BHAVYA K. R Profile Banner
BHAVYA K. R Profile
BHAVYA K. R

@BhavyaKr5

1,602
Followers
40
Following
400
Media
546
Statuses

Karnataka Pradesh Youth Congress State Vice President.

Bengaluru, India
Joined April 2020
Don't wanna be here? Send us removal request.
@BhavyaKr5
BHAVYA K. R
1 year
ಒಂದು ತಿಂಗಳ ಹಿಂದೆ ಸಿ ಎಲ್ ಪಿ ನಾಯಕರಾಗಿದ್ದಾಗ ಅವರನ್ನು ನೋಡಿದಾಗ ಹಾಗೂ ಈಗ ಮುಖ್ಯಮಂತ್ರಿ ಆದಾಗ ಅವರನ್ನು ನೋಡಿದಾಗ ಯಾವುದೇ ಬದಲಾವಣೆ ಇಲ್ಲಾ. ಅದೇ ಒಳ್ಳೆಯ ಮನಸ್ಸು, ಮುಗ್ದತೆ, ಸಾಮಾನ್ಯರಿಗೆ ಕೊಡುವ ಗೌರವ ಎಲ್ಲವೂ ಹಾಗೆ ಇತ್ತು.. ಇಂದು @siddaramaiah ತಮ್ಮನ್ನು ರಾಜ್ಯದ 2 ನೇ ಬಾರಿ ಮುಖ್ಯಮಂತ್ರಿಯಾಗಿ ನೋಡುತ್ತಿರುವುದು ಅದೃಷ್ಟ.
11
46
706
@BhavyaKr5
BHAVYA K. R
1 year
ಅಧಿಕಾರ, ಮನೆ, ಏನೇ ಕಿತ್ತುಕೊಂಡರು. ಅವರು 5 ತಿಂಗಳಿನಲ್ಲಿ ಸಂಪಾದಿಸಿದ ಕನ್ಯಾಕುಮಾರಿ ಇಂದ ಕಾಶ್ಮೀರದ ಎಲ್ಲಾ ಜಾತಿ, ಕಿರಿಯರಿಂದ ಹಿಡಿದು ಹಿರಿಯರವರೆಗಿನ ಪ್ರೀತಿ, ವಿಶ್ವಾಸ, ಕಿತ್ತೂಕೊಳ್ಳಲು ಸಾಧ್ಯವೇ? 9ವರ್ಷದಲ್ಲಿ ಗಳಿಸಲಾಗದ ಜನ ಸಂಪಾದನೆ 5 ತಿಂಗಳಿನಲ್ಲಿ ಸಿಕ್ಕಿದ್ದೆ ಅಂದರೆ @RahulGandhi ಎಂತಹ ವ್ಯಕ್ತಿತ್ವದವರು ಎಂದೂ ತಿಳಿದುಕೊಳ್ಳಿ.
17
54
370
@BhavyaKr5
BHAVYA K. R
2 years
ಬ್ರಿಟಿಷರ ವಿರುದ್ದ ಸ್ವತಂತ್ರಕ್ಕಾಗಿ ಹೋರಾಟ ಮಾಡಿ ಸ್ವತಂತ್ರ ತಂದು ಕೊಟ್ಟ ಹೋರಾಟಗಾರರು ಇದ್ದಂತ ಪಕ್ಷ ಕಾಂಗ್ರೆಸ್, ಇವತ್ತು ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ದ ಧ್ವನಿ ಎತ್ತಿ ತನ್ನ ನಾಯಕತ್ವವನ್ನು ತೋರಿಸಿದ ನಮ್ಮೆಲ್ಲರ ಧ್ವನಿ @RahulGandhi ನಿಮ್ಮೊಂದಿಗೆ ಯುವ ಕಾಂಗ್ರೆಸ್ ಎಂದೆದಿಗೂ ಧ್ವನಿಯಾಗುತ್ತದೆ. @actorvijay
66
23
344
@BhavyaKr5
BHAVYA K. R
3 years
ಸಾಮಾನ್ಯ ಜನರ ಮಧ್ಯದಲ್ಲಿ ಬೆಳೆದು ಬಂದವರಿಗೆ ಅವರ ಕಷ್ಟ ಅರ್ಥ ಆಗುವುದು ಎಂಬುದಕ್ಕೆ ನಿಮ್ಮ 5 ವರ್ಷದ ಕೆಲಸವೇ ಸಾಕ್ಷಿ... ಮತ್ತೊಮ್ಮೆ ನಿಮ್ಮ ಅಧಿಕಾರವನ್ನು ನೋಡಲು ನಾವೆಲ್ಲರೂ ಕಾಯುತ್ತಿದ್ದೇವೆ. @siddaramaiah
Tweet media one
9
38
312
@BhavyaKr5
BHAVYA K. R
2 years
ಕೇವಲ ಒಂದೇ ರಂಗದಲ್ಲಿ ಅಲ್ಲಾ ಪ್ರತಿಯೊಂದು ಜಾಗದಲ್ಲಿ ಬಡವರ ಮಕ್ಕಳು ಬೆಳಿಯಲೇ ಬೇಕು... ಬೆಳೆಸುವವರ ಸಂಖ್ಯೆ ಕಡಿಮೆ. ಬೆಳೆಸೋಲ್ಲ ಬೆಳಿಬೇಕು ಅಷ್ಟೇ #ಬಡವರಮಕ್ಕಳುಬೆಳೀಬೇಕು
Tweet media one
5
23
286
@BhavyaKr5
BHAVYA K. R
2 years
All are in one frame😍 #ಬರ್ತಿದೆಕಾಂಗ್ರೆಸ್
Tweet media one
2
3
262
@BhavyaKr5
BHAVYA K. R
1 year
ಕಾರ್ಯಕಾರಣಿ ಸಭೆಯ ಮೊದಲನೇ ಅತಿಥಿಯಾಗಿ ಚಿಕ್ಕಬಳ್ಳಾಪುರ ಶಾಸಕರು ಪ್ರದೀಪ್ ಈಶ್ವರ್ ರವರಿಗೆ ಕರ್ನಾಟಕ ಪ್ರದೇಶ ಯೂಥ್ ಕಾಂಗ್ರೆಸ್ ಇಂದ ಧನ್ಯವಾದಗಳು. ಹಾಕೋ ಬಟ್ಟೆ ಬ್ರಾಂಡೆಡ್ ಆಗಿರಬಾರದು,ನಮ್ಮ ವಿಚಾರ ಬ್ರಾಂಡೆಡ್ ಆಗಿರ್ಬೇಕು. ಇವರ ವಿಚಾರ ಬ್ರಾಂಡೆಡ್ ಆಗಿದೆ. @pradeepeshwar2
Tweet media one
Tweet media two
4
23
245
@BhavyaKr5
BHAVYA K. R
6 months
ಯೋಚಿಸಿ ಮತ ನೀಡಿ. ನಿಮ್ಮ ಮತ ನಿಮ್ಮ ದೇಶದ ರಾಜ್ಯದ ಅಭಿವೃದ್ಧಿಗೆ. @RahulGandhi @BJP4India @Bjpkar @INCKarnataka
49
11
224
@BhavyaKr5
BHAVYA K. R
6 months
ಉಂಡು ಹೋದ,, ಕೊಂಡು (pen drive) ಹೋದ.... ಇತಿಹಾಸದ ಪುಟದಲ್ಲಿ ತನ್ನ ರೆಕಾರ್ಡ್ ಅನ್ನು ಸೃಷ್ಟಿಸಿದ ಹಾಸನದ ವೀರ.. ಹಿಡಿಯುವಷ್ಟರಲ್ಲಿ ಜರ್ಮನಿಗೆ ✈️ ಹಾರಿದ psyco @prajwalrevanna
Tweet media one
22
14
220
@BhavyaKr5
BHAVYA K. R
2 years
ಧನ್ಯವಾದಗಳು @Bhavyanmurthy ಇಂದಿನ ದಿನಗಳಲ್ಲಿ ಅವರ ಮನೆಯವರನ್ನೇ ನೋಡಲು ಹೋಗದ ಸಂಬಂದಿಕರ ಮಧ್ಯದಲ್ಲಿ ಒಂದು ಬಾರಿ ನನ್ನಜ್ಜಿಯನ್ನು ನೋಡಿ ಹುಷಾರಿಲ್ಲವೆಂದಾಗ ಮೊಮ್ಮಗಳಂತೆ ಓಡೋಡಿ ಬಂದ ನೀವು ಸಮಾಜದಲ್ಲಿ ಸಾಮನ್ಯರ ಕಷ್ಟದಲ್ಲಿ ಭಾಗಿಯಾಗುವ ಎಲ್ಲಾ ಲಕ್ಷಣಗಳು ನಿಮ್ಮಲ್ಲಿವೆ. ನಿಮ್ಮ ರಾಜಕೀಯ ಬದುಕು ಎತ್ತರಕ್ಕೆ ಹೋಗಲಿ ಎಂದೂ ಹಾರೈಸುವೆ
Tweet media one
10
8
208
@BhavyaKr5
BHAVYA K. R
2 years
ಬೆಳ್ಳಿಗ್ಗೆ ಎದ್ದರೆ ಜ್ಯೋತಿಷ್ಯಲಾಯದವರು ಶತ್ರು ನಾಶ... ಪತಿ ಪತ್ನಿಯರ ವಶೀಕರಣ... ಅಂತ ಟಿವಿ ನಲ್ಲಿ ಹೇಳುವಾಗ ಜನರು ಕಣ್ತುಂಬಿ ನೋಡುತ್ತಾರೆ ಇಲ್ಲಿ ಕೇಳುವವರಿಲ್ಲ ಯಾರಾದರೂ ಬೆಳೆಯುತ್ತಾರೆ ಅಂದರೆ ಸಾಕು ಎಲ್ಲಿ ಬಿಳ್ಸೋಣ ಅನ್ನೋದೇ ಅಯ್ತು ಕರ್ಮ ಕಾಂಡ.. ಹೇ ಡಾಲಿ ನಾವು ಬಡವರ ಮಕ್ಕಳೇ ನಿಮ್ಮ ಜೊತೆ ನಾವು ಇದ್ದೇವೆ. @Dhananjayaka
Tweet media one
3
17
184
@BhavyaKr5
BHAVYA K. R
2 years
HE IS A RAHUL GANDHI S/O RAJIV GANDHI @RahulGandhi @BJP4Karnataka
5
23
160
@BhavyaKr5
BHAVYA K. R
1 year
ಕರ್ನಾಟಕ ರಾಜ್ಯದ ಎಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳಿಗೆ ಸ್ವಾಗತ💐
Tweet media one
2
7
159
@BhavyaKr5
BHAVYA K. R
2 years
ಹೆಲೋ ರವಿ ರವರೇ ನಿಮ್ಮ ನೃತ್ಯ ಶಿಖಂಡಿ ತರಾನೇ ಇದೆ. ಒಮ್ಮೆ ಕೆಳಗಡೆ ಶ್ರೀನಿವಾಸ್ ರವರ ಹೋರಾಟ ನೋಡಿ ಯಾವತ್ತಾದರೂ ಹೀಗೆ ಮಾಡಿದ್ದೀರಾ? ಆಕ್ಸಿಡೆಂಟ್ ಮಾಡಿ ಶಿಖಂಡಿ ತರ ಓಡಿಹೋದ ನೀವು ಆಕ್ಸಿಜನ್ ಮ್ಯಾನ್ ಬಗ್ಗೆ ಮಾತನಾಡುವ ಯೋಗ್ಯತೆ ಇದಿಯಾ? @srinivasiyc @CTRavi_BJP
3
34
126
@BhavyaKr5
BHAVYA K. R
3 years
ಶಾಸಕಾಂಗ ನ್ಯಾಯಾಂಗ ಕಾರ್ಯಂಗ ಮಾಧ್ಯಮ ನಾವು ನಂಬುವ ಈ ನಾಲ್ಕು ಅಂಗಗಳಿಗೂ ಇಂದು ರಕ್ಷಣೆ ಇಲ್ಲಾ ಅನ್ನಿಸುತ್ತೆ @publictvnews @tv9kannada
Tweet media one
6
28
122
@BhavyaKr5
BHAVYA K. R
6 months
ಭಾವನೆಗಳಿಗೆ ಸ್ಪಂದಿಸುವ ಭವ್ಯವಾದ ಮನಸ್ಸು ❤️.... ಸದಾ ಹಸನ್ಮುಖಿ... ಅನ್ಯಾಯದ ವಿರುದ್ದ ಧ್ವನಿ ಎತ್ತುವ ಹೋರಾಟಗಾರ್ತಿ, ನಿಮ್ಮ ಗುರಿಯನ್ನು ಸಾಧಿಸಿ ಕ್ಷೇಮವಾಗಿ ಬನ್ನಿ.👩🏻‍✈️ @Bhavyanmurthy
Tweet media one
10
5
126
@BhavyaKr5
BHAVYA K. R
3 years
ಸತತವಾಗಿ 3 ದಿನಗಳಿಂದ ಈಶ್ವರಪ್ಪ ನವರನ್ನು ಬಂದಿಸಲು ನ್ಯಾಯಕ್ಕಾಗಿ ಕಾಂಗ್ರೆಸ್ ಪಕ್ಷ ಹೋರಾಟ ಮಾಡುತ್ತಿದ್ದಾರೆ. ಆದರೂ ಯಾವುದನ್ನೂ ಲೆಕ್ಕಿಸದೆ ಇದ್ದಾರೆ ಈ ಬಿಜೆಪಿ ಸರ್ಕಾರ. @BSBommai @DKShivakumar @siddaramaiah @PriyankKharge @MBPatil
Tweet media one
1
19
119
@BhavyaKr5
BHAVYA K. R
2 years
ಕನ್ನಡನಾಡಿನ ಯುವಕರನ್ನ ಬಲಿ ಪಡೆಯುತ್ತಿರುವ ದ್ವೇಷ ರಾಜಕಾರಣವನ್ನ ವಿರೋಧಿಸೋಣ! ಬಿಜೆಪಿಯನ್ನು ತಿರಸ್ಕರಿಸೋಣ!Basavaraj Bommai Tejasvi Surya Nalin Kumar Kateel Araga Jnanendra ಒಂದು ನಿಮಿಷ ಸರ್ ಆರಾಮಾಗಿ ನೋಡಿ ವಿಡಿಯೋ ಇವತ್ತು ಅವರ ಮನೆಯಲ್ಲಿ ನಾಳೆ ನಮ್ಮ ನಿಮ್ಮ ಮನೆಯವರು ಆಗಬಹುದು ಅಲ್ಲವೇ?
0
34
116
@BhavyaKr5
BHAVYA K. R
2 years
Welcome to @RahulGandhi
1
7
116
@BhavyaKr5
BHAVYA K. R
2 years
ಜೀವನದಲ್ಲಿ ತಂದೆ ತಾಯಿ ಪಾತ್ರ ತುಂಬಾ ಮುಖ್ಯ.. ಒಬ್ಬರೂ ಹೋದರೆ ಸಹಿಸುವ ಶಕ್ತಿ ಇರೋಲ್ಲ, ಇನ್ನೂ ಇಬ್ಬರನ್ನು ಕಳೆದುಕೊಂಡವರಿಗೆ ನಾವು ಹೇಳುವ ಸಮಾಧಾನಕ್ಕಿಂತ ದೇವರೇ ಸಮಾಧಾನದ ಶಕ್ತಿ ಕೊಡಬೇಕು.ಪ್ರಪಂಚದಲ್ಲಿ ಎರಡನೇ ಆಯ್ಕೆ ಪ್ರತಿಯೊಂದರಲ್ಲಿ ಇರುತ್ತೆ ಆದರೆ ತಂದೆ ತಾಯಿಯಲ್ಲಿ ಇರುವುದಿಲ್ಲ, ಯಾಕೆಂದರೆ ಅವರ ಸ್ಥಾನ ದೇವರು ಕೂಡ ತುಂಬುವುದಿಲ್ಲ.
Tweet media one
1
2
114
@BhavyaKr5
BHAVYA K. R
3 years
ಇಂದು ನಿಧನರಾದ ಕೇಂದ್ರದ ಮಾಜಿ ಸಚಿವರು. ಕಾಂಗ್ರೆಸ್ ಹಿರಿಯ ನಾಯಕರಾದ ಆಸ್ಕರ್ ಫಾರ್ನಡಿಸ್ ರವರಿಗೆ ಯುವ ಕಾಂಗ್ರೆಸ್ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು
Tweet media one
Tweet media two
2
16
105
@BhavyaKr5
BHAVYA K. R
2 years
ಈ ಜನ "ಮತ"ವಾಗಲಿದೆ. ಭವಿಷ್ಯತ್ತಿನ ಭಾರತಕ್ಕೆ ಮುನ್ನುಡಿ ಬರೆಯಲಿದೆ. ನನ್ನ ನಾಯಕ ರಾಹುಲ್ ಗಾಂಧಿ ದೇಶಕ್ಕೆ ಭರವಸೆಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಭಾರತ್ ಜೋಡೋ ಯಾತ್ರೆಗೆ ಸೇರಿದ ಜನಸಾಗರ ಇದು... @RahulGandhi @kharge @siddaramaiah @DKShivakumar @srinivasiyc @Allavaru @RakshaRamaiah @nalapad @INCKarnataka
Tweet media one
17
11
105
@BhavyaKr5
BHAVYA K. R
3 years
ಹಾನಗಲ್ ತಾಲ್ಲೂಕ್ ಕುಸುನೂರು ಎಂಬ ಗ್ರಾಮದಲ್ಲಿ ಯುವ ಕಾಂಗ್ರೆಸ್ ನ ರಾಜ್ಯಾಧ್ಯಕ್ಷರು ಆದ ರಕ್ಷಾ ರಾಮಯ್ಯ ನವರೊಂದಿಗೆ ಮನೆ ಮನೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ರವರ ಪರವಾಗಿ ಮತಯಾಚನೆ ಮಾಡಿದೆವು. @siddaramaiah @DKShivakumar @srinivasiyc @RakshaRamaiah @ಶ್ರೀನಿವಾಸ್ಮಾನೇ #voteforsrinivasmane
Tweet media one
2
26
104
@BhavyaKr5
BHAVYA K. R
2 years
ಮರ ಬೆಳಿಸಿ ಜೀವ ಉಳಿಸಿ.....
Tweet media one
0
7
100
@BhavyaKr5
BHAVYA K. R
2 years
ಸುಪ್ರಿಯಾ ಭಾರದ್ವಾಜ್... ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿಯನ್ನು ತೆರೆದು, ಯಾತ್ರಾರ್ಥಿಗಳೊಂದಿಗೆ 4080 ಕಿ.ಮೀ ನಡೆದು 14 ರಾಜ್ಯ, 72 ಜಿಲ್ಲೆಗಳಲ್ಲಿ ಸಂಚರಿಸಿ, ಭಾರತ್ ಜೋಡೋ ಯಾತ್ರೆಯ ಪ್ರತಿ ಕ್ಷಣವನ್ನು ವರದಿ ಮಾಡಿದ ಏಕೈಕ ರಾಷ್ಟ್ರೀಯ ಚಾನೆಲ್ ಪತ್ರಕರ್ತೆ. ಧನ್ಯವಾದಗಳು.. @Supriya23bh
Tweet media one
2
11
96
@BhavyaKr5
BHAVYA K. R
1 year
ಯಾವಾಗ ಕೊಡುತ್ತಾರೆ ಅಂದವರಿಗೆ ವಿಶೇಷ ಸೂಚನೆ ಇಂದೇ ಜಾರಿ ಮಾಡಿರುವ ಗ್ಯಾರಂಟಿ.. @BJP4India
Tweet media one
5
12
96
@BhavyaKr5
BHAVYA K. R
2 years
ಬಿಜೆಪಿ ಸರ್ಕಾರ ಕೇವಲ ಜನವಿರೋಧಿ ಅಲ್ಲಾ ಸಂವಿಧಾನ ವಿರೋಧಿ ಕೂಡ
Tweet media one
3
12
95
@BhavyaKr5
BHAVYA K. R
2 years
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ 🙏💐
Tweet media one
0
4
94
@BhavyaKr5
BHAVYA K. R
2 years
ಪದೇ ಪದೇ ಇಂತಹ ಅತ್ಯಾಚಾರದ ಮಾತುಗಳು ಕೇಳಿದಾಗ ಸರ್ಕಾರದ ಮೇಲೆ ಕೋಪ ಬರೋಲ್ಲ ಬದಲಿಗೆ ಇಂತಹ ಕೃತ್ಯ ಎಸಗುವ ಹುಡಗರ ಮೇಲೆ ಕೋಪ ಬರುತ್ತೆ.. ಸ್ವಲ್ಪ ಹೊತ್ತಿನ ಆಸೆಗಾಗಿ ಇಂತಹ ಎಷ್ಟು ಹೆಣ್ಣುಮಕ್ಕಳು ಸಾವನಪ್ಪಿದ್ದಾರೆ. ಜನ್ಮ ಕೊಟ್ಟ ತಾಯಿಯೂ ಒಂದು ಹೆಣ್ಣು ಎಂದಾಗ ಈ ತರಹದ ಮನೋಭಾವನೆ ಎಲ್ಲಿಂದ ಬರುತ್ತೆ? #respectgirls 🙏
Tweet media one
Tweet media two
7
16
86
@BhavyaKr5
BHAVYA K. R
2 years
Wish you happy birthday @krishnabgowda sir
Tweet media one
0
1
80
@BhavyaKr5
BHAVYA K. R
2 years
ಕೊಲ್ಕತ್ತಾ ನಲ್ಲಿ ಎಸಿಪಿ ರವರಿಗೆ ಬಿಜೆಪಿ ಗುಂಡ ಕಾರ್ಯಕರ್ತರು ಯಾವ ರೀತಿ ತಮ್ಮ ವರ್ತನೆ ತೋರಿಸಿದ್ದಾರೆ. ಇಂದು ಪೊಲೀಸ್ ಇಲಾಖೆ ಇಲ್ಲದ್ದಿದ್ದರೆ ಯಾವ ರೀತಿ ಜನ ಬದುಕುತ್ತಿದ್ದರು? #gundabjp
5
14
76
@BhavyaKr5
BHAVYA K. R
3 years
ರಾಜ್ಯಾಧ್ಯಕ್ಷರಾದ ರಕ್ಷಾ ರಾಮಯ್ಯ ನವರು ಇಂದು ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜ್ಯ ಕಾರ್ಯದರ್ಶಿಗಳೊಂದಿಗೆ ಸಂಘಟನೆ ಕುರಿತಾಗಿ ಹಲವು ವಿಚಾರಗಳನ್ನು ಚರ್ಚಿಸಿದರು. ಹಾಗೂ ಬೇರೆ ರಾಜ್ಯಗಳಲ್ಲಿ ನಡೆಯುವ ಚುನಾವಣೆಯಲ್ಲಿ ಕೆಲಸಮಾಡುವುದರ ಬಗ್ಗೆ ತಿಳಿಸಿಕೊಟ್ಟರು.
Tweet media one
Tweet media two
2
16
73
@BhavyaKr5
BHAVYA K. R
2 years
ಆಂಧ್ರಪ್ರದೇಶನ ಉಸ್ತುವಾರಿಯಾಗಿ ನೇಮಕವಾಗಿರುವ ಯುವ ಕಾಂಗ್ರೆಸ್ ನ ಮಾಜಿ ರಾಜ್ಯಾಧ್ಯಕ್ಷರು ಹಾಗೂ ರಾಷ್ಟ್ರೀಯ ಉಸ್ತುವಾರಿಗಳಾದ ರಕ್ಷಾ ರಾಮಯ್ಯನವರಿಗೆ ಅಭಿನಂದನೆಗಳು 💐 #andrapradeshyouthcongress @RakshaRamaiah
Tweet media one
2
8
70
@BhavyaKr5
BHAVYA K. R
3 years
ಯಾವ ಸಭೆಗೆ ಬಂದಿದ್ದೀನಿ ಏನು ಮಾತನಾಡುತ್ತಿದ್ದೀನಿ ಅನ್ನುವ ಸ್ವಲ್ಪವೂ ಪರಿಜ್ಞಾನ ಇಲ್ಲದ ಸಚಿವರು.. @DKShivakumar @DKSureshINC @BSBommai @drashwathcn
Tweet media one
2
12
67
@BhavyaKr5
BHAVYA K. R
2 years
ಬರುತ್ತಿದೆ ಕಾಂಗ್ರೆಸ್...
Tweet media one
Tweet media two
Tweet media three
Tweet media four
2
3
69
@BhavyaKr5
BHAVYA K. R
1 year
*LEAKED VIDEO OF NEW PARLIAMENT* ⚠️ ಬೇಟಿ ಬಚಾವೋ.. ಬೇಟಿ ಪಾಡವೋ.. Beti bachavo.. beti padavo.. #fakemodigovt
2
14
67
@BhavyaKr5
BHAVYA K. R
2 years
ಬಡತನವನ್ನೇ ಸಾಧನೆಗಳ ಮೆಟ್ಟಿಲಾಗಿಸಿಕೊಂಡ, ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನೇ ಜೀವನದ ಮೌಲ್ಯಗಳನ್ನಾಗಿಸಿಕೊಂಡ ನೂತನ ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ರವರಿಗೆ ಅಭಿನಂದನೆಗಳು. @kharge ಸರ್ ಅವರ ನೇತೃತ್ವದಲ್ಲಿ ಪಕ್ಷ ಸೈದ್ದಾಂತಿಕವಾಗಿ ಹಾಗೂ ಸಂಘಟನಾತ್ಮಕವಾಗಿ ಮತ್ತಷ್ಟು ಬಲಗೊಳ್ಳಲಿದೆ. ಶುಭಾಶಯಗಳು ಸರ್.
Tweet media one
5
11
69
@BhavyaKr5
BHAVYA K. R
3 years
ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ರಕ್ಷಾ ರಾಮಯ್ಯ ನವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಒಂದು ಸ್ಪರ್ಧೆಯಲ್ಲಿ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಹಂಚಿಕೊಳ್ಳಿ. ಬನ್ನಿ ಭಾಗವಹಿಸಿ ಅವಕಾಶವನ್ನು ಪಡೆದುಕೊಳ್ಳಿ. @RakshaRamaiah
Tweet media one
0
21
66
@BhavyaKr5
BHAVYA K. R
3 years
ಹಿರಿಯ ಸ್ವಾತಂತ್ರ ಹೋರಾಟಗಾರರಾದ ಎಚ್ಎಸ್ ದೊರೆಸ್ವಾಮಿ ರವರಿಗೆ ಭಾವಪೂರ್ವ ಶ್ರದ್ಧಾಂಜಲಿ 💐💐💐
Tweet media one
3
7
67
@BhavyaKr5
BHAVYA K. R
2 years
ಭವ್ಯ ಭಾರತ ಕಟ್ಟಲು,ಕ್ರಾಂತಿಕಾರಿ ಯೋಜನೆಗಳನ್ನ ಜಾರಿಗೆ ತಂದು ಬಡ ಜನರ ಏಳಿಗೆಗೆ ಶ್ರಮಿಸಿದ ಉಕ್ಕಿನ ಮಹಿಳೆ, ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆಗೆ ಶತಕೋಟಿ ನಮನ. #IndiraGandhiJi @IYCKarnataka
Tweet media one
0
3
64
@BhavyaKr5
BHAVYA K. R
3 years
ನಮ್ಮ ನೀರು ನಮ್ಮ ಹಕ್ಕು ಮೇಕೆದಾಟು ಪಾದಯಾತ್ರೆ @srinivasiyc @DKShivakumar @siddaramaiah @nalapad @RakshaRamaiah
Tweet media one
Tweet media two
Tweet media three
0
8
67
@BhavyaKr5
BHAVYA K. R
3 years
ಯಾರು ಯಾರು ಮೆಂಬರ್ಷಿಪ್ ಮಾಡ್ತಾ ಇದ್ದೀರಾ ಅವರೆಲ್ಲಾ ತಮ್ಮ ತಮ್ಮ ಅಕ್ಕ ಪಕ್ಕದ ಹಳ್ಳಿಗೆ ಹೋಗಿ ಆದಷ್ಟು ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿ, ಇಂದಿನ ಕೆಲವು ರಾಜಕಾರಣಿಗಳ ಹಾಗೆ ಸುಳ್ಳು ಭರವಸೆ ಕೊಡುವುದನ್ನು ಇಂದಿನ ಯುವಕರು ಮಾಡುವುದು ಬೇಡ ಏಕೆಂದರೆ ಹಳ್ಳಿಯವರು ಮುಗ್ದರು, ಇವರೊಂದಿಗೆ ರಾಜಕೀಯ ಬೇಡ 🙏 #joincongress
Tweet media one
2
7
64
@BhavyaKr5
BHAVYA K. R
3 years
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ಕೊಪ್ಪಳ ಶಾಸಕ ಪರಣ್ಣ ಮುನವಳ್ಳಿ ಜೊತೆ ಸೇರಿ ಮೊಟ್ಟೆ ಟೆಂಡರ್ ನಲ್ಲಿ ಅಕ್ರಮ ಎಸಗಿದ್ದು ಅಘೋರ ಅಪರಾಧ. ಇದರ ವಿರುದ್ಧ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಮಾಡಲಾಯಿತು.
Tweet media one
Tweet media two
Tweet media three
Tweet media four
3
10
62
@BhavyaKr5
BHAVYA K. R
2 years
ನಮ್ಮ ಹೋರಾಟ ಇತಿಹಾಸ ಸೇರಲಿದೆ.....ಒಂದೊಂದು ಹೆಜ್ಜೆ ಪ್ರತಿಯೊಬ್ಬರಿಗೂ ಅನುಕೂಲವಾಗಲಿದೆ.... ಫಲಿತಾಂಶಕ್ಕೆ ಸಮಯ ಆಗಬಹುದು ಆದರೆ ಸಿಕ್ಕೆ ಸಿಗುತ್ತದೆ... - ಕಾಂಗ್ರೆಸ್ ಕಾರ್ಯಕರ್ತ
0
11
63
@BhavyaKr5
BHAVYA K. R
3 years
ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ರಕ್ಷಾ ರಾಮಯ್ಯ ಅವರೊಂದಿಗೆ ಕೇಂದ್ರದ ಮಾಜಿ ಸಚಿವರು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಆದ ಆಸ್ಕರ್ ಫರ್ನಾಂಡೀಸ್ ಅವರ ಪಾರ್ಥೀವ ಶರೀರದ ದರ್ಶನ ಪಡೆದು, ಪುಷ್ಪ ನಮನ ಸಲ್ಲಿಸಲಾಯಿತು. @rr
Tweet media one
Tweet media two
0
4
59
@BhavyaKr5
BHAVYA K. R
2 years
ಅಸಮಾನತೆ, ಅಸ್ಪೃಶ್ಯತೆ, ಶೋಷಣೆ ರಹಿತ ಸಮಾಜ ನಿರ್ಮಾಣಕ್ಕೆ ಬಾಬಾ ಸಾಹೇಬರ ಚಿಂತನಗಳೇ ಬದಲಾವಣೆ ಆಯುಧಗಳು. ತಮ್ಮ ಇಡೀ ಬದುಕನ್ನೇ ಈ ನೆಲಕ್ಕಾಗಿ ಶ್ರಮಿಸಿದ ಮಹಾನ್ ಮಾನವತಾವಾದಿಯ ಪರಿ ನಿರ್ವಾಣ ದಿನದ ನಮನಗಳು. #JaiBheem
Tweet media one
1
3
59
@BhavyaKr5
BHAVYA K. R
3 years
ಇಂದು ಹಾನಗಲ್ ಉಪಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದ ಶ್ರೀನಿವಾಸ್ ಮಾನೆ ರವರಿಗೆ ಯುವ ಕಾಂಗ್ರೆಸ್ ಎಲ್ಲಾ ಪದಾಧಿಕಾರಿಗಳಿಂದ ಶುಭಾಶಯಗಳು @siddaramaiah @DKShivakumar @srinivasiyc @RakshaRamaiah
Tweet media one
Tweet media two
Tweet media three
Tweet media four
1
15
54
@BhavyaKr5
BHAVYA K. R
2 years
ವಿಷಯ ದೊಡ್ಡದಲ್ಲ, ಚಡ್ಡಿ ದೊಡ್ಡದು ಒಂದು ಚಡ್ಡಿಗಾಗಿ 22ಅಮಾಯಕ ವಿದ್ಯಾರ್ಥಿಗಳನ್ನು ಜೈಲಿಗೆ ಹಾಕಿರುವ ನಿಮ್ಮ ಬಿಜೆಪಿ ಸರ್ಕಾರಕ್ಕೆ ದಿಕ್ಕಾರ. #releasekeerthiganesh @BSBommai
Tweet media one
0
17
53
@BhavyaKr5
BHAVYA K. R
2 years
ಚಹಾ ಮಾರಾಟ ಮಾಡಬಹುದು ಪ್ರಧಾನಿಗಳೇ ಆದರೆ ಅಸ್ಪೃಶ್ಯತೆಯನ್ನಲ್ಲ. ಬಡತನ, ಹಸಿವು, ಅವಮಾನ, ಅಸ್ಪೃಶ್ಯತೆ ನಮ್ಮ ಬದುಕಿನ ಭಾಗವಾಗಿದೆ. ನಮ್ಮ ಭಾವನೆಗಳನ್ನ ಚುನಾವಣೆಯಲ್ಲಿ ಎಂದೂ ಮಾರಾಟಕ್ಕೆ ಇಡಲಿಲ್ಲ. @RahulGandhi @kharge @INCKarnataka @IYCKarnataka @BJP4Karnataka @narendramodi
Tweet media one
2
9
56
@BhavyaKr5
BHAVYA K. R
3 years
ಹಾಸನ ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕಾರಣಿ ಸಭೆಯಲ್ಲಿ ಕಾಂಗ್ರೆಸ್ ಸದಸ್ಯತ್ವದ ಬಗ್ಗೆ ಮಾಹಿತಿ ನೀಡಲಾಯಿತು. ರಾಷ್ಟ್ರೀಯ ಕಾರ್ಯದರ್ಶಿ ವಿದ್ಯಾ ರವರು ಸಂಘಟನೆ ಕುರಿತಾಗಿ ಹಲವು ವಿಷಯ ಚರ್ಚಿಸಿದರು. @srinivasiyc @AnilTpyc @RakshaRamaiah
Tweet media one
Tweet media two
Tweet media three
Tweet media four
3
7
56
@BhavyaKr5
BHAVYA K. R
3 years
ರಾಜಕೀಯದಲ್ಲಿ ಎಲ್ಲರನ್ನು ಸಮಾಧಾನ ಪಡಿಸಿ ಪಕ್ಷದ ಆಡಳಿತವನ್ನು ಕೊನೆಯ ತನಕ ತೆಗೆದುಕೊಂಡು ಹೋಗುವುದು ಸುಲಭದ ಮಾತಲ್ಲ... @siddaramaiah @Dr_Yathindra_S @RakshaRamaiah
1
9
56
@BhavyaKr5
BHAVYA K. R
2 years
3ನೇ ಸಲ ಟ್ವೀಟ್ ಮಾಡುತ್ತಿರುವುದು ಯಾಕೋ ಡಿಲೀಟ್ ಆಗುತ್ತಿದೆ ಪೋಸ್ಟರ್ 🤔ಆದರೂ happy birthday sir.. @RakshaRamaiah
Tweet media one
1
1
54
@BhavyaKr5
BHAVYA K. R
2 years
ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ
Tweet media one
1
4
54
@BhavyaKr5
BHAVYA K. R
2 years
ಸಿಟಿ ರವಿ ರವರೇ ಸಿದ್ದರಾಮಯ್ಯ ಸರ್ ಹೇಳಿರುವುದು ಸರಿಯೇ ನೀವು ಲೂಟಿ ರವಿ ನೇ, ಅವರನ್ನು ಜನ ಏನಂತಾರೆ ಇಡಿ ರಾಜ್ಯಕ್ಕೆ ಗೊತ್ತು. ಅವರನ್ನು ಅನ್ನರಾಮಯ್ಯ ಅಂತಾರೆ ಬೇಕಾದ್ರೆ ಒಂದು ಸಲ ಸಮೀಕ್ಷೆ ಮಾಡಿ. ನಿಮ್ಮ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೊದಲು ರಸ್ತೆ ಸರಿ ಮಾಡಿಸಿ.. @siddaramaiah @CTRavi_BJP #ಲೂಟಿರವಿ
2
7
51
@BhavyaKr5
BHAVYA K. R
2 years
Moments of happiness... ❤️ @RahulGandhi @kcvenugopalmp
Tweet media one
0
2
53
@BhavyaKr5
BHAVYA K. R
2 years
ಯುವ ಕಾಂಗ್ರೆಸ್ ನಲ್ಲಿ ಪದಾಧಿಕಾರಿಗಳು ಆಗಿ ಸೇವೆ ಸಲ್ಲಿಸಿ ಇಂದು ವಿಧಾನಸಭಾಕ್ಷೇತ್ರಕ್ಕೆ ಸ್ಪರ್ಧೆಮಾಡಲು ನಾಳೆ ನಾಮಪತ್ರ ಸಲ್ಲಿಸುತ್ತಿರುವ @mithunrai @RakshithShivram ಇಬ್ಬರಿಗೂ Karnataka Pradesh Youth Congress ಕಡೆಯಿಂದ ಹೃತ್ಪೂರ್ವಕ ಅಭಿನಂದನೆಗಳು. 💐 ತಮ್ಮ ಗೆಲುವು ಯುವಪೀಳಿಗೆಗೆ ಮಾದರಿಯಾಗಲಿ
Tweet media one
Tweet media two
0
4
53
@BhavyaKr5
BHAVYA K. R
1 year
ಸಚಿವರು ಆದವರು ಇಷ್ಟು ಸರಳತೆಯ ಅನ್ನುವ ಅನುಮಾನ ಕೆಲವರಿಗೆ ಇರಬಹುದು. ಆದರೇ ನಿಜ ಜೀವನದಲ್ಲಿ ಇದಕ್ಕಿಂತ ಸರಳತೆ ಬದುಕು ನಡೆಸುತ್ತಿರುವವರು ಇವರು.. ಎಷ್ಟೋ ಜನ ಕೈ ಗೆ ಒಬ್ಬರೂ, ಕಾಲಿಗೆ ಒಬ್ಬರೂ ಅಂತ, ಜನರನ್ನು ಇಟ್ಟುಕೊಂಡಿರುತ್ತಾರೆ. ಅವರೆಲ್ಲರಿಗೂ ಮಾದರಿ ಇವರು. @krishnabgowda
2
6
48
@BhavyaKr5
BHAVYA K. R
2 years
ರಾಷ್ಟೀಯ ಯುವ ಕಾಂಗ್ರೆಸ್ ವಕ್ತಾರರ ಆಯ್ಕೆಗಾಗಿ ರಾಜ್ಯ ಯುವ ಕಾಂಗ್ರೆಸ್ ವತಿಯಿಂದ ಆಯೋಜಿಸಿರುವ ಯಂಗ್ ಇಂಡಿಯಾ ಕೇ ಬೋಲ್ 2 (ಯುವ ಭಾರತ ಮಾತನಾಡಿ) ಜಿಲ್ಲಾ ಹಾಗೂ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯ ಕುರಿತಾಗಿ ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಏರ್ಪಡಿಸಿ ಮಾಹಿತಿ ನೀಡಲಾಯಿತು.
Tweet media one
Tweet media two
Tweet media three
Tweet media four
0
10
48
@BhavyaKr5
BHAVYA K. R
3 years
ಕಾಶ್ಮೀರಿ ಫೈಲ್ಸ್ (kashmiri files) ಸಿನೆಮಾ ವನ್ನು ಬಿಜೆಪಿ, ಆರ್ ಎಸ್ ಎಸ್, ನವರು ಬೇಕು ಅಂತಲೇ ರಾಜಕೀಯ ಬಣ್ಣ ಹಚ್ಚಿ ಜನರಲ್ಲಿ ಕೋಮು ಗಲಭೆ ಸೃಷ್ಟಿಸಿದವರು ಕೆಳಗಿನ ವಿಷ್ಯವನ್ನು ನೋಡಿ ಸತ್ಯ ಮಾತನಾಡಿದರೆ ಎಂತಹ ಶಿಕ್ಷೆ ಎಂದೂ.
Tweet media one
2
9
47
@BhavyaKr5
BHAVYA K. R
3 years
ನಿಮ್ಮ ಈ ದಿಟ್ಟ ಹೆಜ್ಜೆಯೊಂದಿಗೆ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ನ ಪ್ರತಿಯೊಬ್ಬ ಕಾರ್ಯಕರ್ತರು ನಿಲ್ಲುತ್ತೇವೆ ಸರ್. @DKShivakumar @RakshaRamaiah
0
13
47
@BhavyaKr5
BHAVYA K. R
1 year
ನನ್ನ ಮತ ನನ್ನ ಹಕ್ಕು.. ಕಾಂಗ್ರೆಸ್ ಬರಲಿದೆ ಪ್ರಗತಿ ತರಲಿದೆ...
Tweet media one
Tweet media two
1
2
46
@BhavyaKr5
BHAVYA K. R
3 years
ಬಿಜೆಪಿ ಸರ್ಕಾರದ ಕೆಟ್ಟ ಆಡಳಿತದಲ್ಲಿ ಸಾಮಾನ್ಯ ಜನರು ಜೀವನ ನಡೆಸಲು ಕೂಡ ಆಗದೇ ಇರೋ ಪರಿಸ್ಥಿತಿಯಲ್ಲಿ ಪದೇ ಪದೇ ಅನಿಲ ದರ ಹೆಚ್ಚಳ ಮಾಡಿ ಜನರಿಗೆ ಕಷ್ಟದ ಪರಿಸ್ಥಿತಿಗೆ ತರುತ್ತಿದ್ದಾರೆ. 2014 ರಲ್ಲಿ 417ರೂಪಾಯಿ ಇದ್ದ ಅನಿಲ ದರ 2021ರಲ್ಲಿ 887 ಗೆ ತಲುಪಿದೆ. ಇದರ ವಿರುದ್ಧ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಮಾಡಲಾಯಿತು.
Tweet media one
1
8
48
@BhavyaKr5
BHAVYA K. R
1 year
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಕಾರ್ಯಕಾರಣಿ ಸಭೆಗೆ ಮುಖ್ಯಮಂತ್ರಿ ಗಳಾದ ಸನ್ಮಾನ್ಯ ಶ್ರೀ @siddaramaiah ರವರನ್ನು ರಾಜ್ಯ ಅಧ್ಯಕ್ಷರು ಆದ ಮೊಹಮ್ಮದ್ ಹ್ಯಾರಿಸ್ ನಾಲ್ಪಡ್ ರವರು ಹಾಗೂ ಪ��ಾಧಿಕಾರಿಗಳು ಆಹ್ವಾನ ಮಾಡಿದರು.
Tweet media one
Tweet media two
1
7
48
@BhavyaKr5
BHAVYA K. R
2 years
@BSBommai @BCNagesh_bjp ಪ್ರತಿಭಟನೆಗೆ ಕ್ರಮ ತೆಗೆದುಕೊಳ್ಳಬೇಕು ಎಂದೂ ಹೇಳುತ್ತೀರಾ ನಿಮ್ಮ ಸರ್ಕಾರದ ಮಂತ್ರಿಯ ಹೆಸರು ಬರೆದು ಸತ್ತ ಸಂತೋಷ ಆಗ ಈಶ್ವರಪ್ಪ ನವರ ವಿರುದ್ಧ ಪೊಲೀಸ್ ಕ್ರಮ ಯಾಕೆ ತೆಗೆದುಕೊಳ್ಳಲಿಲ್ಲ?ವಿದ್ಯಾರ್ಥಿಗಳ ಜೀವನ ಹಾಳು ಮಾಡಲು ಪಠ್ಯ ಪುಸ್ತಕದಲ್ಲಿ ರಾಜಕೀಯ ಮಾಡುತ್ತಿರುವ ನಿಮ್ಮ ಸರ್ಕಾರದ ಬಗ್ಗೆ ನಾವು ಹೇಗೆ ಕ್ರಮ ತೆಗೆದುಕೊಳ್ಬೇಕು ಸರ್
4
6
46
@BhavyaKr5
BHAVYA K. R
1 year
ಹುಟ್ಟುಹಬ್ಬದ ಶುಭಾಶಯಗಳು @DKShivakumar ಸರ್.. ಹೋರಾಟದ ಕಿಚ್ಚು ಹಾಗೂ ಒಂದು ಕಾರ್ಯಕ್ರಮದ ತಯಾರಿ ಹಾಗೂ ಯಶಸ್ವಿಯನ್ನು ಹೇಗೆ ಮಾಡಬೇಕು ಎಂಬುದನ್ನು ತೋರಿಸಿಕೊಟ್ಟ ನಾಯಕ ನೀವು. ದೇವರು ನಿಮಗೆ ಆರೋಗ್ಯ ಆಯಸ್ಸನ್ನು ಕೊಟ್ಟಿ ಇನ್ನೂ ಎತ್ತರದ ಅಧಿಕಾರಕ್ಕೆ ತೆಗೆದುಕೊಂಡು ಹೋಗಲಿ ಎಂದು ಹಾರೈಸುತ್ತೇವೆ. 🙏💐🎂
Tweet media one
1
3
45
@BhavyaKr5
BHAVYA K. R
2 years
ಹೊಸ ನಾಯಕ, ಹೊಸ ಭರವಸೆಯೊಂದಿಗೆ ಮತೊಮ್ಮೆ ನಮ್ಮೊಂದಿಗೆ ಬರುತ್ತಿರುವ ನಮ್ಮ ಯುವ ಶಕ್ತಿ. ಸಾಮಾನ್ಯ ವ್ಯಕ್ತಿತ್ವವುಳ್ಳ ಸಾಮಾನ್ಯ ವ್ಯಕ್ತಿ ಶ್ರೀ ರಕ್ಷಾ ರಾಮಯ್ಯನವರಿಗೆ ಹೃದಯ ಪೂರ್ವಕ ಅಭಿನಂದನೆಗಳು 💐 - ಭವ್ಯ ಕೆ. ಆರ್ @RakshaRamaiah
Tweet media one
0
7
47
@BhavyaKr5
BHAVYA K. R
2 years
ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಅಕಾಕ್ಷಿಯಾದ ಪುಟ್ಟರಾಜು ಸರ್ ರವರ ಹೊಸ ಕಚೇರಿಯ ಉದ್ಘಾಟನಾ ಸಮಾರಂಭಕ್ಕೆ ಹೋಗಿ ವಿಜಯನಗರ ಯುವ ಕಾಂಗ್ರೆಸ್ ನ ಎಲ್ಲಾ ಪದಾಧಿಕಾರಿಗಳು ಶುಭ ಹಾರೈಸಲಾಯಿತು.💐
Tweet media one
0
0
45
@BhavyaKr5
BHAVYA K. R
2 years
ಅಗ್ನಿಪಥ್ ಅನ್ನು ವಿರೋಧಿಸಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ಆದ ಶ್ರೀನಿವಾಸ್ ರವರು ಹಾಗೂ ರಾಜ್ಯಾಧ್ಯಕ್ಷರು ಆದ ನಾಲ್ಪಡ್ ರವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
Tweet media one
Tweet media two
Tweet media three
Tweet media four
1
5
41
@BhavyaKr5
BHAVYA K. R
1 year
ಜನನಾಯಕ ಅಂದರೆ ಕೇವಲ ನಾಯಕ ಅಲ್ಲ ಸಮಸ್ಯೆಗಳನ್ನು ಅನುಭವಿಸಿ ಆ ಅನುಭವದಲ್ಲಿ ಬದಲಾವಣೆ ತರುವುದು. - ಭವ್ಯ ಕೆ. ಆರ್ @BJP4India
Tweet media one
1
1
43
@BhavyaKr5
BHAVYA K. R
2 years
ಹುಟ್ಟುಹಬ್ಬದ ಶುಭಾಶಯಗಳು💐 ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ. ರಾಜ್ಯದ ಪ್ರತಿ ಹಳ್ಳಿಯಲ್ಲಿ ನಿಮ್ಮ ಅಭಿವೃದ್ಧಿಯ ಕೆಲಸವಿದೆ, ನಿಮ್ಮ ಮಾತು, ನಿಮ್ಮ ಜ್ಯಾನ ,ಕೆಲಸದ ಮೇಲಿನ ಶ್ರದ್ದೆ,ನಮ್ಮೆಲ್ಲರಿಗೂ ಮಾದರಿ..ದೇವರು ನಿಮಗೆ ಹೆಚ್ಚಿನ ಆರೋಗ್ಯ ಕೊಡಲಿ ಎಂದೂ ಬೇಡುವ - ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ @siddaramaiah
Tweet media one
0
3
42
@BhavyaKr5
BHAVYA K. R
3 years
ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸದಸ್ಯತ್ವದ ಅಭಿಯಾನಕ್ಕೆ ಯುವ ಕಾಂಗ್ರೆಸ್ ರಾಜ್ಯ ಪದಾಧಿಕಾರಿಗಳೊಂದಿಗೆ ಚಾಲನೆ ನೀಡಲಾಯಿತು. @DKShivakumar @RakshaRamaiah
Tweet media one
Tweet media two
Tweet media three
1
4
43
@BhavyaKr5
BHAVYA K. R
3 years
ಹುಟ್ಟುಹಬ್ಬದ ಶುಭಾಶಯಗಳು ಇಂದಿರಮ್ಮ.... ಪ್ರತಿ ಮನೆಯಲ್ಲೂ ನಿಮ್ಮಂತಹ ಹೆಣ್ಣು ಮಕ್ಕಳು ಹುಟ್ಟಲಿ...
Tweet media one
2
5
41
@BhavyaKr5
BHAVYA K. R
3 years
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರು ನೈತಿಕ ಪೊಲೀಸ್ ಗಿರಿಗೆ ಬೆಂಬಲಿಸಿ ಹೇಳಿಕೆಯನ್���ು ಕೊಟ್ಟ ವಿರುದ್ಧ ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷರು ರಕ್ಷಾ ರಾಮಯ್ಯನವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು. @BSBommai
Tweet media one
Tweet media two
Tweet media three
Tweet media four
0
13
40
@BhavyaKr5
BHAVYA K. R
3 years
ರತ್ನಪುರ ತಾಂಡಾದಲ್ಲಿ ಇಂದು ಮನೆ ಮನೆಗೆ ಹೋಗಿ ಶ್ರೀನಿವಾಸ್ ಮಾನೆ ಯವರ ಪರವಾಗಿ ಮತಯಾಚನೆ ಮಾಡಿದೆವು.ಇದೆ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ದಿಲೀಪ್ ಸಾಮಾಜಿಕ ಜಾಲತಾಣದ ಉಸ್ತುವಾರಿ ಯಶವಂತ ರಾಜ್ಯ ಮಾಜಿ ಕಾರ್ಯದರ್ಶಿ ಸುಮತಾ ರವರು ಇದ್ದರು. @RakshaRamaiah
Tweet media one
1
10
39
@BhavyaKr5
BHAVYA K. R
1 year
ಕರ್ನಾಟಕದ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ನ ಅಧ್ಯಕ್ಷರು ಆಗಿ ಆಯ್ಕೆಯಾದ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷರು, ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವ ರಕ್ಷಾ ರಾಮಯ್ಯನವರಿಗೆ ಹೃತ್ಪೂರ್ವಕ ಅಭಿನಂದನೆಗಳು. 💐 @RakshaRamaiah
Tweet media one
3
4
41
@BhavyaKr5
BHAVYA K. R
2 years
ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಯುವಧ್ವನಿ ಕಾರ್ಯಕ್ರಮದ ಬಗ್ಗೆ ಪೂರ್ವಭಾವಿ ಸಭೆ ನಡೆಸಲಾಯಿತು. ಪ್ರಜಾಧ್ವನಿ ಯಾತ್ರೆಯ ರೀತಿಯಲ್ಲಿ ಯುವಧ್ವನಿ ಯಾತ್ರಾ ನಡೆಸಲು ಕರ್ನಾಟಕ ಪ್ರದೇಶ ಯೂಥ್ ಕಾಂಗ್ರೆಸ್ ಸಜ್ಜಾಗುತ್ತಿದೆ.
Tweet media one
Tweet media two
Tweet media three
Tweet media four
0
6
40
@BhavyaKr5
BHAVYA K. R
3 years
ಎಂಥ ಕರ್ಮ ರೈತರ ಮಕ್ಕಳು, ಆಟೋ ಕ್ಯಾಬ್ ಡ್ರೈವರ್ ಮಕ್ಕಳು, ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವವರ ಮಕ್ಕಳು, ಹೀಗೆ ಹಲವಾರು ನಿರುದ್ಯೋಗಿಗಳಿಗೆ ಸಿಗುವ ಸ್ಥಾನವನ್ನು ದುಡ್ಡಿಗಾಗಿ ಅವರ ಜೀವನದ ಜೊತೆ ಆಟ ಆಡುವ ಇಂತಹ % ಬ್ರೋಕರಗಳಿಗೆ ಜೀವನ ಪೂರ್ತಿ ಜೈಲಿಗೆ ಹಾಕಬೇಕು.
Tweet media one
3
14
39
@BhavyaKr5
BHAVYA K. R
2 years
ಅಮಿತ್ ಸರ್ ಯಾವುದಾದರು ಬೆಲೆ ಹೆಚ್ಚಾದರೂ ಪರವಾಗಿಲ್ಲ... ಗ್ಯಾಸ್ ಬೆಲೆ ಹೆಚ್ಚಿಸಬೇಕಾದ್ರೆ ನನ್ನನ್ನು ಒಮ್ಮೆ ಕೇಳಿ. ಸ್ಮೃತಿ ಇರಾನಿ ಅವರ ಬ್ಯಾನರ್ ಹಾಕಿ ಪ್ರತಿಭಟನೆ ಮಾಡಿದರೇ, ನನ್ನನ್ನು ಸಿಕ್ಕ ಸಿಕ್ಕಲಿ ನಿಲ್ಲಿಸಿ, ಮಹಿಳೆಯರು ಲೋಕಸಭೆಗೆ ಹಿಂದಿ ಕಲಿಯಲು ಹೋಗಿದೀಯ ಎಂದೂ ಅವಮಾನಿಸುತ್ತಾರೆ😔 Shobha Karandlaje
Tweet media one
3
4
39
@BhavyaKr5
BHAVYA K. R
2 years
Wishing Happy Birthday to our leader Sri Rahul Gandhi ji who gave opportunity and made Platform in Indian youth congress for Young People form Non Political Background to build, get Identified and establish as leaders. @RahulGandhi
Tweet media one
0
3
38
@BhavyaKr5
BHAVYA K. R
2 years
ಇಂದು ಬೆಂಗಳೂರಿನಲ್ಲಿ ಇರುವ ಕಾಂಗ್ರೆಸ್ ಭವನದಲ್ಲಿ 2 ದಿನಗಳ ಕಾಲ ನಡೆಯುತ್ತಿರುವ ಸಂಕಲ್ಪ ಶಿಬಿರದ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಆದ ಡಿಕೆ ಶಿವಕುಮಾರ್ ರವರು ಮಾದ್ಯಮದವರೊಂದಿಗೆ ಶಿಬಿರದ ಬಗ್ಗೆ ಮಾಹಿತಿ ನೀಡಿದರು. @DKShivakumar
Tweet media one
0
5
40
@BhavyaKr5
BHAVYA K. R
3 years
ಚಾಮರಾಜನಗರ ಜಿಲ್ಲಾ ಕಾರ್ಯಕಾರಣಿ ಸಭೆ. ಕಾಂಗ್ರೆಸ್ ಸದಸ್ಯತ್ವದ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ರಾಷ್ಟ್ರೀಯ ಕಾರ್ಯದರ್ಶಿ ವಿದ್ಯಾಬಾಲಕೃಷ್ಣನ್ ರವರು ಯುವ ಕಾಂಗ್ರೆಸ್ ಸಂಘಟನೆಯ ಬಲ ಗೊಳಿಸುವುದರ ಬಗ್ಗೆ ಚರ್ಚಿಸಿದರು @srinivasiyc @AnilTpyc @RakshaRamaiah @DKShivakumar
Tweet media one
Tweet media two
Tweet media three
1
5
39
@BhavyaKr5
BHAVYA K. R
3 years
ಚಿಕ್ಕಮಗಳೂರು ಜಿಲ್ಲಾ ಯುವ ಕಾಂಗ್ರೆಸ್ ನ ಜಿಲ್ಲಾ ಕಾರ್ಯಕಾರಣಿ ಸಭೆಯನ್ನು ನಡೆಸಲಾಯಿತು.ರಾಷ್ಟ್ರಿಯ ಕಾರ್ಯದರ್ಶಿಗಳೊಂದಿಗೆ ಕಾಂಗ್ರೆಸ್ ಸದಸ್ಯತ್ವ ದ ಅಭಿಯಾನಕ್ಕೆ ಚಾಲನೆ ನೀಡಿದೆವು @srinivasiyc @AnilTpyc @DKShivakumar @RakshaRamaiah
Tweet media one
Tweet media two
Tweet media three
Tweet media four
1
4
40
@BhavyaKr5
BHAVYA K. R
2 years
ಎಲ್ಲಾ ಮುಸ್ಲಿಂ ಭಾಂದವರಿಗೆ ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳು.
Tweet media one
1
2
37
@BhavyaKr5
BHAVYA K. R
3 years
23/10/21 ರಂದು ರತ್ನಾಪುರ ತಾಂಡದಲ್ಲಿ ಎಲ್ಲಾ ಮನೆಯಲ್ಲಿ ಶ್ರೀನಿವಾಸ್ ಮಾನೆ ರವರ ಪರವಾಗಿ ಪ್ರಚಾರಮಾಡಿ ಮುಗಿಸಿದೆವು. @siddaramaiah @DKShivakumar @srinivasiyc @RakshaRamaiah
Tweet media one
Tweet media two
Tweet media three
1
9
36
@BhavyaKr5
BHAVYA K. R
3 years
24/10/21 ರಂದು ಸೇವಾಲಾಲ್ ತಾಂಡದಲ್ಲಿ ಶ್ರೀನಿವಾಸ್ ಮಾನೆ ರವರ ಪರವಾಗಿ ಪ್ರಚಾರಮಾಡಿ ಮುಗಿಸಿದೆವು. @siddaramaiah @DKShivakumar @srinivasiyc @RakshaRamaiah @SrinivasMane
Tweet media one
0
11
36
@BhavyaKr5
BHAVYA K. R
3 years
ಇಂದು ಮಂಡ್ಯ ಜಿಲ್ಲೆಯಲ್ಲಿ ರಾಜ್ಯಾಧ್ಯಕ್ಷರು ಆದ ರಕ್ಷಾ ರಾಮಯ್ಯ ನವರ ಆದೇಶದ ಮೇರೆಗೆ ಜಿಲ್ಲಾ ಕಾರ್ಯಕಾರಣಿ ಸಭೆ ನಡೆಸಲಾಯಿತು. ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಉಸ್ತುವಾರಿ ಚೈತ್ರ ರವರು ಭಾಗಿಯಾಗಿದ್ದರು. @srinivasiyc @RakshaRamaiah
Tweet media one
Tweet media two
Tweet media three
0
7
37
@BhavyaKr5
BHAVYA K. R
3 years
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ನ ರಾಜ್ಯಾಧ್ಯಕ್ಷರು ಆದ ರಕ್ಷಾರಾಮಯ್ಯನವರ ನೇತೃತ್ವದಲ್ಲಿ ಬೆಳಗಾವಿ ಸುವರ್ಣ ಸೌದ ವನ್ನು ಯುವ ಕಾಂಗ್ರೆಸ್ ಪದಾಧಿಕಾರಿಗಳು ಮುತ್ತಿಗೆ ಹಾಕುವ ಮೂಲಕ ರಾಜ್ಯದಲ್ಲಿನ ಯುವಕರಿಗೆ ಉದ್ಯೋಗಕೊಡಿ ಇಲ್ಲಾ ತಿಂಗಳಿಗೆ 9000 ಭತ್ಯೆಯನ್ನು ಕೊಡಿ ಎಂದು ಆಗ್ರಹಿಸಿ ಪ್ರತಿಭಟನೆ ಮಾಡಿದೆವು.
Tweet media one
Tweet media two
Tweet media three
Tweet media four
1
6
34
@BhavyaKr5
BHAVYA K. R
2 years
ಒಂದು ಕಡೆ ಮಗ ತಾಯಿಯನ್ನು ಕಾಳಜಿ ಮಾಡಿದರೆ ಇನ್ನೊಂದು ಕಡೆ ತಾಯಿ ಮಕ್ಕಳನ್ನು ಕಾಳಜಿ ಮಾಡುವ ಹಾಗೆ @priyankagandhi ರವರ ಕಾಳಜಿ. ಇದು ನೋಡುವವರಿಗೆ ವ್ಯಂಗ್ಯವಾಗಿ ಕಾಣಬಹುದು ಆದರೇ ಇದರಲ್ಲಿ ಆ ಕುಟುಂಬದ ಸಂಸ್ಕೃತಿ ಕಾಣುತ್ತಿದೆ @RahulGandhi @INCKarnataka
Tweet media one
1
4
33
@BhavyaKr5
BHAVYA K. R
3 years
ರಾಜ್ಯಾಧ್ಯಕ್ಷರು ಆದ ರಕ್ಷಾ ರಾಮಯ್ಯ ನವರ ನೇತೃತ್ವದಲ್ಲಿ ನಡೆದ ಪ್ರತಿಭಟನೆ. ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ ಅನಿಲ್ ಜಿ ಹಾಗೂ ರಾಷ್ಟೀಯ ಕಾರ್ಯದರ್ಶಿ ಸುರಭಿ ರವರು ಯುವ ಕಾಂಗ್ರೆಸ್ ನ ಪದಾಧಿಕಾರಿಗಳು ಭಾಗಿಯಾಗಿದ್ದರು
0
8
33
@BhavyaKr5
BHAVYA K. R
1 year
ಇಂದಿನಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ಸ್ಕೂಲ್ ಶುರುವಾಗಿದೆ. ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ💐 ಮುಂದಿನ ಭವಿಷ್ಯದ ಕನಸುಗಳು. #ನಮ್ಮ ಸರ್ಕಾರಿ ಶಾಲೆ ಮಕ್ಕಳು #karnatakaeducation #ನಮ್ಮ ಶಾಲೆ ನಮ್ಮ ಹೆಮ್ಮೆ @siddaramaiah @DKShivakumar @MadhuBangarappa
Tweet media one
1
3
36
@BhavyaKr5
BHAVYA K. R
1 year
ಪ್ರತಿಯೊಂದರಲ್ಲೂ ಅನುಭವವಿರಬೇಕು, ಏಕೆಂದರೆ, ಅನುಭವ ಪರಿಸ್ಥಿತಿಯನ್ನು ಅರ್ಥೈಸುತ್ತದೆ. ಆ ಅನುಭವ ಪಡೆಯಲು ಭಾರತ್ ಜೋಡೋ ಯಾತ್ರೆಯ ಮುಕಾಂತರ ಹಲವಾರು ಜನಾಂಗದವರ ಮದ್ಯೆ ನಡೆಯುವ ಮೂಲಕ ಪಡೆದ ಅನುಭವ, ಇಂದು ಇನ್ನೊಮ್ಮೆ ರೈತರೊಂದಿಗೆ ಅನುಭವದ ಕೆಲಸದೊಂದಿಗೆ ಕಾಣಿಸಿಕೊಂಡ @rahulgandhi ರವರಿಗೆ ಎಷ್ಟು ಹೊಗಳಿದರು ಸಾಲದು 🙏
Tweet media one
Tweet media two
Tweet media three
Tweet media four
1
9
35
@BhavyaKr5
BHAVYA K. R
2 years
ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕಾರಣಿ ಸಭೆಯನ್ನು ರಾಷ್ಟ್ರೀಯ ಕಾರ್ಯದರ್ಶಿ ವಿದ್ಯಾಬಾಲಕೃಷ್ಣನ್ ರವರ ನೇತೃತ್ವದಲ್ಲಿ ನಡೆಸಲಾಯಿತು.
Tweet media one
Tweet media two
Tweet media three
Tweet media four
0
4
33
@BhavyaKr5
BHAVYA K. R
2 years
ಕಾಂಗ್ರೆಸ್ ಪಕ್ಷದ ಐತಿಹಾಸಿಕ ಪಾದಯಾತ್ರೆ “ಭಾರತ್ ಜೋಡೋ ಯಾತ್ರೆ" ಇಂದಿನಿಂದ ಪ್ರಾರಂಭವಾಗಲಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3,500 ಕಿಮೀ ಉದ್ದದ, 150 ದಿನಗಳು ನಡೆಯುವ ಭಾರತ ಐಕ್ಯತಾ ಯಾತ್ರೆ ಯಶಸ್ವಿಯಾಗಿ ಸಾಗಲಿ, ಕಾಂಗ್ರೆಸ್ ಪಕ್ಷದ ವಿಚಾರಧಾರೆ ಕೋಟ್ಯಂತರ ಮನೆ ಮನಗಳನ್ನ ಮುಟ್ಟಲಿ ಎಂದು ಆಶಿಸುತ್ತೇನೆ. #BharatJodoYatra
Tweet media one
3
9
34
@BhavyaKr5
BHAVYA K. R
3 years
ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ರವರ ಜಯಂತಿಯ ಶುಭಾಶಯಗಳು. #jaibeem
Tweet media one
0
5
34
@BhavyaKr5
BHAVYA K. R
1 year
ಗೌರಿ ಗಣೇಶ ಹಬ್��ದ ಶುಭಾಶಯಗಳು 💐 #GowriGaneshaFestival
Tweet media one
1
0
34
@BhavyaKr5
BHAVYA K. R
5 months
ಅಮ್ಮ,,,, ಏನಮ್ಮ ಇನ್ನು ಅಡುಗೆ ಮಾಡಿಲ್ವಾ ಅನ್ನೋದ್ರಿಂದ ಹಿಡಿದು, ಮಲ್ಕೋ ಬೇಕು ಸೀರಿಯಲ್ ಆಫ್ ಮಾಡಮ್ಮ, ಅನ್ನೋ ತನಕ ಅಮ್ಮ, ಅಮ್ಮ, ಅಂಥ ಪದೇ ಪದೇ ಬೇಜಾರಲ್ಲಿ, ಖುಷಿಯಲ್ಲಿ, ಗಾಸಿಪ್ ಮಾತಾಡುವಲ್ಲಿ ನೆನೆಸಿಕೊಳ್ಳುವ ವ್ಯಕ್ತಿಯೇ "ಅಮ್ಮ" ನನ್ನಮ್ಮ ಹಾಗೂ ನನ್ನಮ್ಮನಂತೆ ಇರುವ ಪ್ರತಿಯೊಬ್ಬ ಅಮ್ಮನಿಗೂ, *ಅಮ್ಮಂದಿರ ದಿನದ ಶುಭಾಶಯಗಳು*
Tweet media one
0
1
36
@BhavyaKr5
BHAVYA K. R
3 years
22/10/21 ರಂದು 180 ಮನೆ ಇರುವ ರತ್ನಪುರ ತಾಂಡಾದಲ್ಲಿ ಇಂದು ಮನೆ ಮನೆಗೆ ಹೋಗಿ ಶ್ರೀನಿವಾಸ್ ಮಾನೆ ಯವರ ಪರವಾಗಿ ಮತಯಾಚನೆ ಮಾಡಿದೆವು. @siddaramaiah @DKShivakumar @SrinivasMane @RakshaRamaiah
Tweet media one
Tweet media two
Tweet media three
1
5
31
@BhavyaKr5
BHAVYA K. R
1 year
ಪ್ರತಿಯೊಬ್ಬ ಮಹಿಳೆಯರು ತನ್ನ ಹಕ್ಕಿಗಾಗಿ ಯಾರ ಮೇಲು ಅವಲಂಬಿಸಬಾರದು. ಎನ್ನುವುದರ ಮೂಲಕ ಯುವ ಕಾಂಗ್ರೆಸ್ super she(ಅದ್ಭುತ ಮಹಿಳೆ ) ಅನ್ನುವ ಕಾರ್ಯಕ್ರಮದ ಮೂಲಕ ರಾಜ್ಯದ ಎಲ್ಲಾ ಕಡೆ ಮಹಿಳೆಯರ ಮೂಲಕ ಧ್ವಜಾರೋಹಣ ಮಾಡಿಸಲಾಗುತ್ತಿದೆ. Thank you @RahulGandhi @Allavaru @srinivasiyc @nalapad @Buntyshelke_inc
Tweet media one
0
1
34