Ramesh N R Profile Banner
Ramesh N R Profile
Ramesh N R

@RameshNR_BJP

1,162
Followers
73
Following
481
Media
755
Statuses

Proud Karyakarta of Bharatiya Janata Party, Former President BJP Bengaluru South District, Former Ruling Party Leader BBMP. #CorruptionCrusader

Bengaluru
Joined July 2020
Don't wanna be here? Send us removal request.
@RameshNR_BJP
Ramesh N R
26 days
ಭ್ರಷ್ಟರ ಅಟ್ಟಹಾಸ ಅಡಗಿಸುವ ಮಹಾಯಜ್ಞದ ನಾಂದಿ ಪೂಜೆಯ ಶುಭ ಸಮಾರಂಭ ! Initiated a war against the corrupts of this great land, and this is just the beginning; dominos will fall one by one. #corruptioncrusader #corruption #bjpindia
Tweet media one
59
160
1K
@RameshNR_BJP
Ramesh N R
26 days
ಮಲ್ಲಿಕಾರ್ಜುನ ಖರ್ಗೆ @kharge , ಪ್ರಿಯಾಂಕ್ ಖರ್ಗೆ @PriyankKharge ಹಾಗೂ ಕುಟುಂಬವರ್ಗದವರ ಭ್ರಷ್ಟತೆಯನ್ನು ನಾನು ಇಂದು ಲೋಕಾರ್ಪಣೆ ಮಾಡಿದ್ದು, ಈ ವಿಚಾರ @IndiaToday ಚಾನೆಲ್ ನವರು ಪ್ರಸಾರ ಮಾಡಿರುತ್ತಾರೆ . ಸೋಮವಾರ ಮತ್ತೊಂದು ಖುಲಾಸೆ ಪಕ್ಕ ! My expose of the unexposed dark, evil face of AICC president @kharge
@IndiaToday
IndiaToday
26 days
Congress chief Mallikarjun Kharge charged with fraud, corruption & forgery. @sagayrajp with more details | #ITVideo | @AishPaliwal
5
28
76
37
274
880
@RameshNR_BJP
Ramesh N R
18 days
ರೀ @siddaramaiah ನವರೇ, ನಿಮಗೆ ಒಂದಿಷ್ಟಾದರೂ ಮಾನಸಿಕ ಮೌಲ್ಯ ಇದ್ರೆ, ಇವತ್ತೇ , ಈ ಕ್ಷಣಾನೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ - ನನ್ನ ಹತ್ರ ಇರೋ ನಿಮ್ಮ ಕರ್ಮಕಾಂಡದ ಕಡತ ನೋಡ್ತಿದ್ರೆ - ಅಬ್ಬಬ್ಬಾ!!! ಈ ರಾಜ್ಯ ಕಂಡ ಪರಮ ಭ್ರಷ್ಟ ಮುಖ್ಯ ಮಂತ್ರಿ ನೀವು !! Mr. @siddaramaiah , if you have an iota of morality and ethics,
55
107
413
@RameshNR_BJP
Ramesh N R
1 year
ಇಂದು ನಡೆದ ಪ್ರಧಾನ ಮಂತ್ರಿ ಶ್ರೀ. @narendramodi ಯವರ Roadshow ಕಾರ್ಯಕ್ರಮದಲ್ಲಿ ಚಾಮರಾಜಪೇಟೆ ಕ್ಷೇತ್ರದ ಶಿರಸಿ ಸರ್ಕಲ್ ಬಳಿ ಸಾವಿರಾರು ಪೌರ ಕಾರ್ಮಿಕರನ್ನು ಒಂದೆಡೆ ಸೇರಿಸಿದ್ದ ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷರಾದ ಶ್ರೀ @RameshNR_BJP ರವರಿಗೆ ಅಭಿಮಾನದಿಂದ ಮೋದಿಯವರು ನಮಸ್ಕರಿಸಿದರು. ಪ್ರಧಾನಮಂತ್ರಿಗಳ ಕಾರ್ಯಾಲಯದ
5
46
333
@RameshNR_BJP
Ramesh N R
19 days
'ಬಂಡವಾಳವಿಲ್ಲದ ಬಡದಾಸಯ್ಯ' ಸಿದ್ಧರಾಮಯ್ಯನವರ @siddaramaiah @CMofKarnataka ಹಾಗೂ ಅವರ ಕುಟುಂಬದ ಮತ್ತೊಂದು ಹಗರಣ "MUDA PART 2" ಇಂದು ಬಯಲು ಮಾಡಿದ್ದೇನೆ I have exposed another corruption scam of the So-called "pauper" Siddaramaiah and his family, which can only be called MUDA PART 2. @AmitShah
18
77
302
@RameshNR_BJP
Ramesh N R
1 year
ಕರುನಾಡ ರಾಜರತ್ನ, ಕನ್ನಡ ಚಿತ್ರರಂಗದ ಪವರ್ ಸ್ಟಾರ್, ಕನ್ನಡಿಗರ ಪ್ರೀತಿಯ ಅಪ್ಪು, ಸಾಮಾಜಿಕ ಕಳಕಳಿಯ ಮೇರು ವ್ಯಕ್ತಿತ್ವ, ಯುದ್ಧ ಮಾಡದೇ ಇಡೀ ಕರುನಾಡು ಗೆದ್ದ ರಾಜಕುಮಾರ ಸ್ವರ್ಗೀಯ ಡಾ.‌ ಪುನೀತ್ ರಾಜ್‍ಕುಮಾರ್ ಅವರ ಪುಣ್ಯಸ್ಮರಣೆಯಂದು ಅನಂತ ನಮನಗಳು. ಅಪ್ಪು ಎಂದಿಗೂ ಅಜರಾಮರ #PuneethRajkumar
Tweet media one
9
78
275
@RameshNR_BJP
Ramesh N R
7 months
ಇಡೀ ವಿಶ್ವದ ಜನ ಮನದಲ್ಲಿ ಅಚ್ಚಳಿಯದೇ ಉಳಿದಿರುವ ಕರುನಾಡ ಕಾಮಧೇನು ಕರ್ನಾಟಕ ರತ್ನ ಡಾ|| ಪುನೀತ್ ರಾಜ್ ಕುಮಾರ್ ರವರ ಜನ್ಮ ದಿನದ ಶುಭಾಶಯಗಳು
Tweet media one
6
46
231
@RameshNR_BJP
Ramesh N R
6 months
ಎಂದೆಂದಿಗೂ ಮರೆಯಲಾಗದ ಕನ್ನಡದ ಮೇರುನಟ ವರನಟ ಡಾ|| ರಾಜ್ ಕುಮಾರ್ ಅವರ 18ನೇ ಪುಣ್ಯಸ್ಮರಣೆಯ ದಿನದಂದು ಹೃದಯಪೂರ್ವಕ ನಮನಗಳು #rajkumar #dodmanekutumba #drrajkumar #rajfamily #puneethrajkumar #rajfans #rameshnr #nrramesh
Tweet media one
9
45
186
@RameshNR_BJP
Ramesh N R
25 days
'ಸನ್ಮಾನ್ಯ' @kharge , @PriyankKharge ಹಾಗೂ ಅವರ ಕುಟುಂಬವರ್ಗದವರು ಮಾಡಿರುವ ಭ್ರಷ್ಟಾಚಾರದ ಬಗ್ಗೆ ನಾನು ಕೊಟ್ಟಿರುವ ವಿವರಣೆ My explanation on the Siddhartha Vihara corruption scandal that 'honorable' @kharge , @PriyankKharge , and his family have committed. @BJP4Karnataka @BJP4India
13
36
174
@RameshNR_BJP
Ramesh N R
1 year
ಅತಿಥಿಗಳ ಉಪಚಾರದ ಹೆಸರಿನಲ್ಲಿ ಸಿಎಂ‌ ಸಿದ್ದರಾಮಯ್ಯ ಅವರು ಕಾಫಿ, ತಿಂಡಿ, ಬಿಸ್ಕತ್ತುಗಾಗಿ ಕೋಟಿ ಕೋಟಿ ರೂಪಾಯಿ ಸರ್ಕಾರದ ಹಣ ನುಂಗಿ ನೀರು ಕುಡಿದಿದ್ದಾರೆ. 2013-2018ರ ವೇಳೆ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಅತಿಥಿ ಸತ್ಕಾರದ ಹೆಸರಿನಲ್ಲಿ ಸರ್ಕಾರದ ಹಣವನ್ನು ಮನಬಂದಂತೆ ಖರ್ಚು ಮಾಡಿರುವ ಬಗ್ಗೆ ಬೆಂಗಳೂರು ದಕ್ಷಿಣ ಜಿಲ್ಲೆ ಘಟಕದ ಬಿಜೆಪಿ
6
50
152
@RameshNR_BJP
Ramesh N R
1 year
ವಸಾಹತುಶಾಹಿ ಮತ್ತು ಗುಲಾಮಗಿರಿಯ ಹೆಸರಾದ INDIA ಹೆಸರು ತೆಗೆದು ಹತ್ತಾರು ಸಾವಿರ ವರ್ಷಗಳ ‌ಇತಿಹಾಸ ಹೊಂದಿರುವ ಭರತ ಖಂಡದ ಭಾರತಮಾತೆಯ ಪವಿತ್ರ ಪುಣ್ಯಭೂಮಿಗೆ ಪುನಃ ಭಾರತ ಎಂದು ಹೆಸರು ಮರುನಾಮಕರಣ ಮಾಡಲು ಸಜ್ಜಾಗಿರುವ ವಿಶ್ವನಾಯಕ ನರೇಂದ್ರ ಮೋದಿ ಅವರ ಸರ್ಕಾರದ ಕಾರ್ಯವನ್ನು ಪ್ರತಿಯೊಬ್ಬ ಭಾರತೀಯರು ಸ್ವಾಗತಿಸುವುದು ನಮ್ಮೆಲ್ಲರ ಕರ್ತವ್ಯ.
Tweet media one
18
29
144
@RameshNR_BJP
Ramesh N R
1 year
ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರಾದ ಶ್ರೀ. ಎನ್.ಆರ್.ರಮೇಶ್ ಅವರು ಕನ್ನಡ ಚಲನಚಿತ್ರ ರಂಗದ ಖ್ಯಾತ ‌ನಟ Action Prince @dhruva_sarjaa ಜನ್ಮದಿನದ ಶುಭಾಶಯಗಳನ್ನು ಕೋರಿದರು #rameshnr #dhruvasarja #happybirthdaydhruvasarja
Tweet media one
10
25
118
@RameshNR_BJP
Ramesh N R
6 months
ವರನಟ, ಗಾನಗಂಧರ್ವ, ನಟ ಸಾರ್ವಭೌಮ, ಕರ್ನಾಟಕ ರತ್ನ, ಪದ್ಮಭೂಷಣ ಡಾ|| ರಾಜ್ ಕುಮಾರ್ ರವರ ಜನ್ಮದಿನದಂದು ಗೌರವ ಪೂರ್ವಕ ನಮನಗಳು #rajkumar #dodmanekutumba #drrajkumar #rajfamily #puneethrajkumar #rajfans #rameshnr #nrramesh
Tweet media one
5
23
117
@RameshNR_BJP
Ramesh N R
21 days
@siddaramaiah @CMofKarnataka ಸಾರ್ ಶುಭೋದಯ! ಬಲ ಮಗ್ಗಿಲಲ್ಲಿ ಎದ್ದಿದಿರೀ ತಾನೇ ? ಇವತ್ತು ನಿಮಗೆ ಎಲ್ಲಥರದ ಶುಭ ಆಶಯಗಳು ಬೇಕಾಗತ್ತೆ Saaar, Good morning. I hope you woke up on the right side of the bed. You will need all the luck in the world today!! #Corruption #Siddaramaiah
Tweet media one
8
19
107
@RameshNR_BJP
Ramesh N R
1 year
ಸನಾತನ ಧರ್ಮೀಯರ ಸಾಮೂಹಿಕ ನಾಶಕ್ಕೆ ಕರೆಕೊಟ್ಟ ತಮಿಳುನಾಡು ಸಿಎಂ @mkstalin ಪುತ್ರ @Udhaystalin ವಿರುದ್ಧ ಬೆಂಗಳೂರಿನ ಬನಶಂಕರಿ ಪೊಲೀಸ್‌ ಠಾಣೆಯಲ್ಲಿ ಬೆಂಗಳೂರು ದಕ್ಷಿಣ ಬಿಜೆಪಿ ಜಿಲ್ಲಾಧ್ಯಕ್ಷರಾದ @RameshNR_BJP ಅವರು ದೂರು ದಾಖಲಿಸಿದ್ದಾರೆ. ಬನಶಂಕರಿ ಠಾಣೆಯ ಪೊಲೀಸರು ಉದಯನಿಧಿ ಸ್ಟಾಲಿನ್ ವಿರುದ್ಧ ಐಪಿಸಿ -120, 153ಎ, 295
21
37
93
@RameshNR_BJP
Ramesh N R
9 months
ಮೈಸೂರು ಮಲ್ಲಿಗೆಯ ಕಾವ್ಯದ ಪರಿಮಳವನ್ನು ಕನ್ನಡ ಜನತೆಗೆ ಉಣಬಡಿಸಿದ ಪ್ರೇಮ ಕವಿ, ಒಲವಿನ ಕವಿ. ‘ಮೈಸೂರು ಮಲ್ಲಿಗೆ’, ‘ಉಂಗುರ’, ‘ದೀಪದ ಮಲ್ಲಿ’ ಕವನ ಸಂಕಲನಗಳ ಮೂಲಕ ರಾಜ್ಯದ ಮನೆಮಾತಾದ ಖ್ಯಾತ ಸಾಹಿತಿ ಶ್ರೀ ಕೆ.ಎಸ್.ನರಸಿಂಹ ಸ್ವಾಮಿ ಅವರ ಜನ್ಮದಿನದಂದು ಗೌರವ ನಮನಗಳು. #ksnarasimhaswamy #mysurumalige #poet #rameshnr #ungura
Tweet media one
6
22
72
@RameshNR_BJP
Ramesh N R
1 year
ದೇಶದ ಮಹಿಳಾ ಮಣಿಗಳಿಗೆ ಮೀಸಲಾತಿ ನೀಡುವ ಮೂಲಕ ರಾಜಕೀಯ ಚೈತನ್ಯ ನೀಡಿದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ಭಾರತದ ಭರವಸೆಯ ನಾಯಕ, ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ‌ಮಹಿಳಾ ಸಬಲೀಕರಣಕ್ಕಾಗಿ ಮಂಡಿಸಿದ 'ನಾರಿ ಶಕ್ತಿ ವಂದನಾ ಅಧಿನಿಯಮ' ವಿಧೇಯಕ ಸಂಸತ್ತಿನಲ್ಲಿ ಇಂದು
11
21
72
@RameshNR_BJP
Ramesh N R
1 year
ನಾಡಿನ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಶುಭಾಶಯಗಳು. ಶ್ರೀಕೃಷ್ಣನು ಸಮಸ್ತ ಜನತೆಯ ಬದುಕಿನಲ್ಲಿ ಸಂತಸ , ಶಾಂತಿ ಮತ್ತು ನೆಮ್ಮದಿಯನ್ನು ಕರುಣಿಸಲಿ ಎಂದು ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ಸಂದರ್ಭದಂದು ಪ್ರಾರ್ಥಿಸುತ್ತೇನೆ. ಕೃಷ್ಣ ಪರಮಾತ್ಮನ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ ಎಂದು ಶುಭ ಹಾರೈಸುತ್ತೇನೆ #KrishnaJanmashtami
Tweet media one
14
19
70
@RameshNR_BJP
Ramesh N R
1 year
"ದಕ್ಷಿಣ ಭಾರತದ ಮಾದರಿ ವಾರ್ಡ್" ಎಂಬ ಖ್ಯಾತಿಯ "ಯಡಿಯೂರು ವಾರ್ಡ್" ನಲ್ಲಿ ರಮೇಶ್ ಎನ್.ಆರ್. ರವರ ಅದ್ಭುತ ಪರಿಕಲ್ಪನೆಯಲ್ಲಿ ಅನುಷ್ಠಾನಗೊಂಡಿರುವ *"ರಣಧೀರ ಕಂಠೀರವ ಉದ್ಯಾನವನ"* ದಲ್ಲಿ ಕನ್ನಡ ನಾಡಿನ 2,300 ವರ್ಷಗಳ ಇತಿಹಾಸವನ್ನು ಮತ್ತು ಕನ್ನಡಿಗರ ವಿಶ್ವ ಶ್ರೇಷ್ಠತೆಯನ್ನು ಇಂದಿನ‌ ಪೀಳಿಗೆಗೆ ತಿಳಿಸುವ ಅತ್ಯುತ್ತಮ ಕಾರ್ಯವನ್ನು
12
25
70
@RameshNR_BJP
Ramesh N R
1 year
ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ವಿಶಾಲ ಮೈಸೂರು ರಾಜ್ಯ 'ಕರ್ನಾಟಕ' ರಾಜ್ಯವೆಂದು ಮರು ನಾಮಕರಣಗೊಂಡು ಇದೇ‌ ನವೆಂಬರ್ 1ಕ್ಕೆ 50 ವರ್ಷ ಪೂರ್ಣಗೊಳ್ಳುತ್ತಿದೆ. ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷರಾಗಿರುವ ರಮೇಶ್‌ ಎನ್‌ಆರ್‌ ಅವರು ಕನ್ನಡದ ಜನಮನ್ನಣೆಯ ಸುದ್ದಿವಾಹಿನಿ ನ್ಯೂಸ್ ಫಸ್ಟ್ ಜೊತೆಗೆ
13
24
66
@RameshNR_BJP
Ramesh N R
1 year
ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷರಾದ ಶ್ರೀ ರಮೇಶ್ ಎನ್.ಆರ್. ಅವರು 2014ರಿಂದ 2018ರ ವರೆಗೆ ರಾಜರಾಜೇಶ್ವರಿ ನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸದೇ 196 ಕೋಟಿ ರೂ. ಬಿಲ್ ತೋರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳೊಂದಿಗೆ ಲೋಕಾಯುಕ್ತರಿಗೆ ದೂರು ನೀಡಿದ್ದರು. ದೂರಿನನ್ವಯ ಪ್ರಕರಣವನ್ನು ತನಿಖೆ
Tweet media one
Tweet media two
Tweet media three
6
23
69
@RameshNR_BJP
Ramesh N R
4 years
*ಸಿದ್ದರಾಮಯ್ಯನವರೇ‌ ಲೆಕ್ಕ ಕೊಡಿ ಅಥವಾ ಉತ್ತರ ಕೊಡಿ* *ತಮ್ಮ ಅವಧಿಯ 97 ಹಗರಣಗಳು ಮತ್ತು 37,800 ಪುಟಗಳ ದಾಖಲೆಗಳು* *ಬಹಿರಂಗ ಚರ್ಚೆಗೆ ಸ್ಥಳ - ದಿನಾಂಕ - ಸಮಯ ನಿಗದಿ ಮಾಡಿ* #lekkakodi @siddaramaiah @BSYBJP @CMofKarnataka @BJP4Karnataka @nalinkateel @INCKarnataka @DKShivakumar @blsanthosh @dineshgrao
Tweet media one
9
24
68
@RameshNR_BJP
Ramesh N R
1 year
ದಕ್ಷ ಆಡಳಿತಗಾರ ರಮೇಶ್‌ ಎನ್‌ಆರ್ ಅವರ ಆಡಳಿತವೈಖರಿ ಇಂದಿಗೂ ಮಾದರಿ! ಬೆಂಗಳೂರಿನ ಅತ್ಯಂತ ಪುರಾತನ ಕಾಲದ ಕೆರೆಗಳಲ್ಲಿ ಯಡಿಯೂರು ಕೆರೆಯೂ ಒಂದಾಗಿದೆ. ಆದರೆ, ಯಡಿಯೂರು ಕೆರೆಯನ್ನು ಸದ್ಯ ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಘಟಕದ ಅಧ್ಯಕ್ಷರಾಗಿರುವ ರಮೇಶ್‌ ಎನ್‌.ಆರ್. ಅವರು ಯಡಿಯೂರು ವಾರ್ಡ್‌ನ ಸದಸ್ಯರಾಗಿದ್ದ ಸಂದರ್ಭದಲ್ಲಿ ಅವರ
9
19
67
@RameshNR_BJP
Ramesh N R
1 year
ಕನ್ನಡ ನಾಡು ಕಂಡ ಅತ್ಯಂತ ಪ್ರಸಿದ್ಧಿ ಸಾಹಿತಿ, ಲೇಖಕ, ರೈತ ಚಳುವಳಿ ಹೋರಾಟಗಾರ, ಪರಿಸರವಾದಿ, ಪಕ್ಷಿಪ್ರೇಮಿ, ಮೂಡಿಗೆರೆಯ ಮಾಯಾವಿ ಎಂದೇ ಖ್ಯಾತರಾದ ಶ್ರೀ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನದಂದು ಅನಂತ ಗೌರವ ನಮನಗಳು. ಕನ್ನಡ ಸಾಹಿತ್ಯ ಲೋಕಕ್ಕೆ ನೀವು ಸಲ್ಲಿಸಿದ ಸೇವೆ ಅನನ್ಯ #poornachandratejaswi
Tweet media one
16
16
64
@RameshNR_BJP
Ramesh N R
1 year
ಅಧಿಕಾರಕ್ಕಾಗಿ ರಾಜ್ಯದ ಜನತೆಗೆ ಹಲವು ಸುಳ್ಳುಗಳನ್ನು ಹೇಳಿ, ಕರ್ನಾಟಕದ ಜನರ ವಿಶ್ವಾಸಕ್ಕೆ ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ದ್ರೋಹ ಬಗೆದಿದೆ. ರಾಜ್ಯದ ಜನರ ಜೀವನ ‌ಬದಲಾಯಿಸುತ್ತೇವೆ ಎಂದು ಪುಂಗಿ ಊದಿದ್ದ ಕಾಂಗ್ರೆಸ್ ಇದೀಗ ಕಾವೇರಿ ನೀರಿನ‌ ವಿಚಾರದಲ್ಲಿಯೂ ರಾಜ್ಯದ ಜನತೆ ಮತ್ತು ರೈತರ ಜೀವನದಲ್ಲಿ ಚೆಲ್ಲಾಟ ಆಡುತ್ತಿದೆ.
Tweet media one
13
21
64
@RameshNR_BJP
Ramesh N R
1 year
ಮಾನ್ಯರೇ, ಪ್ರಧಾನಮಂತ್ರಿ ಶ್ರೀ @narendramodi ಯವರ ಆಶಯದಂತೆ ಭಾರತದಾದ್ಯoತ ಪ್ರಾರಂಭವಾಗಿರುವ "ನನ್ನ ದೇಶ -ನನ್ನ ಮಣ್ಣು "ಅಭಿಯಾನಕ್ಕೆ ಸಂಬಂಧಿಸಿದಂತೆ ಬಿ ಜೆ ಪಿ ವತಿ ಯಿಂದ ಐತಿಹಾಸಿಕ ಯಡಿಯೂರು ಕೆರೆಯಲ್ಲಿ 50ಕ್ಕೂ ಹೆಚ್ಚು ಸಸಿಗಳನ್ನು ನೆಡುವುದರ ಜೊತೆಗೆ ಅಮೃತ ವನ ಎಂದು ಹೆಸರಿಸಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬೆಂಗಳೂರಿನ
Tweet media one
Tweet media two
Tweet media three
Tweet media four
17
19
60
@RameshNR_BJP
Ramesh N R
1 year
ಕಾವಲ್ ಬೈರಸಂದ್ರ ವಾರ್ಡ್​​ನ ಕಾಂಗ್ರೆಸ್ ಮಾಜಿ ಸದಸ್ಯೆ ಅಶ್ವಥಮ್ಮ ಅವರ ಪತಿ, ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಆರ್. ಅಂಬಿಕಾಪತಿಯ ಮಗಳ ಮನೆಯಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡಿದಾಗ ದಾಖಲೆ ಇಲ್ಲದ 42 ಕೋಟಿ ರೂಪಾಯಿ ಪತ್ತೆಯಾಗಿದೆ. ಪಂಚರಾಜ್ಯ ಚುನಾವಣೆ ಘೋಷಣೆ ಆದ ತಕ್ಷಣವೇ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಕಾಂಗ್ರೆಸ್ ಹೈಕಮಡಿಗೆ
Tweet media one
10
15
58
@RameshNR_BJP
Ramesh N R
2 years
"ಯಡಿಯೂರು ವಾರ್ಡಿನಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರೊಂದಿಗೆ ಅಭ್ಯರ್ಥಿ ಪರ ಪ್ರಚಾರ" ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಾಜ್ಯದ ಕಂದಾಯ ಸಚಿವರಾದ ಸನ್ಮಾನ್ಯ @RAshokaBJP ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ @RameshNR_BJP ಇಂದು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಯಡಿಯೂರು
Tweet media one
Tweet media two
Tweet media three
Tweet media four
5
7
57
@RameshNR_BJP
Ramesh N R
1 year
ಮೇಳೈಸಿದ 'ವಸುಧೈವ ಕುಟುಂಬಕಂ' ಪರಿಕಲ್ಪನೆ ಭಾರತದ ಅಧ್ಯಕ್ಷತೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯ ಮೂಲಕ ಭಾರತ ವಿಶ್ವಕ್ಕೆ ತನ್ನ ಆತಿಥ್ಯ ಸಂಸ್ಕೃತಿಯನ್ನು ಸಾರುತ್ತಿದೆ. ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದೆ. ಶಾಂತಿ, ಸಾಮರಸ್ಯ, ಸಹಭಾಳ್ವೆಯೊಂದಿಗೆ ಭಾರತ 'ವಸುದೈವ ಕುಟುಂಬಕಂ'
Tweet media one
14
15
54
@RameshNR_BJP
Ramesh N R
1 year
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾಗಿ, ರಾಷ್ಟ್ರ ಸೇವೆ ಸಲ್ಲಿಸುವ ಮೂಲಕ ಲಕ್ಷಾಂತರ ಸ್ವಯಂ ಸೇವಕರ ಮಾರ್ಗದರ್ಶಕರಾಗಿರುವ ಅಪ್ರತಿಮ ದೇಶಪ್ರೇಮಿ ಶ್ರೀ ಪೂಜನೀಯ ಡಾ. ಮೋಹನ್ ಭಾಗವತ್ ಜೀ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ರಾಷ್ಟ್ರ ಸೇವೆ ಸಲ್ಲಿಸಲು ಭಗವಂತ ತಮಗೆ ಇನ್ನಷ್ಟು ಆಯುರಾರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
Tweet media one
14
18
53
@RameshNR_BJP
Ramesh N R
1 year
ಕರ್ನಾಟಕ ರಾಜ್ಯದ ನಂಬರ್ ಒನ್ ದಿನಪತ್ರಿಕೆ ಮತ್ತು ನಿಷ್ಪಕ್ಷಪಾತ ವರದಿಗಳ "ವಿಜಯ ಕರ್ನಾಟಕ" ವು 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಈ ಶುಭ ಸಂದರ್ಭದಲ್ಲಿ ಪತ್ರಿಕೆಯ ಆಡಳಿತ ಮಂಡಳಿಯ ಸದಸ್ಯರಿಗೆ ಹಾಗೂ ವರದಿಗಾರರ ತಂಡಕ್ಕೆ ಹೃದಯಪೂರ್ವಕ ಶುಭಾಶಯಗಳು @editor_vk #ವಿಕರಜತಸಂಭ್ರಮ #VkSilverJubilee #VkRajathaSambhrama
Tweet media one
7
16
54
@RameshNR_BJP
Ramesh N R
1 year
ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಕರಾಗುವುದು ಪುಸ್ತಕದಿಂದಲ್ಲ, ಹೃದಯದಿಂದ ಕಲಿಸುವ ಶಿಕ್ಷಕರು. ಅಂತಹ ಅದ್ಭುತ ಶಿಕ್ಷಕರಾಗಿದ್ದಕ್ಕಾಗಿ ತಮಗೆ ಹೃದಯಪೂರ್ವಕವಾಗಿ ಧನ್ಯವಾದಗಳು ಮತ್ತು ಶಿಕ್ಷಕರ ದಿನದ ಶುಭಾಶಯಗಳು. #happyteachersday2023 #TeachersDay
Tweet media one
1
12
52
@RameshNR_BJP
Ramesh N R
4 months
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಯಡಿಯೂರು ವಾರ್ಡಿನಲ್ಲಿ ನಡೆದ 445ನೇ ವಾರದ 'ಮನೆ ಮನೆ ಭೇಟಿ' ಕಾರ್ಯಕ್ರಮದಲ್ಲಿ ನಿವಾಸಿಗಳ ಮೂಲಭೂತ ಸಮಸ್ಯೆಗಳನ್ನು ಆಲಿಸಿದೆ. ಕಳೆದ 14 ವರ್ಷದಿಂದ ಪ್ರತಿ ಭಾನುವಾರದಂದು ತಪ್ಪದೇ ನಡೆಯುವ 'ಮನೆ ಮನೆ ಭೇಟಿ' ಕಾರ್ಯಕ್ರಮದ ಮೂಲಕ ಯಡಿಯೂರಿನ 18 ಬಡಾವಣೆಯಲ್ಲಿ 12 ಸಾವಿರಕ್ಕೂ ಹೆಚ್ಚು ಮನೆಗಳಿಗೆ
7
7
50
@RameshNR_BJP
Ramesh N R
1 year
ದುರ್ಗದ ಹುಲಿ, ವೀರ ಮದಕರಿ ನಾಯಕ ಅವರ ಜಯಂತಿಯಂದು ಗೌರವ ನಮನಗಳು. ಗಂಡುಗಲಿ ಮದಕರಿ ನಾಯಕ ಅವರು ಕನ್ನಡ ನಾಡಿನ ಕಣ್ಮಣಿಯಾಗಿ ಚರಿತ್ರೆಯಲ್ಲಿ ಕಂಗೊಳಿಸಿದ್ದಾರೆ. ದುರ್ಗದ ಕೊನೆಯ ಅರಸರಾಗಿ ಶ್ರೀಯುತರು ಸಲ್ಲಿಸಿದ ಸಾಮಾಜಿಕ ಸೇವೆ, ಅತ್ಯುತ್ತಮ ಆಡಳಿತ ‌ಸದಾ ಶ್ಲಾಘನೀಯ. #veeramadakari #VeeraMadakariNayaka #veeramadakarijayanti
Tweet media one
9
14
49
@RameshNR_BJP
Ramesh N R
4 years
*ಸಿದ್ದರಾಮಯ್ಯನವರೇ‌ ಲೆಕ್ಕ ಕೊಡಿ ಅಥವಾ ಉತ್ತರ ಕೊಡಿ* *ವಿಶ್ವೇಶ್ವರಯ್ಯ ‌ಜಲ‌ನಿಗಮದ 158 ಕೋಟಿ ಹಗರಣ* @siddaramaiah @BSYBJP @CMofKarnataka @BJP4Karnataka @blsanthosh @nalinkateel @RAshokaBJP @DVSadanandGowda @ShobhaBJP @drashwathcn @mla_sudhakar @sriramulubjp @Tejasvi_Surya @hd_kumaraswamy
Tweet media one
4
15
49
@RameshNR_BJP
Ramesh N R
1 year
ಗ್ಯಾರಂಟಿ ಭಾಗ್ಯಗಳ ಜೊತೆಗೆ ಕರ್ನಾಟಕದ ಜನತೆಗೆ ಬರದ ಭಾಗ್ಯ ನೀಡಿದ ಸಿಎಂ! ರಾಜ್ಯದಲ್ಲಿ @INCKarnataka ಸರ್ಕಾರ ಆಡಳಿತಕ್ಕೆ ಬರುತ್ತಿದ್ದಂತೆ ಕರುನಾಡಿನ ಜನತೆಗೆ ಬರಗಾಲದ ಕೊಡುಗೆಯನ್ನು ಸಿಎಂ @siddaramaiah ಉಚಿತವಾಗಿ ನೀಡಿದ್ದಾರೆ. ರಾಜ್ಯಾದ್ಯಂತ ಒಟ್ಟು 195 ತಾಲೂಕುಗಳಲ್ಲಿ ಬರ ಆವರಿಸಿದೆ ಎಂದು ಕಂದಾಯ ಸಚಿವರೇ ಇಂದು ಘೋಷಿಸಿದ್ದಾರೆ.
Tweet media one
9
13
49
@RameshNR_BJP
Ramesh N R
1 year
ಭಾರತದ ಹಿರಿಮೆ ವಿಶ್ವಮಟ್ಟದಲ್ಲಿ ಹೆಚ್ಚಿಸಿದ ವಿಶ್ವನಾಯಕ, ದೇಶದ ಪ್ರಗತಿಗೆ, ಪ್ರತಿಯೊಂದು ವರ್ಗದ ಜನತೆಗೂ ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಮನೆಮಾತಾಗಿರುವ ಜನಸೇವಕ, ಭಾರತೀಯರ ನೆಚ್ಚಿನ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇಶ ಸೇವೆಗೈಯಲು ಭಗವಂತ ನಿಮಗೆ ಇನ್ನಷ್ಟು ಶಕ್ತಿ, ಆರೋಗ್ಯ,
Tweet media one
16
17
48
@RameshNR_BJP
Ramesh N R
1 year
ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ವಿಶೇಷ ಸಭೆಯು ಜಿಲ್ಲಾಧ್ಯಕ್ಷರಾದ ಶ್ರೀ. ರಮೇಶ್ ಎನ್. ಆರ್. ರವರ ಅಧ್ಯಕ್ಷತೆಯಲ್ಲಿ ದಿನಾಂಕ 15/09/2023ರ ಶುಕ್ರವಾರ ಯಡಿಯೂರು ಮಹಿಳಾ ಮಂಡಳಿಯಲ್ಲಿ ನಡೆಯಿತು. ಈ ವಿಶೇಷ ಸಭೆಯಲ್ಲಿ ಬೆಂಗಳೂರು ವಿಭಾಗದ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ. ದಶರಥ್ ಜೀ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ.
Tweet media one
Tweet media two
Tweet media three
Tweet media four
3
14
47
@RameshNR_BJP
Ramesh N R
1 year
ಭಾರತದ ಗೃಹ ಸಚಿವರಾದ ಶ್ರೀ @AmitShah ಅವರಿಗೆ ಜನ್ಮದಿನದ ಶುಭಾಶಯಗಳು. ಅಮಿತ್ ಶಾ ಅವರು ದೇಶದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಪ್ರಯತ್ನದ ಫಲವಾಗಿ ಪಕ್ಷ ಇಂದು ಸದೃಢವಾಗಿ ಬೆಳೆದಿದೆ. ದೇಶದ ಆಂತರಿಕ ಸುರಕ್ಷತೆಗಾಗಿ ಹಗಲಿರುಳೂ ಶ್ರಮಿಸುತ್ತಿರುವ ಅಮಿತ್ ಶಾ ಅವರ ಸೇವೆ ನಿಜಕ್ಕೂ ಶ್ಲಾಘನೀಯ. ಭಗವಂತ ಅವರಿಗೆ ಉತ್ತಮ‌ ಆಯುರಾರೋಗ್ಯ
Tweet media one
10
14
48
@RameshNR_BJP
Ramesh N R
1 year
Sanatana Hinduism is the heritage and lifeline of Indians. The reverence for Hinduism cannot be diminished even if millions of people come and depict Sanatana Dharma in a negative light, as they believe that culture is synonymous with religion. @Udhaystalin even if a thousand
2
14
47
@RameshNR_BJP
Ramesh N R
1 year
ಭಾರತ ಮಾತೆಯ ಹೆಮ್ಮೆಯ ವೀರಪುತ್ರ, ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಭಾಷ್ಯ ಬರೆದ ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್ ಅವರ ಜಯಂತಿಯಂದು ಅವರ ಪರಾಕ್ರಮ-ತ್ಯಾಗ-ಬಲಿದಾನ ಸ್ಮರಿಸುತ್ತಾ ಅವರಿಗೆ ನಮನಗಳನ್ನು ಅರ್ಪಿಸೋಣ #bhagatsingh
Tweet media one
10
14
46
@RameshNR_BJP
Ramesh N R
1 year
ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಶ್ರೀಗೌರಿ ಹಾಗೂ ವಿಘ್ನ ನಿವಾರಕ ವಿನಾಯಕನ ಆಶೀರ್ವಾದ ಎಲ್ಲರ ಮೇಲಿರಲಿ. ಸರ್ವರ ಬಾಳಿನಲ್ಲೂ ಸುಖ, ಸಂತೋಷ, ಸಮೃದ್ಧಿ, ಯಶಸ್ಸು ತುಂಬಿರಲಿ.‌ ಪರಿಸರ ಸ್ನೇಹಿ ಮಣ್ಣಿನ ಗಣಪನನ್ನು ಪೂಜಿಸಿ ಪರಿಸರ ಸಂರಕ್ಷಣೆಗೆ ಪಣತೊಡೋಣ. #HappyGaneshChaturthi
Tweet media one
10
16
47
@RameshNR_BJP
Ramesh N R
1 year
KPCC ಅಂದ್ರೆ Karnataka Pradesh Corruption Congress AICC ಅಂದ್ರೆ All India Corruption Congress ಭ್ರಷ್ಟಾಚಾರದ ಮೂಲಕ ಭಾರತೀಯರ ಸಾವಿರಾರು ಕೋಟ್ಯಾಂತರ ರೂಪಾಯಿ ಹಣವನ್ನು ಲೂಟಿ ಹೊಡೆದಿರುವ 'ಕಾಂಗ್ರೆಸ್' ಲೂಟಿ ಪಕ್ಷ ಎಂಬ ಸತ್ಯವನ್ನು ಎಲ್ಲಾ ಭಾರತೀಯರು ಈಗಲಾದರೂ ಅರ್ಥ ಮಾಡಿಕೊಂಡರೇ ಸಾಕು. ಇದಕ್ಕೆ ಪೂರಕವೆಂಬಂತೆ ದೇಶಕ್ಕೆ
Tweet media one
7
15
44
@RameshNR_BJP
Ramesh N R
1 year
ಸ್ವಾತಂತ್ರ್ಯದ ಕಿಡಿಹೊತ್ತಿಸಿದ ಕನ್ನಡ ನಾಡಿನ ವೀರ ನಾರಿ, ಬ್ರಿಟಿಷರ ವಿರುದ್ಧ ಖಡ್ಗ ಎತ್ತಿದ ಮೊದಲ ಮಹಿಳೆ, ಅಪ್ರತಿಮ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿಯಂದು ನನ್ನ ಶತಕೋಟಿ ನಮನಗಳು. ನಾಡಿನ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಧೈರ್ಯ, ಸಾಹಸ, ದೇಶಪ್ರೇಮ ಪ್ರತಿಯೊಬ್ಬರಿಗೂ ಆದರ್ಶನೀಯ. #Kitturranichennamma
Tweet media one
7
11
45
@RameshNR_BJP
Ramesh N R
1 year
ಸ್ವಾತಂತ್ರ್ಯ ಹೋರಾಟಗಾರ, ಜನಸಂಘದ ಶ್ರೇಷ್ಠ ನಾಯಕ, ಅಖಂಡ ಭಾರತ ನಿರ್ಮಾಣಕ್ಕೆ ಶ್ರಮಿಸಿದ ಧೀಮಂತ ನಾಯಕ ಶ್ರೀ ದೀನ್ ದಯಾಳ್ ಉಪಾಧ್ಯಾಯ ಅವರ ಜಯಂತಿಯಂದು ಭಕ್ತಿಪೂರ್ವಕ ನಮನಗಳು. ಭಾರತೀಯ ಜನಸಂಘವನ್ನು ಅಗಾಧವಾಗಿ ಬೆಳೆಸಿ, ಯುವಜನರನ್ನು ಸಂಘಟಿಸಿ ದೇಶದ ಏಳಿಗೆಗೆ ಶ್ರಮಿಸಿದ ಆದರ್ಶವಾದಿ ಪಂಡಿತ್‌ ಶ್ರೀ ದೀನ್‌ ದಯಾಳ್‌ ಉಪಾಧ್ಯಾಯ ವಿಚಾರಧಾರೆಗಳು
Tweet media one
10
17
45
@RameshNR_BJP
Ramesh N R
1 year
ದೇಶಕ್ಕೆ ಮಾದರಿ ಜನಪರ ನಾಯಕ ರಮೇಶ್‌ ಎನ್‌ಆರ್‌ ಅವರ 'ಪ್ರಕೃತಿ ವನ' ಪರಿಕಲ್ಪನೆ ದೇಶದಲ್ಲಿಯೇ ಗಾರ್ಡನ್ ಸಿಟಿ ಎಂದು ಹೆಸರಾಗಿರುವ ಬೆಂಗಳೂರು ಇಂದು ಕಾಂಕ್ರೀಟ್‌ ಸಿಟಿ ಆಗಿ ಮಾರ್ಪಟ್ಟಿದೆ. ಕಳವಳಕಾರಿ ಸಂಗತಿ ಅಂದ್ರೆ ಕಳೆದ 5 ವರ್ಷದಲ್ಲಿ ವಿಶ್ವದಾದ್ಯಂತ ಸುಮಾರು ಶೇ.8ರಷ್ಟು ಅರಣ್ಯ ಸಂಪತ್ತು ನಾಶವಾಗಿದೆ. ಇನ್ನು, ಕೆರೆ, ನದಿ ಸೇರಿದಂತೆ ನೀರನ
10
16
43
@RameshNR_BJP
Ramesh N R
11 months
ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರಾದ ಶ್ರೀ. ರಮೇಶ್ ಎನ್.ಆರ್. ರವರು ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ. @BSBommai ಅವರನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿ ಶುಭ ಕೋರಿದರು
Tweet media one
Tweet media two
9
13
44
@RameshNR_BJP
Ramesh N R
1 year
ಬಿಜೆಪಿ ಹಿರಿಯ ನಾಯಕರು, ಮಾಜಿ ಕೇಂದ್ರ ಸಚಿವರು, ಅರ್ಥಶಾಸ್ತ್ರಜ್ಞರು, ಐದು ಬಾರಿ ಸಂಸದರಾಗಿರುವ ಶ್ರೀ @Swamy39 ಜನ್ಮದಿನದ ಶುಭಾಶಯಗಳು. ರಾಜಕೀಯವಾಗಿ, ಸಾಮಾಜಿಕವಾಗಿ ಇನ್ನಷ್ಟು ಸಮಾಜ ಸೇವೆ ಸಲ್ಲಿಸಲು ಭಗವಂತ ತಮಗೆ ಆಯುರಾರೋಗ್ಯ ಹಾಗೂ ಯಶಸ್ಸನ್ನು ನೀಡಲೆಂದು ಪ್ರಾರ್ಥಿಸುತ್ತೇನೆ. #rameshnr #NrRamesh #SubramanianSwamy
Tweet media one
9
15
43
@RameshNR_BJP
Ramesh N R
26 days
ಎಚ್ಚರ ಎಚ್ಚರ ಎಚ್ಚರ ! ನಾಗರಿಕ ಬಂಧುಗಳೇ ಎಚ್ಚರ ! ಭ್ರಷ್ಟರಿಗೆ ಇಂದು 11KV ಶಾಕ್ ಆಗಲಿದೆ ! Attention, please, Dear Citizens! Corrupts are getting an 11KV Jhatka today!
Tweet media one
4
4
43
@RameshNR_BJP
Ramesh N R
1 year
ಯುನೆಸ್ಕೋ ವಿಶ್ವಪಾರಂಪರಿಕ ತಾಣಗಳ ಪಟ್ಟಿಗೆ ಕರ್ನಾಟಕದ ಹೆಮ್ಮೆಯ ಹೊಯ್ಸಳ ಸಾಮ್ರಾಜ್ಯದ ದೇಗುಲಗಳು ಸೇರಿವೆ. ವಿವಿಧ ಸಂಸ್ಕೃತಿ,ಕಲೆಗಳ ಬೀಡು ನಮ್ಮ ಕರ್ನಾಟಕ ಇಡೀ ವಿಶ್ವವೇ ತಿರುಗಿ ನೋಡವಷ್ಟು ಆಗರವಾಗಿದೆ. ಪ್ರವಾಸಿ ತಾಣಗಳ ಸ್ವಚ್ಛತೆ, ಸುರಕ್ಷತೆಯನ್ನು ಕಾಪಾಡೋಣ. ಸರ್ವರಿಗೂ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಶುಭಾಶಯಗಳು #worldtourismday
Tweet media one
10
11
42
@RameshNR_BJP
Ramesh N R
8 months
2011 ರಿಂದ 2022-23 ರವರೆಗೆ ಬರೋಬ್ಬರಿ ₹11.51 ಕೋಟಿ ಆಸ್ತಿ ತೆರಿಗೆಯನ್ನು ಉಳಿಸಿಕೊಂಡಿರುವ ಚಿತ್ರ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಒಡೆತನದ ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿರುವ ರಾಕ್‌ಲೈನ್ ಮಾಲ್‌'ಗೆ ಇಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಮಹಾನಗರ ಪಾಲಿಕೆಗೆ ಹಲವು ರೀತಿಯಲ್ಲಿ ತೆರಿಗೆ ಹಣ
10
5
43
@RameshNR_BJP
Ramesh N R
1 year
ಜೈ ಜವಾನ್ ಜೈ ಕಿಸಾನ್" ಎಂಬ ಘೋಷವಾಕ್ಯ ಮೊಳಗಿಸಿ, ಸಂಕಷ್ಟದ ಕಾಲದಲ್ಲಿ ಜನತೆ ಸ್ವಪ್ರೇರಿತರಾಗಿ ದೇಶ ನಿರ್ಮಾಣದಲ್ಲಿ‌ ಪಾಲ್ಗೊಳ್ಳುವಂತೆ ಮಾಡಿದ್ದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಆಡಳಿತರೂಢರೆಲ್ಲರಿಗೂ ಆದರ್ಶವಾಗಬೇಕು. ನಾಡಿನ ಸಮಸ್ತ ಜನತೆಗೆ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಶುಭಾಶಯಗಳು #LalBahadurShastriJayanti
Tweet media one
11
12
43
@RameshNR_BJP
Ramesh N R
11 months
ಯಾವುದೇ ರಾಜಕಾರಣಿಯೂ ಗೆದ್ದ ತಂಡದ ಆಟಗಾರರೊಂದಿಗೆ ಫೋಟೊ ತೆಗೆಸಿಕೊಳ್ಳಲು ಆಸೆ ಪಡುತ್ತಾರೆ. ಆದರೆ ನಮ್ಮೆಲ್ಲರ ನೆಚ್ಚಿನ ಪ್ರಧಾನಿ, ನಿಜವಾದ ನಾಯಕರಾದ ಶ್ರೀ @narendramodi ಅವರು ಅಂತಿಮ ಪಂದ್ಯದಲ್ಲಿ ಸೋತಿರುವ ನಮ್ಮ ಚಾಂಪಿಯನ್‌ಗಳನ್ನು ಭೇಟಿ ಮಾಡಿ, ಅವರನ್ನು ಹುರಿದುಂಬಿಸುವ ಮೂಲಕ ಭಾರತೀಯ ಹೃದಯ ಗೆದ್ದಿದ್ದಾರೆ. 2023ರ ವಿಶ್ವಕಪ್ ಫೈನಲ್
8
12
41
@RameshNR_BJP
Ramesh N R
1 year
"ಅಂಬರ ಚುಂಬನ" ಗಡಿಯಾರ ಗೋಪುರ ಎನ್.ಆರ್.ರಮೇಶ್ ಅವರ ವಿಭಿನ್ನ ಪರಿಕಲ್ಪನೆಯ ಫಲವಾಗಿ- ಸಾರ್ವಜನಿಕ ಶೌಚಾಲಯವಾಗಿ ಪರಿವರ್ತನೆಯಾಗಿದ್ದ ಸೌತ್ ಎಂಡ್ ವೃತ್ತದ ಬಳಿಯ ತ್ರಿಭುಜಾಕೃತಿಯ ಚಿಕ್ಕ ಜಾಗದಲ್ಲಿ ಕರ್ನಾಟಕ ರಾಜ್ಯದ ಅತ್ಯಂತ ಎತ್ತರದ / ದೊಡ್ಡದಾದ 61 ಅಡಿ ಎತ್ತರದ ಗಡಿಯಾರ ಗೋಪುರವು 2011 ರಲ್ಲಿ ನಿರ್ಮಾಣಗೊಂಡಿದ್ದು, ವಾರ್ತಾ ಇಲಾಖೆಯು ಇದನ್ನು
5
16
39
@RameshNR_BJP
Ramesh N R
1 year
ನ್ಯಾಯ ಕೇಳಿದ ವ್ಯಕ್ತಿಗೆ ಒದೆಯುವುದಾಗಿ ಬೆದರಿಸಿದ ದುರಂಕಾರಿ ಸಚಿವ @DSudhakar001 ದಲಿತರ ಭೂಮಿ ಕಬಳಿಕೆ ಮಾಡಿರುವ ಆರೋಪ ಎದುರಿಸುತ್ತಿರುವ ಕಾಂಗ್ರೆಸ್‌ ಸರ್ಕಾರದ ಸಚಿವ ಡಿ ಸುಧಾಕರ್, ನ್ಯಾಯ ಕೇಳಿದ ವ್ಯಕ್ತಿಗೆ ಒದೆಯುವುದಾಗಿ ಬೆದರಿಕೆ ಹಾಕಿ ಅಧಿಕಾರದ ದರ್ಪ ತೋರಿಸಿದ್ದಾರೆ. ಜನಪ್ರತಿನಿಧಿಯಾಗಿ ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕು
7
15
41
@RameshNR_BJP
Ramesh N R
3 years
@BZZameerAhmedK ರವರೇ, ಮಕ್ಕಳನ್ನು ಹುಟ್ಟಿಸುವುದೇ ತಾಕತ್ತು ಅಲ್ಲ. ನಿಮ್ಮಂತಹ ಶ್ರೀಮಂತ ಮುಸಲ್ಮಾನರು ಲಕ್ಷಾಂತರ ಬಡ ಮುಸಲ್ಮಾನರ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಈ ದೇಶದ ಸತ್ಪ್ರಜೆಗಳನ್ನಾಗಿಸಲು ಒಳ್ಳೆಯ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿ ಅವರಿಗೆಲ್ಲ ಉಚಿತ ಶಿಕ್ಷಣ ನೀಡುವುದೇ ನಿಜವಾದ ತಾಕತ್ತು ಎಂಬುದನ್ನು ತಿಳಿಯಿರಿ.
Tweet media one
5
8
40
@RameshNR_BJP
Ramesh N R
1 year
ಸತ್ಯ, ಶಾಂತಿ, ಅಹಿಂಸೆಯ ಮಾರ್ಗದಲ್ಲಿ ನಡೆದು ತ್ಯಾಗ - ಬಲಿದಾನಗಳ ಮಹತ್ವವನ್ನು ಸಾರಿದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಬದುಕು, ಬರಹ ಮತ್ತು ಆದರ್ಶಗಳು ನಮ್ಮೆಲ್ಲರಿಗೂ ಮಾದರಿಯಾಗಲಿ. ನಾಡಿನ ಸಮಸ್ತ ಜನತೆಗೆ ಗಾಂಧಿ ಜಯಂತಿಯ ಶುಭಾಶಯಗಳು #GandhiJayanti #rameshnr
Tweet media one
10
14
41
@RameshNR_BJP
Ramesh N R
11 months
ಯಡಿಯೂರು ವಾರ್ಡಿನ ಪ್ರತಿಯೊಂದು ಬಡಾವಣೆಯ ಕನಿಷ್ಠ 500 ಮನೆಗಳಿಗೆ ಪ್ರತಿ ಭಾನುವಾರ ಬೆಳಿಗ್ಗೆ 7:00 ರಿಂದ 11:00 ರವರೆಗೆ ಕಡ್ಡಾಯ "ಮನೆ - ಮನೆ ಭೇಟಿ" ಕಾರ್ಯಕ್ರಮ. 2010 ರಿಂದ ನಿರಂತರವಾಗಿ BBMP, BWSSB ಮತ್ತು BESCOM ಅಧಿಕಾರಿಗಳು ಮತ್ತು ನೂರಾರು ಕಾರ್ಯಕರ್ತರೊಂದಿಗೆ ಮನೆ ಮನೆಗೆ ಖುದ್ದಾಗಿ ಭೇಟಿ ನೀಡಿ, ಮೂಲಭೂತ ಸೌಕರ್ಯಗಳ
18
11
41
@RameshNR_BJP
Ramesh N R
4 years
*ಸಿದ್ದರಾಮಯ್ಯನವರೇ‌ ಲೆಕ್ಕ ಕೊಡಿ ಅಥವಾ ಉತ್ತರ ಕೊಡಿ* *ರಾಜ್ಯದ ಎರಡನೇ ಅತಿ ದೊಡ್ಡ ಸರ್ಕಾರಿ ಭೂ ಕಬಳಿಕೆ ಹಗರಣ* #lekkakodi @siddaramaiah @krishnabgowda @BSYBJP @CMofKarnataka @BJP4Karnataka @INCKarnataka @DKShivakumar @nalinkateel @blsanthosh @RAshokaBJP @DVSadanandGowda @drashwathcn
Tweet media one
2
12
40
@RameshNR_BJP
Ramesh N R
1 year
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಶುಭಾಶಯಗಳು. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಗೌರವ ಹಾಗೂ ಘನತೆಯಿಂದ ಬದುಕುವಂತಹ ವಾತಾವರಣವನ್ನು ಪ್ರಜಾಪ್ರಭುತ್ವ ನೀಡಿದೆ. ಇಂತಹ ಶ್ರೇಷ್ಠ ವ್ಯವಸ್ಥೆಗೆ ಯಾವುದೇ ಧಕ್ಕೆಯಾಗದಂತೆ ನಾವೆಲ್ಲರೂ ಶ್ರಮಿಸೋಣ. ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸೋಣ
Tweet media one
4
12
39
@RameshNR_BJP
Ramesh N R
1 year
ಆಧುನಿಕ ಭಾರತದ ಕನಸುಗಾರ, ವಿಶ್ವ ಕಂಡ ಮಹಾನ್ ಇಂಜಿನಿಯರ್, ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನದ ಸ್ಮರಣಾರ್ಥವಾಗಿ ಆಚರಿಸುವ ಇಂಜಿನಿಯರ್ಸ್ ದಿನದಂದು ನಾಡಿನ ಸಮಸ್ತ ಅಭಿಯಂತರರಿಗೆ ಶುಭಾಶಯಗಳು. ರಾಷ್ಟ್ರೀಯ ಅಭಿಯಂತರರ ದಿನದಂದು ಶ್ರೀಯುತರ ಕೊಡುಗೆಯನ್ನು ಸ್ಮರಿಸಿ ಗೌರವಿಸೋಣ. #EngineersDay #mvishveshvaraiah #rameshnr
Tweet media one
7
13
38
@RameshNR_BJP
Ramesh N R
1 year
ಕರುನಾಡಿನ ಜೀವ ನದಿ ಕಾವೇರಿ ಉಳಿಸುವಿಗಾಗಿ ಇಂದು ಕನ್ನಡಿಗರು ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾಡಪ್ರಭು ಕೆಂಪೇಗೌಡರು ತಮ್ಮ ಆಡಳಿತ ಅವಧಿಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿ 41 ಕೆರೆಗಳನ್ನು ನಿರ್ಮಿಸಿದ್ದರು. ಆದರೆ, ಇಂದು ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ವರ್ಷ ಕಳೆದಂತೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
13
14
38
@RameshNR_BJP
Ramesh N R
1 year
ಬೆಂಗಳೂರು ಮಹಾನಗರ ನಿರ್ಮಾಣ ಮತ್ತು ನಾಡಪ್ರಭು ಕೆಂಪೇಗೌಡರ ಇತಿಹಾಸ ಸ್ಮರಿಸಿದ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕ ಬಿಜೆಪಿ ಅಧ್ಯಕ್ಷ ರಮೇಶ್‌ ಎನ್‌ಆರ್‌ ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ಮಹಾನಗರ ಇಂದು ವಿಶ್ವದಲ್ಲಿಯೇ ಪ್ರಖ್ಯಾತಿ ಪಡೆದಿರುವುದು ಕನ್ನಡಿಗರ ಹೆಮ್ಮೆ. ಆಯಾ ಕಾಲದ ಋತುಮಾನಕ್ಕೆ ತಕ್ಕಂತೆ, ಪ್ರಕೃತಿ ವಿಕೋಪಕ್ಕೆ
8
13
38
@RameshNR_BJP
Ramesh N R
1 year
ಭಾರತೀಯ ಜನತಾ ಪಕ್ಷದ ಭೀಷ್ಮ, ಭಾರತ ಕಂಡ ಮೇರು ನಾಯಕ, ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ ಮಾಜಿ ಉಪ ಪ್ರಧಾನಿ ಶ್ರೀ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ 96ನೇ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲಕ ತಮ್ಮ ರಾಜಕೀಯ ಬದುಕನ್ನು ಆರಂಭಿಸಿದ ಅಡ್ವಾಣಿಯವರು ದೇಶದ ಅಗ್ರಮಾನ್ಯ ರಾಜಕೀಯ ನಾಯಕರಲ್ಲೊಬ್ಬರು. ಭಗವಂತನು
Tweet media one
8
9
38
@RameshNR_BJP
Ramesh N R
1 year
ನಾಡಿನ ಸಮಸ್ತ ಜನತೆಗೆ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. ನವರಾತ್ರಿಯ ಮೊದಲ ದಿನವು ನಾಡಿನ ಸಮಸ್ತ ಭಕ್ತಾಧಿಗಳನ್ನು ದುರ್ಗೆಯ ಅವತಾರ ಶೈಲಪುತ್ರಿ ಕಾಪಾಡಲಿ. ನಿಮ್ಮೆಲ್ಲರ ಬದುಕಿನಲ್ಲಿ ತಾಯಿ ಚಾಮುಂಡೇಶ್ವರಿ ಯಶಸ್ಸು ತರಲಿ ಎಂದು ಪ್ರಾರ್ಥಿಸುವೆ. #chamundeshwari #Navaratri2023 #Navaratri
Tweet media one
10
7
37
@RameshNR_BJP
Ramesh N R
23 days
ಕಳೆದ 15 ವರ್ಷದಿಂದ ಪ್ರತಿ ಭಾನುವಾರದಂದು ತಪ್ಪದೇ ನಡೆಯುವ 'ಮನೆ ಮನೆ ಭೇಟಿ' ಕಾರ್ಯಕ್ರಮದ ಮೂಲಕ ಯಡಿಯೂರಿನ 18 ಬಡಾವಣೆಯಲ್ಲಿ 12 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಇದುವರೆಗೂ ಕನಿಷ್ಠ 30 ಕ್ಕೂ ಹೆಚ್ಚು ಸಲ ಭೇಟಿ ನೀಡಿ, ಸ್ಥಳೀಯರ ಕುಂದುಕೊರತೆಗಳಿಗೆ ಪರಿಹಾರ ಒದಗಿಸಲಾಗಿದೆ. ಜನಸ್ನೇಹಿ ಆಡಳಿತದ ಮೂಲಕ ಸರ್ಕಾರಿ ಸೇವೆಗಳು ಪ್ರತಿಯೊಬ್ಬ ನಾಗರಿಕರ
6
6
37
@RameshNR_BJP
Ramesh N R
11 months
ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಘಡ್ ರಾಜ್ಯಗಳ ಚುನಾವಣೆಯಲ್ಲಿ @BJP4India ಯು ಜಯಭೇರಿ ಬಾರಿಸಲು ಕಾರಣಕರ್ತರಾದ ಪಕ್ಷದ ಎಲ್ಲಾ ನಿಷ್ಠಾವಂತ ಕಾರ್ಯಕರ್ತರಿಗೆ ಮತ್ತು ವಿಶ್ವ��ಾಯಕ ಶ್ರೀ. @narendramodi ವರಿಗೆ ಹಾಗೂ ತಮ್ಮ ರಾಜಕೀಯ ತಂತ್ರಗಳಿಂದ ಮೂರು ರಾಜ್ಯಗಳ ಗೆಲುವಿಗೆ ಕಾರಣಕರ್ತರಾದ @JPNadda ಮತ್ತು @blsanthosh ಜೀ
Tweet media one
9
12
37
@RameshNR_BJP
Ramesh N R
1 year
ಭಾರತದ 'ಮಿಸೈಲ್ ಮ್ಯಾನ್' ಎಂದೇ ಖ್ಯಾತರಾದ ಮಾಜಿ ರಾಷ್ಟ್ರಪತಿ, ಭಾರತ ರತ್ನ‌ ಡಾ.ಎ.ಪಿ.ಜೆ ಅಬ್ದುಲ್‌ ಕಲಾಂ ಅವರ ಜನ್ಮದಿನದಂದು ಶತ ಶತ ಪ್ರಣಾಮಗಳು. ಶ್ರೇಷ್ಠ ವಿಜ್ಞಾನಿಯಾಗಿ, ಜನರ ರಾಷ್ಟ್ರಪತಿಯಾಗಿ ಜನಸಾಮಾನ್ಯರ ಮನದಲ್ಲಿ ಶಾಶ್ವತವಾಗಿ ಸ್ಥಾನಗಳಿಸಿದ ಕಲಾಂ ಅವರ ಜನ್ಮದಿನವನ್ನು 'ಅಂತಾರಾಷ್ಟ್ರೀಯ ವಿದ್ಯಾರ್ಥಿ ದಿನ'ವಾಗಿ ಆಚರಿಸಲಾಗುತ್ತದೆ.
Tweet media one
4
9
36
@RameshNR_BJP
Ramesh N R
1 year
1995ರಲ್ಲಿ‌ ರಾಷ್ಟ್ರೀಯ ಕಾನೂನು ಸೇವೆ ದಿನ'ವನ್ನಾಗಿ ಸುಪ್ರೀಂಕೋರ್ಟ್‌ ಮೊದಲ ಬಾರಿಗೆ ಆರಂಭಿಸಿತು. ಸಮಾಜದ ದುರ್ಬಲ ವರ್ಗದವರಿಗೆ ಮುಖ್ಯವಾಗಿ ಬಡವರಿಗೆ ಕಾನೂನು ಸೇವೆ ಸಿಗುವಂತಾಗಬೇಕು ಎಂಬುದು ಈ ದಿನದ ಪ್ರಮುಖ ಧ್ಯೇಯ. ಕಾನೂನು ಸೇವೆಗಳ ಕುರಿತು ಜನರಲ್ಲಿ ಜಾಗೃತಿ‌ ಮೂಡಿಸುವ ಮೂಲಕ ರಾಷ್ಟ್ರೀಯ ಕಾನೂನು ಸೇವೆ ದಿನವನ್ನು ಆಚರಿಸೋಣ.
Tweet media one
3
10
37
@RameshNR_BJP
Ramesh N R
2 years
rameshnrofficial ಅರಳಲಿದೆ ಕಮಲ.....ಗೆಲ್ಲಲಿದೆ ಕರ್ನಾಟಕ #bjpkarnataka #supportbjpkarnataka #supportnrramesh #rameshnr #NrRamesh
Tweet media one
2
7
35
@RameshNR_BJP
Ramesh N R
10 months
ಮೂವತ್ತೊಂದು ವರ್ಷಗಳ ಹಿಂದೆ ಶ್ರೀ ರಾಮಜನ್ಮ ಭೂಮಿಯ ಹೋರಾಟದಲ್ಲಿ ಭಾಗಿಯಾಗಿದ್ದ ಹುಬ್ಬಳ್ಳಿಯ ಶ್ರೀಕಾಂತ್ ಪೂಜಾರಿ ಅವರನ್ನು ದ್ವೇಷದ ರಾಜಕಾರಣಕ್ಕಾಗಿ ಈಗ ಬಂಧಿಸಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧಿ / ಶ್ರೀ ರಾಮ ಭಕ್ತರ ವಿರೋಧಿ ಕಾರ್ಯವನ್ನು ವಿರೋಧಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕರ್ನಾಟಕ ಬಿಜೆಪಿ
Tweet media one
Tweet media two
Tweet media three
11
10
36
@RameshNR_BJP
Ramesh N R
9 months
ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSBommai ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಉತ್ತಮ ಆಯುರಾರೋಗ್ಯ ನೀಡಲಿ ಎಂದು ಶುಭ ಹಾರೈಸುತ್ತೇನೆ. #basavarajbommai #happybirthday #RameshNR
Tweet media one
7
6
36
@RameshNR_BJP
Ramesh N R
4 years
*ಸಿದ್ದರಾಮಯ್ಯನವರೇ‌ ಲೆಕ್ಕ ಕೊಡಿ ಅಥವಾ ಉತ್ತರ ಕೊಡಿ* *ಸಮಾಜ ಕಲ್ಯಾಣ ಇಲಾಖೆಯ ಹಾಸಿಗೆ - ದಿಂಬುಗಳ ಹಗರಣ* #lekkakodi @siddaramaiah @hanjaneyakpcc @BSYBJP @CMofKarnataka @BJP4Karnataka @INCKarnataka @DKShivakumar @blsanthosh @RAshokaBJP @DVSadanandGowda @drashwathcn @mla_sudhakar @sriramulubjp
Tweet media one
2
12
34
@RameshNR_BJP
Ramesh N R
1 year
ಭಾರತದ ಮೊದಲ ಉಪ ಪ್ರಧಾನಿಯಾಗಿ, ಮೊದಲ ಗೃಹ ಸಚಿವರಾಗಿ, ಭಾರತ ಗಣರಾಜ್ಯ ಸ್ಥಾಪನೆ ಮತ್ತು ಭಾರತ ಏಕೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನದಂದು ಅನಂತ ಪ್ರಣಾಮಗಳು. ದೇಶವನ್ನು ಒಗ್ಗೂಡಿಸಿದ ಲೋಹಪುರುಷನನ್ನು ಸ್ಮರಿಸಿ ಗೌರವ ನಮನ ಅರ್ಪಿಸೋಣ. #SardarVallabhbhaiPatel #rameshnr
Tweet media one
11
11
35
@RameshNR_BJP
Ramesh N R
1 year
ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು. ನಾಡಿನ ದೇವತೆ ತಾಯಿ ಚಾಮುಂಡೇಶ್ವರಿ ನಿಮ್ಮೆಲ್ಲರಿಗೂ ಆಯುರಾರೋಗ್ಯ, ಸುಖ, ಶಾಂತಿ, ನೆಮ್ಮದಿ ನೀಡಿ ಆಶೀರ್ವದಿಸಲಿ ಎಂದು ಪ್ರಾರ್ಥಿಸುವೆ. #AyudhaPooja #vijayadhasami #BJP4IND
Tweet media one
4
10
35
@RameshNR_BJP
Ramesh N R
1 year
ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಯಡಿಯೂರು ಕೆರೆ ಬಗ್ಗೆ ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಘಟಕದ ಅಧ್ಯಕ್ಷರಾದ ರಮೇಶ್ ಎನ್.ಆರ್.ಅವರು ಸ್ಮರಿಸಿದ್ದಾರೆ. ಯಡಿಯೂರು ಕೆರೆ ಬಗ್ಗೆ ಇತಿಹಾಸ ತೆರೆದಿಟ್ಟ ರಮೇಶ್ ಎನ್.ಆರ್.ಅವರು, ಯಡಿಯೂರು ಕೆರೆ ಇತಿಹಾಸದಿಂದಲೇ ಯಡಿಯೂರು ವಾರ್ಡ್ ನಿರ್ಮಾಣವಾಗಿದೆ. ಹೊಯ್ಸಳ ರಾಜವಂಶಕ್ಕೆ ಸೇರಿದ ಅತ್ಯಂತ
5
6
33
@RameshNR_BJP
Ramesh N R
10 months
ಕೇಂದ್ರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವರಾದ ಶ್ರೀ @DrSJaishankar ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇಶಕ್ಕಾಗಿ ಉತ್ತಮ ಸೇವೆ ಸಲ್ಲಿಸುತ್ತಿರುವ ನಿಮಗೆ ಮತ್ತಷ್ಟು ಉನ್ನತ ಸೇವೆಯನ್ನು ಮಾಡಲು ದೇವರು ಆಯುರಾರೋಗ್ಯ ಕರುಣಿಸಲಿ ಎಂದು ಹಾರೈಸುತ್ತೇನೆ.
Tweet media one
9
9
35
@RameshNR_BJP
Ramesh N R
9 months
ವೈಭವದ ವಿಜಯನಗರ ಸಾಮ್ರಾಜ್ಯದ ಉತ್ತಮ ಆಡಳಿತಗಾರ, ತಮ್ಮ ಆಡಳಿತದಲ್ಲಿ ವಿಜಯನಗರ ಸಾಮ್ರಾಜ್ಯವನ್ನು ವೈಭವೋಪೇತವನ್ನಾಗಿ ಮಾಡಿ ಜಗತ್ಪ್ರಸಿದ್ಧಗೊಳಿಸಿದ ಶ್ರೇಷ್ಠ ಅರಸ, ಕನ್ನಡ ರಾಜ್ಯ ರಮಾರಮಣ ಬಿರುದಾಂಕಿತ ಶ್ರೀ ಕೃಷ್ಣದೇವರಾಯರ ಜಯಂತಿಯಂದು ಗೌರವ ನಮನಗಳು. #krishnadevaraya
Tweet media one
8
8
34
@RameshNR_BJP
Ramesh N R
11 months
ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಪಂಜಾಬಿನ ಕೇಸರಿ ಎಂದೇ ಖ್ಯಾತರಾದ ಲಾಲಾ ಲಜಪತ್‌ ರಾಯ್ ಅವರ ಪುಣ್ಯಸ್ಮರಣೆಯಂದು ಅನಂತ ಪ್ರಣಾಮಗಳು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಲಾಲಾ ಲಜಪತ್ ರಾಯ್ ಅವರ ಹೆಸರು ಎಂದಿಗೂ ಚಿರಸ್ಮರಣೀಯ. #LalaLajpatRai
Tweet media one
9
9
35
@RameshNR_BJP
Ramesh N R
1 year
ಜ್ಞಾನಪೀಠ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಡುವ ಮೂಲಕ ಕನ್ನಡದ ಕೀರ್ತಿ ಪತಾಕೆಯನ್ನು ಮುಗಿಲಿನೆತ್ತರಕ್ಕೆ ಹಾರಿಸಿದ ರಾಷ್ಟ್ರಕವಿ ಕುವೆಂಪು ಅವರ ಪುಣ್ಯಸ್ಮರಣೆಯಂದು ಅನಂತ‌ ನಮನಗಳು. ಕನ್ನಡ ಸಾಹಿತ್ಯ ಲೋಕಕ್ಕೆ ಕುವೆಂಪು ಅವರು ಸಲ್ಲಿಸಿದ ಸೇವೆ ಸದಾ ಅವಿಸ್ಮರಣೀಯ. #Kuvempu #RashtraKavi
Tweet media one
8
11
35
@RameshNR_BJP
Ramesh N R
1 year
ನಾಡಿನ ಸಮಸ್ತ ಜನತೆಗೆ ಆದಿಕವಿ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿಯ ಶುಭಾಶಯಗಳು. ರಾಮಾಯಣ ಮಹಾಕಾವ್ಯವನ್ನು ರಚಿಸುವ ಮೂಲಕ ಅತ್ಯುನ್ನತ ಸಾರ್ವಕಾಲಿಕ ಆದರ್ಶಗಳನ್ನು, ಜೀವನ ಮೌಲ್ಯಗಳನ್ನು ತಿಳಿಸಿಕೊಟ್ಟ ಮಹಾನ್ ದಾರ್ಶನಿಕ ಮಹರ್ಷಿ ವಾಲ್ಮೀಕಿಗಳಿಗೆ ಗೌರವಪೂರ್ವಕ ಪ್ರಣಾಮಗಳು. #ValmikiJayanti #rameshnr
Tweet media one
9
12
34
@RameshNR_BJP
Ramesh N R
1 year
ಆಗಿನ ಬೆಂಗಳೂರು ನೆನೆಪಿಸಿಕೊಂಡಾಗ ನೆನಪಿಗೆ ಬರುವ ಕೆರೆಗಳಂದ್ರೆ ಕೆಂಪಾಂಬುಧಿ ಕೆರೆ, ಧರ್ಮಾಂಬುಧಿ ಕೆರೆ, ಹಲಸೂರು ಕೆರೆ, ಎಡೆಯೂರು ಕೆರೆ, ಸಿದ್ದಾಪುರ ಕೆರೆ ( ಲಾಲ್ ಬಾಗ್), ಸ್ಯಾಂಕಿ ಕೆರೆ, ಸಂಪಂಗಿ ಕೆರೆ ಸೇರಿದಂತೆ ಅನೇಕ ಕೆರೆಗಳು ಬೆಂಗಳೂರು ನಗರದಲ್ಲಿ ನೀರಿನ ಸಮಸ್ಯೆಯನ್ನು ತಗ್ಗಿಸಿದ್ದವವು. ಆಗ ಧರ್ಮಾಂಬುಧಿ ಕೆರೆಯನ್ನು ದೊಡ್ಡ
6
16
34
@RameshNR_BJP
Ramesh N R
10 months
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಯಡಿಯೂರು ವಾರ್ಡ್'ನಲ್ಲಿ ಪ್ರತಿ ಭಾನುವಾರ ವಿಶೇಷ ಕಾರ್ಯಕ್ರಮವು ಯಡಿಯೂರು ವಾರ್ಡ್‌ನ ಮಾಜಿ ಸದಸ್ಯರು ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕ ಅಧ್ಯಕ್ಷರಾದ ಶ್ರೀ ರಮೇಶ್ ಎನ್.ಆರ್. ಅವರ ಪರಿಕಲ್ಪನೆಯಲ್ಲಿ ವಿಭಿನ್ನವಾದ ಕಾರ್ಯಕ್ರಮ ನಡೆಯುತ್ತಿದೆ. ಪ್ರತಿ ಭಾನುವಾರದಂದು ಬೆಳಿಗ್ಗೆ 7 ಗಂಟೆಯಿಂದ 11ರ
13
8
34
@RameshNR_BJP
Ramesh N R
1 year
ಯಡಿಯೂರು ವಾರ್ಡ್ ನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಿಶ್ವದರ್ಜೆಯ ಗುಣಮಟ್ಟದ ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳು ಹಾಗೂ ತಂತ್ರಜ್ಞಾನವನ್ನೊಳಗೊಂಡಿರುವ ಅತ್ಯಂತ ಸುಸಜ್ಜಿತವಾದ "ಸುಶ್ರುತ ಮಕ್ಕಳ ಆಸ್ಪತ್ರೆ"ಯನ್ನು ಶ್ರೀ. @RameshNR_BJP , ರವರು ದಿನಾಂಕ 06/06/2023 ರ ಮಂಗಳವಾರದಂದು ಪರಿಶೀಲನೆ ನಡೆಸಿದರು. #rameshnr #nramesh
Tweet media one
Tweet media two
Tweet media three
Tweet media four
3
6
33
@RameshNR_BJP
Ramesh N R
1 year
ಕಾಂಗ್ರೆಸ್ ಪಕ್ಷದ ಸುಳ್ಳು ಗ್ಯಾರಂಟಿಗಳು, ಗೃಹಲಕ್ಷ್ಮಿ ಯೋಜನೆಗೆ ಹಾಕಿರುವ ಕಂಡಿಷನ್ ಗಳು ಮತ್ತು ಗೋಹತ್ಯಾ ನಿಷೇಧವನ್ನು ಹಿಂತೆಗೆದುಕೊಳ್ಳುವ ಹೇಳಿಕೆಗಳ ವಿರುದ್ಧ ದಿನಾಂಕ 06/06/2023 ರಂದು ಸ್ವತಂತ್ರ್ಯ ಉದ್ಯಾನವನ (Freedom Park) ದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು. ಈ ಪ್ರತಿಭಟನೆಯಲ್ಲಿ ಬೆಂಗಳೂರು ದಕ್ಷಿಣ
Tweet media one
Tweet media two
Tweet media three
Tweet media four
0
3
34
@RameshNR_BJP
Ramesh N R
1 year
The announcement of a US Consulate in Bengaluru (Silicon Valley of India) is a Great news for the people of Karnataka, hassle of traveling to other cities ends here. We are so proud and grateful to our PM Shri. @narendramodi Ji and Shri. @DrSJaishankar Ji #PMModiUSVisit
Tweet media one
3
9
33
@RameshNR_BJP
Ramesh N R
11 months
ದೇಶದ ರಕ್ಷಣೆಗಾಗಿ 4 ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಸೇನೆಯಲ್ಲಿ ಅನೇಕ ಉನ್ನತ ಹುದ್ದೆಗಳನ್ನು ನಿರ್ವಹಿಸಿ, ಭಾರತೀಯ ಸಶಸ್ತ್ರ ಪಡೆಗಳ ಮುಖ್ಯಸ್ಥರಾಗಿದ್ದ ಜನರಲ್‌ ಶ್ರೀ ಬಿಪಿನ್ ರಾವತ್ ಅವರ ಪುಣ್ಯಸ್ಮರಣೆಯಂದು ಅನಂತ ಪ್ರಣಾಮಗಳು. ತಮ್ಮ‌ ಕೊನೆಯುಸಿರು ಇರುವವರೆಗೂ ದೇಶಕ್ಕಾಗಿ ಸೇವೆ ಸಲ್ಲಿಸಿದ ಭಾರತಾಂಬೆಯ ಹೆಮ್ಮೆಯ ಪುತ್ರನ ದೇಶಪ್ರೇಮ ಸದಾ
Tweet media one
7
9
34
@RameshNR_BJP
Ramesh N R
2 years
ಪಾರದರ್ಶಕತೆಯನ್ನು ಉತ್ತೇಜಿಸಲು, ಭ್ರಷ್ಟಾಚಾರವನ್ನು ತೊಡೆದುಹಾಕಲು, ಕ್ಷೇತ್ರವನ್ನು ಮುನ್ನಡೆಸಲು ಬಿಜೆಪಿಯನ್ನು ಆರಿಸಿ! #supportrameshnr #supportnrramesh #bengaluru #karnataka #karnatakabjp #supportbjp #supportbjpkarnataka
Tweet media one
Tweet media two
6
5
33
@RameshNR_BJP
Ramesh N R
10 months
ವಿಶ್ವ ಮಾನವ ಸಂದೇಶ ಸಾರಿದ ರಸಋಷಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದಂದು ಗೌರವ ನಮನಗಳು. ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮೊಟ್ಟಮೊದಲ ಬಾರಿಗೆ ತಂದುಕೊಟ್ಟ ಹಿರಿಯ ಸಾಹಿತಿ ಕುವೆಂಪು ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಸದಾ
Tweet media one
11
11
34
@RameshNR_BJP
Ramesh N R
1 year
ಇಸ್ಲಾಮಿಕ್ ಮೂಲಭೂತವಾದದ ಪ್ರಭಾವ ಕಾಂಗ್ರೆಸ್ ಸರ್ಕಾರವನ್ನು ಸಂಪೂರ್ಣ ಆವರಿಸಿದೆ. ಜಿಹಾದಿಗಳ ದುಷ್ಟ ಮನಸ್ಸು ಕಲೆಗಳ ಬೀಡು ಶಿವಮೊಗ್ಗದಲ್ಲಿ ತೋರಿಸಿರುವುದು ಸ್ಯಾಂಪಲ್ ಮಾತ್ರ. ಜಿಹಾದಿಗಳ ಮತ್ತು ಕಾಂಗ್ರೆಸ್‌ನ ಹಿಡನ್ ಅಜೆಂಡಾವನ್ನು ಶಿವಮೊಗ್ಗ ಫೈಲ್ಸ್ ಎಳೆ ಎಳೆಯಾಗಿ ಬಿಚ್ಚಿಡುತ್ತಿದೆ. #ShivamoggaFiles #HinduVirodhiCongress
10
12
32
@RameshNR_BJP
Ramesh N R
10 months
ಹಿಂದೂ ಧರ್ಮದಲ್ಲಿ ವೈಕುಂಠ ಏಕಾದಶಿ��ೆ ವಿಶೇಷ ಪ್ರಾಧಾನ್ಯತೆ ನೀಡಲಾಗಿದೆ. ವೈಕುಂಠ ಏಕಾದಶಿ ದಿನದಂದು ಭಗವಾನ್‌ ವಿಷ್ಣು ನಿಮ್ಮೆಲ್ಲರ ಬಾಳಿನಲ್ಲಿ ಸುಃಖ, ಶಾಂತಿ, ನೆಮ್ಮದಿ, ಆರೋಗ್ಯ, ಆಯಸ್ಸು ಕೊಟ್ಟು ಕಾಪಾಡಲಿ ಎಂದು ಶುಭ ಹಾರೈಸುತ್ತೇನೆ. #ykuntaekadasi
Tweet media one
7
8
33
@RameshNR_BJP
Ramesh N R
11 months
ವಿಧಾನಸೌಧದ ನಿರ್ಮಾತೃ, ಕರ್ನಾಟಕ ಏಕೀಕರಣದ ರೂವಾರಿ, ಮಾಜಿ ಮುಖ್ಯಮಂತ್ರಿ ಶ್ರೀ ಕೆಂಗಲ್ ಹನುಮಂತಯ್ಯ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು. ಸಜ್ಜನ ರಾಜಕಾರಣಿಯಾಗಿ, ನಾಡಿನ ಪ್ರಗತಿಗಾಗಿ ಅವಿರತವಾಗಿ ಶ್ರಮಿಸಿದ ಶ್ರೀಯುತರ ಸೇವೆ ಅಭಿನಂದನೀಯ. #kengalhanumantaiya
Tweet media one
9
9
32
@RameshNR_BJP
Ramesh N R
6 months
ನಾಡಿನ ಸಮಸ್ತ ಜನತೆಗೆ ಶ್ರೀರಾಮ ನವಮಿಯ ಶುಭಾಶಯಗಳು ಈ ಶುಭ ಸಂದರ್ಭದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮ ದೇವರ ದಿವ್ಯ ಕೃಪೆ ಸದಾ ನಿಮ್ಮ ಮೇಲಿರಲಿ ಹಾಗೂ ನಿಮ್ಮ ಬದುಕು ಸದಾ ಅತ್ಯಂತ ಸಂತೋಷ, ಸಮೃದ್ಧಿಯಿಂದ ಕೂಡಿರಲಿ ಎಂದು ಹಾರೈಸುತ್ತೇನೆ. #ramanavami #ramanavami2024 #bangaloresouthbjp #bjpkarnataka #bjpbangalore
Tweet media one
7
7
32
@RameshNR_BJP
Ramesh N R
11 months
ಕಡಲತೀರದ ಭಾರ್ಗವ, ನಡೆದಾಡುವ ವಿಶ್ವಕೋಶ ಎಂದೇ ಖ್ಯಾತರಾಗಿದ್ದ ಕವಿ, ಕಾದಂಬರಿಕಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕೆ. ಶಿವರಾಮ ಕಾರಂತ ಅವರ ಪುಣ್ಯಸ್ಮರಣೆ ದಿನದಂದು ಅವರಿಗೆ ಶತಕೋಟಿ ನಮನಗಳನ್ನು ಸಲ್ಲಿಸುತ್ತೇನೆ. #sivaramakarantha
Tweet media one
10
10
32
@RameshNR_BJP
Ramesh N R
10 months
ಪುತ್ತಿಗೆಮಠದ ಆಶ್ರಯದಲ್ಲಿ ಮಹಾಪೂಜ್ಯ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದರ ನೇತೃತ್ವದಲ್ಲಿ ಎರಡು ದಿನಗಳಕಾಲ ನಡೆಯುತ್ತಿರುವ "ಕೋಟಿ ಗೀತಾ ಲೇಖನ ಮಹಾ ಯಜ್ಞ"ದ "ಗೀತೊತ್ಸವ "ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಸಾರಿಗೆ ಸಚಿವರು ಮತ್ತು ಮುಜರಾಯಿ ಇಲಾಖೆಯ ಸಚಿವರಾದ ಶ್ರೀ @RLR_BTM ಯವರು ಮತ್ತು ರಾಜ್ಯಸಭಾ ಸದಸ್ಯರಾದ ಚಿತ್ರನಟ ಶ್ರೀ
Tweet media one
Tweet media two
3
7
30
@RameshNR_BJP
Ramesh N R
1 year
ಕರುನಾಡ ಜನತೆಗೆ ನೀಡಿದ ಗ್ಯಾರಂಟಿ ಯೋಜನೆಗಳು ಸರಿಯಾಗಿ ಜನರಿಗೆ ತಲುಪದೇ ಹಳ್ಳ ಹಿಡಿಯುತ್ತಿವೆ. ಕನ್ನಡಿಗರ ಜೀವನಾಡಿ ಕಾವೇರಿ ನೀರು ನಿರಂತರವಾಗಿ ಸ್ಟಾಲಿನ್ ನಾಡಿಗೆ ಹರಿಯುತ್ತಿದೆ. ರಾಜ್ಯದಲ್ಲಿ ಆಡಳಿತವನ್ನು ನಾಡದ್ರೋಹಿ @INCKarnataka ಪಕ್ಷ ತನ್ನ ಶಬ್ದಕೋಶದಿಂದ ಮುಜುಗರ ಎಂಬ ಪದವನ್ನು ಅಳಿಸಿ ಹಾಕಿದಂತಿದೆ. ಮಾನ್ಯ ಮುಖ್ಯಮಂತ್ರಿಗಳಾದ
@BJP4Karnataka
BJP Karnataka
1 year
ಯೋಜನೆಗಳೆಲ್ಲಾ ಹಳ್ಳ ಹಿಡಿದಿರುವಾಗ, ಕಾವೇರಿ ನಿರಂತರವಾಗಿ ಸ್ಟಾಲಿನ್‌ ನಾಡಿಗೆ ಹರಿಯುತ್ತಿರುವಾಗ, ಮುಜುಗರ ಎಂಬ ಪದವನ್ನೇ @INCKarnataka ಪಕ್ಷ ತನ್ನ ಶಬ್ದಕೋಶದಿಂದ ಅಳಿಸಿ ಹಾಕಿರುವಾಗ, ‌ಮಾನ್ಯ @siddaramaiah ಅವರು ಕಾಲು ಹಾಕಿರುವ ಹೊಸ ಇಳಿಜಾರು ಯಾವುದೆಂದು ತಿಳಿಯಲು ಈ ವಿಡಿಯೋ ನೋಡಿ. #CongressLies #CongressFailsKarnataka
12
87
168
4
10
31
@RameshNR_BJP
Ramesh N R
10 months
ಬೆಂಗಳೂರಿನ ವಿವಿ ಪುರಂನ ಸಜ್ಜನ್ ರಾವ್ ಸರ್ಕಲ್ ಬಳಿಯ ಶ್ರೀ ಸುಬ್ರಹ್ಮಣ್ಯ ‌ಸ್ವಾಮಿ ದೇವಸ್ಥಾನದಲ್ಲಿ ಇಂದು ಷಷ್ಠಿ ಪ್ರಯುಕ್ತ ನಡೆದ ಬೆಳ್ಳಿ ರಥೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು, ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಭಕ್ತರಿಗೆ ಪ್ರಸಾದವನ್ನು ಬಡಿಸಿದೆ. #Bengaluru #vvpuram #shashti #bellitheru
Tweet media one
Tweet media two
Tweet media three
Tweet media four
8
9
30
@RameshNR_BJP
Ramesh N R
4 months
ಆತ್ಮೀಯರೇ, ಕೇಂದ್ರದ ಜಲ ಶಕ್ತಿ ಮತ್ತು ರೈಲ್ವೇ ಇಲಾಖೆಯ ರಾಜ್ಯ ಸಚಿವರಾದ ಸನ್ಮಾನ್ಯ ಶ್ರೀ. ವಿ. ಸೋಮಣ್ಣ ಅವರನ್ನು ಇಂದು ಅಭಿನಂದಿಸಲಾಯಿತು. #VSomanna #rameshnr #NrRamesh #bjpbangaloresouth #BJPBangalore #bjpkarnataka
Tweet media one
5
4
31
@RameshNR_BJP
Ramesh N R
11 months
ಸಮಸ್ತ ನಾಡಿನ ಜನತೆಗೆ ಮಹಾನ್ ದಾರ್ಶನಿಕ, ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿಯಂದು ಭಕ್ತಿಪೂರ್ವಕ ಪ್ರಣಾಮಗಳು. ಭಕ್ತಿ ಮಾರ್ಗದಿಂದ ಭಗವಂತನನ್ನು ಒಲಿಸಿಕೊಂಡ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಮನುಕುಲದ ಒಳಿತಿಗಾಗಿ ಸಾರಿದ ಜೀವನ ಮೌಲ್ಯಗಳು ಇಂದಿಗೂ ಪ್ರಸ್ತುತ. #KanakadasaJayanti
Tweet media one
8
7
31
@RameshNR_BJP
Ramesh N R
8 months
ಸಮಾಜ ಸೇವಕಿ, ತಮ್ಮ ಸರಳತೆಯ ಮೂಲಕ ಹೆಸರಾಗಿರುವ ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಪದ್ಮಶ್ರೀ ಪುರಸ್ಕೃತರಾದ ಶ್ರೀಮತಿ ಸುಧಾಮೂರ್ತಿ ಅವರು ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನಗೊಂಡಿರುವುದು ಸಂತೋಷದ ವಿಚಾರ. ಅಂತರಾಷ್ಟ್ರೀಯ ಮಹಿಳಾ ದಿನದಂದು ಅವರಿಗೆ ಈ ಗೌರವ ಅವರಿಗೆ ಒಲಿದಿರುವುದು ನಿಜಕ್ಕೂ ಅಭಿನಂದನೀಯ. #SudhaMurthy
Tweet media one
6
4
31