ಪ್ರೇಮಪಾಶ ಎರಡನೇ ಬಾರಿ ಮುದ್ರಣಗೊಂಡಿರುವ ಈ ಸಂದರ್ಭದಲ್ಲಿ ಬೆಂಗಳೂರಿನ ಯುವಸಾಮ್ರಾಜ್ಯ ತಂಡ ಬಿಡುಗಡೆ ಸಮಾರಂಭವೊಂದನ್ನು ಹಮ್ಮಿಕೊಂಡಿದೆ..
ಇದೆ ಭಾನುವಾರ ಸೆಪ್ಟೆಂಬರ್ 27ರಂದು ಸಂಜೆ 6 ಗಂಟೆಗೆ ಬೆಂಗಳೂರು ನಂದಿನಿ ಬಡಾವಣೆಯ 13ನೇ ಮುಖ್ಯರಸ್ತೆಯ ಯೋಗ ಧ್ಯಾನ ಕೇಂದ್ರದದಲ್ಲಿ ನಡೆಯಲಿದೆ ನಿಮ್ಮೆಲ್ಲರ ಆಗಮನದ ನಿರೀಕ್ಷೆಯಲ್ಲಿ
ಚೈತ್ರಾ ಕುಂದಾಪುರ
ಸುಭಾಷ್ ಚಂದ್ರ ಬೋಸ್ ಈ ದೇಶದ ಮೊದಲ ಪ್ರಧಾನಿ ಎಂದು ಸಂಸತ್ತಿನಲ್ಲೇ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೋಟಿ ಕೋಟಿ ಧನ್ಯವಾದಗಳು. ಇನ್ನಾದರೂ ನಮ್ಮ ಪಠ್ಯ ಪುಸ್ತಕಗಳಲ್ಲಿರುವ ಸುಳ್ಳು ಇತಿಹಾಸ ಬದಲಾಗಲಿ
Thank you
@narendramodi
jee
ತಿಂಗಳಿಗೆ 10 -15 ದಿನ ಉತ್ತರ ಕರ್ನಾಟಕ ಪ್ರವಾಸದಲ್ಲೇ ಇರುತ್ತಿದ್ದ ನನಗೆ ಅಲ್ಲಿನ ಜೋಳದ ರೊಟ್ಟಿ, ಎಣ್ಣೆಗಾಯಿ ಪಲ್ಯ, ಶೇಂಗಾ ಹಿಂಡಿ, ಖಾರ, ಕಾಳು ಪಲ್ಯ, ಸಂಡಿಗೆ, ಗಟ್ಟಿ ಮೊಸರು, ಹಸಿ ಮೆತ್ತೆ ಸೊಪ್ಪು, ಮೂಲಂಗಿ, ಸೌತೆಕಾಯಿ, ತುಪ್ಪದ ಅನ್ನ, ಹೋಳಿಗೆ ಜೊತೆಗೆ ಅಲ್ಲಿನ ಜನ ಪ್ರೀತಿ ತುಂಬಿ ಬಡಿಸುತ್ತಿದ್ದ ಊಟವನ್ನು ಮಿಸ್ ಮಾಡಿಕೊಳ್ತೇನೆ
ಎಂ. ಎಫ್. ಹುಸೇನ್ ರಾಮ, ಸೀತೆಯ ಬೆತ್ತಲೆ ಚಿತ್ರ ಬಿಡಿಸಿದಾಗ, ಮಂಗಳೂರಿನ ಜೆಹಾದಿ ಫೇಸ್ಬುಕ್ ಅಕೌಂಟ್ ಗಳು ಕಟೀಲು ದುರ್ಗಾಪರಮೇಶ್ವರಿಯ ಅವಹೇಳನಕಾರಿ ಅಶ್ಲೀಲ ಪೋ���್ಟ್ ಹಾಕಿದಾಗ ಹಿಂದೂ ಸಮಾಜ ಯಾರ ಮನೆಯ ಮೇಲೆಯೂ ದಾಳಿ ಮಾಡಲಿಲ್ಲ.. ಬೆಂಕಿ ಹಾಕಲಿಲ್ಲ, ಅಮಾಯಕರ ಮೇಲೆ ದೌರ್ಜನ್ಯ ಮಾಡಲಿಲ್ಲ.. ಕಾನೂನಿನ ಮೊರೆ ಹೋದೆವು.. ಆದರೆ ಅವರು??
ಹೃದಯದಲ್ಲಿ ರಾಷ್ಟ್ರೀಯತೆ ತುಂಬಿಕೊಂಡ ಪ್ರತಿ ಸುದ್ದಿ ನಿರೂಪಕರಿಗೂ ಇಂತಹದ್ದೊಂದು ಪರಿಸ್ಥಿತಿ ಎದುರಾಗಿಯೇ ಆಗುತ್ತದೆ. ಎಷ್ಟೋ ಬಾರಿ ಅನಿವಾರ್ಯ ಕಾರಣಕ್ಕೆ ದೊಡ್ಡವರ ಕೈ ಗೊಂಬೆಯಾಗಬೇಕಾಗಿ ಬಂದಾಗ ಗ್ರೀನ್ ರೂಮ್ ನಲ್ಲಿ ಅತ್ತು ಕಣ್ಣೊರೆಸಿಕೊಂಡು ಹೊರ ಬಂದಿರುತ್ತೇವೆ. ಟಿವಿ 5 ಶ್ರೀ ಲಕ್ಷ್ಮಿಯವರ ಘಟನೆ ಅದಕ್ಕೊಂದು ಉದಾಹರಣೆ.
ಅವಳು ಅದೃಷ್ಟ ಲಕ್ಷ್ಮಿ.ಜಗದೊಡೆಯ ಮಹಾವಿಷ್ಣುವಿನ ಹೃದಯದ ಒಡತಿ.ತನ್ನ ಪತಿಗೆ ಗೌರವ ಸಿಗಲಿಲ್ಲವೆಂದು ವೈಕುಂಠವನ್ನೇ ಧಿಕ್ಕರಿಸಿ ಹೊರಟು ಹೋದವಳು.ಅದೃಷ್ಟ ಲಕ್ಷ್ಮೀಯನ್ನು ಭಕ್ತಿ,ಶ್ರದ್ಧೆ,ವಿನಯದಿಂದ ಉಳಿಸಿಕೊಳ್ಳಬೇಕೆ ಹೊರತು ಬಟ್ಟೆ ಬಿಚ್ಚುವ ಅಹಂಕಾರದಿಂದಲ್ಲ.ಲಕ್ಷ್ಮಿ ಜಗತ್ತಿಗೆ ತಾಯಿ ಅದು ನೆನಪಿದ್ದವನ ಬಾಯಿಯಲ್ಲಿ ಇಂತ ಮಾತು ಬರಲು ಸಾಧ್ಯವಿಲ್ಲ
ಭಗವಂತ ಇದೊಂದು ಕ್ಷಣವನ್ನು ಸುಳ್ಳು ಮಾಡು ಅಂತ ಆಗಲಿಂದಲೂ ಕೇಳುತ್ತಿದ್ದೇನೆ... ಮತ್ತೆ ಮತ್ತೆ ಆತ್ಮೀಯರಿಗೆ ಕರೆ ಮಾಡಿ ಸತ್ಯವಾ ಅಂತ ವಿಚಾರಿಸುತ್ತಿದ್ದೇನೆ.. ಯಾರಾದರೊಬ್ಬರು ಸುಳ್ಳು ಎಂದು ಹೇಳಲಿ ಎಂದೇ ಪ್ರಾರ್ಥಿಸುತ್ತಿದ್ದೇನೆ.. ಆದರೆ ಅದು ಸಾಧ್ಯವಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ..
ಕಾರಣಗಳೇನೇ ಇರಲಿ ಹಿಂದುತ್ವದ ವಿಷಯ ಬಂದಾಗ ರಾಜಿ ಇಲ್ಲದೇ ವಿಧಾನಸೌಧದಿಂದ ಮಾಧ್ಯಮಗಳ ತನಕ ಗಟ್ಟಿ ಧ್ವನಿಯಿಂದ ಗುಡುಗುತ್ತಿದ್ದ ಅಪರೂಪದ ರಾಜಕಾರಣಿ ನೀವು.. ನಿಮ್ಮೊಳಗಿನ ಮಗುವಿನ ಮನಸ್ಸು, ಸದಾ ಮಾತಿನಲ್ಲಿ ನುಸುಳುವ ಹಾಸ್ಯ, ಚಿಕ್ಕವರು ದೊಡ್ಡವರು ಎನ್ನದೇ ಎಲ್ಲರನ್ನೂ ಗೌರವಿಸುವ ಪರಿ ಮುಂದಿನ ಪೀಳಿಗೆಗೆ ಸದಾ ಅನುಕರಣೀಯ..
ನಮ್ಮ ನಡುವೆ ಹುಟ್ಟುವ ಸಹಜವಾದ ಪ್ರಶ್ನೆ ಲವ್ ಜಿಹಾದ್ ಗೆ ಸಾಕ್ಷಿ ಏನಿದೆ ಎನ್ನುವುದು.. ಹಾಗಾಗಿ ಲವ್ ಜಿಹಾದ್ ಗೆ ಬಲಿಯಾದ ಹೆಣ್ಣುಮಕ್ಕಳ ಕಥೆಯನ್ನೆಲ್ಲ ಒಟ್ಟುಗೂಡಿಸಿ ಪುಸ್ತಕ ರೂಪಕ್ಕಿಳಿಸಬೇಕೆನ್ನುವ ಹಂಬಲ ಎಷ್ಟೋ ದಿನದಿಂದ ಹಾಗೇ ಉಳಿದಿತ್ತು.. ಈಗ ಆ ಹಂಬಲಕ್ಕೆ "ಪ್ರೇಮ ಪಾಶ " ಎನ್ನುವ ರೂಪ ಸಿಕ್ಕಿದೆ.
ನಿಮ್ಮೊಬ್ಬರ ಕಾರಣಕ್ಕೆ ಹಲವು ಅಯೋಗ್ಯರು ಅಧಿಕಾರಕ್ಕೇರಿರುವುದನ್ನು ಸಹಿಸಿದ್ದೇವೆ. ನೀವೊಬ್ಬರು ಅಧಿಕಾರದಲ್ಲಿರುವುದಾದರೆ ಸಾವಿರ ಅಸಮರ್ಥರು ಅಧಿಕಾರದಲ್ಲಿರುವುದನ್ನೂ ಸಹಿಸಬಲ್ಲೆವು.ಅವರೆಲ್ಲರನ್ನೂ ಸರಿ ಮಾಡುವ ಶಕ್ತಿ ನಿಮಗಿದೆಯೆಂದು ನಂಬಿದ್ದೇವೆ.ನಮ್ಮ ಆಯಸ್ಸಿನ ಒಂದು ಪಾಲು ಭಗವಂತ ನಿಮಗೂ ನೀಡಲಿ.ಜನ್ಮದಿನದ ಶುಭಾಶಯಗಳು
@narendramodi
#namo
ರಾಮ ಮಂದಿರ ಕಟ್ಟೋ ಬದಲು ಆಸ್ಪತ್ರೆ ಕಟ್ಟಿ,20 ಲಕ್ಷ ಕೋಟಿ ಏನು ಮಾಡಿದ್ರಿ?ಎತ್ತರದ ಪ್ರತಿಮೆಗಳ ಬದಲು ಆಸ್ಪತ್ರೆ ಕಟ್ಟಿ ಅಂತ ಬೊಬ್ಬೆ ಹಾಕುತ್ತಿದ್ದವರು ಕಣ್ಣು ಬಿಟ್ಟು ನೋಡಿ ನೀವು ಊಹಿಸದಷ್ಟು ವಿಶ್ವದಲ್ಲೇ ದೊಡ್ಡ ಕೋವಿಡ್ ಆಸ್ಪತ್ರೆ ಮೋದಿ ಸರ್ಕಾರ ಮಾಡಿದೆ.ಅದೂ ಕಾಂಗ್ರೆಸ್ ನ ಪಟೇಲರ ಹೆಸರಿನಲ್ಲಿ. ಸಾಲಾಗಿ ಬನ್ನಿ ನಾವು ಲೆಕ್ಕ ಕೊಡ್ತೇವೆ
ಬಿಜೆಪಿ ನಿಜಕ್ಕೂ ಗೆದ್ದದ್ದು ಮಮತಾ ಬ್ಯಾನರ್ಜಿ ಸೋಲಿನಿಂದಲ್ಲ.. ಇಂತಹ ಹೆಣ್ಣುಮಗಳ ಗೆಲುವಿನಿಂದ..
ಸಾಲ್ಟೋರಾ ಕ್ಷೇತ್ರದ ಚಂದನಾ ಬೌರಿ 4145 ಮತಗಳಿಂದ ಜಯಗಳಿಸಿದ್ದಾರೆ!
ನೆನಪಿಡಿ-ಅವರ ಒಟ್ಟು ಆಸ್ತಿ 31,985 ರೂಪಾಯಿಗಳು, ಮೂರು ಆಡುಗಳು, ಮೂರು ಹಸುಗಳು ಮತ್ತು ಒಂದು ಗುಡಿಸಲು.....
ನಮ್ಮ ಕ್ಷೇತ್ರಕ್ಕೆ ಸಚಿವಗಿರಿ ಕೊಟ್ಟ ಮೋದೀಜಿಗೆ ಧನ್ಯವಾದಗಳು.. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಶೋಭಾ ಕರಂದ್ಲಾಜೆ ಅವರಿಗೆ ಮೋದೀಜಿ ಸಂಪುಟದಲ್ಲಿ ಸ್ಥಾನ ಸಿಕ್ಕಿರುವುದು ಉಡುಪಿ ಜನತೆಗೆ ಹೆಮ್ಮೆಯ ಸಂಗತಿ. ಅಭಿನಂದನೆಗಳು
@ShobhaBJP
ಅಕ್ಕಾ..
ನಂಗಂತೂ ಇದು ಸಾರ್ಥಕದ ಕ್ಷಣ...ಇಂತಹದ್ದೊಂದು ಪರಿವರ್ತನೆಗಾಗಿ ಅದೆಷ್ಟು ಪರಿತಪಿಸಿದ್ದೆವು....? ನನ್ನೂರಿನ ಯುವ ಸಮುದಾಯ ನಮ್ಮ ಕೂಗಿಗೆ ಧ್ವನಿಗೂಡಿಸುತ್ತಿದೆ.. ಇಂತಹದ್ದೊಂದು ಪರಿವರ್ತನೆಯಾಗುವುದಾದರೆ ಒಂದೇನು ನೂರು ಕೇಸು ಹಾಕಿಸಿಕೊಳ್ಳಲೂ ನಾನು ಸಿದ್ಧ..
Video : WhatsApp
ಆರು ವರ್ಷದ ಹಿಂದೆ
@narendramodi
ಮೊದಲ ಬಾರಿ ಆಯ್ಕೆಯಾಗಿದ್ದಾಗ ನಮ್ಮನೆಯ ಆರು ತಿಂಗಳ ಪುಟಾಣಿಯಲ್ಲಿ ಮೋದಿಜಿಯನ್ನು ನೋಡುವ ಪ್ರಯತ್ನ ಮಾಡಿದ್ದೆವು. ಆಗಲೇ ಆರು ವರ್ಷ ಕಳೆದು ಬಿಟ್ಟಿದೆ
ನನ್ನೊಳಗೂ ನಿನ್ನಂತೆ ವಿಷಕ್ಕೆ ಜಾಗ ಕೊಟ್ಟಿದ್ದರೆ ನನಗೂ ಈ ಮಾನವರು ಗುಡಿ ಕಟ್ಟುತ್ತಿದ್ದರು...
ಆದರೇನು ಫಲ ನಾ ವಿಷದ ಬದಲು ಅಮೃತದಂತೆ ದೇವತೆಗಳಿಗೆ ಜಾಗ ಕೊಟ್ಟೆ ಅದಕ್ಕೆ ಗುಡಿಯ ಬದಲು ಕಸಾಯಿಖಾನೆಗೆ ಅಟ್ಟುತಿಹರು...
✍ಚೈತ್ರಾ ಕುಂದಾಪುರ
pic: shri nayak
ಭಗವಂತ ಇದೊಂದು ಈ ಬಾರಿ ಈ ಸುದ್ದಿ ಸುಳ್ಳಾಗಲಿ ಎಂದು ಪ್ರಾರ್ಥಿಸುತ್ತಿದ್ದೇನೆ. ಒಂದೆರೆಡು ಬಾರಿ ಗೌರಿಗದ್ದೆ ಆಶ್ರಮದಲ್ಲಿ ಸಿಕ್ಕಿದ್ದ ಹುಡುಗ ಬಾಯಿ ತುಂಬಾ ಅಕ್ಕಾ ಅಂತ ಕರೆಯುತ್ತಿದ್ದದ್ದು ಈಗಲೂ ನನ್ನ ಕಣ್ಣೆದುರೇ ಇದೆ. ತೀರಾ ಮೊನ್ನೆ ರೇಣುಕಾಚಾರ್ಯ ಅವರ ಮನೆಗೆ ಹೋಗಿದ್ದಾಗ ಮೊದಲು ಎದುರು ಬಂದು ಸತ್ಕರಿಸಿದ್ದು ಈಗಲೂ ಕಣ್ಣಿಗೆ ಕಟ್ಟಿದಂತಿದೆ.
ಲಾಕ್ ಡೌನ್ ಕಳೆದ ನಂತರ ಮೊದಲ ಉತ್ತರ ಕರ್ನಾಟಕ ಪ್ರವಾಸ.. ಮುಧೋಳಕ್ಕೆ.. 8 ತಿಂಗಳ ಬಳಿಕ ಮತ್ತೆ ಉತ್ತರ ಕರ್ನಾಟಕದ ಊಟದ ರುಚಿ ಸವಿದದ್ದು . ಉತ್ತರ ಕರ್ನಾಟಕದ ಊಟದಲ್ಲಿ ರುಚಿ ಹೆಚ್ಚಿರಲು ಕಾರಣವೇನು ಗೊತ್ತೇ?? ಇಲ್ಲಿನ ಜನ ಊಟದೊಂದಿಗೆ ಪ್ರೀತಿಯನ್ನೂ ಮೊಗೆದು ಮೊಗೆದು ಬಡಿಸುತ್ತಾರೆ..
ಕೊನೆಗೂ ನ್ಯಾಯ ಗೆದ್ದಿದೆ..
ಅದು ಕಲಬುರ್ಗಿ ಜಿಲ್ಲೆಯ ಆಳಂದ.. ಅಲ್ಲೊಂದು ಪುರಾತನ ಶಿವಲಿಂಗ ಹೊಂದಿದ ದೇಗುಲವಿದೆ. ಅದೇ ವಠಾರದಲ್ಲಿ ಒಂದು ದರ್ಗಾವೂ ಇದೆ. ಅಲ್ಲಿನ ಶಿವಲಿಂಗದ ಮೇಲೆ ಜಿಹಾದಿಗಳು ಇತ್ತೀಚಿಗೆ ಮಲ ಮೂತ್ರ ವಿಸರ್ಜನೆ ಮಾಡಿ ಅಪವಿತ್ರಗೊಳಿಸಿದ್ದರು. ಇದರ ವಿರುದ್ಧ ಹಿಂದೂ ಸಮಾಜ "ಆಳಂದ ಚಲೋ" ಹೋರಾಟ ಕೈಗೊಂಡು
1400 ವರ್ಷಗಳ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬಾಗಿಲು ಮುಚ್ಚಲಾಯಿತು. ಮೂರ್ತಿ ಪೂಜೆ ನಂಬುವ ನಾವೇ ಮನೆಯಲ್ಲಿ ಕೂತಿದ್ದೇವೆ. ಅಂತದ್ರಲ್ಲಿ 5-10 ವರ್ಷದ ಹಿಂದಿನ ಮಸೀದಿಯಿಂದ ಇವರನ್ನು ಹೊರ ತರಲು ಆಗುತ್ತಿಲ್ಲ ಅಂದ್ರೆ ಯೋಚಿಸಿ ಇವರೆಷ್ಟು ಅಪಾಯಕಾರಿಯಾಗಿ ಬೆಳೆದಿದ್ದಾರೆಂದು.
#CoronaJihad
ಮೊನ್ನೆ ರಾತ್ರಿ ಬಂದ ಸುದ್ದಿ ನನ್ನಂತಹ ಅದೆಷ್ಟೋ ಕಾರ್ಯಕರ್ತರನ್ನು ಅಧೀರರನ್ನಾಗಿಸಿದೆ. ನಿನ್ನೆ ಬೆಳಗ್ಗೆಯಿಂದ ಬಂದ ಕಾರ್ಯಕರ್ತರ ನೂರಾರು ಕರೆಗಳು ಕೊನೆಯಲ್ಲಿ ಹೇಳಿದ್ದು ಒಂದೇ ಮಾತು "ಅಕ್ಕಾ ನೀವು ಹುಷಾರು".. ಈ ಮಾತು ಕೇಳಿದಾಗೆಲ್ಲ ಹೊಟ್ಟೆಯಲ್ಲಿ ಏನೋ ಸಂಕಟ ಹುಟ್ಟಿಸುತ್ತಿದೆ.
ರಾಜ್ಯ ವೈಭೋಗಗಳನ್ನು ಕಳೆದುಕೊಂಡು ಕಾಡು ಮೇಡುಗಳಲ್ಲಿ ಅಲೆಯುತ್ತಾ ಹುಲ್ಲಿನಿಂದ ಮಾಡಿದ ರೊಟ್ಟಿ ತಿನ್ನುತ್ತಿದ್ದಾಗಲೂ ಕೂಡ ಅಕ್ಬರನಿಗೆ ತಲೆ ಬಾಗದೆ, ದ್ರೋಹಿ ಮೊಘಲರ ಹುಟ್ಟಡಗಿಸಲು ಬದುಕಿನ ಕೊನೆಯ ತನಕ ಹೋರಾಡಿದ,
ಅಂದು ಮೋದಿಜೀ ಕೃಷಿ ಕಾಯ್ದೆ ವಾಪಸ್ ಪಡೆದಾಗ ಹಲವರಂತೆ ನಾನೂ ಅಸಮಾಧಾನ ಪಟ್ಟಿದ್ದೆ. ಒಂದು ನಿರ್ಧಾರಕ್ಕೆ ಬದ್ಧರಾಗಲು ಆಗದ ಮೇಲೆ ಇಷ್ಟು ಸಮಯ ಆ ಕಾಯ್ದೆಯನ್ನು ಇಟ್ಟುಕೊಂಡದ್ದು ಯಾಕೆ ಎಂದು ಮೊದಲ ಬಾರಿ ಮೋದಿ ಸರ್ಕಾರದ ಮೇಲೆ ಕೋಪ ಕೂಡ ಬಂದಿತ್ತು.. ಆದರೆ ನಿನ್ನೆ ನಡೆದ ಘಟನೆ ಕಾಂಗ್ರೆಸ್ ಎಷ್ಟೊಂದು ಅಪಾಯಕಾರಿ ಎನ್ನುವುದನ್ನು ಅರ್ಥ ಮಾಡಿಸಿತು.
ಅಮೀರ್ ಖಾನ್ ಮೊದಲ ಹೆಂಡತಿ ಹಿಂದೂ ಹುಡುಗಿ ರೀನಾ ದತ್ತಾಗೂ ವಿಚ್ಛೇದನ ಕೊಟ್ಟ
ಈಗ ಎರಡನೇ ಹೆಂಡತಿ ಹಿಂದೂ ಹುಡುಗಿ ಕಿರಣ್ ರಾವ್ ಗೂ ವಿಚ್ಛೇದನ ಕೊಟ್ಟಿದ್ದಾನೆ.
ಬಾಲಿವುಡ್ ಖಾನ್ ಗಳು ಹಿಂದೂ ಹೆಣ್ಣುಮಕ್ಕಳನ್ನು ಮದುವೆಯಾಗುವುದು ಲವ್ ಜಿಹಾದ್ ಅಲ್ಲ ಅದು ಸರ್ವ ಧರ್ಮ ಸಮನ್ವಯತೆ ಎಂದು ಭಾಷಣ ಬಿಗಿಯುವ ಎಡಚರ ಬುದ್ಧಿ ಜೀವಿಗಳೇ ಈಗೆಲ್ಲಿದ್ದೀರಿ?
ಜೆಡಿಎಸ್ ನ ವೈ. ಎಸ್.ವಿ. ದತ್ತ ಅವರು ತಮ್ಮ ಮಗಳ ಮದುವೆ ಮಾಡುವಾಗ ಈ ಸೌಹಾರ್ದತೆ ನೆನಪಾಗಿರಲಿಲ್ವ? ಇವರ ಮಕ್ಕಳ ಮದುವೆಗೆ ಜಾತಿಯಿಂದ ಜಾತಕದ ತನಕ ಎಲ್ಲಾ ಅಳೆದು ತೂಗಿ ಮಾಡ್ತಾರೆ.ಕಂಡವರ ಮನೆ ಮಕ್ಕಳನ್ನ ಮಾತ್ರ ಹೀಗೆ ಮುಸ್ಲಿಮರ ಬಾವಿಗೆ ದೂಡ್ತಾರೆ. ಸೌಹಾರ್ದತೆಯ ಕಾಳಜಿ ಇದ್ರೆ ಮುಸ್ಲಿಂ ಹುಡುಗಿಯನ್ನು ಹಿಂದೂ ಹುಡುಗನಿಗೆ ಕೊಟ್ಟು ಮದುವೆ ಮಾಡಲಿ
ಹಲಾಲ್ ಮಾಂಸದ ಬಗ್ಗೆ ಹುಟ್ಟಿ ಕೊಂಡಿರುವ ಈ ವಿರೋಧ ಇನ್ನಷ್ಟು ವ್ಯಾಪಕವಾಗಿ ಚರ್ಚೆಯಾಗಬೇಕಿದೆ. ಯಾಕೆಂದರೆ ಹಲಾಲ್ ಸರ್ಟಿಫಿಕೇಟ್ ಈಗ ಕೇವಲ ಮಾಂಸಕ್ಕೆ ಮಾತ್ರ ಸೀಮಿತವಾಗಿಲ್ಲ. ಹಲಾಲ್ ಸರ್ಟಿಫಿಕೇಟ್ ಕೊಡುವ ಸಂಸ್ಥೆ ಮುಸ್ಲಿಂ ಸಮುದಾಯದ ಖಾಸಗೀ ಸಂಸ್ಥೆ. ಇಲ್ಲಿ ಹಲಾಲ್ ಅನ್ನು ಅವರು ಕೇವಲ ಮಾಂಸಕ್ಕೆ ಸೀಮಿತ ಮಾಡಿಲ್ಲ.
ಒಬ್ಬ ಜನಪ್ರತಿನಿಧಿ ಮನೆಯ ಮಗನಂತೆ ಕರ್ತವ್ಯ ಪಾಲಿಸುವುದು ಸಾಧ್ಯವೇ? ಗೊತ್ತಿಲ್ಲ. ಆದರೆ ವಾರಸುದಾರರಿಲ್ಲದ 566 ಕಳೇಬರಗಳ ಅಸ್ಥಿ ವಿಸರ್ಜನೆ ನಡೆಸಿದ ಸಚಿವರ ಈ ನಡೆ ನಿಜಕ್ಕೂ ಅಭಿನಂದನಾರ್ಹ.
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಮಹೇಶಣ್ಣ.. ನಿಮ್ಮ ಸಿದ್ಧಾಂತದ ಬದ್ಧತೆ ಸದಾ ಹೀಗೆಯೇ ಸೋ ಕಾಲ್ಡ್ ನಾಯಕರುಗಳಿಗೆ ಹೊಟ್ಟೆ ಉರಿಸುತ್ತಿರಲಿ.. ನಿಮ್ಮ ಕೆಲಸದ ಮೂಲಕವೇ ಅವರ ಸುಳ್ಳು ಆರೋಪಗಳಿಗೆ ಉತ್ತರ ದೊರೆಯುತ್ತಿರಲಿ. ನೀವು ಸದಾ ಕಾರ್ಯಕರ್ತರ ಪಾಲಿನ ನಿಜ ಧ್ವನಿಯಾಗಿರುತ್ತೀರಿ.
@mvmeet
ಇಂದು ಜಗನ್ನಾಥ ರಾವ್ ಜೋಶಿ ಅವರ ಪುಣ್ಯ ಸ್ಮರಣೆ. ಕರ್ನಾಟಕದಿಂದ ಹೋಗಿ ಭೂಪಾಲ್ ನಲ್ಲಿ ಜನಸಂಘದಿಂದ ಸಂಸದರಾಗಿ ಗೆದ್ದು ದೇಶದಾದ್ಯಂತ ಪಕ್ಷ ಕಟ್ಟುವಲ್ಲಿ ಗಟ್ಟಿ ಶಕ್ತಿಯಾಗಿ ನಿಂತವರು ಜೋಶಿ ಜೀ..
ಬೆಳಗ್ಗೆ ಬೆಳಗ್ಗೆ ಇಂತಹದ್ದೊಂದು ಸುದ್ದಿ ಕೇಳಿ ಹೃದಯ ಹಿಂಡಿದಂತಾಯಿತು.ಅವರ ಬಾಯಲ್ಲಿ ರಾಮ ಕೃಷ್ಣ, ಶಾಸ್ತ್ರ, ಪರಂಪರೆಗಳ ಬಗ್ಗೆ ಕೇಳುವುದೇ ಒಂದು ಸ್ವರ್ಗ ಸುಖ.
ಒಂದೆಡೆ ಮತೀಯವಾದಿಗಳು ಹಿಜಾಬ್ ಬುರ್ಖಾ ಎಂದು ಕಿತ್ತಾಡುವ ಸಮಯದಲ್ಲಿ ನಿಜವಾಗಿ ಧರ್ಮದಂತೆ ನಡೆದ ಬದುಕಿ ಬಾಳಿ ಸಮಾಜಕ್ಕೆ ಮಾದರಿಯಾದ,
ಅದು ಅಯೋಧ್ಯೆಯಾಗಲಿ, ಮಥುರೆಯಾಗಲಿ, ಕಾಶಿಯಾಗಲಿ.ಹಿಂದೂಗಳಿಗೆ ಪ್ರತಿ ದೇಗುಲವೂ ಪವಿತ್ರವೇ.. ಯಾಕೆಂದರೆ ದೇವಸ್ಥಾನಗಳು ಧರ್ಮದ ಹೆಸರಿನಲ್ಲಿ ಸುಮ್ಮನೇ ಜನರನ್ನು ಒಂದೆಡೆ ಗುಡ್ಡೆ ಹಾಕಲು ಕಟ್ಟಿದ ಕಟ್ಟಡಗಳಲ್ಲ.. ದೇವಸ್ಥಾನಗಳು ಹಿಂದೂಗಳ ನಂಬಿಕೆ ಮತ್ತು ಅಸ್ತಿತ್ವದ ಪ್ರತೀಕ. ಅದರಲ್ಲೂ ಅಯೋಧ್ಯೆ, ಮಥುರಾ, ಕಾಶಿ ಹಿಂದೂಗಳ ಬದುಕಿನ ಅವಿಭಾಜ್ಯ ಅಂಗ.
ಮಂಗಳೂರಿನಲ್ಲಿ ಸಿಎಎ ಹೆಸರಿನಲ್ಲಿ ಗಲಾಟೆ ಮಾಡಿದವರಿಗೆ ಧರ್ಮವಿತ್ತು,
ಪಾದರಾಯನಪುರದಲ್ಲಿ ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದವರಿಗೂ ಧರ್ಮವಿತ್ತು,
ನಿನ್ನೆ ಬೆಂಗಳೂರಿನಲ್ಲಿ ಶಾಸಕರ ಮನೆ ಸುಟ್ಟು ಅಮಾಯಕರ ಮೇಲೆ ಅಮಾನುಷವಾಗಿ ಪುಂಡಾಟ ಮಾಡಿದವರಿಗೂ ಧರ್ಮವಿತ್ತು.ಆದರೆ ಅದು ಮಾಧ್ಯಮದವರಿಗೆ ಕಾಣಿಸುತ್ತಿಲ್ಲ.
ಕ್ಷಮಿಸಿ ನಾವಷ್ಟೇ ಕೋಮುವಾದಿಗಳು
ನಟನೆ ಎಂದರೆ ಸೌಂದರ್ಯವಂತರಿಗೆ ಸೀಮಿತವಲ್ಲ.ಸಿನಿಮಾ ಎಂದರೆ ಕೇವಲ ಡಾನ್ಸ��,ರೊಮ್ಯಾನ್ಸು, ಫೈಟ್ ಗಳಲ್ಲ... ನಟನೆ ಎಂದರೆ ನೋಡುಗನ ಹೃದಯದಲ್ಲಿ ಪಾತ್ರವನ್ನು ಅಚ್ಚೊತ್ತುವುದು ಎನ್ನುವುದನ್ನು ಸಾಭೀತು ಪಡಿಸಿದ ನಟ ಸಂಚಾರಿ ವಿಜಯ್ ಇನ್ನಿಲ್ಲ. ನಿಜಕ್ಕೂ ನನಗೆ ಇದು ಅರಗಿಸಿಕೊಳ್ಳಲಾಗುತ್ತಿಲ್ಲ.
ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿಯ ಪರಶುರಾಮ ಘಟಕದ ವತಿಯಿಂದ ಮೂಡುಬಿದ್ರೆಯ ಬೋರುಗುಡ್ಡೆಯಲ್ಲಿ ನಡೆದ ಸಾಮೂಹಿಕ ಶನೇಶ್ಚರ ಪೂಜೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜ್ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮ
ದೇಶದಲ್ಲಿ ಅಸಹಿಷ್ಣುತೆ ಇದೆ. ಹೆಂಡತಿಯೊಂದಿಗೆ ದೇಶ ಬಿಡುತ್ತೇನೆ ಎಂದ ವ್ಯಕ್ತಿ ಇಂದು ಹೆಂಡತಿಯನ್ನೇ ಬಿಟ್ಟಿದ್ದಾನೆ.
ಹಿಂದೂ ಹುಡುಗಿಯನ್ನು ಮದ್ವೆಯಾಗೋದು, ಮಕ್ಕಳನ್ನು ಮುಸ್ಲಿಂ ಆಗಿ ಬೆಳೆಸೋದು, ಹೆಂಡತಿಯನ್ನು ದೇಶದ್ರೋಹಿ ಕಾರ್ಯಕ್ಕೆ ಬಳಸಿಕೊಳ್ಳುವುದು ಕೊನೆಗೆ ಹೆಂಡತಿಯನ್ನೇ ಬಿಟ್ಟು ಬಿಡುವುದು.
#lovejihad
#amirkhandivorce