿರ ಕಣ್ಮನಗಳನ್ನು ಸೆಳೆಯುವ ರಾಷ್ಟ್ರಮಂದಿರ.
3
25
211
@karvhp
VHP Karnataka
7 months
ಹಿಂದುಗಳಾಗಿ ಬಾಳದಿದ್ದರೆ ಸರ್ವನಾಶವಾದಿತು- ಡಾ. ಶಿವಕುಮಾರ ಮಹಾಸ್ವಾಮೀಜಿ #vhpkarnataka
Tweet media one
1
38
214
@karvhp
VHP Karnataka
2 years
ಒಂದು ದುಃಖದ ಸಂಗತಿ ಸಂಘದ ಸ್ವಯಂ ಸೇವಕರು ಕಲ್ಬುರ್ಗಿ ವಿಭಾಗದ ಸೇವಾ ಪ್ರಮುಖ ಶ್ರೀ ಸಿದ್ಧಾರೂಢ ಜೀ ಇಂದು ಬೆಳಿಗ್ಗೆ ೬ ಘಂಟೆಯ ಸುಮಾರಿಗೆ ವಿಜಯಪುರದ ಆಸ್ಪತ್ರೆಯಲ್ಲಿ ನಿಧನರಾಗಿದ್ದರೆ. ೧೦ ವರ್ಷಗಳ ಕಾಲ ಪ್ರಚಾರಕರಾಗಿ ಧರ್ಮಜಾಗರಣದ ಜವಾಬ್ದಾರಿಯನ್ನೂ ನಿರ್ವಹಿಸಿದ್ದ ಸಿಧ್ದಾರೂಢ ಜೀ ಅತ್ಯಂತ ಕುಶಲ ಸಂಘಟಕರಾಗಿದ್ದರು. ಆತ್ಮಕ್ಕೆ ಶಾಂತಿ ಸಿಗಲಿ.
Tweet media one
39
40
208
@karvhp
VHP Karnataka
1 year
ವಿಶ್ವ ಹಿಂದೂ ಪರಿಷದ್ ಬಜರಂಗದಳದಿಂದ ಕರ್ನಾಟಕ ಸರ್ಕಾರವು ಮತಾಂತರ ನಿಷೇಧ ಕಾನೂನನ್ನು ಹಿಂಪಡೆಯಲು ತಿರ್ಮಾನಿಸಿರುವುದನ್ನು ಖಂಡಿಸಿ ರಾಜ್ಯಾದ್ಯಂತ ವಿಶ್ವ ಹಿಂದೂ ಪರಿಷತ್ ವತಿಯಿಂದ ಕ ಪ್ರತಿಭಟನೆಯನ್ನು ನಡೆಸಲಾಯಿತು. @BajrangDalOrg @VHPDigital
5
48
201
@karvhp
VHP Karnataka
2 years
ಕೇವಲ ಉಸಿರು ನಿಂತರೆ ಮಾತ್ರ ಸಾವಲ್ಲ, ತನ್ನ ಧರ್ಮ ಸಂಸ್ಕೃತಿಯ ಮೇಲೆ ಆಗುತ್ತಿರು ನಿರಂತರ ದಾಳಿಯನ್ನು ನೋಡಿಯೂ ಸುಮ್ಮನಿದ್ದರೆ ಅದೂ ಸಾವೇ.
11
21
189
@karvhp
VHP Karnataka
2 months
ಪ್ರಭು ಶ್ರೀರಾಮ ಲಲ್ಲಾನ ಇಂದಿನ ಅಲಂಕಾರ ಮತ್ತು ದರ್ಶನ ಜೈ ಶ್ರೀರಾಮ 🚩🚩🚩 #vhpkarnataka
Tweet media one
4
13
192
@karvhp
VHP Karnataka
3 years
ಚಾಮುಂಡಿ ಬೆಟ್ಟದಲ್ಲಿ ಮುಸ್ಲಿಮರ ಅಂಗಡಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗೆ ವಿಹಿಂಪ್ ಮನವಿ. #saynotononhindus
4
23
181
@karvhp
VHP Karnataka
7 months
ಮಂಡ್ಯ ಜಿಲ್ಲೆಯ ಗರಡಿ ಶ್ರೀ ಭೀಮಾಂಜನೇಯ ದೇವಸ್ಥಾನ ನಾಗಮಂಗಲದ ಮಧ್ಯಭಾಗದಲ್ಲಿದ್ದು ಈ ದೇವಸ್ಥಾನ ಸುಮಾರು ಹದಿನಾರು ಹದಿನೇಳನೇ ಶತಮಾನದ್ದಾಗಿದ್ದು ಸುತ್ತಮುತ್ತಲಿನ ಪ್ರದೇಶವು ನಾಗಮಂಗಲ ಗರಡಿ ಮನೆ ಮತ್ತು ವಿಶೇಷ ಮೂರ್ತಿಯುಳ್ಳ ಶ್ರೀ ಆಂಜನೇಯ ದೇವಸ್ಥಾನವಾಗಿತ್ತು, #vhpkarnataka #SaveHinduTemples
4
44
189
@karvhp
VHP Karnataka
9 months
ರಾಮಲಲ್ಲಾನಿಗೆ ನೆಲೆಯಾಯಿತು ಶ್ರಮಿಸಿದವರಿಗೆ ಮುಕ್ತಿಗೆ ದಾರಿಯಾಯಿತು...
Tweet media one
4
16
185
@karvhp
VHP Karnataka
3 months
ಆಷಾಢ ಶುಕ್ರವಾರದಂದು ನಾಡದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕೃಪೆ ಎಲ್ಲರ ಮೇಲಿರಲಿ. #vhpkarnataka
Tweet media one
0
2
184
@karvhp
VHP Karnataka
1 year
ಬಜಂಗದಳದ ಕೆಲಸದ ಬಗ್ಗೆ ಬೆಳಕು ಚೆಲ್ಲುವ ಲೇಖನ , ಹೊಸದಿಗಂತ ಪತ್ರಿಕೆ. ಸೇವಾ,ಸುರಕ್ಷಾ,ಸಂಸ್ಕಾರ ಬಜರಂಗದಳ ಕಾ ನಾರಾ ಹೈ ಜೈ ಶ್ರೀರಾಮ್ ಜೈ ಬಜರಂಗಬಲಿ @BajrangDalOrg @VHPDigital
Tweet media one
3
26
183
@karvhp
VHP Karnataka
2 years
ಗಣಪತಿ ಹಬ್ಬಕ್ಕೆ ಶುಭಾಶಯ ಕೋರುವುದು , ಅದೇ ಗಣಪತಿ ಕೂರಿಸುವುದರ ವಿರುದ್ಧ ಕೋರ್ಟ್ ಗೆ ಹೋಗುವುದು ಇದನ್ನೇ ಡೋಂಗಿ ಜಾತ್ಯತೀತರು, ಹಿಂದೂ ವಿರೋಧಿಗಳು ಎನ್ನುವುದು. ನೆನಪಿರಲಿ ಚಾಮರಾಜಪೇಟೆ ಜನ ನಿಮ್ಮನ್ನು ಕ್ಷಮಿಸುವುದಿಲ್ಲ. ಹಿಂದೂಗಳೇ ಇನ್ನಾದರೂ ಜಿಹಾದಿ ಶಕ್ತಿಗಳ ಬಗ್ಗೆ ಎಚ್ಚರವಹಿಸಿ. @VHPDigital @BajrangDalOrg
Tweet media one
7
69
177
@karvhp
VHP Karnataka
3 years
ಶಿವಮೊಗ್ಗದ ಬಲಿದಾನಿ ಹರ್ಷನ ಸಹೋದರಿ, ಕಾಸರಗೋಡಿನ ಹಿಂದೂ ನಾಯಕ ಸ್ವರ್ಗೀಯ ಜ್ಯೋತಿಷ್ ಕುಮಾರ್ ಅವರ ಮನೆಗೆ ಭೇಟಿ ನೀಡಿ 2 ಲಕ್ಷ ರೂಪಾಯಿ ಚೆಕ್ ನೀಡಿದರು. ಹಾಗೂ ಅವರ ಮಗುವಿನ ವಿಧ್ಯಾಭ್ಯಾಸದ ಜವಬ್ದಾರಿ ವಹಿಸಿಕೊಂಡಿದ್ದಾರೆ .
Tweet media one
2
41
172
@karvhp
VHP Karnataka
1 year
Sri keshav hegade ji who serve the Nation more than 40 year as Pracharak ,(Full time no family, no marriage, no money fully devoted to nation building) Pranama to his great Soul. @BajrangDalOrg @VHPDigital
2
40
173
@karvhp
VHP Karnataka
2 years
ನಮ್ಮ ವ್ಯಾಪಾರ (ಖರೀದಿ) ನಮ್ಮವರಲ್ಲೇ ಇರಲಿ . @VHPDigital @BajrangDalOrg 🚩ಜೈ ಶ್ರೀ ರಾಮ್🚩
Tweet media one
3
32
168
@karvhp
VHP Karnataka
2 years
ವಿಶ್ವ ಹಿಂದೂ ಪರಿಷದ್ ಪರಿಚಯದ ವಿಡಿಯೋ #ಹಿತಚಿಂತಕ_ಅಭಿಯಾನ_2022 ಬನ್ನಿ ವಿಹಿಂಪ್ ಸದಸ್ಯರಾಗಿ. @VHPDigital
5
44
167
@karvhp
VHP Karnataka
3 years
Bajrang Dal activist #Harsha murder case: Till Now Six accused arrested by Police; They are Mohammed Kashif,Sayed Nadeem, Afsifullah Khan, Rehan Sharef, Nihan,Abdul Afnan #EliminatePFI @BajrangdalOrg @VHPDigital @MParandeVHP @drskj01 @VijayVst0502 @vinod_bansal @venkateswarankn
Tweet media one
5
103
149
@karvhp
VHP Karnataka
7 months
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ನಿಟ್ಟೂರಿನ ಪುರಲ್ಲಿ 800 ವರ್ಷದ ಪ್ರಾಚೀನ ಚೋಳರ ಕಾಲದ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯದ ರಥಕ್ಕೆ ದುಷ್ಕರ್ಮಿಗಳು ಬೆಂಕಿ ಹಾಕಿ ಸುಟ್ಟು ಹಾಕಿದರೆ. ಇದು ಧಾರ್ಮಿಕ ದತ್ತಿ ಇಲಾಖೆಯ ಸಿ ಗ್ರೇಡ್ ದೇವಾಲಯವಾಗಿದ್ದು, ಇದರ ವಾರ್ಷಿಕ ಜಾತ್ರೆಯು ಮಾರ್ಚ್ 20 ರಿಂದ ಪ್ರಾರಂಭ ಆಗಲಿಕ್ಕಿತ್ತು. #vhpkarnataka
9
81
166
@karvhp
VHP Karnataka
2 years
Tweet media one
6
40
156
@karvhp
VHP Karnataka
2 months
ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಸುರಕ್ಷತೆಗೆ ಕ್ರಮ ಕೈಗೊಳ್ಳಲು ಕಲಬುರಗಿಯಲ್ಲಿ ಪೂಜ್ಯ ಸ್ವಾಮೀಜಿಗಳು ಕರ್ನಾಟಕದ ರಾಜ್ಯಪಾಲರನ್ನು ಭೇಟಿ ಮಾಡಿ ಕೇಂದ್ರ ಸರಕಾರಕ್ಕೆ ಆಗ್ರಹಿಸಿದರು, ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಕ್ಷೇತ್ರಿಯ ಮಠ ಮಂದಿರ ಅರ್ಚಕ ಪುರೋಹಿತ ಪ್ರಮುಖರಾದ ಬಸವರಾಜ್ ಜಿ ಉಪಸ್ಥಿತರಿದ್ದರು. #vhpkarnataka
Tweet media one
2
47
155
@karvhp
VHP Karnataka
1 month
ವಿಶ್ವ ಹಿಂದು ಪರಿಷದ್ - ಬಜರಂಗದಳ ಹಿಂದೂ ಮಹಾಗಣಪತಿ ಮಹೋತ್ಸವ 2024 ಚಿತ್ರದುರ್ಗ #hindumahaganapathi #vhp #vhpdigital #hindumahaganapathi #vhp #hindu #bajrangdal #india #chitradurga #ganapathi #ganesha #bajrangdalkarnataka #vhpkarnataka
0
19
155
@karvhp
VHP Karnataka
2 years
Rays of Surya Bhagawan Touches Bhagawan Shri Gangadhareshwara , Gavi Gangadhareshwara Temple , Bengaluru. @VHPDigital @BajrangDalOrg
Tweet media one
Tweet media two
Tweet media three
Tweet media four
4
20
147
@karvhp
VHP Karnataka
9 months
ಅಹಮದಾಬಾದ್‌ನ ಜುಮಾ ಮಸೀದಿಯು ಪ್ರಾಚೀನ ಹಿಂದೂ ಮಂದಿರ ಎಂದು ನಿರ್ಧರಿಸಲು ನಮಗೆ ASI ಸಮೀಕ್ಷೆಯ ಅಗತ್ಯವಿದೆಯೇ? ಹೌದು ನಾವು ASI ವರದಿಗಾಗಿ ಕಾಯೋಣ. ಈ ದೇಶದ ಕಾನೂನು ಅನ್ನು ಗೌರವಿಸೋಣ. #reclaimtemples
Tweet media one
Tweet media two
Tweet media three
Tweet media four
1
34
149
@karvhp
VHP Karnataka
8 months
ಬ್ರಹ್ಮಾಂಡದ ಅತ್ಯಂತ ಪವಿತ್ರ ಹೆಸರು "ಜೈ ಶ್ರೀ ರಾಮ್" #vhpkarnataka
2
25
153
@karvhp
VHP Karnataka
2 months
ಪ್ರಭು ಶ್ರೀರಾಮ ಲಲ್ಲಾನ ಇಂದಿನ ಅಲಂಕಾರ ಮತ್ತು ದರ್ಶನ ಜೈ ಶ್ರೀರಾಮ 🚩🚩🚩 #vhpkarnataka
Tweet media one
2
11
155
@karvhp
VHP Karnataka
3 years
Vishwa Hindu Parishad, Bajrang Dal organised Blood Donation Camp at Rotary Blood Bank Shivamoga Karnataka. More than 120 Karyakartha donated blood. #VHPFightsCorona #VHPSewa #विहिप_सेवा @AlokKumarLIVE @MParandeVHP @drskj01 @VijayVst0502 @vhporg
Tweet media one
Tweet media two
Tweet media three
Tweet media four
1
21
129
@karvhp
VHP Karnataka
6 months
ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಕಾರ್ಯದರ್ಶಿ ಹಾಗೂ ಅಯೋಧ್ಯಾ ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡಿರುವ ಶ್ರೀ ಗೋಪಾಲ್ ಜೀ ರವರಿಂದ ಶ್ರೀರಾಮ ನವಮಿಯ ಸಂದೇಶ ಮತ್ತು ಅಂದಿನ ದಿನ ಮಂದಿರದಲ್ಲಿ ನಡೆಯುವ ವಿಶೇಷ ಪೂಜೆಗಳ ಮಾಹಿತಿ #vhpkarnataka #SriRamaNavami #ayodhyarammandir
1
19
142
@karvhp
VHP Karnataka
3 years
"ಹಿಂದೂಗಳಾಗಿ ಬಾಳದಿದ್ದರೆ ಸರ್ವನಾಶವಾದೀತು": 55 ವರ್ಷಗಳ ಹಿಂದೆ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿಗಳ ಈ ಭಾಷಣ ಇಂದಿಗೆ ಅತಿ ಹೆಚ್ಚು ಪ್ರಸ್ತುತವಾಗಿದೆ. 🚩🚩
Tweet media one
Tweet media two
2
55
139
@karvhp
VHP Karnataka
7 months
ನಿನ್ನೆ ತಮಿಳುನಾಡಿನ ತಿರುವಲಂಗಾಡು ಬಳಿಯ ಕೊಸಸ್ತಲೈಯಾರ್ ನದಿಯಲ್ಲಿ ಆಟವಾಡುತ್ತಿದ್ದ ಹುಡುಗರ ಗುಂಪಿಗೆ ಮುರುಗನ್ ವಿಗ್ರಹ ಪತ್ತೆಯಾಗಿದೆ. ಇದು ಮುರುಗನ್-ಬ್ರಹ್ಮಶಾಸ್ತರ ಅತ್ಯಂತ ಅಪರೂಪದ ರೂಪವಾಗಿದೆ, ಜಪಮಾಲಾ ಮತ್ತು ಕಮಂಡಲದೊಂದಿಗೆ ಮತ್ತು ಚೋಳರ ಕಾಲದ್ದು ಎಂದು ತೋರುತ್ತದೆ. #reclaimtemples #vhpkarnataka
1
19
141
@karvhp
VHP Karnataka
1 year
*ಬಜರಂಗದಳದಿಂದ* * ಶೌರ್ಯ ಜಾಗರಣ ರಥಯಾತ್ರೆ* ಬನ್ನಿ ರಥಯಾತ್ರೆಯಲ್ಲಿ ಲಕ್ಷೋಪಾದಿಯಲ್ಲಿ ಪಾಲ್ಗೊಳ್ಳಿ. ದಿನಾಂಕ 25.11.2023 ರಂದು ಚಿತ್ರದುರ್ಗದಿಂದ ಪ್ರಾರಂಭವಾಗಿ ಇಡೀ ದಕ್ಷಿಣ ಪ್ರಾಂತ ಸಂಚರಿಸಿ ಉಡುಪಿಯಲ್ಲಿ ದಿನಾಂಕ 10.10.2023 ರಂದು ಸಂಪನ್ನಗೊಳ್ಳಲಿದೆ. @BajrangDalOrg @VHPDigital
4
36
135
@karvhp
VHP Karnataka
8 months
ಮಧ್ಯಪ್ರದೇಶ ವಿದಿಶಾದ ಬಿಜಮಂಡಲ್ ಮಸೀದಿಯಲ್ಲಿ ಹಿಂದೂ ದೇವರು ಮತ್ತು ದೇವತೆಗಳ ವಿರೂಪಗೊಂಡ ವಿಗ್ರಹಗಳು ಮತ್ತು ಶಿಲ್ಪಗಳನ್ನು ಕಾಣಬಹುದು. ಹಿಂದೂ ದೇವತೆಗಳು ಅಲ್ಲಿ ಪೂಜೆಗಾಗಿ ಕಾಯುತ್ತಿದ್ದಾರೆ. ಹಿಂದೂಗಳು ದೇವಾಲಯದ ಜಾಗವನ್ನು ಕೂಡಲೇ ಹಿಂದಿರುಗಿಸಬೇಕೆಂದು ಒತ್ತಾಯಿಸಬೇಕು. #ReclaimTemples
Tweet media one
Tweet media two
Tweet media three
Tweet media four
3
36
135
@karvhp
VHP Karnataka
2 years
ಹಿಂದೂ ಯುವಕರು ರಸ್ತೆಯಲ್ಲಿ ತೂರಾಡುತ್ತಿದ್ದಾರೆ. ಆದರೆ ಇವರ ಗುರಿ ಸ್ಪಷ್ಟವಾಗಿದೆ.
Tweet media one
11
48
134
@karvhp
VHP Karnataka
2 years
RSS ಅಂದ್ರೆ ಸೇವೆ,ತ್ಯಾಗ, ದೇಶಭಕ್ತಿ.
0
22
132
@karvhp
VHP Karnataka
1 year
ಅಯೋಧ್ಯೆ ಶ್ರೀರಾಮಮಂದಿರ ನಿರ್ಮಾಣದ ಇವತ್ತಿನ ಪಟಗಳು. 🚩🚩 @BajrangDalOrg @VHPDigital
Tweet media one
Tweet media two
Tweet media three
Tweet media four
2
12
129
@karvhp
VHP Karnataka
8 months
ಮಹಾಕಾಲ್ ️🔱
1
13
131
@karvhp
VHP Karnataka
3 years
ಮಾನ್ಯ @hd_kumaraswamy ಅವರೇ ಇಲ್ಲಿ ನೋಡಿ ನಮ್ಮ ಕಾರ್ಯಕರ್ತರು ಎನ್ ಮಾಡ್ತಾ ಇದ್ರು ಅಂತ.ನೀವು ಏನ್ ಮಾಡ್ತಾ ಇದ್ರಿ ?
7
60
121
@karvhp
VHP Karnataka
2 years
ಚಿತ್ರದುರ್ಗದ ವಿಶ್ವ ಹಿಂದೂ ಪರಿಷದ್ ಹಿಂದೂ ಮಹಾಗಣಪತಿ ಶೋಭಯಾತ್ರೆಯಲ್ಲಿ ಸೇರಿದ್ದ ಜನಸಾಗರ.
0
33
122
@karvhp
VHP Karnataka
3 years
ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನದಲ್ಲಿ ಪ್ರತೀದಿನ ರಾತ್ರಿ 8:00 ಗಂಟೆಗೆ ಮತಾಂದ ಕ್ರೂರಿ ಟಿಪ್ಪುವಿನ ಹೆಸರಿನಲ್ಲಿ *ಸಲಾಂ ಎಂಬ ಮಹಾಮಂಗಳಾರತಿ* ನಡೆಯುತ್ತಿದೆ,ಇದನ್ನು ನಿಲ್ಲಿಸಬೇಕು ಈ ಗುಲಾಮಗಿರಿಯ ಸಂಕೇತವನ್ನು ರದ್ದುಮಾಡಿ. ಧಾರ್ಮಿಕ ದತ್ತಿ ಇಲಾಖೆ ಇದರ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷತ್ ಆಗ್ರಹ.
Tweet media one
0
48
114
@karvhp
VHP Karnataka
9 months
ದಿನಾಂಕ 27/11/2023 ರಂದು ಮಂಡ್ಯ ಜಿಲ್ಲೆ,ಕೆರಗೋಡು ಗ್ರಾಮ ಪಂಚಾಯಿತಿಗೆ ಗ್ರಾಮಸ್ಥರು ಸಲ್ಲಿಸಿರುವ ಅರ್ಜಿ. #Keragodu #mandya
Tweet media one
0
28
124
@karvhp
VHP Karnataka
1 year
ಖ್ಯಾತ ನಟ ಶ್ರಿ ರಜನಿಕಾಂತ್ ಅವರು ಕುಟುಂಬ ಸಮೇತ ಅಯೋಧ್ಯೆ ಶ್ರೀರಾಮಲಲ್ಲ ದರ್ಶನ ಪಡೆದರು. @BajrangDalOrg @VHPDigital
Tweet media one
Tweet media two
Tweet media three
0
10
118
@karvhp
VHP Karnataka
2 years
ವೀರ ಸಾವರ್ಕರ್ 🙏 @VHPDigital @BajrangDalOrg
0
26
117
@karvhp
VHP Karnataka
2 years
ಜೈ ಭುವನೇಶ್ವರಿ ಜೈ ಭಾರತ ಮಾತಾ
Tweet media one
0
16
112
@karvhp
VHP Karnataka
2 years
ವಿಹಿಂಪ್ ,ಬಜರಂಗದಳ ಅಥವಾ ಸಂಘ ಪರಿವಾರದವರು ಹೇಳುತ್ತಿರುವುದಲ್ಲ. ಕೇರಳದ ಕ್ರಿಶ್ಚಿಯನ್ನರು ಹೇಳುತ್ತಿರುವುದು...
Tweet media one
5
23
109
@karvhp
VHP Karnataka
2 years
ಗಣಪತಿ ಉತ್ಸವದಲ್ಲಿ ಹಿಂದೂ ಧರ್ಮಕ್ಕಾಗಿ ಬಲಿದಾನ ಮಾಡಿದವರ ಸ್ಮರಣೆ - ವಿಹಿಂಪ್ ಬಜರಂಗದಳ ಪುತ್ತೂರು. @VHPDigital @BajrangDalOrg
1
22
109
@karvhp
VHP Karnataka
3 years
ಇವತ್ತು ಹತ್ತು ಪರ್ಸಂಟ್ ಹಿಂದೂಗಳು ಒಂದಾಗಿರುವ ಫಲ ಇದು. ಇನ್ನೂ 75% ಹಿಂದೂಗಳು ಎಚ್ಚೆತ್ತುಕೊಂಡರೆ ನಿಮ್ಮ ಪರಿಸ್ಥಿತಿ ಹೇಗಿರಬೇಡ ಎಂಬುದನ್ನು ಯೋಚಿಸಿ.!
Tweet media one
Tweet media two
3
28
104
@karvhp
VHP Karnataka
8 months
ಅಯೋಧ್ಯಾ ಪ್ರಭು ಶ್ರೀ ರಾಮಚಂದ್ರ ಮಹಾರಾಜ್ ಜಿ ಕೀ ಜೈ #vhpkarnataka
0
13
111
@karvhp
VHP Karnataka
8 months
ಭಗವಂತನ ಆಸ್ಥಾನದಿಂದ ಇಂದಿನ ಮಂಗಳ ಆರತಿಯ ದರ್ಶನ ಪಡೆದು ದಿನವನ್ನು ಪ್ರಾರಂಭಿಸುವ. "ಜೈ ಶ್ರೀ ರಾಮ್" #vhpkarnataka
1
12
112
@karvhp
VHP Karnataka
10 months
ಪತ್ರಿಕಾ ಹೇಳಿಕೆ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಮುಸ್ಲಿಮರಿಗೆ ರೂ 10000 ಕೋಟಿ ಅನುದಾನ ಘೋಷಣೆ ಸಿದ್ಧರಾಮಯ್ಯನವರ ಸರಕಾರವನ್ನು ವಜಾಮಾಡಲು ಆಗ್ರಹ - ವಿಶ್ವ ಹಿಂದೂ ಪರಿಷದ್
Tweet media one
Tweet media two
2
15
106
@karvhp
VHP Karnataka
1 month
''ಮಂಡ್ಯದ ನಾಗಮಂಗಲದಲ್ಲಿ ಗಣೇಶ ಉತ್ಸವದ ಮೆರವಣಿಗೆ ವೇಳೆ ಜಿಹಾದಿ ಮುಸ್ಲಿಂ ಯುವಕರಿಂದ ಕಲ್ಲು ತೂರಾಟ ನಡೆದಿದ್ದು, ನಿರ್ದಿಷ್ಟ ರಸ್ತೆಯಲ್ಲಿ ಗಣೇಶ ಮೆರವಣಿಗೆ ಹೋಗಬಾರದು ಎಂದು ಮುಸ್ಲಿಂಮರು ಆಕ್ಷೇಪಿಸಿದ್ದಾರೆ. ಹಿಂದೂಗಳು ಮತ್ತು ಪೊಲೀಸರ ಮೇಲೆ ಕಲ್ಲು ತೂರಲಾಗಿದೆ. #vhpkarnataka
4
35
111
@karvhp
VHP Karnataka
4 months
ಪ್ರಭು ಶ್ರೀರಾಮ ಲಲ್ಲಾನ ಇಂದಿನ ಅಲಂಕಾರ ಮತ್ತು ದರ್ಶನ ಜೈ ಶ್ರೀರಾಮ 🚩🚩🚩 #vhpkarnataka
Tweet media one
0
5
107
@karvhp
VHP Karnataka
3 years
ಮಾನ್ಯ @hd_kumaraswamy ಅವರೇ ಕೆಜೆ ಹಳ್ಳಿ ಡಿಜೆ ಹಳ್ಳಿ ಗಲಾಟೆ ಮಾಡಿದ್ದು ಯಾರು?ಕೋರ್ಟಿನ ತೀರ್ಪನ್ನು ಉಲ್ಲಂಘಿಸಿ ಬಂದ್ ಮಾಡಿದ್ದು ಯಾರು?ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿದ್ದು ಯಾರು?ಹಿಜಾಬ್ ರಗಳೆ ತೆಗೆದದ್ದು ಯಾರು? ಶಿವಮೊಗ್ಗ ಹರ್ಷನ ಕೊಂದವರು ಯಾರು? ಎಂದಾದರು ಮೇಲಿನ ವಿಚಾರವಾಗಿ ಉಸಿರೆತ್ತಿದ್ದೀರಾ ?
3
25
104
@karvhp
VHP Karnataka
2 years
ಲವ್ ಜಿಹಾದ್ ಗೆ ಬಲಿಯಾಗುತ್ತಿದ್ದ ಯುವತಿಯ ರಕ್ಷಣೆ.ವಿಷಯ ಹಿಂದು ಸಾಮಾಜಿಕ ಕಾರ್ಯಕರ್ತರ ಗಮನಕ್ಕೆ ಬಂದ ಕೂಡಲೇ ಮನೆಗೆ ತೆರಳಿ ಆಕೆಯೊಂದಿಗೆ ಮಾತನಾಡಿದಾಗ ಲವ್ ಜಿಹಾದ್ ನ ವಾಸ್ತವ ಸ್ಥಿತಿ ಬಯಲಾಗಿರುತ್ತದೆ.ಯುವತಿ ನೇರ ಸಬ್ ರಿಜಿಸ್��ರ್ ಕಛೇರಿಗೆ ತೆರಳಿ ಬಲತ್ಕಾರದ ವಿವಾಹ ನೋಂದಣಿಯನ್ನು ತಕ್ಷಣ ರದ್ದು ಪಡಿಸುವಂತೆ ಲಿಖಿತಮನವಿ ಸಲ್ಲಿಸಿರುತ್ತಾರೆ.
Tweet media one
Tweet media two
Tweet media three
4
27
107