Gururaj Gantihole Profile Banner
Gururaj Gantihole Profile
Gururaj Gantihole

@gantihole

3,850
Followers
376
Following
2,113
Media
2,643
Statuses

ಬದ್ಧತೆ | ಸೇವೆ | ಅಭಿವೃದ್ಧಿ ಶಾಸಕರು, ಬೈಂದೂರು ವಿಧಾನಸಭಾ ಕ್ಷೇತ್ರ

Byndoor, Karnataka
Joined July 2010
Don't wanna be here? Send us removal request.
@gantihole
Gururaj Gantihole
10 months
Thank you @virendersehwag sir for highlighting the marvelous #Maravanthe in #Byndoor #Kundapura in #Udupi . Please visit our places and enjoy the culture of #CoastalKarnataka , #Temples , #Ghats across #Udupi . Together we make it a destination for the whole world. We welcome you!
Tweet media one
21
204
2K
@gantihole
Gururaj Gantihole
1 year
ಎಲ್ಲ ದೇವದುರ್ಲಭ ಕಾರ್ಯಕರ್ತರ ಪರವಾಗಿ ಇಂದು ಬೈಂದೂರು ಕ್ಷೇತ್ರದ ಶಾಸಕನಾಗಿ ಪ್ರಮಾಣವಚನ ಸ್ವೀಕರಿಸಿದೆ. ನಿಮ್ಮ ಸಹಕಾರ, ಪ್ರೋತ್ಸಾಹ ಸದಾ ಇರಲಿ.
36
87
1K
@gantihole
Gururaj Gantihole
7 months
ಕಾಸರಗೋಡು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ @AshwiniML2 ಅವರು ಇಂದು ನಾಮಪತ್ರ ಸಲ್ಲಿಸಲಿದ್ದಾರೆ, ಶುಭವಾಗಲಿ. ಕಾಂಗ್ರೆಸ್‌, ಕಮ್ಯುನಿಸ್ಟರ ನಾಡಿನಲ್ಲಿ ಕಮಲ ಅರಳಲಿ, ರಾಷ್ಟ್ರೀಯತೆಯ ವಿಚಾರಧಾರೆ ಹರಿಯಲಿ. #Ashwini4KSD #ModiyudeGuarantee #Ashwiniyudeurapp
16
108
825
@gantihole
Gururaj Gantihole
2 years
ನಿಮ್ಮೆಲ್ಲರ ಪ್ರೀತಿ-ವಿಶ್ವಾಸಕ್ಕೆ ಧನ್ಯವಾದಗಳು. ನಾವೆಲ್ಲರೂ ಸಂಘಟಿತರಾಗಿ ಭವ್ಯಭಾರತ ನಿರ್ಮಾಣಕ್ಕಾಗಿ ಬೈಂದೂರಿನ ಮನೆ-ಮನಗಳಲ್ಲಿ, ಗ್ರಾಮ-ಗ್ರಾಮಗಳಲ್ಲಿ ಬಿಜೆಪಿಯ ಕಮಲವನ್ನು ಅರಳಿಸೋಣ. ಈ ಕಾರ್ಯಕ್ಕೆ ನಿಮ್ಮ ಸಹಕಾರ ನಿರಂತರ ನನ್ನೊಂದಿಗಿರಲಿ.. #BJPYeBharavase
Tweet media one
Tweet media two
Tweet media three
Tweet media four
44
75
719
@gantihole
Gururaj Gantihole
2 years
ಹಿರಿಯರ ಆಶೀರ್ವಾದವಿದೆ, ಕಾರ್ಯಕರ್ತರ ಸಹಕಾರವಿದೆ. ಲಕ್ಷ ಲಕ್ಷ ಮನಗಳ ಅಭಿಮಾನವಿದೆ. ಬೈಂದೂರಿನಲ್ಲಿ ಗೆಲುವು ನಮ್ಮದಾಗಲಿ, ಮತ್ತೊಮ್ಮೆ ಕಮಲ ಅರಳಲಿ. #BJPYeBharavase
Tweet media one
Tweet media two
Tweet media three
Tweet media four
20
52
718
@gantihole
Gururaj Gantihole
1 year
ಭಾರತಮಾತೆಯ ಮಕ್ಕಳು ನಾವು, ಎಂಬುವುದೆಮಗೆ ಅಭಿಮಾನ ಆಸೇತು ಹಿಮಾಚಲ ಪರ್ಯಂತ, ಮೊಳಗಲಿ ತಾಯಿಯ ಜಯಗಾನ ನಮ್ಮೆಲ್ಲರ ಶಕ್ತಿ ಮತ್ತು ಪ್ರೇರಣೆಯ ಕೇಂದ್ರವಾದ ಉಡುಪಿಯ ಸಂಘ ಕಾರ್ಯಾಲಯಕ್ಕೆ ಭೇಟಿ ನೀಡಿ ಕಾರ್ಯಕರ್ತರು, ಹಿರಿಯರೊಂದಿಗೆ ಭಾರತ ಮಾತೆಗೆ ನಮನ ಸಲ್ಲಿಸಿದೆ. #GG4Byndoor
Tweet media one
Tweet media two
Tweet media three
Tweet media four
21
47
620
@gantihole
Gururaj Gantihole
1 year
ಭಾರತ! ಭಾರತ!! ಭಾರತ.. !!! ಕಾಯಕ ಯೋಗಿ ಶ್ರೀ @narendramodi ಅವರು ಸಿಡ್ನಿಯಲ್ಲಿ ಕೇಳಿದ ಎಲ್ಲ ಪ್ರಶ್ನೆಗಳಿಗೂ ಸಿಕ್ಕ ಉತ್ತರ ... ಭಾರತ! ಭಾರತ!! ಭಾರತ.. !!! #PMModiInSydney #PMModiInAustralia
3
81
605
@gantihole
Gururaj Gantihole
1 year
ಹಾಸ್ಟೆಲ್ ವಿದ್ಯಾರ್ಥಿಗಳ ಪರ ಸದನದಲ್ಲಿ ಧ್ವನಿ ಎತ್ತಿದ ಸಂದರ್ಭ. #ಸಮೃದ್ಧಬೈಂದೂರು
2
73
611
@gantihole
Gururaj Gantihole
1 year
ಧನ್ಯವಾದಗಳು @UrsPramodShetty ಮತ್ತು ಶೈನ್ ಶೆಟ್ಟಿ ಅವರಿಗೆ. ನಿಮ್ಮೆ ಸಹಕಾರದಿಂದ ಬೈಂದೂರಿನಲ್ಲಿ ಮತ್ತೊಮ್ಮೆ ಕಮಲ ಅರಳಲಿದೆ. @bjp4byndoor #GG4Byndoor #BJPYeBharavase
Tweet media one
Tweet media two
Tweet media three
Tweet media four
4
49
598
@gantihole
Gururaj Gantihole
8 months
ನವದೆಹಲಿಯ ಭಾರತ ಮಂಟಪದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಸಂದರ್ಭದಲ್ಲಿ ತಮಿಳುನಾಡು ರಾಜ್ಯಾಧ್ಯಕ್ಷರಾದ ಶ್ರೀ ಅಣ್ಣಾಮಲೈ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ತೇಜಸ್ವಿ ಸೂರ್ಯ, ರಾಜ್ಯ ಕಾರ್ಯದರ್ಶಿಗಳಾದ ಕ್ಯಾಪ್ಟನ್‌ ಬೃಜೇಶ್‌ ಚೌಟ ಅವರೊಂದಿಗೆ. #BJPNationalCouncil2024
Tweet media one
2
34
591
@gantihole
Gururaj Gantihole
2 months
ಧನ್ಯವಾದಗಳು ರಿಷಭ್ ಶೆಟ್ರೇ, ತಾನೆಷ್ಟೇ ಎತ್ತರಕ್ಕೇ ಹೋದರೂ ಮೂಲವನ್ನು ಮರೆಯದೆ ತನ್ನೂರಿನ ಪ್ರೇಕ್ಷಣೀಯ, ಆರಾಧನೀಯ ಸ್ಥಳಗಳನ್ನು ಜಗತ್ತಿಗೆ ಪರಿಚಯಿಸುವ ನಿಮ್ಮ ಆಲೋಚನೆ ಎಲ್ಲರಿಗೂ ಮಾದರಿಯಾಗಲಿ.
@shetty_rishab
Rishab Shetty
2 months
ಮೂಡುಗಲ್ಲು ಕೇಶವನಾಥೇಶ್ವರನ ದರ್ಶನ ಪಡೆದಾಗ.. ✨🙏🏼 A blessed journey to Keshavanatheshwara Temple Moodagallu ✨🙏🏼 @tarak9999 #PrashanthNeel
386
8K
44K
2
34
584
@gantihole
Gururaj Gantihole
2 years
ಧನ್ಯವಾದಗಳು ಶ್ರೀ @Tejasvi_Surya @bjp4byndoor #BJPYeBharavase
6
68
561
@gantihole
Gururaj Gantihole
1 year
ಆತ್ಮೀಯ ಕಾರ್ಯಕರ್ತ ಬಂಧುಗಳೇ, ಈ ಗೆಲವು ನಿಮ್ಮ ಗೆಲವು. ನಿಮ್ಮ ಪರಿಶ್ರಮಕ್ಕೆ ಸದಾ ಆಭಾರಿ. ಬೈಂದೂರಿನ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಶ್ರಮಿಸೋಣ. @CaptBrijesh #GG4Byndoor
Tweet media one
41
48
558
@gantihole
Gururaj Gantihole
1 year
ಸಾರ್ವಜನಿಕ ಸಾರಿಗೆಯಲ್ಲಿ ಲಾಭ-ನಷ್ಟ ಎನ್ನುವುದಕ್ಕೆ ಅದು ವ್ಯವಹಾರವಲ್ಲ, ಸೇವೆ. ಎಲ್ಲವನ್ನು ಉಚಿತವಾಗಿ ಕೊಡುತ್ತೇವೆ ಎನ್ನುವ @INCKarnataka ಬಸ್‌ ಸೇವೆಯನ್ನು ನಷ್ಟ ಎನ್ನುವ ಕಾರಣಕ್ಕೆ ನಿಲ್ಲಿಸುವುದು ಖಂಡನೀಯ. ನಷ್ಟ ಎಂಬ ಕಾರಣಕ್ಕೆ ಬಸ್ ನಿಲ್ಲಿಸುವಂತಿಲ್ಲ. ಬಸ್ ನಿಲ್ಲಿಸಿದರೆ ವಿದ್ಯಾರ್ಥಿಗಳೊಂದಿಗೆ ಸೇರಿ ಪ್ರತಿಭಟಿಸುತ್ತೇವೆ.
22
75
506
@gantihole
Gururaj Gantihole
1 year
ಇಂದು ನೆನ್ನೆಯದಲ್ಲ , ನಾಳೆ ಮುಗಿಯುವುದಲ್ಲ, ಈ ದಾರಿ, ಈ ಕಾರ್ಯ, ಈ ದಿವ್ಯ ಧ್ಯೇಯ #ಸಮೃದ್ಧಬೈಂದೂರು
Tweet media one
9
35
503
@gantihole
Gururaj Gantihole
4 months
ಸಾರ್ಥಕತೆಯ ಕ್ಷಣಗಳು...! ಸಮೃದ್ಧ ಬೈಂದೂರು ಮತ್ತು ಡಾ. ಆರ್. ಅರುಣಾಚಲಮ್ ಚಾರಿಟೇಬಲ್ ಟ್ರಸ್ಟ್, ಬೆಂಗಳೂರು ಇದರ ಸಹಯೋಗದೊಂದಿಗೆ ನಿರ್ಮಾಣಗೊಂಡ ಯಡಮೊಗೆ ಕಾಲುಸಂಕ. ಈ ಕಾಲುಸಂಕ ನಿರ್ಮಾಣದಲ್ಲಿ ಸಹಕಾರ ನೀಡಿದ ಅರುಣಾಚಲಂ ಟ್ರಸ್ಟ್ ಪ್ರವರ್ತಕರಾದ ಡಾ. ಆರ್. ಅರುಣಾಚಲಮ್ ಅವರಿಗೆ ಹಾಗೂ ಶ್ರಮಿಸಿದ ಎಲ್ಲಾ ಕಾರ್ಯಕರ್ತರಿಗೆ ಮನದಾಳದ ಧನ್ಯವಾದಗಳು.
Tweet media one
10
36
509
@gantihole
Gururaj Gantihole
1 year
ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಕ್ಷಣ ! ವೇದ ಮಂತ್ರ ಉಚ್ಛಾರಣೆಯೊಂದಿಗೆ ಪ್ರಧಾನಮಂತ್ರಿ ಶ್ರೀ @narendramodi ಜೀ ಅವರು ಹೊಸ ಸಂಸತ್ ಭವನದಲ್ಲಿ ಸೆಂಗೋಲ್‌ (ರಾಜದಂಡ) ಸ್ಥಾಪನೆ ಮಾಡಿದರು. #MyParliamentMyPride
4
63
491
@gantihole
Gururaj Gantihole
1 year
ರಾಜಕೀಯ ಹೋರಾಟಗಳು ಬೇರೆ, ಹಿಂದುತ್ವ ಹೋರಾಟಗಳು ಬೇರೆ. ರಾಜಕೀಯ ಹೋರಾಟದಲ್ಲಿ ರಾಜಕೀಯ ಮಾಡಿ. ಹಿಂದುತ್ವ ಹೋರಾಟದಲ್ಲಿ ರಾಜಕೀಯ ಮಾಡಬೇಡಿ, ತಮಾಷೆ ಮಾಡಬೇಡಿ, ನಿರ್ಲಕ್ಷ್ಯವನ್ನೂ ಮಾಡಬೇಡಿ. ನಮ್ಮ ಸಮಾಜದ ಹೆಣ್ಣು ಮಕ್ಕಳ ರಕ್ಷಣೆಗೆ ನಾವು ಸದಾ ಬದ್ಧ. #SaveOurDaughters 1/2
8
115
464
@gantihole
Gururaj Gantihole
2 years
ನಿಮ್ಮೆಲ್ಲರ ಉಪಸ್ಥಿತಿಯೇ ನನಗೆ ಶ್ರೀರಕ್ಷೆ.. ಬೈಂದೂರಿನಲ್ಲಿ ಬಿಜೆಪಿ ಗೆಲ್ಲಿಸೋಣ.. ಅಭಿವೃದ್ಧಿಯತ್ತ ಸಾಗೋಣ. @bjp4byndoor #BJPYeBharavase
11
57
455
@gantihole
Gururaj Gantihole
1 month
ಸ್ವಾಮಿಯೇ ಶರಣಂ ಅಯ್ಯಪ್ಪ 🙏 ಶಬರಿಮಲೆಯಲ್ಲಿ ಕಲಿಯುಗ ವರದನ ದರ್ಶನ ಪಡೆದ ಕ್ಷಣ.
1
18
458
@gantihole
Gururaj Gantihole
1 year
ಮೋದಿ ಇದ್ದರೆ ಎಲ್ಲವೂ ಸಾಧ್ಯ! ಕುಂದಾಪುರದ ಶಾಸ್ತ್ರಿ ವೃತ್ತದಲ್ಲಿ ಚಪ್ಪಲಿ ಹೊಲಿಯುವ ಕಾಯಕ ಮಾಡುವ ಮಣಿಕಂಠ ಅವರು ದೆಹಲಿಯಲ್ಲಿ ನಡೆಯಲಿರುವ ಈ ಬಾರಿಯ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ಪಡೆದಿದ್ದಾರೆ. ಪ್ರಧಾನಮಂತ್ರಿ ಸ್ವನಿಧಿ ಯೋಜನೆಯ ಫಲಾನುಭವಿಯಾಗಿರುವ ಇವರು ಜೀವನದಲ್ಲಿ ಮೊದಲ ಬಾರಿಗೆ ವಿಮಾನವೇರಲಿದ್ದಾರೆ. ಮೋದಿ ಸರ್ಕಾರದ
Tweet media one
15
43
439
@gantihole
Gururaj Gantihole
7 months
ಶಿವಮೊಗ್ಗದಲ್ಲಿ ನಡೆದ ಬೃಹತ್‌ ಸಾರ್ವಜನಿಕ ಸಮಾವೇಶದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ನಮಸ್ಕರಿಸಿದ ಧನ್ಯತೆಯ ಕ್ಷಣ. @narendramodi @BYRBJP #MalnadWelcomesModi #PhirEkBaarModiSarkar #ಮತ್ತೊಮ್ಮೆಮೋದಿಸರ್ಕಾರ
1
34
450
@gantihole
Gururaj Gantihole
1 year
ಡಾ| ಎಸ್. ಎಲ್. ಭೈರಪ್ಪ ಅವರ "ಪರ್ವ" ಕಾದಂಬರಿ ಸಿನಿಮಾವಾಗಿ ತೆರೆಗೆ ಬರುತ್ತಿದೆ. ಈ ಪ್ರಯತ್ನವನ್ನು ಮಾಡುತ್ತಿರುವ @i_ambuddha ತಂಡ ಮತ್ತು ಶ್ರೀ @vivekagnihotri ಅವರಿಗೆ ಶುಭಾಶಯಗಳು. ಭಾರತದ ಇತಿಹಾಸ, ಸಂಸ್ಕೃತಿ ತಿಳಿಸುವ ಈ ಪ್ರಯತ್ನ ಯಶಸ್ವಿಯಾಗಲಿ. #PARVA #SLBhyrappa #vivekagnihotri
Tweet media one
4
55
408
@gantihole
Gururaj Gantihole
8 months
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಹೆಮ್ಮೆಯ ಸೈನಿಕ @CaptBrijesh ಅವರಿಗೆ ಅಭಿನಂದನೆಗಳು. #AbkiBaar400Paar
Tweet media one
2
29
408
@gantihole
Gururaj Gantihole
2 years
ಅತ್ಯಂತ ಭಾವುಕ ಕ್ಷಣಗಳು.. ಸಾಮಾನ್ಯ ಕುಟುಂಬದ ಸದಸ್ಯ, ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ನೀವು ತೋರಿದ ಅಭೂತಪೂರ್ವ ಪ್ರೀತಿಗೆ ನಾನು ಸದಾ ಚಿರಋಣಿ. ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲ ದೇವದುರ್ಲಭ ಕಾರ್ಯಕರ್ತ ಬಂಧುಗಳಿಗೆ, ಪಕ್ಷದ ಹಿರಿಯರಿಗೆ, ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡ ಕ್ಷೇತ್ರದ ಜನತೆಗೆ ಅನಂತ ವಂದನೆಗಳು. 🙏
Tweet media one
Tweet media two
Tweet media three
Tweet media four
12
31
395
@gantihole
Gururaj Gantihole
1 year
ಕರಾವಳಿ ಭಾಗದ ಬಿಜೆಪಿಯ ಪ್ರಾಬಲ್ಯ ಕಾಂಗ್ರೆಸ್ ಪಕ್ಷದ ಕಣ್ಣು ಕುಕ್ಕಿಸುತ್ತಿದೆ. ಕರಾವಳಿ ಭಾಗದ ಜನಪ್ರತಿನಿಧಿಗಳನ್ನು ಹತ್ತಿಕ್ಕುತ್ತಿರುವುದಕ್ಕೆ ಬೆಳ್ತಂಗಡಿ ಕ್ಷೇತ್ರದ ಶಾಸಕರಾದ ಶ್ರೀ @HPoonja ಮೇಲೆ ದಾಖಲಿಸಿರುವ ಪ್ರಕರಣವೇ ಉದಾಹರಣೆಯಾಗಿದೆ. ಬಡವರ ಪರವಾಗಿ ಧ್ವನಿ ಎತ್ತಿದ ಬಿಜೆಪಿ ಶಾಸಕರ ವಿರುದ್ಧ ಸರ್ಕಾರಿ ನೌಕರರ ಸಂಘವನ್ನು
Tweet media one
17
53
381
@gantihole
Gururaj Gantihole
6 months
ತಾಯಿ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಗೆ ಪ್ರಧಾನಿ ಶ್ರೀ @narendramodi ಅವರನ್ನು ಕರೆ ತರುವ ನಿಮಿತ್ತವಾಗಿ ಬೈಂದೂರಿನ ಎಲ್ಲಾ ಬೂತ್‌ಗಳಲ್ಲಿ ಮೊದಲ 9 ವೋಟುಗಳನ್ನು 9 ಜನ ಮಾತೆಯರಿಂದ ಹಾಕಿಸುವ ಸಂಕಲ್ಪ ಮಾಡಲಾಗಿದೆ. ನಮ್ಮ ನಮ್ಮ ಬೂತ್‌ನಲ್ಲಿ ಮಹಾ ಸಂಕಲ್ಪವನ್ನು ಯಶಸ್ವಿಯಾಗಿಸೋಣ. @BYRBJP | @BJP4India | @BJP4Karnataka
3
33
382
@gantihole
Gururaj Gantihole
1 year
ಸಿಕಂದರಾಬಾದಿನಲ್ಲಿ @BJP4Telangana ಆಯೋಜಿಸಿದ `ಶಾಸಕರ ಪ್ರವಾಸ ಕಾರ್ಯಾಗಾರ'ದಲ್ಲಿ ಶ್ರೀ @BasanagoudaBJP ಅವರೊಂದಿಗೆ..
Tweet media one
Tweet media two
Tweet media three
8
30
366
@gantihole
Gururaj Gantihole
1 year
ಕನ್ನಡದಲ್ಲಿ ಹಾಡಿದ ಜರ್ಮನಿಯ ಕ್ಯಾಸ್ಮಿ ಅವರನ್ನು ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ಪ್ರಧಾನಿ ಶ್ರೀ @narendramodi ಜೀ ಅವರು ಶ್ಲಾಘಿಸಿದರು. ಕನ್ನಡ ನಮ್ಮ ಕನ್ನಡ. #MannKiBaat
2
65
368
@gantihole
Gururaj Gantihole
1 year
ಹಾವು ಕಡಿತ, ಅಪಘಾತ ಮತ್ತು ಹೃದಯಘಾತಗಳಂತಹ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಚಿಕಿತ್ಸೆಗಾಗಿ ದೂರದ ಮಣಿಪಾಲ್‌ಗೆ ಹೋಗಬೇಕಾಗುತ್ತದೆ. ಬೈಂದೂರಿನಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವುದರ ಮೂಲಕ ಈ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸಾಧ್ಯ. ಈ ನಿಟ್ಟಿನಲ್ಲಿ ಸಮಸ್ಯೆಯನ್ನು ಸದನದಲ್ಲಿ ಸಚಿವರ ಗಮನಕ್ಕೆ ತರಲಾಯಿತು. #ಸಮೃದ್ಧಬೈಂದೂರು
7
47
366
@gantihole
Gururaj Gantihole
1 year
ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಶ್ರೀ @BYVijayendra ಅವರಿಗೆ ಅಭಿನಂದನೆಗಳು.
Tweet media one
3
21
366
@gantihole
Gururaj Gantihole
1 year
ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಅವರನ್ನು ಭೇಟಿ ಮಾಡಿ, ಅರೋಗ್ಯ ವಿಚಾರಿಸಿ, ಧೈರ್ಯ ತುಂಬಿದ ಕ್ಷಣಗಳು.
Tweet media one
Tweet media two
Tweet media three
Tweet media four
6
20
355
@gantihole
Gururaj Gantihole
1 year
ಡೌಟೇ ಇಲ್ಲ ಬಿಜೆಪಿ ಗೆದ್ದೇ ಗೆಲ್ಲುತ್ತೆ.... ಈ ಬಾರಿ ಬೈಂದೂರಿನಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಅಂತರದಲ್ಲಿ ಬಿಜೆಪಿ ಗೆಲ್ಲಿಸೋಣ. #GG4Byndoor #PoornaBahumata4BJP #BJPYeBharavase
7
34
348
@gantihole
Gururaj Gantihole
8 months
ಬೆಂಗಳೂರಿನಲ್ಲಿ ನೂತನವಾಗಿ ಶುಭಾರಂಭಗೊಂಡಿರುವ ಅಯೋಧ್ಯ ಉಪಚಾರ ಹೋಟೆಲ್ ಅನ್ನು ಉದ್ಘಾಟಿಸಿ, ಶುಭ ಹಾರೈಸಲಾಯಿತು.
Tweet media one
Tweet media two
3
17
355
@gantihole
Gururaj Gantihole
10 months
ಬಿದ್ಕಲ್ ಕಟ್ಟೆಯಲ್ಲಿ ನಡೆದ ಸಂಕ್ರಾತಿಯ ಪಥ ಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. #RSS
Tweet media one
2
15
352
@gantihole
Gururaj Gantihole
11 months
ನಮ್ಮ ರಾಜ್ಯಾಧ್ಯಕ್ಷರು ಹಾಗೂ ಶಿಕಾರಿಪುರ ಶಾಸಕರಾದ ಶ್ರೀ @BYVijayendra ಅವರೊಂದಿಗೆ ಇಂದು ಸದನದಲ್ಲಿ.
Tweet media one
2
14
354
@gantihole
Gururaj Gantihole
1 year
ಶ್ರೀರಾಮ, ಅರ್ಜುನರಂತಹ ಮಹಾನ್ ಪುರುಷರು ನಡೆದಾಡಿದ ಭೂಮಿ ಭಾರತ. ಈ ದೇಶದಲ್ಲಿ ಬಿಲ್ಲುಗಾರಿಕೆಯ ಅನೇಕ ಪ್ರತಿಭೆಗಳಿವೆ. ಭಾರತದ 19 ವರ್ಷದ ಪ್ರಥಮೇಶ್ ಜಾವ್ಕರ್ ಅವರು ಶಾಂಘೈನ ಆರ್ಚರಿ ವಿಶ್ವಕಪ್ 2023 ನಲ್ಲಿ ಹೊಸ ವಿಶ್ವ ಚಾಂಪಿಯನ್ ಆಗಿದ್ದಾರೆ! ಶುಭಾ��ಯಗಳು. 🥇ಭಾರತ ಮಾತಾ ಕೀ ಜಯ್ 🇮🇳 #ArcheryWorldCup ಎಂಥಹ ಏಕಾಗ್ರತೆ ನೋಡಿ:
8
44
328
@gantihole
Gururaj Gantihole
5 months
ಅಭಿನಂದನೆಗಳು! ಲೋಕಸಭಾ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ಅಮೋಘ ಜಯ ಸಾಧಿಸಿದ ಶ್ರೀ @BYRBJP ಅವರಿಗೆ ಅಭಿನಂದನೆಗಳು. #ElectionsResults
Tweet media one
4
9
317
@gantihole
Gururaj Gantihole
2 years
ಧನ್ಯವಾದಗಳು 🙏 ನಿಮ್ಮೆಲ್ಲರ ಸಹಕಾರದಿಂದ ಬೈಂದೂರಿನಲ್ಲಿ ಗೆಲುವು ನಮ್ಮದಾಗಲಿ, ಮತ್ತೊಮ್ಮೆ ಕಮಲ ಅರಳಲಿ. @bjp4byndoor #BJPYeBharavase
2
35
298
@gantihole
Gururaj Gantihole
7 months
ಬೆದರಿಕೆಗಳಿಗೆ ಜಗ್ಗುವ ಬಗ್ಗುವ ಜಾಯಮಾನ ನಮ್ಮದಲ್ಲ. ಕಾರ್ಯಕರ್ತರ ಹಿಂದೆ ಬಂಡೆಯಂತೆ ನಿಲ್ಲುತ್ತೇವೆ. #ಕಾರ್ಯಕರ್ತ #ಸಮೃದ್ಧಬೈಂದೂರು
1
28
283
@gantihole
Gururaj Gantihole
1 year
ನಾರಾಯಣ ಹೃದಯಾಲಯದ ಸಂಸ್ಥಾಪಕರು ಹಾಗೂ ಖ್ಯಾತ ಹೃದಯತಜ್ಞರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಅವರನ್ನು ಇಂದು ಬೆಂಗಳೂರಿನಲ್ಲಿ ಸೌಹಾರ್ದಯುತವಾಗಿ ಭೇಟಿ ಮಾಡಲಾಯಿತು. ಈ ಸಂದರ್ಭದಲ್ಲಿ ಬೈಂದೂರು ಕ್ಷೇತ್ರದ ಜನತೆಗೆ ಅನುಕೂಲವಾಗುವ ಆರೋಗ್ಯ ಸೇವೆಗೆ ಸಂಬಂಧಿಸಿದಂತೆ ಸಹಕಾರ ನೀಡುವಂತೆ ಮನವಿ ಮಾಡಲಾಯಿತು. #ಸಮೃದ್ಧಬೈಂದೂರು @NarayanaHealth
Tweet media one
5
16
279
@gantihole
Gururaj Gantihole
1 year
ಮಂಗಳೂರು ವಿ.ವಿ. ಕುಲಪತಿಗಳಾದ ಪ್ರೊ| ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ನಮ್ಮ ಕೋರಿಕೆಯನ್ನು ಸ್ವೀಕರಿಸಿ ತ್ವರಿತವಾಗಿ ನಿರ್ಣಯ ತೆಗೆದುಕೊಂಡಿರುವುದು ಅತ್ಯಂತ ಸ್ವಾಗತಾರ್ಹ ವಿಷಯ. ಸಮಸ್ತ ವಿದ್ಯಾರ್ಥಿಗಳ ಪರವಾಗಿ @MangaloreUniv ಕುಲಪತಿಗಳಿಗೆ ಹಾಗೂ ಈ ವಿಷಯಕ್ಕೆ ಸ್ಪಂದನೆ ನೀಡಿದ ಮಾಧ್ಯಮ ಮಿತ್ರರಿಗೆ ಧನ್ಯವಾದಗಳು.
Tweet media one
10
41
281
@gantihole
Gururaj Gantihole
1 year
ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿರುವ ಭಾರತ ! ಭಾರತದ ಸ್ವಾತಂತ್ರ್ಯದ ಸಂದರ್ಭದಲ್ಲಿ ಬ್ರಿಟಿಷರಿಂದ ಅಧಿಕಾರದ ಹಸ್ತಾಂತರ ಸಂದರ್ಭದಲ್ಲಿ ನೀಡಲಾಗಿದ್ದ ಐತಿಹಾಸಿಕ ಸೆಂಗೋಲ್‌ (ಚಿನ್ನದ ರಾಜದಂಡ) ಅನ್ನು ಶ್ರೀ @narendramodi ಅವರು ಮೇ 28 ರಂದು ನೂತನ ಸಂಸತ್‌ ಭವನದ ಸ್ಪೀಕರ್‌ ಸ್ಥಾನದ ಬಳಿ ಸ್ಥಾಪಿಸಲಿದ್ದಾರೆ. #SengolAtNewParliament
Tweet media one
2
38
263
@gantihole
Gururaj Gantihole
10 months
ಕಾಂತಾರದ ಮೂಲಕ ದೇಶದೆಲ್ಲೆಡೆ ಮನೆಮಾತದ ನಮ್ಮ ಕುಂದಾಪುರದ ಶ್ರೀ ರಿಷಬ್ ಶೆಟ್ಟಿಯವರಿಗೆ ಆಯೋಧ್ಯೆ ಶ್ರೀ ರಾಮ ಮಂದಿರದ ಉದ್ಘಾಟನಾ ಕಾರ್ಯಕ್ರಮಕ್ಕೆ ಅಧಿಕೃತ ಅಹ್ವಾನ ದೊರೆತಿದೆ. ಕನ್ನಡ ಚಿತ್ರರಂಗದಿಂದ ಶ್ರೀ ರಿಷಬ್ ಶೆಟ್ಟಿಯವರಿಗೆ ಆಹ್ವಾನ ದೊರೆತಿರುವುದು ಹೆಮ್ಮೆಯ ಸಂಗತಿ. ಅಭಿನಂದನೆಗಳು. #AyodhyaRamMandir @shetty_rishab
Tweet media one
3
20
272
@gantihole
Gururaj Gantihole
1 year
ಧನ್ಯವಾದಗಳು @UrsPramodShetty ನಿಮ್ಮೆ ಸಹಕಾರದಿಂದ ಬೈಂದೂರಿನಲ್ಲಿ ಗೆಲುವು ನಮ್ಮದಾಗಲಿ, ಮತ್ತೊಮ್ಮೆ ಕಮಲ ಅರಳಲಿ. @bjp4byndoor #BJPYeBharavase
Tweet media one
Tweet media two
Tweet media three
0
16
271
@gantihole
Gururaj Gantihole
1 year
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕಲಿತ ಲಕ್ಷಾಂತರ ವಿದ್ಯಾರ್ಥಿಗಳ ಪರವಾಗಿ @MangaloreUniv ಯ ಕುಲಪತಿಗಳಿಗೆ ಒಂದು ಮನವಿ. ವಿಶ್ವವಿದ್ಯಾನಿಲಯದಲ್ಲಿ ಕಲಿತ ಪ್ರತಿಯೊಬ್ಬರು ಕೆಲಸಕ್ಕೆ ಸೇರಲು ಸರ್ಟಿಫಿಕೇಟ್ ಅನ್ನು ವೆರಿಫಿಕೇಶನ್ ಮಾಡುವ ಅಗತ್ಯವಿರುತ್ತದೆ. 1/4
Tweet media one
Tweet media two
23
61
266
@gantihole
Gururaj Gantihole
1 year
ಸನ್ಮಾನ್ಯ ಶ್ರೀ @BSYBJP ಅವರ ಆಶೀರ್ವಾದವಿದೆ. ಡೌಟೇ ಬೇಡ.. ಬೈಂದೂರಿನಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತೆ... ಈ ಬಾರಿ ಬೈಂದೂರಿನಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಅಂತರದಲ್ಲಿ ಬಿಜೆಪಿ ಗೆಲ್ಲಿಸೋಣ. #GG4Byndoor #PoornaBahumata4BJP #BJPYeBharavase
3
30
267
@gantihole
Gururaj Gantihole
5 months
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ @BYRBJP ಅವರ ಗೆಲುವಿನಲ್ಲಿ ಬೈಂದೂರಿಗೆ ಸಿಂಹಪಾಲು. ಬರೋಬ್ಬರಿ 56,762 ಮತಗಳ ಮುನ್ನಡೆ ಲಭಿಸಿದ್ದು, ಇದಕ್ಕಾಗಿ ಶ್ರಮಿಸಿದ ಪಕ್ಷದ ಪದಾಧಿಕಾರಿಗಳಿಗೆ, ಕಾರ್ಯಕರ್ತ ಬಂಧುಗಳಿಗೆ ಅಭಿನಂದನೆಗಳು. #LokSabhaElections2024
Tweet media one
6
12
264
@gantihole
Gururaj Gantihole
1 year
ಬೈಂದೂರು ತಾಲೂಕು ವಿಜಯದಶಮಿ ಪಥಸಂಚಲನದಲ್ಲಿ. ಹೆಗಲು ಹೆಗಲು ಹೆಜ್ಜೆ ಹೆಜ್ಜೆ ಜೋಡಿಗೂಡಿ ನಡೆಯುವಾ ಯುಗದ ಹಣೆಯ ಬರಹ ತಿದ್ದಿ ಹಗೆಯಕುಲವ ತೊಡೆಯುವಾ ಅಜಯ ಗೀತೆ ಅಭಯ ಗೀತೆ ವಿಜಯ ಗೀತೆ ಹಾಡುವಾ... #98YearsOfRSS
1
23
259
@gantihole
Gururaj Gantihole
11 months
ಕೋಟ್ಯಂತರ ಭಾರತೀಯರ ಪ್ರಾರ್ಥನೆ ಫಲಿಸಿತು. ಉತ್ತರಕಾಶಿ ಸುರಂಗ ಕುಸಿತ ಪ್ರಕರಣದಲ್ಲಿ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯಲ್ಲಿ ಶ್ರಮಿಸಿದ ಎಲ್ಲಾ ತಂಡಗಳಿಗೂ ಹೃತ್ಪೂರ್ವಕ ವಂದನೆಗಳು 🙏 #UttarakhandTunnelRescue
1
34
259
@gantihole
Gururaj Gantihole
1 year
ನಮ್ಮ ಹೆಮ್ಮೆಯ ಸಂಸದರಾದ ಶ್ರೀ @BYRBJP ಅವರೊಂದಿಗೆ ಜಗನ್ಮಾತೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದ ಸಂದರ್ಭ.
Tweet media one
Tweet media two
Tweet media three
Tweet media four
3
7
258
@gantihole
Gururaj Gantihole
1 year
ಬಡವರ ಮನೆಯ ಒಲೆ ನಿರಂತರ ಉರಿಯುವಂತೆ ಮಾಡುವ ನಿರ್ಧಾರ ಕೈಗೊಂಡ ಯಾವುದೇ ಸರ್ಕಾರವಿರಲಿ ನಾನು ಮುಕ್ತಕಂಠದಿಂದ ಶ್ಲಾಘಿಸುತ್ತೇನೆ. ಆದರೆ ಬಡತನ ಎನ್ನುವುದು ಅಣಕದ ವಿಚಾರವಾಗ ಕೂಡದು. ದುಡಿಯುವ ಕೈಗಳಿಗೆ ಕೆಲಸ ಒದಗಿಸಿದರೆ ಬಡತನ ಎನ್ನುವುದಕ್ಕೆ ತಿಲಾಂಜಲಿ ಹಾಡಬಹುದು. ಸರಕಾರ ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಬೇಕು. 1/2 #ಸಮೃದ್ಧಬೈಂದೂರು
4
35
260
@gantihole
Gururaj Gantihole
1 year
ನಲವತ್ತು ವರ್ಷಗಳ ಇತಿಹಾಸ ಹೊಂದಿರುವ ಬೈಂದೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಸ್ತುತ 400 ವಿದ್ಯಾರ್ಥಿಗಳಿದ್ದಾರೆ. ಆದರೆ ಇದುವರೆಗೂ ಈ ಕಾಲೇಜಿಗೆ ತೆರಳಲು ಸರ್ಕಾರಿ ಬಸ್ ವ್ಯವಸ್ಥೆ ಇರಲಿಲ್ಲ. ಪ್ರತಿ ದಿನವೂ ಇಲ್ಲಿನ ವಿದ್ಯಾರ್ಥಿಗಳು ನಡೆದುಕೊಂಡೇ ಕಾಲೇಜಿಗೆ ಹೋಗಬೇಕಾದ ಪರಿಸ್ಥಿತಿಯಿತ್ತು. ಇಂದಿನಿಂದ ವಿದ್ಯಾರ್ಥಿಗಳ ಈ ಸಮಸ್ಯೆ
13
43
250
@gantihole
Gururaj Gantihole
3 months
ಜನ ಕರೆದಲ್ಲಿಗೆ ನಾನು ಹೋಗಬೇಕು, ನಾನು ಕರೆದಲ್ಲಿಗೆ ಜನರ ಅಹವಾಲು ಸ್ವೀಕರಿಸಲು ಅಧಿಕಾರಿಗಳು ಬರಬೇಕು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇರುವುದು ಜನಸೇವೆಗೆ. ಸರ್ಕಾರ ನೀಡಿದ ಒಂದು ಕಚೇರಿಯಲ್ಲಿ ಕಾಲ ಮೇಲೆ ಕಾಲು ಹಾಕಿ ದರ್ಬಾರ್‌ ನಡೆಸುವ ವ್ಯಕ್ತಿ ನಾನಲ್ಲ. ತಾಲೂಕಿನ ಜನತೆಯ ಉಪಯೋಗಕ್ಕಾಗಿ ಕ್ಷೇತ್ರದ ನಾಲ್ಕು ಭಾಗಗಳಲ್ಲಿ ಕಚೇರಿ
4
40
255
@gantihole
Gururaj Gantihole
1 year
ಧನ್ಯವಾದಗಳು @Samvadatweets 🙏
@Samvadatweets
Samvada
1 year
ಅಭಿವೃದ್ಧಿಗೆ ಬೇಕಿರುವುದು ಉಚಿತ ಅಕ್ಕಿಯಲ್ಲ, ದುಡಿಯುವ ಕೈಗಳಿಗೆ ಆಧಾರ । ಗುರುರಾಜ್ ಗಂ��ಿಹೊಳೆ, ಶಾಸಕರು, ಬೈಂದೂರು #Samvada #kannada #Karnataka #baindur #freebies #Siddaramaiah
11
136
504
4
33
250
@gantihole
Gururaj Gantihole
1 year
ಜೆಸಿಐ ಉಪ್ಪುಂದ & ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ NSS ವಿಭಾಗ ಆಶ್ರಯದಲ್ಲಿ ಬಂಜರು ಭೂಮಿಯನ್ನು ಹಸನಾಗಿಸುವ ಸಂಕಲ್ಪದೊಂದಿಗೆ ನಡೆದ "ವಿದ್ಯಾರ್ಥಿಗಳಿಂದ ಗದ್ದೆ ನಾಟಿ" ಎಂಬ ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾದೆ. ವಿದ್ಯಾರ್ಥಿಗಳಲ್ಲಿ ಕೃಷಿ ಹಾಗೂ ನೆಲದ ಪರಂಪರೆಯ ಬಗ್ಗೆ ಅರಿವು ಮೂಡಿಸುವ ಉತ್ತಮ ಪ್ರಯತ್ನ ಇದಾಗಿದೆ. #ಸಮೃದ್ಧಬೈಂದೂರು
2
21
245
@gantihole
Gururaj Gantihole
4 months
ವಿದ್ಯಾರ್ಥಿ ಶಕ್ತಿಗೆ ಜಯವಾಗಿದೆ, ಶುಭವಾಗಲಿ! ಇತ್ತೀಚೆಗಷ್ಟೇ ವಿದ್ಯಾರ್ಥಿನಿಯೊಬ್ಬಳು ನನ್ನ ಸಮ್ಮುಖದಲ್ಲೇ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ವಿದ್ಯಾರ್ಥಿಗಳ ಸಂಕಷ್ಟವನ್ನು ಗಟ್ಟಿ ಧ್ವನಿಯಲ್ಲಿ ಮನವರಿಸುತ್ತಿರುವ ವಿಡಿಯೋ ವೈರಲ್‌ ಆಗಿತ್ತು. ರಾಜ್ಯವ್ಯಾಪಿ ವಿದ್ಯಾರ್ಥಿಗಳ ಈ ನಡೆಗೆ ಪ್ರಸಂಶೆಯೂ ವ್ಯಕ್ತವಾಗಿತ್ತು. ಎಬಿವಿಪಿ ವಿದ್ಯಾರ್ಥಿಗಳ
Tweet media one
4
22
246
@gantihole
Gururaj Gantihole
1 year
ಹಾಲಾಡಿ ಮಾರ್ಗವಾಗಿ ಸಂಚರಿಸುತ್ತಿರುವಾಗ, ಮಾರ್ಗಕ್ಕೆ ಅಡ್ಡಲಾಗಿ ಮರವೊಂದು ಉರುಳಿ ಬಿದ್ದಿತ್ತು. ಮಳೆಗಾಲದಲ್ಲಿ ಈ ರೀತಿಯ ಸಂದರ್ಭಗಳು ಬರುತ್ತವೆ. ಆಗ ಒಟ್ಟಾಗಿ ನಮ್��ಿಂದಾದ ರೀತಿಯಲ್ಲಿ ತೆರುವುಗೊಳಿಸುವ ಕಾರ್ಯದಲ್ಲಿ ಸಹಕರಿಸೋಣ. ಸಾರ್ವಜನಿಕರಿಗೆ ಮತ್ತು ವಾಹನಗಳಿಗೆ ಸಹಜವಾಗಿ ಓಡಾಡಲು ಅನೂಕೂಲವಾಗುತ್ತದೆ. #ಸಮೃದ್ಧಬೈಂದೂರು
2
13
246
@gantihole
Gururaj Gantihole
2 years
ಮಾತೆ ಪೂಜಕ ನಾನು ಏನ್ನಯ ಶಿರವನಿಡುವೆನು ಅಡಿಯಲಿ ನಿನ್ನ ಕೀರ್ತಿಯು ಜಗದಿ ಮೆರೆಯಲಿ ಒಂದೇ ಆಸೆಯು ಮನದಲಿ.. ನಿಮ್ಮೆಲ್ಲರ ಸಹಕಾರದಿಂದ ಬೈಂದೂರಿನಲ್ಲಿ ಗೆಲುವು ನಮ್ಮದಾಗಲಿ, ಮತ್ತೊಮ್ಮೆ ಕಮಲ ಅರಳಲಿ. @bjp4byndoor #BJPYeBharavase
1
17
239
@gantihole
Gururaj Gantihole
4 months
ಉಡುಪಿ - ಚಿಕ್ಕಮಗಳೂರು ಕ್ಷೇತ್ರದ ಸಂಸತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಅಭಿನಂದನೆಗಳು. @KotasBJP
1
15
239
@gantihole
Gururaj Gantihole
1 year
ಈ ಬಾರಿಯ ನಿರ್ಧಾರ, ಪೂರ್ಣ ಬಹುಮತದ ಬಿಜೆಪಿ ಸರ್ಕಾರ. ಬೈಂದೂರಿನಲ್ಲಿ ಮತ್ತೊಮ್ಮೆ ಪ್ರಚಂಡ ಬಹುಮತದಿಂದ ಬಿಜೆಪಿ ಗೆಲ್ಲಿಸೋಣ. #PoornaBahumata4BJP #BJPYeBharavase
Tweet media one
6
31
227
@gantihole
Gururaj Gantihole
1 year
ಮೂಡುಬಿದಿರೆಯಲ್ಲಿ ನಮೋ ನಮೋ.. ಈ ಬಾರಿಯ ನಿರ್ಧಾರ, ಪೂರ್ಣ ಬಹುಮತದ ಬಿಜೆಪಿ ಸರ್ಕಾರ. ಬೈಂದೂರಿನಲ್ಲಿ ಮತ್ತೊಮ್ಮೆ ಪ್ರಚಂಡ ಬಹುಮತದಿಂದ ಬಿಜೆಪಿ ಗೆಲ್ಲಿಸೋಣ. #NarendraModi #HanumaBhaktaModi #PoornaBahumata4BJP #KarnatakaElections2023
3
30
229
@gantihole
Gururaj Gantihole
11 months
ಕಳೆದ ಬಾರಿಯ ಬಜೆಟ್ ಅಧಿವೇಶನದಲ್ಲಿ ಸದನ ಆರಂಭವಾಗುವ ಸರಿಯಾದ ಸಮಯಕ್ಕೆ ಸದನಕ್ಕೆ ಆಗಮಿಸಿ ಪೂರ್ಣ ಭಾಗವಹಿಸಿದ ಹಿನ್ನೆಲೆಯಲ್ಲಿ ಮಾನ್ಯ ಸಭಾಧ್ಯಕ್ಷರು ಇಂದು ಬಹುಮಾನವನ್ನು ನೀಡಿದರು. #belagavisession
Tweet media one
10
14
235
@gantihole
Gururaj Gantihole
11 months
ಶ್ರೀ ನರೇಂದ್ರ ಮೋದಿ ಅವರು 3ನೇ ಬಾರಿ ಮತ್ತೊಮ್ಮೆ ಈ ದೇಶದ ಪ್ರಧಾನಿಗಳಾಗುವುದನ್ನು ಯಾವ ದುಷ್ಟ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲ. - ಶ್ರೀ @BYVijayendra , ರಾಜ್ಯಾಧ್ಯಕ್ಷರು #modiagainin2024
3
18
232
@gantihole
Gururaj Gantihole
9 months
ಸಮರ್ಥ ಭಾರತ ಸಮೃದ್ಧ ಬೈಂದೂರು ಕಾರ್ಯಕ್ರಮಕ್ಕೆ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಆಗಮಿಸುತ್ತಿದ್ದಾರೆ, ಹೆಚ್ಚಿನ ಸಂಖ್ಯೆಯಲ್ಲಿ ಸೇರೋಣ. #SamruddhaByndoor @astitvam
3
25
232
@gantihole
Gururaj Gantihole
1 year
ಪಶುವೈದ್ಯಾಧಿಕಾರಿಗಳ ನೇಮಕಕ್ಕೆ ಆಗ್ರಹ! ಬೈಂದೂರು ಕ್ಷೇತ್ರದಲ್ಲಿ ಸುಮಾರು 80 ಸಾವಿರಕ್ಕೂ ಅಧಿಕ ಜಾನುವಾರುಗಳಿವೆ, ಆದರೆ ಪಶು ವೈದ್ಯಾಧಿಕಾರಿಗಳು ಇರುವುದು ಕೇವಲ ಇಬ್ಬರೇ. ನಿಯಮದ ಪ್ರಕಾರ ನಾಲ್ಕು ಸಾವಿರ ಜಾನುವಾರುಗಳಿಗೆ ಒಬ್ಬ ವೈದ್ಯಾಧಿಕಾರಿ ಇರಬೇಕು. ಆದರೆ ನಮ್ಮ ಕ್ಷೇತ್ರದಲ್ಲಿ 40 ಸಾವಿರಕ್ಕೆ ಒಬ್ಬ ವೈದ್ಯಾಧಿಕಾರಿ ಇದ್ದಾರೆ‌. 1/2
5
22
223
@gantihole
Gururaj Gantihole
8 months
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಅಭಿನಂದನೆಗಳು. @KotasBJP #AbkiBaar400Paar #LokasabhaElection2024
Tweet media one
4
13
221
@gantihole
Gururaj Gantihole
1 year
ಕಳೆದ 9 ವರ್ಷಗಳಲ್ಲಿ ಮೋದಿ ಏನು ಮಾಡಿದರು? ಎಂದು ಕೇಳುವವರಿಗೆ ಶ್ರೀ @nishikant_dubey ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ದೇಶದಲ್ಲಿ ಅನೇಕ ಜನೋಪಯೋಗಿ ಕಾರ್ಯಗಳು, ಯೋಜನೆಗಳನ್ನು ಶ್ರೀ @narendramodi ಜೀ ಅವರ ನೇತೃತ್ವದ ಸರ್ಕಾರ ಮಾಡಿದೆ. ಅದೆಲ್ಲವನ್ನು ಪ್ರತಿಯೊಬ್ಬರಿಗೂ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ.
3
39
220
@gantihole
Gururaj Gantihole
1 year
ಸಮಸ್ತ ವಿದ್ಯಾರ್ಥಿಗಳ ಪರವಾಗಿ @MangaloreUniv ಕುಲಪತಿಗಳಿಗೆ, @ABVPKarnataka ಹಾಗೂ ಈ ವಿಷಯಕ್ಕೆ ಸ್ಪಂದನೆ ನೀಡಿದ ಮಾಧ್ಯಮ ಮಿತ್ರರಿಗೆ ಧನ್ಯವಾದಗಳು.
4
23
213
@gantihole
Gururaj Gantihole
1 year
ಐತಿಹಾಸಿಕ ಕ್ಷಣ... ಗೌರವಾನ್ವಿತ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಅಮೃತಹಸ್ತದಿಂದ ವೇದ ಪಠಣದೊಂದಿಗೆ ನೂತನ ಸಂಸತ್ ಭವನದ ಉದ್ಘಾಟನೆ. #MyParliamentMyPride
4
25
218
@gantihole
Gururaj Gantihole
1 year
"ವಿಪಕ್ಷದವರು ಎಷ್ಟೇ ಮೈತ್ರಿ ಮಾಡಿಕೊಂಡರೂ, ಯಾವುದೇ ಲಾಭ ಆಗುವುದಿಲ್ಲ. 2024ರಲ್ಲಿ ಪೂರ್ಣ ಬಹುಮತದೊಂದಿಗೆ ಶ್ರೀ @narendramodi ಜೀ ಅವರು ಮತ್ತೊಮ್ಮೆ ಪ್ರಧಾನಮಂತ್ರಿಯಾಗಲಿದ್ದಾರೆ." - ಶ್ರೀ @AmitShah ಜೀ.
1
30
219
@gantihole
Gururaj Gantihole
1 year
ವಿಶ್ವ ಹಿಂದು ಪರಿಷದ್ ಮತ್ತು ಬಜರಂಗದಳ ಉಡುಪಿ ಜಿಲ್ಲೆ, ಬೈಂದೂರು ಪ್ರಖಂಡ ಆಯೋಜಿಸಿದ ಪಂಜಿನ ಮೆರವಣಿಗೆಯಲ್ಲಿ... ದೇಶ ವಿಭಜನೆಯ ಆ ಕರಾಳ ದಿನಗಳನ್ನು ಯಾರೂ ಮರೆಯಬಾರದು. ಅಖಂಡ ಭಾರತದ ಆ ದಿನಗಳು ಮತ್ತೆ ಮರಳಲಿ. #PartitionHorrorsRemembranceDay @VHPDigital
Tweet media one
Tweet media two
2
18
216
@gantihole
Gururaj Gantihole
2 years
ಕ್ಷೇತ್ರದಲ್ಲಿ ನೀಮ್ಮ ಸೇವೆ ಮಾಡುವುದೊಂದೇ ನನ್ನ ಗುರಿ... ಆ ಗುರಿ ತಲುಪಲು ನೀವು ನೀಡುತ್ತಿರುವ ಪ್ರೀತಿ-ವಿಶ್ವಾಸಕ್ಕೆ ನಾನು ಸದಾ ಆಭಾರಿ. ಒಂದುಗೂಡಿ ಬನ್ನಿ ಈ ನಾಡ ಸೇವೆಗೆ, ಶುದ್ಧ ಮನದಿ ಶ್ರದ್ಧೆಯಿಂದ ಗೈವ ಪೂಜೆಯ. ಈ ಕಾರ್ಯಕ್ಕೆ ನಿಮ್ಮ ಸಹಕಾರ ನಿರಂತರ ನನ್ನೊಂದಿಗಿರಲಿ.. #BJPYeBharavase
Tweet media one
Tweet media two
Tweet media three
Tweet media four
5
14
212
@gantihole
Gururaj Gantihole
8 months
ಮರವಂತೆ ಪ್ರವಾಸೋದ್ಯಮ ಹಾಗೂ ಮೀನುಗಾರಿಕಾ ಯೋಜನೆಗಳಿಗೆ ಸಿಆರ್‌ಝಡ್ ನಿಯಮಗಳಿಂದ ತೊಂದರೆಯಾಗುತ್ತಿದ್ದು ಕೇರಳ, ಗೋವಾ ರಾಜ್ಯಗಳಂತೆ ನಿಯಮವನ್ನು ಸರಳೀಕರಣಗೊಳಿಸಲು ಮತ್ತು ಸಿಆರ್‌ಝಡ್ ಕಚೇರಿಯನ್ನು ಕರಾವಳಿ ಭಾಗಕ್ಕೆ ಸ್ಥಳಾಂತರಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು. #ಸಮೃದ್ಧಬೈಂದೂರು #ExploreByndoor #Maravante #ಮರವಂತೆ
6
34
211
@gantihole
Gururaj Gantihole
10 months
ಕೊಡಚಾದ್ರಿಯ ತಪ್ಪಲಿನಲ್ಲಿ ಕಾರ್ಯಕರ್ತರೊಂದಿಗೆ ಅವಿಸ್ಮರಣೀಯ ಕ್ಷಣಗಳು #Kodachadri
5
12
205
@gantihole
Gururaj Gantihole
1 year
ಮಾನ್ಯ ಲೋಕೋಪಯೋಗಿ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ ಅವರನ್ನು ವಿಕಾಸ ಸೌಧ ಕಚೇರಿಯಲ್ಲಿ ಭೇಟಿ ಮಾಡಿ, ಗಂಗೊಳ್ಳಿ - ಕುಂದಾಪುರ ಸಂಪರ್ಕ ಸೇತುವೆ ಮತ್ತು ಕ್ಷೇತ್ರದ ರಸ್ತೆಗಳ ಅನುದಾನದ ಕುರಿತು ಮನವಿ ಮಾಡಿದೆ. #ಸಮೃದ್ಧಬೈಂದೂರು
Tweet media one
3
12
203
@gantihole
Gururaj Gantihole
4 months
ಖ್ಯಾತ ಚಲನಚಿತ್ರ ನಟರು, ಆತ್ಮೀಯರಾದ ಶ್ರೀ @shetty_rishab ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಿಮ್ಮ ಮುಂದಿನ ಎಲ್ಲ ಚಿತ್ರಗಳು ಯಶಸ್ವಿಯಾಗಲಿ. ಕರಾವಳಿ, ಬೈಂದೂರಿನ ಕಲೆ ಸಂಸ್ಕೃತಿಗಳು ಜಗತ್ತಿನಾದ್ಯಂತ ಪಸರಿಸುವಂತಾಗಲಿ ಎಂದು ತಾಯಿ ಶ್ರೀ ಮೂಕಾಂಬಿಕೆಯಲ್ಲಿ ಪ್ರಾರ್ಥಿಸುತ್ತೇನೆ.
Tweet media one
1
5
208
@gantihole
Gururaj Gantihole
1 year
ಭಾರತ ಮಾತೆಯ ಸೇವೆಗಾಗಿ ಸೈನ್ಯಕ್ಕೆ ಸೇರುವ ಕನಸು ಕಾಣುತ್ತಿರುವ ಯುವ ಮಿತ್ರರಿಗೊಂದು ಅವಕಾಶ. ಈ ಕಾರ್ಯಕ್ರಮದ ಸದುಪಯೋಗವನ್ನು ಕ್ಷೇತ್ರದ ಆಸಕ್ತ ಯುವಕರು ಮಾಡಿಕೊಳ್ಳಬೇಕಾಗಿ ವಿನಂತಿ. ಈ ಕಾರ್ಯಕ್ರಮ ಆಯೋಜನೆ ಮಾಡಿದ ಶ್ರೀ ಗೋವಿಂದಬಾಬು ಪೂಜಾರಿ, ಶ್ರೀ ಪ್ರಸಾದ ಬೈಂದೂರು ಹಾಗೂ ಈ ರಾಷ್ಟ್ರಕಾರ್ಯದಲ್ಲಿ ತೊಡಗಿಸಿಕೊಂಡ ಎಲ್ಲರಿಗೂ ಧನ್ಯವಾದಗಳು.
5
23
198
@gantihole
Gururaj Gantihole
10 months
ಬನ್ನಿ, ನಮ್ಮ ಸುಂದರ ಬೈಂದೂರಿನ ಪ್ರವಾಸಿ ತಾಣಗಳನ್ನು ಅನ್ವೇಷಿಸೋಣ, ಬೈಂದೂರಿನ ಸೊಬಗನ್ನು ಕಣ್ತುಂಬಿಸಿಕೊಳ್ಳೋಣ. @virendersehwag #WelcomeSehwag #ExploreByndoor
2
27
204
@gantihole
Gururaj Gantihole
1 year
ಸಚಿವರು ನಮಗೆ ಲಭ್ಯವಾಗದ ಕಾರಣ ಕ್ಷೇತ್ರದ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತರಲು ನಮಗೆ ಸಾಧ್ಯವಾಗುತ್ತಿಲ್ಲ. ಉಸ್ತುವಾರಿ ಸಚಿವರ ಭೇಟಿಯ ಮಾಹಿತಿಯನ್ನೂ ಶಾಸಕರಿಗೆ ನೀಡುತ್ತಿಲ್ಲ. ಹಾಗಾಗಿ ಜನರ ಸಮಸ್ಯೆಗಳನ್ನು ಸರ್ಕಾರಕ್ಕೆ ತಲುಪಿಸಲು ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಸರಿಯಾದ ಮಾಹಿತಿ ನೀಡುವಂತೆ ಸದನದಲ್ಲಿ ಸರ್ಕಾರವನ್ನು ಒತ್ತಾಯಿಸಲಾಯಿತು.
3
25
204
@gantihole
Gururaj Gantihole
1 year
ಯುದ್ಧಪೀಡಿತ ಇಸ್ರೇಲ್‌ನಲ್ಲಿ ವಾಸಿಸುತ್ತಿರುವ ಬೈಂದೂರಿನ ಯುವಕ Clarence Uppunda ಅವರಿಗೆ ಕರೆ ಮಾಡಿ ಯೋಗಕ್ಷೇಮವನ್ನು ವಿಚಾರಿಸಿ ಅವರೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಲಾಯಿತು. ಕೇಂದ್ರ ಸಚಿವರಾದ ಕು. @ShobhaBJP ಮತ್ತು ಸಂಸದರಾದ ಶ್ರೀ @BYRBJP ಅವರು ಕೂಡ ಬೆಳವಣಿಗೆಗಳನ್ನು ಗಮನಿಸುತ್ತಿದ್ದಾರೆ ಮತ್ತು ಎಲ್ಲರ ಸಹಕಾರಕ್ಕಿದ್ದಾರೆ
5
22
201
@gantihole
Gururaj Gantihole
11 months
ಶ್ರೀ @shetty_rishab ಅವರ ಸಾರಥ್ಯದಲ್ಲಿ ಮತ್ತೊಂದು ಚಿತ್ರ ಕಾಂತಾರ ಚಾಪ್ಟರ್ 1 ನಿರ್ಮಾಣವಾಗುತ್ತಿದೆ. ಈ ಚಿತ್ರಕ್ಕೆ ಹಾಗೂ ಚಿತ್ರ ತಂಡಕ್ಕೆ ಶುಭವಾಗಲಿ. @hombalefilms @KantaraFilm #KantaraChapter1
Tweet media one
0
13
200
@gantihole
Gururaj Gantihole
1 year
ಧನ್ಯವಾದ @CaptBrijesh ಅವರಿಗೆ. ನಿಮ್ಮ ಹೆಸರಿನಲ್ಲೇ "ನಾಯಕ" ಇದೆ. ನೀವು ನಮಗೆಲ್ಲ ಯಾವಾಗಲೂ Captain. ನಿಮ್ಮ ಸಹಕಾರ ಬೈಂದೂರು ಕ್ಷೇತ್ರಕ್ಕೆ ನಿರಂತರವಾಗಿರಲಿ.
2
27
194
@gantihole
Gururaj Gantihole
2 years
ಕ್ಷೇತ್ರದ ಗ್ರಾಮ ಗ್ರಾಮಗಳಲ್ಲಿ ಕಾರ್ಯಕರ್ತರೇ ನಮ್ಮ ಭದ್ರ ಬುನಾದಿ. ಕಾರ್ಯಕರ್ತರ ಗೆಲುವಾಗಬೇಕಿದೆ, ಅನೇಕ ಹಿರಿಯರ ಪರಿಶ್ರಮಕ್ಕೆ ಮತ್ತೊಮ್ಮೆ ಫಲ ಸಿಗಬೇಕಾಗಿದೆ. ಬನ್ನಿ, ಒಟ್ಟಾಗಿ ಮುಂದೆ ಸಾಗೋಣ, ಬೈಂದೂರಿನಲ್ಲಿ ಗೆಲುವು ನಮ್ಮದಾಗಲಿ, ಮತ್ತೊಮ್ಮೆ ಕಮಲ ಅರಳಲಿ. @bjp4byndoor #BJPYeBharavase
Tweet media one
Tweet media two
Tweet media three
Tweet media four
5
10
193
@gantihole
Gururaj Gantihole
2 years
ಹೆಮ್ಮಾಡಿ ಜ್ಯುವೆಲ್ ಪಾರ್ಕ್ ನಲ್ಲಿ ನಡೆದ ವಾರ್ಡ್ ವಾರಿಯರ್ ಸಭೆಯಲ್ಲಿ ಪಾಲ್ಗೊಂಡ ನನ್ನ ಎಲ್ಲ ಪ್ರೀತಿಯ ಕಾರ್ಯಕರ್ತರಿಗೆ ಧನ್ಯವಾದಗಳು. ನಿಮ್ಮೆಲ್ಲರ ಸಹಕಾರದಿಂದ ಬೈಂದೂರಿನಲ್ಲಿ ಗೆಲುವು ನಮ್ಮದಾಗಲಿ, ಮತ್ತೊಮ್ಮೆ ಕಮಲ ಅರಳಲಿ. #bjp4byndoor #BJPYeBharavase
Tweet media one
Tweet media two
Tweet media three
6
11
189
@gantihole
Gururaj Gantihole
6 months
ದೇಶದ ಎಲ್ಲ ತಾಯಂದಿರ ಆಶೀರ್ವಾದದಿಂದ ಈ ಬಾರಿ #AbkiBaar400Paar
2
8
195
@gantihole
Gururaj Gantihole
1 year
ವನ್ಯಜೀವಿ ಕಾಯ್ದೆ ರಕ್ಷಣಾ ಕಾಯ್ದೆಯನ್ನು ಹಿಡಿದುಕೊಂಡು ಹುಲಿ ಉಗುರಿನ‌ ಪದಕದ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಭಾರೀ ಉತ್ಸಾಹ ತೋರುತ್ತಿದೆ. ದಿನನಿತ್ಯ ಹುಲಿ ಉಗುರಿನ ಮಾದರಿಯ ಪೆಂಡೆಂಟ್ ಹಾಕಿದವರ ಮನೆಗೆ ಅರಣ್ಯ ಇಲಾಖೆ ದಾಳಿ ಮಾಡುತ್ತಿದೆ. ಗೋಹತ್ಯೆ ನಿಷೇಧ ಕಾಯ್ದೆಯ ಕುರಿತಾಗಿಯೂ ರಾಜ್ಯ ಕಾಂಗ್ರೆಸ್ ಸರ್ಕಾರ ಇದೇ ನಿಲುವು
Tweet media one
8
40
189
@gantihole
Gururaj Gantihole
2 years
ಬೈಂದೂರಿನಲ್ಲಿಯೂ ಅನೇಕ ಹಿರಿಯ ಕಾರ್ಯಕರ್ತರು ಅತ್ಯಂತ ಖುಷಿಯಿಂದ ವರ್ಷಾನುಗಟ್ಟಲೆ ಪಕ್ಷದ ಕಾರ್ಯವನ್ನು ಮಾಡಿರುವ ಪರಿಣಾಮವಾಗಿಯೇ ಬಿಜೆಪಿ ಹೆಮ್ಮರವಾಗಿ ಬೆಳೆದು ನಿಂತಿದೆ. ಆ ಎಲ್ಲ ಕಾರ್ಯಕರ್ತರ ಆಶೀರ್ವಾದದಿಂದ ಮತ್ತೊಮ್ಮೆ ಬೈಂದೂರಿನಲ್ಲಿ ಕಮಲ ಅರಳಲಿದೆ. #BJPYeBharavase #AmitShahAtIndiaToday
0
27
186
@gantihole
Gururaj Gantihole
1 year
ಲೋಕಹಿತಂ ಮಮ ಕರಣೀಯಂ ! ಕಟ್ಟೋಣ ನವ ಭಾರತ ದೇಶವ, ಸತ್ವ ಸ್ವಾಭಿಮಾನಭರಿತ ಶಕ್ತಿವಂತ ರಾಷ್ಟ್ರವ… ನವಭಾರತ ದೇಶವ... #MyParliamentMyPride
2
20
184
@gantihole
Gururaj Gantihole
11 months
ನಮ್ಮ ಕ್ಷೇತ್ರದ ಹೆಸರನ್ನ ರಾಜ್ಯಮಟ್ಟದ ವರೆಗೆ ಪರಿಚಯಿಸಿದ ಶ್ರೀರಾಮ್ ಚೈತ್ರ ಶ್ರೀ ಪರಮೇಶ್ವ‌ರ್ ಭಟ್ ಅವರನ್ನು ಅಭಿನಂದಿಸಲಾಯಿತು. #BangaloreKambala #NammaKambala #KambalaFestival
0
10
186
@gantihole
Gururaj Gantihole
9 months
ಎಲ್ಲಾ ರಾಜ್ಯಗಳು ಸೇರಿ ಈ ದೇಶವಾಗಿದೆ. ತೆರಿಗೆ ಹಣ ನನ್ನದು ನಿನ್ನದು ಎಂದು ವಿಭಜಿಸುತ್ತಾ ಕುಳಿತರೆ ದೇಶಕ್ಕೆ ಗಂಡಾಂತರ ತಪ್ಪಿದ್ದಲ್ಲ. ಪ್ರಧಾನಿ ಶ್ರೀ @narendramodi #TabhiTohSabModiKoChunteHain
0
35
183
@gantihole
Gururaj Gantihole
1 year
ನಾಡಗುಡಿಯ ಕಟ್ಟಲು ಭರದಿ ಗುರಿಯ ಮುಟ್ಟಲು ನಮ್ಮ ಕಾಯ ಮೀಸಲು ಜನರ ನೋವನಳಿಸಲು ದಹಿಸಿ ದ್ವೇಷದ ಹಗೆ, ಬಿತ್ತಿ ಸ್ನೇಹದ ನಗೆ.... ಸಿದ್ಧವಾಗಿದೆ ನವ ಚೈತನ್ಯದೊಂದಿಗೆ, ನವ ಭಾರತದ ನವ ಸಂಸತ್.‌ #MyParliamentMyPride @narendramodi
5
24
184
@gantihole
Gururaj Gantihole
1 year
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @siddaramaiah ಅವರಿಗೆ ಮರವಂತೆ, ಗಂಗೊಳ್ಳಿ ಭಾಗದ ಕಡಲ್ಕೊರೆತಕ್ಕೆ ತುರ್ತು ನಿಧಿ ಹಾಗೂ ಬೈಂದೂರು ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕುರಿತಂತೆ ವಿಶೇಷ ಅನುದಾನಕ್ಕಾಗಿ ಮನವಿಯನ್ನು ಸಲ್ಲಿಸಲಾಯಿತು. ಮಾನ್ಯ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. #ಸಮೃದ್ಧಬೈಂದೂರು
Tweet media one
Tweet media two
4
11
181
@gantihole
Gururaj Gantihole
1 year
ತಪ್ಪು ಮಾಡುವ ಮನುಷ್ಯರನ್ನ ಕ್ಷಮಿಸುವ ಔದಾರ್ಯತೆಯನ್ನ ನಮ್ಮ ��ರ್ಮ ಹೇಳಿಕೊಟ್ಟಿದೆ. ಹಾಗೇಯೇ ಗೊತ್ತಿದ್ದು ಗೊತ್ತಿದ್ದು ತಪ್ಪು ಮಾಡಿದರೆ ಅದಕ್ಕೆ ಶಿಕ್ಷೆ ನೀಡಲು ಕೂಡ ನಮ್ಮ ಸನಾತನ ಧರ್ಮ ಹೇಳಿಕೊಟ್ಟಿದೆ. ಓದಿ, 'ಸನಾತನ ಧರ್ಮದ ಅಪಮಾನ ಅವನತಿಗೆ ಆಹ್ವಾನ!' ಇಂದಿನ ವಿಶ್ವವಾಣಿ ಪತ್ರಿಕೆಯ ʻಗಂಟಾಘೋಷʼ ಅಂಕಣದಲ್ಲಿ. #SanatanaDharma
Tweet media one
10
35
178
@gantihole
Gururaj Gantihole
1 year
ಸಮೃದ್ಧ ಬೈಂದೂರಿನ ಕ್ಲೀನ್ ಕಿನಾರ ಯೋಜನೆಯ ಮೂರನೇ ವಾರದ ಕಾರ್ಯಕ್ರಮವು ಗಂಗೆಬೈಲು, ಕಿರಿಮಂಜೇಶ್ವರದಲ್ಲಿ ಕೇಸರಿ ದಳ, ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯರ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಬನ್ನಿ, ಸ್ವಚ್ಛಗೊಳಿಸೋಣ, ಸ್ವಚ್ಛ ಮನಸ್ಸಿನಿಂದ. #ಸಮೃದ್ಧಬೈಂದೂರು #swachchabharath
Tweet media one
Tweet media two
Tweet media three
Tweet media four
3
28
180
@gantihole
Gururaj Gantihole
10 months
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಕಾರ್ಕಳ ಶಾಸಕರಾದ ಶ್ರೀ ವಿ. ಸುನಿಲ್ ಕುಮಾರ್ ಮತ್ತು ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಅಭಿನಂದನೆಗಳು. @karkalasunil @CaptBrijesh
Tweet media one
Tweet media two
5
7
177
@gantihole
Gururaj Gantihole
1 year
ಉಡುಪಿ ಜಿಲ್ಲೆಯ ಪರಿಶಿಷ್ಟ ವರ್ಗದ ಬಂಧುಗಳು ಎದುರಿಸುತ್ತಿರುವ ವಸತಿ, ಆರೋಗ್ಯ, ಶಿಕ್ಷಣದ ಸಮಸ್ಯೆ ನಿವಾರಿಸುವ ಕುರಿತು ಕಾಪು ಶಾಸಕರಾದ ಶ್ರೀ @GurmeSuresh ಅವರ ಪರವಾಗಿ ಸದನದಲ್ಲಿ ಪ್ರಸ್ತಾಪಿಸಲಾಯಿತು.
3
22
178
@gantihole
Gururaj Gantihole
1 year
ಹಗಲು ರಾತ್ರಿ ಶ್ರಮವಹಿಸಿ ಬಿಜೆಪಿಯನ್ನು ಗೆಲ್ಲಿಸಿದ ಕಾರ್ಯಕರ್ತರಿಗೆ, ಮಾರ್ಗದರ್ಶನ ಮಾಡಿದ ಹಿರಿಯರಿಗೆ ಹಾಗೂ ಮತದಾರ ಬಂಧುಗಳಿಗೆ ನನ್ನ ಮನದಾಳದ ಧನ್ಯವಾದಗಳು. ಮುಂದಿನ ದಿನಗಳಲ್ಲಿ ನಮ್ಮೆಲ್ಲರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಬೈಂದೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮತ್ತೆ ಹೆಜ್ಜೆ ಹಾಕೋಣ. ನಿಮ್ಮ ಸಹಕಾರ ನನ್ನ ಜೊತೆಗಿರಲಿ.
Tweet media one
Tweet media two
Tweet media three
6
12
172
@gantihole
Gururaj Gantihole
1 year
ಭಾವಪೂರ್ಣ ಶ್ರದ್ಧಾಂಜಲಿ ಸುಮಾರು 15 ವರ್ಷಗಳ ಹಿಂದೆ ನಾವೆಲ್ಲ ಕೊಲ್ಲೂರಿನಲ್ಲಿ ಸಂಘದ ಕಾರ್ಯ ಮಾಡುತ್ತಿರುವಾಗ ನಮ್ಮನ್ನು ಮನೆಯ ಮಕ್ಕಳಂತೆ ನೋಡಿಕೊಂಡ ವೇದಮ್ಮ ನಮ್ಮನ್ನಗಲಿದ್ದಾರೆ. ಓಂ ಶಾಂತಿಃ 🙏
Tweet media one
11
8
173
@gantihole
Gururaj Gantihole
2 years
ಗ್ರಾಮ ಗ್ರಾಮಗಳಲ್ಲಿ ಉತ್ಸಾಹ, ಹಿರಿಯರ ಆಶೀರ್ವಾದ ಇನ್ನಷ್ಟು ಶಕ್ತಿ ತುಂಬುತ್ತಿದೆ. ಕಾರ್ಯಕರ್ತರು ಉತ್ಸಾಹದಿಂದ ಬಿಜೆಪಿಯನ್ನು ಮತ್ತೊಮ್ಮೆ ಗೆಲ್ಲಿಸಲು ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ. ಬನ್ನಿ, ಒಟ್ಟಾಗಿ ಮುಂದೆ ಸಾಗೋಣ, ಬೈಂದೂರಿನಲ್ಲಿ ಗೆಲುವು ನಮ್ಮದಾಗಲಿ, ಮತ್ತೊಮ್ಮೆ ಕಮಲ ಅರಳಲಿ. @bjp4byndoor #BJPYeBharavase
Tweet media one
Tweet media two
Tweet media three
Tweet media four
1
9
167