@natashabadhwar
Allowing any religion to perform daily prayer in public play ground/roads is a biased decision by the govt. I doubt if govt is authorized to do so!
Y can't they pray in their respective homes? Wot pleasure they get by blocking public place?
Much deserved!👍
BJP Yuva Morcha workers heckled party president Nalin Kateel & district incharge minister Sunil Kumar in Puttur when they went to pay their last respects to Praveen.
We need ACTION & PREVENTION not CONDEMNATION!
@PMOIndia
@AmitShah
@JPNadda
#PraveenNettaru
ಭಕ್ತಾದಿಗಳ ಗಮನಕ್ಕೆ:
ಮುಜರಾಯಿ ಇಲಾಖೆಯಡಿಯ ದೇವಸ್ಥಾನದ ಹುಂಡಿಗೆ ಕಾಣಿಕೆ
ಹಾಕಬೇಡಿ! ಹಾಕಬೇಡಿ!!
ಹಾಕಲೇ ಬೇಕು ಅಂತಿದ್ದರೆ ಮನೆಯಲ್ಲಿಯೇ ಒಂದು ಚಿಕ್ಕ ಹುಂಡಿ ಇಟ್ಟು, ಅದರಲ್ಲಿ ಹಾಕಿ. ಅನುಕೂಲವಾದಾಗ ಎಲ್ಲಾದರು ದಾನ ಮಾಡಿ, ಇಲ್ಲಾ ನೀವೇ ತೀರ್ಥಯಾತ್ರೆಗೆ ಹೋಗಿಬನ್ನಿ.
ದೇವರೂ ಸಹ ಪ್ರಸನ್ನನಾಗುತ್ತಾನೆ 🙏🙏
ನಂದಿನಿ ಉತ್ಪನ್ನಗಳು ಮಾರಾಟವಾಗುವ ರಾಜ್ಯಗಳು-
ದೆಹಲಿ
ಪ.ಬಂಗಾಳ
ಗುಜರಾತ
ಓರಿಸ್ಸಾ
ತ್ರಿಪುರ
ಮಹಾರಾಷ್ಟ್ರ
ಗೋವ
ಆಂಧ್ರ
ತ.ನಾಡು
ಕೇರಳ
ಅಮುಲ್ ದಹಿ ಬೇಡ ಅಂದ್ರೆ ನಂದಿನಿ ಮಾರಾಟ ಸಹ ಕೇವಲ ಕರ್ನಾಟಕಕ್ಕೆ ಇರಲಿ ಅಂತ ತಾನೆ?
ಇದು ದುರ್ಬುದ್ದಿನೋ ಇಲ್ಲ ನೋ ಬುದ್ದಿ?
ಇನ್ನು ಬೆಂಗಳೂರಲ್ಲಿ ಸಿಗುವ ದಹಿ ಬ್ರಾಂಡ್ಗಳ ಪಟ್ಟಿ ನೋಡಿ-
#ನಂದಿನಿಬೆಳಸಿ
1/2
ಪ್ರಧಾನಿ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮದ ವೆಚ್ಚವನ್ನು ಖಚಿತಪಡಿಸಿಕೊಳ್ಳಲು ಕಾಂಗ್ರೆಸ್ RTI ಉತ್ತರವನ್ನು ಕೋರಿತ್ತು.
ಉತ್ತರ ಹಿಗಿದೆ:
2014-22 ವರೆಗೆ, ಮನ್ ಕಿ ಬಾತ್ ಕಾರ್ಯಕ್ರಮದ ವೆಚ್ಚ= 8.3 ಕೋಟಿ.
ಮನ್ ಕಿ ಬಾತ್ ಕಾರ್ಯಕ್ರಮದಿಂದ ಆಲ್ ಇಂಡಿಯಾ ರೇಡಿಯೋಗೆ ಬಂದ ಆದಾಯ= 35.28 ಕೋಟಿ.
27 ಕೋಟಿ ನಿವ್ವಳ ಲಾಭ!
#ಬಿಜೆಪಿಯೇಭರವಸೆ
ಅಪ್ಪ-ಮಗನ ಬಣ್ಣ ಬಯಲಾಯ್ತು ನೋಡಿ...
ಕರ್ನಾಟಕದಲ್ಲಿ ಬಿಜೆಪಿಯ ಪತನಕ್ಕೆ ಯಾರು ಕಾರಣ ಅನ್ನೋದಕ್ಕೆ ಇನ್ನೂ ಪುರಾವೆ ಬೇಕಾ?
ಸಾಂಸದಿಕ ಚುನಾವಣೆಯಲ್ಲೂ ಬಿಜೆಪಿಯನ್ನು ಮುಳುಗಿಸಲು ಪಣ ತೊಟ್ಟಂತಿದೆ...
ಬಿಗ್ ನ್ಯೂಸ್!
ಮೋದಿಯವರ ಸರ್ಕಾರ ಉರುಳಿಸಲು ಸಾವಿರಾರು ಕೋಟಿ ಹಣ ಹೂಡಿರುವ ಜಾರ್ಜ್ ಸೊರೊಸ್ ನ ಎಲ್ಲ ಕಾರ್ಯಾಚರಣೆಯನ್ನು ಯುರೋಪ್ ಒಕ್ಕೂಟ ನಿಲ್ಲಿಸಿ ಅವನ ಕುಟುಂಬವನ್ನು ಯುರೋಪ್ನಿಂದ ಹೊರಹಾಕಿದೆ.
ಅವನ ಮುಕ್ತ ಗಡಿ ನೀತಿಯ ವಿರುದ್ಧ ಸಾರ್ವಜನಿಕರ ಕೋಪ ಮುಗಿಲು ಮುಟ್ಟಿದೆ.
ಇವನ ಮುಕ್ತ ಗಡಿ ನೀತಿಯಿಂದ ಯುರೋಪ್ ಅಕ್ರಮ ಮುಸ್ಲಿ0 ವಲಸಿಗರ
1/2
ಖರ್ಗೆ ಸಹ ರೈಲ್ವೆ ಸಚಿವರಾಗಿದ್ದರು.
ಆದರೆ,
1. ರೈಲ್ವೆ ಪರೀಕ್ಷೆ ಕನ್ನಡಿಗರಿಗೆ ಕನ್ನಡದಲ್ಲಿ ಮಾಡಿಸಲಿಲ್ಲ.
2. ಬೀದರ್-ಕಲಬುರ್ಗಿ ರೈಲು ಪೂರ್ಣಗೊಳಿಸಲಿಲ್ಲ.
3. ಬೆಂಗಳೂರಿಗೆ ಸಬ್ಅರ್ಬನ್ ರೈಲು ತರಲಿಲ್ಲ.
4. ಕರ್ನಾಟಕದಲ್ಲಿ ಕೊಡುವ ರೈಲು ಟಿಕೆಟಿನಲ್ಲಿ ಕನ್ನಡ ಬರಲಿಲ್ಲ.
ಇವೆಲ್ಲವನ್ನು ಸಾಧ್ಯವಾಗಿಸಿದ್ದು ಮೋದಿ 🚩
#ಮೋದಿ_ನೋಡಿ_ಉರ್ಕೋರಿ
@cjwerleman
Why don't you move to Afghan and prove practically to the world what your are claiming sitting in your comfort zone? Your earning might multiply!
ಮುಸ್ಲಿಂರ 5 ವರ್ಷದ ಮಗುವಿಗೂ ಗೊತ್ತು ಬಿಜೆಪಿಗೆ ಮತ ಹಾಕಬಾರದು ಎಂದು!
ಅದರೆ, 75ವಯಸ್ಸಿನ ಹಿಂದೂ ಕೇಳ್ತಾರೆ,"ಮೋದಿ ನಮಗೇನು ಮಾಡಿದ"
ಗೋಡ್ಸೆ ಗಾಂಧಿಗೆ ಗುಂಡಿಕ್ಕಿದ್ದನ್ನ ಕಲಿಸಿದರೇ ಹೊರತು ಗುರು ಗೋವಿಂದಸಿಂಗರ 4 ಮಕ್ಕಳನ್ನು ಚಿತ್ರಹಿಂಸೆ ಮಾಡಿ ಕೊಂದವರ ಪಾಠ ಹೇಳಲೇ ಇಲ್ಲ!
ಗೋಮಾತೆಯನ್ನು ತಿನ್ನುವರು ಒಂದಾದರು,
ಪೂಜಿಸುವರು ಒಂದಾಗಲೇ ಇಲ್ಲ
ನೈತಿಕತೆಯ ಸಾವು!
2011ರಲ್ಲಿ ಮಣಿಪುರದ ನೂತನ ವಿಧಾನಸಭಾ ಕಟ್ಟಡವನ್ನು ಸೋನಿಯ ಗಾಂಧಿ ಉದ್ಘಾಟಿಸುವುದು ಸಂವಿಧಾನಿಕ;
ದೇಶದ ಪ್ರಧಾನಿ ಸಂಸತ್ತಿನ ಕಟ್ಟಡ ಉದ್ಘಾಟಿಸುವುದು ಅಸಂವಿಧಾನಿಕ,
ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಸಮರ್ಥನೆ ಮಾಡ್ತಿರೋ ಗುಲಾಮನ ನೋಡಿ!
ನಮ್ಮಲ್ಲಿ ಮೂರ್ಖ ಹಿಂದುಗಳು ಇರವರೆಗೂ ಭಂಡ ಕಾಂಗಿಗಳ ಆಟ ಇರುತ್ತದೆ!
#Parliament
ಕನ್ನಡ ಪಠ್ಯ ಪುಸ್ತಕವನ್ನು ಹರಿದು ಹಾಕಿದ ಇವನು ಮತ್ತು ಇವನ ಪಕ್ಷ ನಮ್ಮ ರಾಜ್ಯ ಆಳಲು ಯೋಗ್ಯರೇ?
ನೀವೇ ತೀರ್ಮಾನಿಸಿ ಮತದಾರರೇ..!!
ಅಜ್ಞಾನಿ ಪುಸ್ತಕ ಹರಿಯುತ್ತಾನೆ.
ಜ್ಞಾನಿ ಪುಸ್ತಕ ಅರಿಯುತ್ತಾನೆ.
#ಕರ್ನಾಟಕ_ಚುನಾವಣೆ_2023
#ಬಿಜೆಪಿಯೇಭರವಸೆ
#KarnatakaElection2023
ಸೋನಿLIV TV ಯ ಕ್ರೈಮ್ ಪೆಟ್ರೋಲ್ ನ, ಆಫ್ತಾಬ್-ಶ್ರದ್ಧಾ ಎಪಿಸೋಡಿನಲ್ಲಿ ಆಫ್ತಾಬ್ ನನ್ನು ಮಿಹಿರ್ ಎಂದು, ಶ್ರದ್ಧಾಳನ್ನು ಅನ್ನಾ ಡಿಸೊಜಾ ಎಂದು ಚಿತ್ರಿಸಿದ್ದಾರೆ!!
ಮುಸ್ಲಿಂ ಕೊಲೆಗಾರನಿಗೆ ಹಿಂದು ಮುಖವಾಡ ಹಾಕಿದ್ದು ಏಕೆ??
@SonyLIV
what you have done is a cr!me!!
#BoycottSonyLiv
#BoycottSonyLiv
#BOYCOTTSonyTV
@divyaspandana
Darshan, Amitabha ,Akshay Kumar, Sudeep & many other male actors were trolled for various reasons.
I am taking only film fraternity male actors for fair comparison with ur claim.
Prejudice is a mental block in many..we all must learn to ignore, including this lady.
ಹೃದಯಸ್ಪರ್ಶಿ ನೈಜ ಕಥೆ:
ವಯಸ್ಸಾದ ತಾಯಿ ದೊಡ್ಡ ಬಂಗಲೆಯಲ್ಲಿ ಒಬ್ಬಳೇ ವಾಸಿಸುತ್ತಿದ್ದಳು.
ಅವಳ ಮಗ ಅವಳಿಂದ ಪ್ರತ್ಯೇಕವಾದ ಮತ್ತೊಂದು ದೊಡ್ಡ ಬಂಗಲೆಯಲ್ಲಿ ವಾಸಿಸುತ್ತಿದ್ದ.
ತಾಯ��� ಮಗನನ್ನು ಮತ್ತೆ ಸೇರಲು ಮೋದಿಜಿ ಸಣ್ಣ ಸಹಾಯ ಮಾಡಿದರು.
ಮಗ ತನ್ನ ತಾಯಿಯೊಂದಿಗೆ ವಾಸಿಸಲು ಹಿಂದಿರುಗಿದ.
ಮೋದಿಯವರು ನೂರ್ಕಾಲ ಖುಷಿಯಿಂದ ಬಾಳಲಿ🙏
ಬಿಹಾರದ ಪಾಟ್ನಾದಲ್ಲಿ 15ಕ್ಕೂ ಹೆಚ್ಚು ವಿಪಕ್ಷ ನಾಯಕರು ಸೇರಿ, ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಜಂಟಿಯಾಗಿ ಎದುರಿಸಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ.
ಸಿಂಹವನ್ನ ಎದುರಿಸಲು ನರಿಗಳು ಸಹ ಸಭೆ ಸೇರಿದ್ದವಂತೆ🤪😂
ಟೂಲ್ಕಿಟ್ಟುಗಳ ಪ್ರವಾಹವೇ ಹರಿದು ಬರಲಿದೆ,
ಎದುರಿಸಲು ಸಿದ್ಧರಾಗೋಣ!
Bangaloreans, this is Huge!
300-700% increase in the Property Tax is proposed in the Draft notification by BBMP.
Take some time to calculate ur Property Tax to see the impact.
BBMP has proposed change in P Tax Calculation & aligned it to the Guidance value of the property.
1/3
ದೇಶದ 52 ಪಕ್ಷಗಳು 22 ಕೋಟಿ ಮುಸ್ಲಿಮರು ಮತ್ತು 7 ಕೋಟಿ ಕ್ರಿಶ್ಚಿಯನ್ನರ ರಕ್ಷಣೆಗೆ ನಿಂತಿವೆ.
100 ಕೋಟಿ ಹಿಂದೂಗಳನ್ನು ರಕ್ಷಿಸಲು ಒಬ್ಬ ವ್ಯಕ್ತಿ ಏಕಾಂಗಿಯಾಗಿ ಹೋರಾಡುತ್ತಿದ್ದಾನೆ.
ನಮ್ಮ ಮತ ನಮಗೆ ರಕ್ಷಣೆ.
ದಯವಿಟ್ಟು ಬಂದು ವೋಟ್ ಮಾಡಿ ನಾಳೆ.
#ಬಿಜೆಪಿಯೇಭರವಸೆ
ಕೇಜ್ರಿವಾಲನ ಮಧ್ಯ ಹಗರಣದ ಅಧಿಕೃತ ದೂರು ನೀಡಿದ್ದು,
-ಕಾಂಗ್ರೆಸ್
ಇದನ್ನು ಸ್ಕ್ಯಾಮ್ ಎಂದು ಕರೆದವರು
-ಕಾಂಗ್ರೆಸ್
ಕೇಜ್ರಿವಾಲ್ ಬಂಧನಕ್ಕೆ ಬೇಡಿಕೆ ಇಟ್ಟವರು
-ಕಾಂಗ್ರೆಸ್
ತನಿಖಾ ಸಂಸ್ಥೆಗಳ ಮೇಲೆ ಒತ್ತಡ ಹೇರಲು ಎಡಬಿಡದ ಪತ್ರಿಕಾ ಸಂದರ್ಶನ ನೀಡಿದ್ದು,
-ಕಾಂಗ್ರೆಸ್
ಈಗ ಕೇಜ್ರಿವಾಲ್ ಅರೆಸ್ಟ್ ಆದ ನಂತರ ಆಕ್ರೋಶಗೊಂಡವರು
-ಕಾಂಗ್ರೆಸ್
ಕನ್ನಡೀಗರೇ, ಅಧಿಕಾರ ಹಿಡಿಯಲು ಕಾಂಗ್ರೆಸ್ ನಿಂದ ಸಂವಿಧಾನದ ಕಗ್ಗೊಲೆ ಮುಂದುವರುದಿದೆ!!
ನಮ್ಮ ತೆರಿಗೆ ಹಣವನ್ನು ಕೇಂದ್ರದ ವಿರುದ್ಧ ತೆರಿಗೆಯ ಹೆಸರಲ್ಲಿ ಸುಳ್ಳನ್ನು ಹರಡಲು ಜಾಹೀರಾತುಗಳಿಗೆ ಬಳಸುತ್ತಿದೆ!!
ನಂದಿನಿ ಹಾಲಿನ ವಿಷಯದಲ್ಲಿ ಕನ್ನಡಿಗರನ್ನು ಪಪ್ಪು ಮಾಡಿದ ರೀತಿಯಲ್ಲಿಯೇ ಇದು ಸಹ ನಡೆಯುತ್ತಿದೆ.
ಪ್ರತಾಪ್ ಸಿಂಹ ಅಂದ್ರೆ ಯಾಕೆ ಜನರಿಗೆ ಇಷ್ಟ?
ಅವರ ಇಂಥ ಕಹಿಸತ್ಯದ ಸರಳ ಮಾತುಗಳಿಗೆ, ಅವರ ಅವಿರತ ಪರಿಶ್ರಮಕ್ಕೆ,
ನುಡಿದಂತೆ ನಡೆವ ಅವರ ಪ್ರಾಮಾಣಿಕತೆಗೆ, ಧೈರ್ಯಕ್ಕೆ!!😍
ದೇಶಕ್ಕೆ, ಜನತೆಗೆ ಬೇಕಿರುವುದು ಇಂತಹ ರಾಜಕಾರಣಿಗಳು.
@mepratap
Woman is a full circle. Within her is the power to create, nurture & transform.
Good morning friends ❣
Halakki tribal woman from Uttara Kannada.
Pic credit : FB
ಬಿ0ಬೋ ಬಲ್ಲಾಳಿ,
1. ಮೇಕಪ್ ಜಾಸ್ತಿ ಆಗಿ ಗಲೀಜಾಗಿದೆ.
2.ಬರೆದಿಟ್ಟದ್ದನ್ನ ಸರಿಯಾಗಿ ಓದು. ಕದ್ದು ಓದಿರೋದು ವಿಡಿಯೋದಲ್ಲಿ ಕೆಟ್ಟದಾಗಿದೆ.
3. ಸಂವಿಧಾನ ಮತ್ತು ರಾಷ್ಟ್ರದ ವಿಷಯ ಬಂದಾಗ, ಗಂಭೀರತೆಯ ಅರಿವು ಇರಲಿ.
ಇದು ಹುಡುಗಾಟಿಕೆಯ ಪ್ರೇಮ ವ್ಯವಹಾರ ಅಲ್ಲಾ ತಾಯಿ..🤦♀️
ಹಿಂದೂಗಳ ಧಾರ್ಮಿಕ ಕೇಂದ್ರ #ಕೇದಾರನಾಥಧಾಮ ಮಾರ್ಗದಲ್ಲಿ ಭಕ್ತರ ಮೇಲೆ ಮುಸ್ಲಿ0 ಕುದುರೆ ನಿರ್ವಾಹಕರಿಂದ ಹಲ್ಲೆ.
ಇಲ್ಲಿ ಕುದುರೆಸವಾರಿ ಸೇವೆ ಒದಗಿಸುವವರು ಕೇವಲ ವಲಸಿಗ ಮುಸ್ಲಿ0ರು.
ಅವರು ಹಿಂದೂಗಳಿಗೆ ವ್ಯಾಪಾರ ಮಾಡಲು ಬಿಡುವುದಿಲ್ಲ.
ಹೆಚ್ಚು ಶುಲ್ಕ ವಸೂಲಾತಿ, ಕೆಟ್ಟ ವರ್ತನೆ, ಪ್ರಶ್ನಿಸಿದರೆ ಹಲ್ಲೆ ಇವೆಲ್ಲ #ಶಾಂತಿಧೂತರ ಹಕ್ಕುಗಳಾಗಿವೆ.
ಶುಭೋದಯ🙏
ಮೋದಿಯವರು ಅಮೇರಿಕಾದ ಪಾರ್ಲಿಮೆಂಟಿನಲ್ಲಿ ಓದಿದ ಅವರೇ ಬರೆದ ಸ್ಪೂರ್ತಿದಾಯಕ ಕವನದ ಕನ್ನಡಾನುವಾದ:
"ಆಕಾಶದಲ್ಲಿ ತಲೆ ಎತ್ತಿ
ಕಾರ್ಮೋಡಗಳನ್ನು ಭೇದಿಸಿ
ಬೆಳಕಿನ ಪ್ರತಿಜ್ಞೆ ಮಾಡಿ..
ಸೂರ್ಯ ಈಗಷ್ಟೇ ಉದಯಿಸಿದ್ದಾನೆ 🔥
ಧೃಡ ಸಂಕಲ್ಪದಿಂದ ನಡೆಯಿರಿ
ಗಾಢಾಂಧಕಾರವನ್ನು ಹೋಗಲಾಡಿಸಲು
ಸೂರ್ಯ ಈಗಷ್ಟೇ ಉದಯಿಸಿದ್ದಾನೆ"🔥🔥😍
ಮೈಸೂರು-ಕೊಡಗು ಕ್ಷೇತ್ರಗಳ ಜನರೇ,
ಕೆಲಸದಲ್ಲಿ ದೈತ್ಯನಾದ,
ತನ್ನ ಕ್ಷೇತ್ರದಲ್ಲಿ ಭಾರತದ ಯಾವದೇ ಕ್ಷೇತ್ರದಲ್ಲೂ ಆಗದಷ್ಟು ಅಭಿವೃದ್ಧಿಯ ಹಗರಣ ಸೃಷ್ಟಿಸಿದ,
ಪಕ್ಷ ,ರಾಜ್ಯ, ದೇಶಕ್ಕೆ ದೊಡ್ಡ ಆಸ್ತಿಯಾದ
ಸರಳ, ನೇರ, ದಿಟ್ಟ
ಪ್ರತಾಪ್ ಸಿಂಹ ಅವರಿಗೆ ಅನ್ಯಾಯವಾದರೆ
ಅದು ಮತದಾರರ ಮುಖಭಂಗ.
ನಿಮಗಿದು ಸಮ್ಮತವೇ?
@emilyschmall
Thanks for bringing this to everyone's notice!! What a beautiful concept!! Am super excited!! Will book my trip scheduled for next week, in Indigo!!
@IndiGo6E
"ಆತ ಸಂತನಲ್ಲ, ಒಬ್ಬ ರಾಜಕಾರಣಿ."
ಆದರೆ..
➡️ನೂರಾರು ವರ್ಷಗಳಿಂದ ಇತ್ಯರ್ಥವಾಗದೇ ಇದ್ದ ರಾಮ ಮಂದಿರದ ನಿರ್ಮಾಣವನ್ನು ಯಾವುದೇ ಗದ್ದಲವಿಲ್ಲದೆ ಪ್ರಾರಂಭಿಸಿದ.
➡️ಇಕ್ಕಟ್ಟಾಗಿದ್ದ ಕಾಶಿ ವಿಶ್ವನಾಥನ ಸನ್ನಿಧಿಯನ್ನು ಜಗದಗಲವನ್ನಾಗಿಸಿ ವೈಭವೀಕರಿಸಿದ.
➡️ಸದ್ದಿಲ್ಲದೇ ಕೇಧಾರ, ಬದರಿನಾಥ ದೇವಾಲಯಗಳ ಜೇರ್ಣೋದ್ದಾರ ಮಾಡಿ ಲೋಕಕ್ಕೆ ಪರಿಚಯಿಸಿದ.
1/2
ಯಾರಿಗೆಲ್ಲ ನೆನಪಿದೆ, ನೆಹರು ಆಶೀರ್ವಾದದಿಂದ UN ಸಮಿತಿ (ಯುನೈಟೆಡ್ ನೇಷನ್ಸ್ ಮಿಲಿಟರಿ ಅಬ್ಸರ್ವರ್ ಗ್ರೂಪ್) 74 ವರ್ಷಗಳಿಂದ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು?
74 ವರ್ಷಗಳಿಂದ ಭಾರತದ ನೆಲದಲ್ಲಿದ್ದ ಗೆದ್ದಲನ್ನು ತೆಗೆಯಲು ದಿಟ್ಟ ನಿರ್ಧಾರ ತೆಗೆದುಕೊಂಡ ಪ್ರಧಾನಿ ಮೋದಿಜಿ ಮತ್ತು ಎಸ್ ಜೈಶಂಕರ್ ಅವರಿಗೆ ಅಭಿನಂದನೆಗಳು.
ಓದಿ👇
1/4
ಈ ಕತ್ತೆಯನ್ನು ಹೇಗೆ ಕೆಳಗಿಳಿಸುವುದು ಎನ್ನುವುದಕ್ಕಿಂತ ಮೊದಲು,
ಯಾರ ಸಹಾಯದಿಂದ ಕತ್ತೆ ಎತ್ತರಕ್ಕೆ ತಲುಪಿದ್ದು ಎನ್ನುವದನ್ನು ಯೋಚಿಸಿ.
ಬುದ್ದಿವಂತಿಕೆಯಿಂದ ಮತ ಚಲಾಯಿಸಿ.
#ಕರ್ನಾಟಕ_ಚುನಾವಣೆ_2023
#ಬಿಜೆಪಿಯೇ_ಭರವಸೆ
Happy Independence Day Friends!! 🇮🇳
Tiranga is in of every particle of Bharat's land, water & Patriots heart🧡🤍💚
ತ್ರಿವರ್ಣ ಭಾರತದ ಮಣ್ಣು, ನೀರು ಮತ್ತು ದೇಶಭಕ್ತರ ಹೃದಯದ ಕಣ ಕಣದಲ್ಲಿ ತುಂಬಿದೆ😍😍
Vid Source : YT.
@jgopikrishnan70
@Tarun33864349
SRK mother worked closely with Sanjay Gandhi, younger brother of Rajiv Gandhi.
From the day 1 SRK new how PR works & utilized so well to cheat Indians by spreading he is very poor, his rise in Bollywood is coz of his hard work & aila, all of us fell flat to make him 'THE KING'!
ಇಸ್ಕಾನ್ ಸಂಸ್ಥಾಪಕರಾದ ಶ್ರೀಲ ಪ್ರಭುಪಾದರು ಹೇಳುತ್ತಾರೆ -
ಗಾಂಧಿಯವರ ಅಹಿಂಸಾ ಚಳುವಳಿ ಸಂಪೂರ್ಣ ಮೂರ್ಖತನದ್ದಾಗಿತ್ತು. ರಾಜಕೀಯದಲ್ಲಿ ಅಹಿಂಸೆಗೆ ಸ್ಥಾನವೇ ಇಲ್ಲ!
ಆದ್ದರಿಂದ ಅವರು ಶ್ರೀಕೃಷ್ಣನ ಇಚ್ಛೆಯಂತೆ ಹಿಂಸೆಯಿಂದ ಕೊಲ್ಲಲ್ಪಟ್ಟರು.
ಭಾರತಕ್ಕೆ ಸ್ವಾತಂತ್ರ್ಯ ತರಲು ಹಿಂಸಾಚಾರವೇ ಬೇಕಾಯಿತು, ಸುಭಾಷ್ ಚಂದ್ರ ಬೋಸ್ ಅದನ್ನು ಸಾಧಿಸಿದರು.
ತಮಾಷೆ ಗೊತ್ತ ಮಾರ್ರೆ?
ರಾಹುಲ್ ಗಾಂಧಿ ಅಮೆರಿಕದಲ್ಲಿ ಹಠಾತ್ತನೆ ಒಬ್ಬ ಟ್ರಕ್ ಡ್ರೈವರ್ ಜೊತೆ ಪ್ರಯಾಣಿಸಿದ ವಿಡಿಯೋದಲ್ಲಿನ ಡ್ರೈವರ್ ಅಮೇರಿಕದ ಸಾಗರೋತ್ತರ ಯುವ ಕಾಂಗ್ರೆಸ್ ಅಧ್ಯಕ್ಷ ವಿಕ್ಕಿ ಗಿಲ್🤦♀️😂
ಈತ ಭಾರತ್ ಜೋಡೋ ಯಾತ್ರೆಗೆ ಸಹ ಬಂದಿದ್ದ.
ರಾಗಾನ ಎಲ್ಲ ವಿಡಿಯೋ, ಚರ್ಚೆಗಳು ಪೂರ್ವ ನಿರ್ಧರಿತವೇ ಆಗಿವೆ.
ಯಾಕೆ ಅಂತ ಗೊತ್ತಲ್ಲ🤪
ನಿರ್ದೇಶಕ ರಾಜಮೌಳಿ ಅವರ ತಂದೆ RRR ಚಿತ್ರದ ಸಾಹಿತಿ ವಿಜಯೇಂದ್ರ ಪ್ರಸಾದ್ ಬಹಳ ಸ್ಪಷ್ಟವಾಗಿ ಹೇಳುತ್ತಾರೆ:
"ಪ್ರಜಾಸತ್ತಾತ್ಮಕವಲ್ಲದ ರೀತಿಯಲ್ಲಿ ಗಾಂಧಿ ನೆಹರೂ ಅವರನ್ನು ಪ್ರಧಾನಿಯಾಗಿ ನೇಮಿಸಿದರು.
ನೆಹರುವಿನಿಂದಾಗಿ ಕಾಶ್ಮೀರ ಇಂದಿಗೂ ಉರಿಯುತ್ತಿದೆ"
ಹಿಂದುಗಳೇ ಗಮನವಿಟ್ಟು ಓದಿ, ಇತರ ಹಿಂದುಗಳಿಗೂ ತಿಳಿಸಿ....
ಮಣಿಪುರದಲ್ಲಿ ಗಲಭೆ ನಿಂತಿಲ್ಲ,
ಹರಿಯಾಣದಲ್ಲಿ ಪ್ರಾರಂಭವಾಯಿತು...
ಇನ್ನೊಂದು ಕೆಲವು ದಿನಗಳ ನಂತರ ಬೇರೆ ಯಾವುದಾದರೂ ಬಿಜೆಪಿ ಆಡಳಿತ ರಾಜ್ಯದಲ್ಲಿ ಗಲಭೆ ನಡೆಯುವುದು ಗ್ಯಾರಂಟಿ..
ಇದು ಮುಂದಿನ ಲೋಕಸಭಾ ಚುನಾವಣೆವರೆಗೆ ನಡೆಯಬಹುದು..
ಇದಕ್ಕೆ ಕಾರಣವೇನು...??
1/11
One has to see/listen to
#TulsiGowda
"The walking Encyclopedia of Forest" to belive the unbelievable innocence of her!!
Watch this👇She is super excited that
#Modiji
spoke to her & upset coz, due to language barrier both couldn't converse!! Adorable❣
#PeoplesPadma
ಕೇರಳದ 32000 ಹುಡುಗಿಯರೊಂದಿಗೆ ಲವ್ ಜಿಹಾದ್ ನಡೆದಿದ್ದು, ಇದೇ ವಿಷಯದ ಮೇಲೆ ತಯಾರಾದ "ದಿ ಕೇರಳ ಸ್ಟೋರಿ" ಚಿತ್ರ, ಮೇ 5 ರಂದು ತೆರೆ ಕಾಣಲಿದೆ.
ಮನೆಯರಿಗೆ ತೋರಿಸಿ🙏
32000 Kerala girls r victim of Love Jihad so far. Film "The Kerala Story" is made on the same will b released on 5th May.
Show to ur sisters
ಮೈಸೂರು ರೈಲ್ವೆ ಸ್ಟೇಶನ್ನಿಂದ ಚಾಮುಂಡಿ ಬೆಟ್ಟ 5 ನಿಮಿಷದ ವಾಕ್ ಎಂದ ಈ ಗುಲಾಮ ಗೋಸುಂಬೆಗೆ ದಿನಕ್ಕೊಂದು ವೇಶ...
ರೈತ, ವೈದ್ಯ, ಸನಾತನಿ, ಬ್ರಾಹ್ಮಣ, ಮುಸ್ಲಿಂ, ಕ್ರೈಸ್ತ, ಮೆಕ್ಯಾನಿಕಲ್ ಇಂಜಿನಿಯರ್, ಬುಡಕಟ್ಟು ಜನಾಂಗ... ಹೀಗೆ ದಿನ ದಿನ ತನ್ನ ಪರಿಚಯ ಬದಲಿಸುವ ಈತ ಗುಲಾಮರ ಮೂರ್ಖತೆಯ ಸಂಕೇತ...
ಏನಂತೀರ?😂
ಅಮುಲ್ ಹಾಲು ಕಳೆದ 7 ವರ್ಷಗಳಿಂದ ಬೆಳಗಾವಿ,ಧಾರವಾಡ, ಹುಬ್ಬಳ್ಳಿಯಲ್ಲಿ ಲಭ್ಯವಿದೆ.
( 7 ವರ್ಷದ ಹಿಂದೆ ಕರ್ನಾಟಕದಲ್ಲಿ ಯಾವ ಸರ್ಕಾರ ಅಧಿಕಾರದಲ್ಲಿತ್ತು ಅಂತ ಗೊತ್ತಲ್ಲ )
ಹೀಗಿದ್ದಾಗ,
@ajavgal
ನೀವು ಈಗ , Save Nandini ಅಂತ ಜನರ ದಾರಿ ತಪ್ಪಿಸುತ್ತಿರುವುದು ಯಾಕೆ?
@ExSecular
The protest is nothing but a conspiracy from Congres with the support of Khalistan +Pakisthan!
Selling part of the country is not new 4 CONg. They did it in 1947, tried in 1984
Let us stand united. Few khalistan Sikhs dont represent the whole Punjab!
#FarmersProtestHijacked
6 ವರ್ಷಗಳ ಹಿಂದೆ, ನನ್ನ ಹಿಂದು ನೆರೆಯವನೊಬ್ಬ ನಮ್ಮೆಲ್ಲರ ಎಚ್ಚರಿಕೆಯ ಹೊರತಾಗಿಯೂ, ತನ್ನ ಫ್ಲಾಟ್ ಅನ್ನು ಮುಲ್ಲನಿಗೆ ಬಾಡಿಗೆಗೆ ಕೊಟ್ಟ.
ಅವರು 2ನೇ ವರ್ಷದಿಂದ ಬಾಡಿಗೆ & ಅಪಾರ್ಟ್ಮೆಂಟ್ ಮೆಂಟೇನನ್ಸ ಕೊಡುವುದನ್ನ ನಿಲ್ಲಿಸಿದರು.
ನನ್ನ ನೆರೆಯವ ಕೋರ್ಟಿಗೆ ಹೋದ. ಪ್ರಕರಣ ಇನ್ನೂ ಮುಗಿದಿಲ್ಲ.
ಅವನ ಬಗ್ಗೆ ನನಗೆ ಸ್ವಲ್ಪವೂ ಸಹಾನುಭೂತಿ ಇಲ್ಲ.