‘ಅಮರ ಹುತಾತ್ಮ ಸರದಾರ್ ಭಗತ್ ಸಿಂಗ್’ ಒಂದು ಜೀವನ ವೃತ್ತಾಂತದ ಪುಸ್ತಕ ಮಾತ್ರವಲ್ಲ, ಇದು ಸ್ವಾತಂತ್ರ್ಯ ಸಂಗ್ರಾಮದ ಮತ್ತು ತಾಯಿನಾಡಿನ ಪ್ರೇಮದ ಜೀವಂತ ಆಖ್ಯಾನ ಕೂಡ.
ಈ ಪುಸ್ತಕವನ್ನು ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ 👇🏻
#kannada
#kannadabooks
#bookstobuy
#harivu
ತಿದ್ದಿ ದೊಡ್ಡದು ಮಾಡಿದ "ಸಂಸ್ಕೃತ ಪದಗಳಿಗೆ ಕನ್ನಡದ್ದೇ ಪದಗಳು" ಪುಸ್ತಕವನ್ನು ಡಾ. ಡಿ. ಎನ್ ಶಂಕರ ಬಟ್ ಅವರು ಬಿಡುಗಡೆ ಮಾಡಿದರು. ಪುಸ್ತಕದ ಪ್ರತಿಗಳು ಮುನ್ನೋಟದಲ್ಲಿ ಸಿಗುತ್ತಿವೆ, ಆನ್ಲೈನ್ನಲ್ಲೂ ಆರ್ಡರ್ ಮಾಡಬಹುದು. ಇಂದೇ ಕೊಳ್ಳಿರಿ.
ಈ ನಾಡಿಗೆ ತನ್ನದೇ ಆದ ಅಸ್ತಿತ್ವವನ್ನು ಒದಗಿಸಿ, ತಮ್ಮದೇ ವಿಶಿಷ್ಟ ವಾಸ್ತುಶಿಲ್ಪ ಶೈಲಿಯನ್ನು ಜಗತ್ತಿನಾದ್ಯಂತ ಬೆಳಗಿಸಿದ ಬಾದಾಮಿಯ ಚಾಲುಕ್ಯರ ಅಗ್ರಪಂಕ್ತಿಯ ಅರಸ "ಇಮ್ಮಡಿ ಪುಲಕೇಶಿ" ಅವರ ಜನ್ಮದಿನದಂದು ಅವರ ಬಗ್ಗೆ ತಿಳಿದುಕೊಳ್ಳಲು ಈ ಕಾದಂಬರಿಯನ್ನು ಓದಿ.
#ImmadiPulakeshi
#PrakashHemavathi
ಈ ನಾಡಿಗೆ ತನ್ನದೇ ಅಸ್ತಿತ್ವ ಒದಗಿಸಿ, ತಮ್ಮದೇ ವಿಶಿಷ್ಟ ವಾಸ್ತುಶಿಲ್ಪ ಶೈಲಿಯನ್ನು ಜಗತ್ತಿನಾದ್ಯಂತ ಬೆಳಗಿಸಿದವರು ಬಾದಾಮಿಯ ಚಾಲುಕ್ಯರು. ಇವರಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ಅರಸ ಇಮ್ಮಡಿ ಪುಲಕೇಶಿ, ಈತನೇ ಕನ್ನಡದ ಮೊದಲ ಸಾಮ್ರಾಟನೆಂದೂ ಸಹ ಹೇಳಬಹುದು.
ಇಂದು ಪೂರ್ಣಚಂದ್ರ ತೇಜಸ್ವಿ ಅವರು ಹುಟ್ಟಿದ ದಿನ. ಕನ್ನಡ ನಾಡು ಕಂಡ ಮಹತ್ವದ ಚಿಂತಕರಲ್ಲಿ ತೇಜಸ್ವಿ ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಅನ್ನುವಂತೆ ತೇಜಸ್ವಿ ಅವರು ತೆರೆದುಕೊಳ್ಳದ, ಮಾತನಾಡದ ವಿಷಯಗಳೇ ಇಲ್ಲ ಅನ್ನಬಹುದು. ತೇಜಸ್ವಿ ಅವರ ಕೆಲ ಪುಸ್ತಕಗಳು ಮುನ್ನೋಟ ಮಳಿಗೆಯಲ್ಲಿ ಸಿಗುತ್ತವೆ.
ಕನ್ನಡ ಅನುವಾದ ಹಾಗೂ ಡಬ್ಬಿಂಗ್ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು, ಉತ್ಸಾಹಿ ಯುವಕರ ತಂಡವೊಂದು 2018 ರಲ್ಲಿ ಹುಟ್ಟುಹಾಕಿದ ಕಂಪನಿಯೇ
@HarivuCreations
. ಕಂಪನಿ ಆರಂಭಿಸಿದ ದಿನದಿಂದ ಸಿನೆಮಾ, ಧಾರಾವಾಹಿ ಹಾಗೂ ಡಾಕ್ಯುಮೆಂಟರಿಗಳ ಡಬ್ಬಿಂಗ್ನಲ್ಲಿ ನಮಗೆ ದೊಡ್ಡ ಅನುಭವ ದೊರೆಯಿತು.
ಕನ್ನಡ ಅಂದರೆ ಬರೀ ಕತೆ, ಕವನ, ಸಿನೆಮಾಕ್ಕೆ ನಿಲ್ಲಬೇಕಾ? ಕನ್ನಡದಲ್ಲಿ ಆರ್ಟಿಫೀಶಿಯಲ್ ಇಂಟೆಲಿಜನ್ಸ್ ನಿಂದ ಹಿಡಿದು ಐ.ಒ.ಟಿವರೆಗೆ, ಜೀನ್ ಎಡಿಟಿಂಗ್ ನಿಂದ ಹಿಡಿದು ಸೂರ್ಯನ ಶಕ್ತಿಯವರೆಗೆ ಸೈನ್ಸ್ ಮತ್ತು ಟೆಕ್ನಾಲಜಿಯ ಎಲ್ಲ ಚರ್ಚೆಗಳು ಕನ್ನಡದಲ್ಲೂ ನಡೆಯಬೇಕಲ್ಲವೇ? ಅಂತಹುದೇ ಪ್ರಯತ್ನ ಮುನ್ನೋಟದ ಅರಿಮೆ ಮಾತುಕತೆಗಳು.
ಪ್ರಪಂಚದ ಯಾವುದೇ ಮೂಲೆಯಿಂದ ಬೇಕಿದ್ದರೂ ಈಗ ಮುನ್ನೋಟದಿಂದ ಪುಸ್ತಕ ತರಿಸಿಕೊಳ್ಳಬಹುದು. ನಿಮಗೆ ಬೇಕಾದ ಪುಸ್ತಕಗಳ ಪಟ್ಟಿ ಮತ್ತು ವಿಳಾಸವನ್ನು ನಮಗೆ ತಿಳಿಸಿ. ನೀವು ಇರುವ ದೇಶಕ್ಕೆ ಕಳಿಸಲು ತಗಲುವ ಸಾಗಾಟದ ವೆಚ್ಚ ನಾವು ತಿಳಿಸುತ್ತೇವೆ. ಪುಸ್ತಕ + ಸಾಗಾಟದ ವೆಚ್ಚ ನಮಗೆ ಕಳಿಸಿದರೆ 5-10 ದಿನದೊಳಗೆ ನಿಮ್ಮ ದೇಶಕ್ಕೆ ಪುಸ್ತಕ ತಲುಪುತ್ತೆ.
ಅಬ್ಬಕ್ಕನಂತಹಾ ಮಹಿಳಾ ರತ್ನವನ್ನು ಇತಿಹಾಸ ಪ್ರಿಯರಿಗೆ ಪರಿಚಯಿಸುವ ದೃಷ್ಟಿಯಿಂದ ಬಿಡುಗಡೆಯಾದ ಕಿರುಹೊತ್ತಗೆ ‘ಉಳ್ಳಾಲದ ವೀರರಾಣಿ ಅಬ್ಬಕ್ಕ’.
ಈ ಪುಸ್ತಕವನ್ನು ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ👇🏼
ಹರಿವು ಪುಸ್ತಕ ಮಳಿಗೆಯ ಮೊದಲ ದಿನದಂದು ನಮ್ಮ ನಿರೀಕ್ಷೆಗೂ ಮೀರಿ ಮಳಿಗೆಗೆ ಬಂದು ಶುಭ ಹಾರೈಸಿದ್ದೀರಿ, ನಮ್ಮ ಬೆನ್ನು ತಟ್ಟಿದ್ದೀರಿ!
ಇಂದು ಬರಲಾಗದವರು ಇನ್ನೊಂದು ದಿನ ಖಂಡಿತಾ ಬನ್ನಿ. ನಿಮ್ಮೆಲ್ಲರ ಬೆಂಬಲಕ್ಕೆ ಇಡೀ ಹರಿವು ತಂಡದವರು ಧನ್ಯವಾದ ತಿಳಿಸುತ್ತಿದ್ದೇವೆ!
ಗಂಡುಗಲಿ ಮದಕರಿ ನಾಯಕ
ಇತಿಹಾಸ, ಅದರಲ್ಲೂ ಚಿತ್ರದುರ್ಗದ ಇತಿಹಾಸವನ್ನು ಬರೆಯುವಲ್ಲಿ ನಿಷ್ಣಾತರಾದ ಲೇಖಕ ಬಿ. ಎಲ್. ವೇಣು ಅವರ ಕುಸುರಿ ಕೆಲಸ ಪ್ರತಿ ಪುಟದಲ್ಲೂ ಅವರ ಅಪ್ರತಿಮ ಪ್ರತಿಭೆಗೆ ಸಾಕ್ಷಿಯೊದಗಿಸುತ್ತದೆ.
ಕರ್ನಾಟಕ ಇತಿಹಾಸದ ಕುರಿತು ಅಪಾರವಾಗಿ ತಿಳಿದುಕೊಂಡಿರುವ, ಇತಿಹಾಸದ ಯಾವುದೇ ಪುಸ್ತಕದ ಕುರಿತಾದರೂ ಮಾತನಾಡಬಲ್ಲ ಕಿರಣ್ ಮಲೆನಾಡು ಅವರು ಇಂದು ಸಂಜೆ ಹರಿವು ಬುಕ್ಸ್ಗೆ ಭೇಟಿ ನೀಡಿದ್ದರು. ಇತಿಹಾಸದ ಪುಸ್ತಕಗಳ ಕುರಿತು ಆರಂಭವಾದ ಮಾತು, ಐಟಿಯನ್ನು ದಾಟಿ ಮಲೆನಾಡಿನವರೆಗೂ ಸಾಗಿತ್ತು. ಧನ್ಯವಾದಗಳು ಕಿರಣ್.
ಧಾರವಾಡ, ಶಿವಮೊಗ್ಗ, ಮೈಸೂರು, ಬೆಂಗಳೂರು, ಹೀಗೆ ರಾಜ್ಯದ ಬೇರೆ ಬೇರೆ ಪ್ರಕಾಶಕರ ಪುಸ್ತಕಗಳು 'ಹರಿವು ಬುಕ್ಸ್'ಗೆ ಬಂದಿಳಿಯುತ್ತಿವೆ. ಕೆಲವೇ ದಿನಗಳಲ್ಲಿ ಬೆಂಗಳೂರಿನ ಡಿ.ವಿ.ಜಿ ರಸ್ತೆಯ ಪುಸ್ತಕ ಮಳಿಗೆ ಹಾಗೂ ನಲ್ಲಿ ನಿಮಗೆ ಕೊಳ್ಳಲು ದೊರೆಯುತ್ತವೆ.
ಈ ಕಾದಂಬರಿ ಐತಿಹಾಸಿಕ ವಸ್ತುವನ್ನು ಒಳಗೊಂಡಿದ್ದರೂ ಇದನ್ನು ಚರಿತ್ರೆ ಅಧ್ಯಯನದ ಕೃತಿಯಂತೆ ರಚಿಸಿ ಓದುಗರಿಗೆ ಸಾವಿರ ವರುಷಗಳ��್ಟು ಹಳೆಯ ಸಮಾಜದೊಂದಿಗೆ ಒಂದು ಸಂವಾದದ ರೂಪದಲ್ಲಿ ಕೊಟ್ಟಿದ್ದಾರೆ
ನಮ್ಮ ಮುಂದಿನ ಮಾತುಕತೆ@ಮುನ್ನೋಟ ಕಾರ್ಯಕ್ರಮ
"ಕರ್ನಾಟಕವೊಂದೇ" ಪುಸ್ತಕದ ಬರಹಗಾರರಾದ ವಸಂತ ಶೆಟ್ಟಿ ಅವರು ಕರ್ನಾಟಕ ವಿಭಜನೆಯ ಕೆಡುಕಿನ ಕುರಿತು ಮಾತುಕತೆ ನಡೆಸಿಕೊಡಲಿದ್ದಾರೆ.
ಕರ್ನಾಟಕದ ಒಗ್ಗಟ್ಟು ಮುರಿಯದೆ ಕನ್ನಡಿಗರ ಏಳಿಗೆ ಬಯಸುವ ಎಲ್ಲರಿಗೂ ಸ್ವಾಗತ
ದಿನಾಂಕ: 19 ಆಗಸ್ಟ್ 2018, ಬೆಳಿಗ್ಗೆ 11.30
ಮುನ್ನೋಟ ಇತರೆ ಪುಸ್ತಕ ಮಳಿಗೆಗಳಂತಲ್ಲ. ಇಲ್ಲಿ ಯಾವುದೇ ಕತೆ, ಕಾದಂಬರಿ, ಕವಿತೆಯಾಗಲಿ, ಮಕ್ಕಳ ಶಾಲಾ ಪುಸ್ತಕಗಳಾಗಲಿ, ಸ್ಟೇಶನರಿಯಾಗಲಿ ದೊರೆಯದು. ಇದು ಕನ್ನಡತನಕ್ಕೆ ಮೀಸಲಾದ ಬೆಂಗಳೂರಿನ ಏಕೈಕ ಮಳಿಗೆ. ಇಲ್ಲಿನ ಪುಸ್ತಕಗಳು, ಕಾರ್ಯಕ್ರಮಗಳು ಈ ಆಶಯವನ್ನೇ ಹೊಂದಿವೆ. 1/3
ಧಾರವಾಡದ ಸಾಹಿತ್ಯ ಸಮ್ಮೇಳನದಲ್ಲಿ ಈ ಬಾರಿ ಮುನ್ನೋಟದ ಮಳಿಗೆ ಇರಲಿದೆ. ನಮ್ ಧಾರವಾಡ ಮಂದಿ ಕೂಡಾ ಮಾತಾಡಾಕ್ ನಾವಂತೂ ಕಾಯ್ಲಿಕತ್ತೆವಿ. ಹೆಚ್ಚಿನ ಮಾಹಿತಿ ಮುಂದಿನ ವಾರ ಕೊಡ್ತೆವಿ. ಬರ್ರಿ, ಧಾರವಾಡದಾಗ್ ಸಿಗೋಣ !
ಕನ್ನಡ ಮಾಧ್ಯಮದಲ್ಲಿ 3ರಿಂದ 8ನೇ ತರಗತಿಯವರೆಗೆ ಓದುತ್ತಿರುವ ಮಕ್ಕಳಿಗಾಗಿ ಇಂಗ್ಲಿಷ್ ಕಲಿಕೆಯ ಈ ತರಗತಿಗಳು ಆಗಸ್ಟ್ 16ರಿಂದ ಮುನ್ನೋಟ ಮಳಿಗೆಯಲ್ಲಿ ಶುರುವಾಗುತ್ತಲಿದೆ. ಬೆಂಗಳೂರು ದಕ್ಷಿಣ ಭಾಗದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿಸುತ್ತಿರುವ ಪಾಲಕರು, ಕಲಿಸುತ್ತಿರುವ ಶಿಕ್ಷಕರು ನಿಮಗೆ ಪರಿಚಯವಿದ್ದಲ್ಲಿ ಅವರೊಡನೆ ಹಂಚಿಕೊಳ್ಳಿ.
ಇಡೀ ಭಾರತದಲ್ಲಿ ಅತೀ ಹೆಚ್ಚು ವೀರಗಲ್ಲುಗಳು ಕಾಣುವುದು ಕರ್ನಾಟಕದಲ್ಲಿ. ಸಾವಿರ ವರ್ಷಗಳ ಹಿಂದಿನ ಕನ್ನಡಿಗರು ಹೇಗಿದ್ದರು, ಅವರ ಉಡುಗೆ ತೊಡುಗೆ ಹೇಗಿತ್ತು, ಅವರ ಆಗಿನ ಆಚರಣೆ, ನಂಬಿಕೆಗಳೇನು ಎಂದು ತಿಳಿಯಲು ನೀವು ನೋಡಲೇಬೇಕಾದ ಮಾತುಕತೆಯ ವಿಡಿಯೋ ಇಲ್ಲಿದೆ.
ಕನ್ನಡ ಕೀ ಬೋರ್ಡ್ಸ್, ಕನ್ನಡ ಓ.ಸಿ.ಆರ್, ಕನ್ನಡ ಫಾಂಟ್ಸ್, ವಿಕಿಪಿಡಿಯಾ, ವಿಕ್ಷನರಿ, ಹೀಗೆ ಕನ್ನಡವನ್ನು ಡಿಜಿಟಲ್ ಜಗತ್ತಿಗೆ ಒಗ್ಗಿಸಲು ಆಗಬೇಕಿರುವ ಎಲ್ಲ ಕೆಲಸಗಳ ಪರಿಚಯ ನಿಮಗಾಗಿ, ಇದೇ ಭಾನುವಾರ ಬೆಳಿಗ್ಗೆ 11.30ಕ್ಕೆ.
@omshivaprakash
ಮೆಚ್ಚಿನ ಪುಸ್ತಕಗಳನ್ನು ಕೊಳ್ಳಲು ಒಂದೊಳ್ಳೆ ಮಿಂದಾಣವನ್ನು ಓದುಗರಿಗೆ ನೀಡುವುದು, ಜೊತೆಗೆ ನಾಡಿನ ಹಿರಿಯ ಹಾಗೂ ಕಿರಿಯ ಬರಹಗಾರರು ಬರೆದ ಜನಮೆಚ್ಚುವಂತಹ ಪುಸ್ತಕಗಳನ್ನು ‘ಹರಿವು ಬುಕ್ಸ್’ ಮೂಲಕ ಪ್ರಕಟಿಸುವುದು, ಇವೇ ನಮ್ಮ ಮುಂದಿನ ಕೆಲಸಗಳಾಗಲಿವೆ.
ಹೆಚ್ಚಿನ ವಿವರವನ್ನು ಮುಂದಿನ ದಿನಗಳಲ್ಲಿ ನೀಡಲಿದ್ದೇವೆ.
ನಮ್ಮ ಮುಂದಿನ ಮಾತುಕತೆ 17 ಜೂನ್, ಭಾನುವಾರ ಬೆಳಿಗ್ಗೆ 11.30ಕ್ಕೆ. ವಿಷಯ: ರೈತರ ಸಾಲ ಮನ್ನಾ - ಒಂದು ಚರ್ಚೆ. IIM ಬೆಂಗಳೂರಿನಲ್ಲಿ ಅಧ್ಯಾಪಕರಾಗಿರುವ ಶ್ರೀ.ಎಂ.ಎಸ್.ಶ್ರೀರಾಮ್ ಅವರು ನಮ್ಮೊಡನಿರಲಿದ್ದಾರೆ.
@WeAreBangalore
#MaatukateAtMunnota
ಇಂದು ಸರ್. ಎಂ. ವಿಶ್ವೇಶ್ವರಯ್ಯರವರ ಹುಟ್ಟುಹಬ್ಬ. ಕನ್ನಡ ನಾಡು ಕಂಡ ಶ್ರೇಷ್ಟ ಇಂಜಿನಿಯರುಗಳಲ್ಲಿ ಮೊದಲ ಸಾಲಲ್ಲಿ ನಿಲ್ಲುವವರು ಸರ್. ಎಂ. ವಿಶ್ವೇಶ್ವರಯ್ಯರವರು. ತಮ್ಮ ಜೀವಿತ ಅವಧಿಯಲ್ಲೇ ಒಂದು ದಂತಕತೆಯಾಗಿದ್ದ ಅವರ ಜೀವನ, ಅವರ ಸಾಧನೆಗಳು ಕನ್ನಡಿಗರೆಲ್ಲರಿಗೂ ಸಾಧಿಸುವ ಛಲ ಮತ್ತು ಉತ್ಸಾಹ ತುಂಬುವಂತದ್ದು.