ಜಿಹಾದಿಗಳೇ ನಿಮ್ಮ ಸವಾಲನ್ನು ಸ್ವೀಕರಿಸಿದ್ದೇವೆ.
ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಬಿಸಿರೋಡಿಗೇ.
ಇದು ಹಿಂದುತ್ವದ ಭದ್ರಕೋಟೆ
ಕೆಣಕುವ ಮುನ್ನ ಎಚ್ಚರವಿರಲಿ
#vhpkarnataka
ಬೆಂಗಳೂರಿನ ಚಾಮರಾಜಪೇಟೆಯ ಪಶು ಆಸ್ಪತ್ರೆಯ ಭೂಮಿಯನ್ನು ಅಲ್ಪಸಂಖ್ಯಾತರಿಗೆ ವರ್ಗಾಯಿಸಬೇಕೆಂಬ ಸರ್ಕಾರದ ಆದೇಶದ ವಿರುದ್ಧ ಪಿಐಎಲ್ ಅರ್ಜಿ ಸಲ್ಲಿಸಿ, ಹೈಕೋರ್ಟ್ʼನಿಂದ ಕಾಂಗ್ರೆಸ್ ಸರ್ಕಾರಕ್ಕೆ ನೋಟಿಸ್ ಜಾರಿಯಾಗುವಂತೆ ಮಾಡಿದ ಯುವ ವಕೀಲರಾದ ಶ್ರೀ ಗಿರೀಶ್ ಭಾರದ್ವಾಜ್ ಅವರಿಗೆ ಅಭಿನಂದನೆಗಳು💐 ಜೈ ಶ್ರೀ ರಾಮ್
#vhpkarnataka
ಕಾಂಗ್ರೆಸ್ ನ ನೀಚ, ಜಿಹಾದಿ ರಾಜಕಾರಣ ಇಲ್ಲಿಗೆ ಕೊನೆಗೊಳ್ಳಲಿದೆ,
ಬಜರಂಗದಳ ಕಾಂಗ್ರೆಸ್ ವಿರುದ್ದ ದೊಡ್ಡ ಮಟ್ಟದಲ್ಲಿ ಜನ ಜಾಗೃತಿ ಮಾಡಲಿದೆ.
ಶ್ರಿ ಸೂರ್ಯನಾರಾಯಣ ರಾಷ್ಟ್ರೀಯ ಸಹ ಸಂಯೋಜಕ ಬಜರಂಗದಳ.
@VHPDigital
@BajrangDalOrg
ಬಜರಂಗ ದಳ ನಾಳೆ ಸಂಜೆ 7 ಗಂಟೆಗೆ ರಾಜ್ಯದಾದ್ಯಂತ ಸಾಮೂಹಿಕ ಹನುಮಾನ್ ಚಾಲಿಸಾ ಪಠಣವನ್ನು ಆಯೋಜಿಸಿದೆ. ಇದು ಧರ್ಮಕ್ಕೆ ಸಂಕಟವೆರಗಿರುವ ಸಮಯ. ಒಟ್ಟಾಗಿ ನಿಲ್ಲುವುದೊಂದೇ ಪರಿಹಾರ. ನಮ್ಮೆಲ್ಲ ಭೇದಗಳನ್ನು ಒತ್ತಟ್ಟಿಗಿಟ್ಟು ಧರ್ಮರಕ್ಷಣೆಗೆ ಜೊತೆಯಾಗೋಣ, ಕೈ ಜೋಡಿಸೋಣ.
@BajrangDalOrg
@VHPDigital
ಭಾರತೀಯರು ಶಾಂತಿಪ್ರಿಯರು ಹಾಗೂ ಇಡೀ ವಿಶ್ವದಲ್ಲಿ ಶಾಂತಿಯನ್ನು ಬಯಸುತ್ತಿರುವ ದೇಶ ನಮ್ಮ ಭಾರತ. ಬಾಂಗ್ಲಾದೇಶದಲ್ಲಿ ವಾಸಿಸುತ್ತಿರುವ ಅಖಂಡ ಭಾರತೀಯ ಮೂಲದ ಅಲ್ಪಸಂಖ್ಯಾತ ಹಿಂದೂಗಳು ಹಾಗೂ ದೇವಸ್ಥಾನಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ಈ ಕೂಡಲೇ ನಿಲ್ಲಿಸಬೇಕು
#vhpkarnataka
#SaveHinduTemples
#SaveBangladeshiHindus
ಮತಾಂತರ ನಿಷೇಧ ಕಾಯ್ದೆ ಮತ್ತು ಗೋಹತ್ಯೆ ನಿಷೇದ ಕಾನೂನನ್ನು ವಾಪಾಸ್ ಪಡೆಯುವ ದುಸ್ಸಾಹಸ ಕೈ ಬಿಡಿ - ಕಾಂಗ್ರೆಸ್ ಸರಕಾರಕ್ಕೆ ಪೂಜ್ಯ ಉಡುಪಿ ಪೇಜಾವರ ಶ್ರೀಗಳ ಸಲಹೆ.
@BajrangDalOrg
@VHPDigital
ಜನವರಿ 1 ರಿಂದ 15 ಶ್ರೀ ರಾಮ ಜನ್ಮಭೂಮಿಯಿಂದ ಪ್ರಸಾದದ ರೂಪದಲ್ಲಿ ಅಯೋಧ್ಯೆಯಿಂದ ಪವಿತ್ರ ಮಂತ್ರಾಕ್ಷತೆ ದೇಶದ ಗ್ರಾಮ ಗ್ರಾಮಗಳಿಗೂ ಪ್ರತಿ ಹಿಂದುವಿನ ಮನೆ ಮನೆಗಳಿಗೂ ತಲುಪಲಿದೆ.... ಜನವರಿ 22 ರಂದು ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಲಲ್ಲ ನಾ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ ಆ ದಿನ ನಮ್ಮ
ವಿಶ್ವ ಹಿಂದು ಪರಿಷದ್ - ಬಜರಂಗದಳ | ಹಿಂದೂ ಮಹಾಗಣಪತಿ ಮಹೋತ್ಸವ 2024 ಚಿತ್ರದುರ್ಗ
ವಿಶ್ವ ಹಿಂದು ಪರಿಷತ್ ಬಜರಂಗದಳ ಚಿತ್ರದುರ್ಗ ನೇತೃತ್ವದಲ್ಲಿ ನೆಡೆಯುತ್ತಿರುವ
ಹಿಂದೂ ಮಹಾ ಗಣಪತಿ ಮಹೋತ್ಸವ 2024 ರ ಬೃಹತ್ ಶೋಭಾಯಾತ್ರೆಯ ಪ್ರಯುಕ್ತ ಬಂದೋಬಸ್ತ್ ದೃಷ್ಟಿಯಿಂದ ಪೋಲೀಸ್ ಪರೇಡ ನಡೆಸಲಾಯಿತು.
#vhpkarnataka
#chitradurga
ಮಂಡ್ಯ ಜಿಲ್ಲೆ,ಕೆರಗೋಡುನಲ್ಲಿ ಇರುವ ಶ್ರೀ ಹನುಮ ಧ್ವಜ ಇದ್ದ ಅರ್ಜುನ ಸ್ಥಂಬದ ಸ್ಥಳದಲ್ಲೇ ಸುಮಾರು 35 ವರ್ಷಗಳ ಹಿಂದೆ ಶ್ರೀ ಹನುಮ ಧ್ವಜ ಹಾರಿಸಲು ಧ್ವಜ ಕಂಬ ನೆಡಲು ಕೇರಗೋಡು ಗ್ರಾಮಸ್ಥರು ಗುದ್ದಲಿ ಪೂಜೆ ಮಾಡಿರುವ ಭಾವಚಿತ್ರ.
ಜೈ ಶ್ರೀ ರಾಮ.
ಜೈ ಹನುಮಾನ್.
ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಮತ್ತು ಅವರ ಸುರಕ್ಷತೆಗೆ ಕ್ರಮ ಕೈಗೊಳ್ಳಲು ಭಾರತ ಸರಕಾರಕ್ಕೆ ಅಗ್ರಹಿಸಿದ - ಶ್ರೀ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಪುತ್ತಿಗೆ ಮಠ
#vhpkarnataka
#HinduLivesMatter
ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಮತ್ತು ಅವರ ಸುರಕ್ಷತೆಗೆ ಕ್ರಮ ಕೈಗೊಳ್ಳಲು ಭಾರತ ಸರಕಾರಕ್ಕೆ ಅಗ್ರಹಿಸಿದ - ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ವಜ್ರದೇಹಿ ಮಠ ಗುರುಪುರ
#vhpkarnataka
#HinduLivesMatter
"ಇನ್ನೂ ಎಷ್ಟು ಅಂತ ಸಹಿಸಿಕೊಳ್ಳಬೇಕು??" ಕಾಂಗ್ರೇಸ್ಸಿಗರಿಗೆ ಪ್ರಶ್ನೆ ಮಾಡಿರುವ ಪಬ್ಲಿಕ್ ಟಿವಿಯ ಅರುಣ್ ಬಡಿಗೇರ್ ಅವರ ಈ ಮಾತುಗಳು ನಿಜಕ್ಕೂ ಮನಮುಟ್ಟಿ ಕಣ್ಣೀರು ಬರಿಸಿದವು... ಅದ್ಭುತವಾಗಿ ವಿವರಿಸಿದ್ದಾರೆ... ಪ್ರತಿಯೊಬ್ಬ ಹಿಂದೂವೂ ನೋಡಲೇ ಬೇಕಾದ ವಿಡಿಯೋ.
ವಿಶ್ವದಲ್ಲಿರುವ ಹಿಂದೂಗಳ ರಕ್ಷಣೆಗೆ ಕರೆ ನೀಡಿದ ಶೃಂಗೇರಿ ಶ್ರೀಗಳು 🚩
"ಭಾರತ ಹಾಗೂ ವಿಶ್ವದಾದ್ಯಂತ ಇರುವ ಸಮಸ್ತ ಹಿಂದೂಗಳು ಆತ್ಮ ರಕ್ಷಣೆ ಹಾಗೂ ಸನಾತನ ಧರ್ಮದ ರಕ್ಷಣೆಗಾಗಿ ಸಂಘಟಿತರಾಗಬೇಕಾಗಿರುವುದು ಈ ಸಂದರ್ಭದಲ್ಲಿ ಬಹಳ ಮುಖ್ಯ"
ಶೃಂಗೇರಿ ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು
Video Courtesy -RepublicBharath
#ಹಲಾಲ್ ಮಾಡಿರುವುದನ್ನು ಅಲ್ಲಾನಿಗೆ ಅರ್ಪಿಸಿರುತ್ತಾರೆ. ಅದು ಹಿಂದೂ ದೇವರಿಗೆ ಅರ್ಪಿಸಲಾಗದು, ಹಾಗಾಗಿ ಎಲ್ಲಾ ಹಲಾಲ್ ಉತ್ಪನ್ನಗಳನ್ನು ಬಹಿಷ್ಕಾರ ಮಾಡಿ
#ಜಾಗೃತ_ಹಿಂದೂ_ಶಶಕ್ತ_ಭಾರತ
#ನನ್ನ_ಪ್ರತಿಜ್ಞೆ_ಹಲಾಲ್_ಬಹಿಷ್ಕಾರ
ಬೆಂಗಳೂರಿನ ಬನಶಂಕರಿಯ ಪ್ರಗತಿಪುರದಲ್ಲಿ ಹಿಂದೂ ಕುಟುಂಬದ ಮೇಲೆ ನೆನ್ನೆ ರಾತ್ರಿ ಮುಸ್ಲಿಮರು ದಾಳಿ ಮಾಡಿದ್ದು ಅವರ ಕುಟುಂಬಕ್ಕೆ ವಿಶ್ವ ಹಿಂದೂ ಪರಿಷತ್ ಬಜರಂಗದಳ HJV ಹಾಗೂ ಇತರ ಹಿಂದೂ ಸಂಘಟನೆಗಳು ಸದರಿ ಕೃತ್ಯವನ್ನು ಖಂಡಿಸಿ ಮುಂದಿನ ಹೋರಾಟಕ್ಕೆ ಇಡೀ ಹಿಂದೂ ಸಮಾಜ ಕುಟುಂಬದ ಜೊತೆ ನಿಲ್ಲುವುದಾಗಿ ಧೈರ್ಯ ನೀಡಿ
#vhpkarnataka
ಬನ್ನಿ! ಜನವರಿ 22 ರ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗೋಣ
ಜನವರಿ 15 ರವರೆಗೆ ನಡೆಯುವ ಶ್ರೀ ರಾಮ ಜನ್ಮಭೂಮಿ ಅಭಿಯಾನದಲ್ಲಿ ಭಾಗವಹಿಸಿ ಶ್ರೀ ರಾಮನ ಸೇವೆ ಮಾಡೋಣ🚩
ಇದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ನಿವೇದನೆ 🙏
🎤ಶ್ರೀ ಸುನಿಲ್ ಪುರಾಣಿಕ್, ನಟ, ನಿರ್ದೇಶಕ, ನಿರ್ಮಾಪಕ ಮತ್ತು ಮಾಜಿ ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಅಕಾಡೆಮಿ
ವಿಶ್ವ ಹಿಂದೂ ಪರಿಷದ್ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಾಲಯ'' ಧರ್ಮಶ್ರೀ'' ಉದ್ಘಾಟನ ಸಮಾರಂಭದ ನಿಮಿತ್ತವಾಗಿ ಇಂದು - ಹಿಂದೂ ಧಾರ್ಮಿಕ ವಿಧಿ ವಿಧಾನದಂತೆ ಹೋಮ ಹವನ ನೆಡಸಿ ಹಿಂದೂ ಸಮಾಜದ ಸಂಘಟನೆ.ಸಂಸ್ಕಾರ,
ಸುರಕ್ಷಾ, ಸೇವಾ ಕಾರ್ಯಗಳನ್ನು ಇನ್ನಷ್ಟು ಮಾಡುವಂತೆ ಪ್ರಭು ಶ್ರೀ ರಾಮನಲ್ಲಿ ಪ್ರಾರ್ಥಿಸಲಾಯಿತು
#Dharmashri
#ಧರ್ಮಶ್ರೀ
ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಮತ್ತು ಅವರ ಸುರಕ್ಷತೆಗೆ ಕ್ರಮ ಕೈಗೊಳ್ಳಲು ಭಾರತ ಸರಕಾರಕ್ಕೆ ಅಗ್ರಹಿಸಿದ - ಶ್ರೀ ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದರು.ಶ್ರೀ ಭೀಮಸೇತು ಮುನಿವೃಂದ ಮಠ.ಭೀಮನಕಟ್ಟೆ.ತೀರ್ಥಹಳ್ಳಿ.
#vhpkarnataka
#HinduLivesMatter
ಬನ್ನಿ! ಜನವರಿ 22 ರ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗೋಣ...🙏🚩
ಜನವರಿ 15 ರವರೆಗೆ ನಡೆಯುವ ಶ್ರೀ ರಾಮ ಜನ್ಮಭೂಮಿ ಮಹಾಸಂಪರ್ಕ ಅಭಿಯಾನದಲ್ಲಿ ಭಾಗವಹಿಸಿ ಶ್ರೀ ರಾಮನ ಸೇವೆ ಮಾಡೋಣ...🚩
ಇದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ನಿವೇದನೆ 🙏
🎤ಶ್ರೀ ಸುಚೇಂದ್ರ ಪ್ರಸಾದ್, ಖ್ಯಾತ ಚಲನಚಿತ್ರ ಮತ್ತು ರಂಗಭೂಮಿ ಕಲಾವಿದರು.
#Ayodhya
ನೆರೆಯ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳು, ಹಿಂದೂ ದೇವಸ್ಥಾನಗಳ ಮೇಲೆ ನಡೆಯುತ್ತಿರುವ ವ್ಯವಸ್ಥಿತ ದಾಳಿಯನ್ನು ಖಂಡಿಸಿ, ಈ ಕೂಡಲೇ ಭಾರತ ಸರ್ಕಾರ, ವಿಶ್ವ ಸಂಸ್ಥೆ ಹಾಗೂ ಮಾನವ ಹಕ್ಕು ಆಯೋಗ ಹಿಂದೂಗಳ ರಕ್ಷಣೆ ಮಾಡಬೇಕೆಂದು ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ಸಂಪುಟ ನರಸಿಂಹ ಮಠ ಸುಬ್ರಮಣ್ಯ ಇವರು ಅಗ್ರಹಿಸಿದರೆ.
ಜೈ ಶ್ರೀರಾಮ್
ಅಯೋಧ್ಯೆಯಲ್ಲಿ, ಶ್ರೀರಾಮ ಜನ್ಮಭೂಮಿಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಮಂದಿರದಲ್ಲಿ ದಿನಾಂಕ: 22.01.2024 ರಂದು ಶ್ರೀರಾಮಲಲಾ ಪ್ರಾಣ ಪ್ರತಿಷ್ಠಾಪನೆಯ ಮುಹೂರ್ತದ ಬಗ್ಗೆ
ಶ್ರೀಮತಿ ಪದ್ಮಜಾ ರಾವ್, ಖ್ಯಾತ ಚಲನಚಿತ್ರ ಕಲಾವಿದರು ಇವರು ಮಾತನಾಡಿದ್ದಾರೆ.
#VHPSocialMedia
#VHP
#vhpdigital
#vhpkarnataka
#ayodhya
ವಿಶ್ವ ಹಿಂದೂ ಪರಿಷದ್ ಬಜರಂಗದಳ ಸಾಗರ, ತೋಟದಲ್ಲಿ ಹಸು ಕಾಲು ಮುರಿದುಕೊಂಡು ನಡೆಯಲು ಅಗದ ಸ್ಥಿತಿಯಲ್ಲಿ ಇದ್ದ ಕಾರಣಕ್ಕೆ ಅದನ್ನು ವಾರಸುದಾರರು ಮನೆಗೆ ತರಲು ಸಾಧ್ಯ ಆಗದಿದ್ದಾಗ ಪುಣ್ಯ ಕೋಟಿ ಗೋ ಶಾಲೆಯರಿಗೆ ವಾರಸುದಾರರು ಕರೆ ಮಾಡಿ ಸಹಾಯ ಕೇಳಿದ್ದರು ಅದಕ್ಕೆ ಸ್ಪಂದಿಸಿ 1Km ತೋಟದ ಒಳಗಡೆ ಇದ್ದ ಹಸುವನ್ನು ಹೊತ್ತು ತಂದು ವಾರಸುದಾರರ
ಈದ್ ದಿನ ಮಸೀದಿ ಭರ್ತಿ ಆಗಿದ್ದಕ್ಕೆ ಹಿಂದೂಗಳು ಗಣೇಶ ಪೆಂಡಾಲ್ನಲ್ಲಿ ನಮಾಜ್ ಮಾಡಲು ಸ್ಥಳ ಕೊಡುತ್ತಾರೆ. ಆದರೆ ಸರ್ಕಾರದ ಮೈದಾನದಲ್ಲಿ ಗಣೇಶೋತ್ಸವ ಆಚರಿಸುವುದರ ವಿರುದ್ಧ ಅವರು ಸುಪ್ರೀಂ ಕೋರ್ಟಿಗೆ ಹೋಗುತ್ತಾರೆ. ಭಾರತದ ಈ ಸೆಕ್ಯುಲರಿಸಂ ಇನ್ನೂ ಅನೇಕರಿಗೆ ಅರ್ಥ ಆಗುತ್ತಿಲ್ಲ.
ಮಾನ್ಯ Self Declared ಮಾತೃ ಹೃದಯಿ
@hd_kumaraswamy
ಅವರೇ!
ಚುನಾವಣೆಗಳಲ್ಲಿ ಸೋತಮೇಲೆ ತಾವು ಹತಾಶರಾಗಿರುವುದು ಹಾಗೂ ಕಳೆದ ಬಾರಿ ತಾವು ಯಾವ "Brothers"ವೋಟ್ಗಳನ್ನು ನಂಬಿಕೊಂಡಿದ್ದೀರೋ ಅವರು ನಿಮಗೆ ಕೈ ಕೊಟ್ಟರೆಂದು ಅವರನ್ನು ಓಲೈಸಲು ಹಿಂದೂ ಸಮಾಜ ಹಾಗು ಸಂಘಟನೆಗಳ ವಿರುದ್ಧ ತಾವು ಈ ರೀತಿ ಹೇಳಿಕೆ ನೀಡುತ್ತಿರುವುದು ಕಾಣಿಸುತ್ತಿದೆ.1/10
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಶೃಂಗೇರಿ ಜಿಲ್ಲೆ ಕಳಸ ಪ್ರಖಂಡ
ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆಯ ಪ್ರಯುಕ್ತ ಇಂದು ಗ್ರಾಮದ ಒಡೆಯನಾದ ಶ್ರೀ ಕಲಶೇಶ್ವರ ಸ್ವಾಮಿಯವರಲ್ಲಿ ಆಮಂತ್ರಣದ ಪೂಜೆ ಸಲ್ಲಿಸಿ ಎಲ್ಲಾ ಸದ್ಭಕ್ತರಿಗೆ ಆಮಂತ್ರಣವನ್ನು ವಿತರಿಸುವ ಕಾರ್ಯ ಆಂಭವಾಯಿತು 🚩
ಕರ್ನಾಟಕದ ಹೆಮ್ಮೆಯ ಶಿಲ್ಪಿ ಮೈಸೂರಿನ ಶ್ರೀ ಅರುಣ್ ಯೋಗಿರಾಜ್ ಅವರ ಕೆತ್ತನೆಯ ಶ್ರೀರಾಮನ ಮೂರ್ತಿ ಜನವರಿ 22 ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಆಯ್ಕೆಯಾಗಿದ್ದು ಶ್ರೀರಾಮನ ವಿಗ್ರಹ ಕೆತ್ತನೆಗೆ ಬಳಸಲಾದ ಕಲ್ಲು ಸಹ ನಮ್ಮ ಕರ್ನಾಟಕದ ಎಚ್.ಡಿ.ಕೋಟೆಯದ್ದು ಎಂಬುದು ಮತ್ತೊಂದು ವಿಶೇಷ.
#VHPKarnataka
#ಎಲ್ಲರರಾಮ
#sabkeram
ಒಂದು ದುಃಖದ ಸಂಗತಿ ಸಂಘದ ಸ್ವಯಂ ಸೇವಕರು ಕಲ್ಬುರ್ಗಿ ವಿಭಾಗದ ಸೇವಾ ಪ್ರಮುಖ ಶ್ರೀ ಸಿದ್ಧಾರೂಢ ಜೀ ಇಂದು ಬೆಳಿಗ್ಗೆ ೬ ಘಂಟೆಯ ಸುಮಾರಿಗೆ ವಿಜಯಪುರದ ಆಸ್ಪತ್ರೆಯಲ್ಲಿ ನಿಧನರಾಗಿದ್ದರೆ.
೧೦ ವರ್ಷಗಳ ಕಾಲ ಪ್ರಚಾರಕರಾಗಿ ಧರ್ಮಜಾಗರಣದ ಜವಾಬ್ದಾರಿಯನ್ನೂ ನಿರ್ವಹಿಸಿದ್ದ ಸಿಧ್ದಾರೂಢ ಜೀ ಅತ್ಯಂತ ಕುಶಲ ಸಂಘಟಕರಾಗಿದ್ದರು. ಆತ್ಮಕ್ಕೆ ಶಾಂತಿ ಸಿಗಲಿ.
ವಿಶ್ವ ಹಿಂದೂ ಪರಿಷದ್ ಬಜರಂಗದಳದಿಂದ
ಕರ್ನಾಟಕ ಸರ್ಕಾರವು ಮತಾಂತರ ನಿಷೇಧ ಕಾನೂನನ್ನು ಹಿಂಪಡೆಯಲು ತಿರ್ಮಾನಿಸಿರುವುದನ್ನು ಖಂಡಿಸಿ ರಾಜ್ಯಾದ್ಯಂತ ವಿಶ್ವ ಹಿಂದೂ ಪರಿಷತ್ ವತಿಯಿಂದ ಕ ಪ್ರತಿಭಟನೆಯನ್ನು ನಡೆಸಲಾಯಿತು.
@BajrangDalOrg
@VHPDigital
ಮಂಡ್ಯ ಜಿಲ್ಲೆಯ ಗರಡಿ ಶ್ರೀ ಭೀಮಾಂಜನೇಯ ದೇವಸ್ಥಾನ ನಾಗಮಂಗಲದ ಮಧ್ಯಭಾಗದಲ್ಲಿದ್ದು ಈ ದೇವಸ್ಥಾನ ಸುಮಾರು ಹದಿನಾರು ಹದಿನೇಳನೇ ಶತಮಾನದ್ದಾಗಿದ್ದು ಸುತ್ತಮುತ್ತಲಿನ ಪ್ರದೇಶವು ನಾಗಮಂಗಲ ಗರಡಿ ಮನೆ ಮತ್ತು ವಿಶೇಷ ಮೂರ್ತಿಯುಳ್ಳ ಶ್ರೀ ಆಂಜನೇಯ ದೇವಸ್ಥಾನವಾಗಿತ್ತು,
#vhpkarnataka
#SaveHinduTemples
ಗಣಪತಿ ಹಬ್ಬಕ್ಕೆ ಶುಭಾಶಯ ಕೋರುವುದು , ಅದೇ ಗಣಪತಿ ಕೂರಿಸುವುದರ ವಿರುದ್ಧ ಕೋರ್ಟ್ ಗೆ ಹೋಗುವುದು ಇದನ್ನೇ ಡೋಂಗಿ ಜಾತ್ಯತೀತರು, ಹಿಂದೂ ವಿರೋಧಿಗಳು ಎನ್ನುವುದು. ನೆನಪಿರಲಿ ಚಾಮರಾಜಪೇಟೆ ಜನ ನಿಮ್ಮನ್ನು ಕ್ಷಮಿಸುವುದಿಲ್ಲ. ಹಿಂದೂಗಳೇ ಇನ್ನಾದರೂ ಜಿಹಾದಿ ಶಕ್ತಿಗಳ ಬಗ್ಗೆ ಎಚ್ಚರವಹಿಸಿ.
@VHPDigital
@BajrangDalOrg
ಶಿವಮೊಗ್ಗದ ಬಲಿದಾನಿ ಹರ್ಷನ ಸಹೋದರಿ, ಕಾಸರಗೋಡಿನ ಹಿಂದೂ ನಾಯಕ ಸ್ವರ್ಗೀಯ ಜ್ಯೋತಿಷ್ ಕುಮಾರ್ ಅವರ ಮನೆಗೆ ಭೇಟಿ ನೀಡಿ 2 ಲಕ್ಷ ರೂಪಾಯಿ ಚೆಕ್ ನೀಡಿದರು. ಹಾಗೂ ಅವರ ಮಗುವಿನ ವಿಧ್ಯಾಭ್ಯಾಸದ ಜವಬ್ದಾರಿ ವಹಿಸಿಕೊಂಡಿದ್ದಾರೆ .
Sri keshav hegade ji who serve the Nation more than 40 year as Pracharak ,(Full time no family, no marriage, no money fully devoted to nation building) Pranama to his great Soul.
@BajrangDalOrg
@VHPDigital
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ನಿಟ್ಟೂರಿನ ಪುರಲ್ಲಿ 800 ವರ್ಷದ ಪ್ರಾಚೀನ ಚೋಳರ ಕಾಲದ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯದ ರಥಕ್ಕೆ ದುಷ್ಕರ್ಮಿಗಳು ಬೆಂಕಿ ಹಾಕಿ ಸುಟ್ಟು ಹಾಕಿದರೆ.
ಇದು ಧಾರ್ಮಿಕ ದತ್ತಿ ಇಲಾಖೆಯ ಸಿ ಗ್ರೇಡ್ ದೇವಾಲಯವಾಗಿದ್ದು, ಇದರ ವಾರ್ಷಿಕ ಜಾತ್ರೆಯು ಮಾರ್ಚ್ 20 ರಿಂದ ಪ್ರಾರಂಭ ಆಗಲಿಕ್ಕಿತ್ತು.
#vhpkarnataka
ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಸುರಕ್ಷತೆಗೆ ಕ್ರಮ ಕೈಗೊಳ್ಳಲು ಕಲಬುರಗಿಯಲ್ಲಿ ಪೂಜ್ಯ ಸ್ವಾಮೀಜಿಗಳು ಕರ್ನಾಟಕದ ರಾಜ್ಯಪಾಲರನ್ನು ಭೇಟಿ ಮಾಡಿ ಕೇಂದ್ರ ಸರಕಾರಕ್ಕೆ ಆಗ್ರಹಿಸಿದರು, ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಕ್ಷೇತ್ರಿಯ ಮಠ ಮಂದಿರ ಅರ್ಚಕ ಪುರೋಹಿತ ಪ್ರಮುಖರಾದ ಬಸವರಾಜ್ ಜಿ ಉಪಸ್ಥಿತರಿದ್ದರು.
#vhpkarnataka
ಅಹಮದಾಬಾದ್ನ ಜುಮಾ ಮಸೀದಿಯು ಪ್ರಾಚೀನ ಹಿಂದೂ ಮಂದಿರ ಎಂದು ನಿರ್ಧರಿಸಲು ನಮಗೆ ASI ಸಮೀಕ್ಷೆಯ ಅಗತ್ಯವಿದೆಯೇ?
ಹೌದು ನಾವು ASI ವರದಿಗಾಗಿ ಕಾಯೋಣ. ಈ ದೇಶದ ಕಾನೂನು ಅನ್ನು ಗೌರವಿಸೋಣ.
#reclaimtemples
ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಕಾರ್ಯದರ್ಶಿ ಹಾಗೂ ಅಯೋಧ್ಯಾ ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡಿರುವ ಶ್ರೀ ಗೋಪಾಲ್ ಜೀ ರವರಿಂದ ಶ್ರೀರಾಮ ನವಮಿಯ ಸಂದೇಶ ಮತ್ತು ಅಂದಿನ ದಿನ ಮಂದಿರದಲ್ಲಿ ನಡೆಯುವ ವಿಶೇಷ ಪೂಜೆಗಳ ಮಾಹಿತಿ
#vhpkarnataka
#SriRamaNavami
#ayodhyarammandir
ನಿನ್ನೆ ತಮಿಳುನಾಡಿನ ತಿರುವಲಂಗಾಡು ಬಳಿಯ ಕೊಸಸ್ತಲೈಯಾರ್ ನದಿಯಲ್ಲಿ ಆಟವಾಡುತ್ತಿದ್ದ ಹುಡುಗರ ಗುಂಪಿಗೆ ಮುರುಗನ್ ವಿಗ್ರಹ ಪತ್ತೆಯಾಗಿದೆ.
ಇದು ಮುರುಗನ್-ಬ್ರಹ್ಮಶಾಸ್ತರ ಅತ್ಯಂತ ಅಪರೂಪದ ರೂಪವಾಗಿದೆ, ಜಪಮಾಲಾ ಮತ್ತು ಕಮಂಡಲದೊಂದಿಗೆ ಮತ್ತು ಚೋಳರ ಕಾಲದ್ದು ಎಂದು ತೋರುತ್ತದೆ.
#reclaimtemples
#vhpkarnataka
*ಬಜರಂಗದಳದಿಂದ*
* ಶೌರ್ಯ ಜಾಗರಣ ರಥಯಾತ್ರೆ*
ಬನ್ನಿ ರಥಯಾತ್ರೆಯಲ್ಲಿ ಲಕ್ಷೋಪಾದಿಯಲ್ಲಿ ಪಾಲ್ಗೊಳ್ಳಿ.
ದಿನಾಂಕ 25.11.2023 ರಂದು ಚಿತ್ರದುರ್ಗದಿಂದ
ಪ್ರಾರಂಭವಾಗಿ ಇಡೀ ದಕ್ಷಿಣ ಪ್ರಾಂತ ಸಂಚರಿಸಿ ಉಡುಪಿಯಲ್ಲಿ ದಿನಾಂಕ 10.10.2023 ರಂದು ಸಂಪನ್ನಗೊಳ್ಳಲಿದೆ.
@BajrangDalOrg
@VHPDigital
ಮಧ್ಯಪ್ರದೇಶ ವಿದಿಶಾದ ಬಿಜಮಂಡಲ್ ಮಸೀದಿಯಲ್ಲಿ ಹಿಂದೂ ದೇವರು ಮತ್ತು ದೇವತೆಗಳ ವಿರೂಪಗೊಂಡ ವಿಗ್ರಹಗಳು ಮತ್ತು ಶಿಲ್ಪಗಳನ್ನು ಕಾಣಬಹುದು.
ಹಿಂದೂ ದೇವತೆಗಳು ಅಲ್ಲಿ ಪೂಜೆಗಾಗಿ ಕಾಯುತ್ತಿದ್ದಾರೆ. ಹಿಂದೂಗಳು ದೇವಾಲಯದ ಜಾಗವನ್ನು ಕೂಡಲೇ ಹಿಂದಿರುಗಿಸಬೇಕೆಂದು ಒತ್ತಾಯಿಸಬೇಕು.
#ReclaimTemples
ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನದಲ್ಲಿ ಪ್ರತೀದಿನ ರಾತ್ರಿ 8:00 ಗಂಟೆಗೆ ಮತಾಂದ ಕ್ರೂರಿ ಟಿಪ್ಪುವಿನ ಹೆಸರಿನಲ್ಲಿ *ಸಲಾಂ ಎಂಬ ಮಹಾಮಂಗಳಾರತಿ* ನಡೆಯುತ್ತಿದೆ,ಇದನ್ನು ನಿಲ್ಲಿಸಬೇಕು ಈ ಗುಲಾಮಗಿರಿಯ ಸಂಕೇತವನ್ನು ರದ್ದುಮಾಡಿ. ಧಾರ್ಮಿಕ ದತ್ತಿ ಇಲಾಖೆ ಇದರ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷತ್ ಆಗ್ರಹ.
ಪತ್ರಿಕಾ ಹೇಳಿಕೆ
ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಮುಸ್ಲಿಮರಿಗೆ ರೂ 10000 ಕೋಟಿ ಅನುದಾನ ಘೋಷಣೆ ಸಿದ್ಧರಾಮಯ್ಯನವರ ಸರಕಾರವನ್ನು ವಜಾಮಾಡಲು ಆಗ್ರಹ - ವಿಶ್ವ ಹಿಂದೂ ಪರಿಷದ್
''ಮಂಡ್ಯದ ನಾಗಮಂಗಲದಲ್ಲಿ ಗಣೇಶ ಉತ್ಸವದ ಮೆರವಣಿಗೆ ವೇಳೆ ಜಿಹಾದಿ ಮುಸ್ಲಿಂ ಯುವಕರಿಂದ ಕಲ್ಲು ತೂರಾಟ ನಡೆದಿದ್ದು, ನಿರ್ದಿಷ್ಟ ರಸ್ತೆಯಲ್ಲಿ ಗಣೇಶ ಮೆರವಣಿಗೆ ಹೋಗಬಾರದು ಎಂದು ಮುಸ್ಲಿಂಮರು ಆಕ್ಷೇಪಿಸಿದ್ದಾರೆ.
ಹಿಂದೂಗಳು ಮತ್ತು ಪೊಲೀಸರ ಮೇಲೆ ಕಲ್ಲು ತೂರಲಾಗಿದೆ.
#vhpkarnataka
ಮಾನ್ಯ
@hd_kumaraswamy
ಅವರೇ ಕೆಜೆ ಹಳ್ಳಿ ಡಿಜೆ ಹಳ್ಳಿ ಗಲಾಟೆ ಮಾಡಿದ್ದು ಯಾರು?ಕೋರ್ಟಿನ ತೀರ್ಪನ್ನು ಉಲ್ಲಂಘಿಸಿ ಬಂದ್ ಮಾಡಿದ್ದು ಯಾರು?ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿದ್ದು ಯಾರು?ಹಿಜಾಬ್ ರಗಳೆ ತೆಗೆದದ್ದು ಯಾರು? ಶಿವಮೊಗ್ಗ ಹರ್ಷನ ಕೊಂದವರು ಯಾರು?
ಎಂದಾದರು ಮೇಲಿನ ವಿಚಾರವಾಗಿ ಉಸಿರೆತ್ತಿದ್ದೀರಾ ?
ಲವ್ ಜಿಹಾದ್ ಗೆ ಬಲಿಯಾಗುತ್ತಿದ್ದ ಯುವತಿಯ ರಕ್ಷಣೆ.ವಿಷಯ ಹಿಂದು ಸಾಮಾಜಿಕ ಕಾರ್ಯಕರ್ತರ ಗಮನಕ್ಕೆ ಬಂದ ಕೂಡಲೇ ಮನೆಗೆ ತೆರಳಿ ಆಕೆಯೊಂದಿಗೆ ಮಾತನಾಡಿದಾಗ ಲವ್ ಜಿಹಾದ್ ನ ವಾಸ್ತವ ಸ್ಥಿತಿ ಬಯಲಾಗಿರುತ್ತದೆ.ಯುವತಿ ನೇರ ಸಬ್ ರಿಜಿಸ್��ರ್ ಕಛೇರಿಗೆ ತೆರಳಿ ಬಲತ್ಕಾರದ ವಿವಾಹ ನೋಂದಣಿಯನ್ನು ತಕ್ಷಣ ರದ್ದು ಪಡಿಸುವಂತೆ ಲಿಖಿತಮನವಿ ಸಲ್ಲಿಸಿರುತ್ತಾರೆ.