chaithra kundapura Profile Banner
chaithra kundapura Profile
chaithra kundapura

@chaithra_kndpr

9,740
Followers
405
Following
876
Media
1,664
Statuses

journalist ¦¦ Nationalist ¦¦ activist ¦¦ Proud to be ABVPien. speaker. writer. ಕನ್ನಡತಿ. Nationalism is my breath || Maa Kaali is my strength ||

Kundapura, ಕುಂದಾಪ್ರದ್ ಹೆಣ್ಣ್
Joined August 2014
Don't wanna be here? Send us removal request.
Pinned Tweet
@chaithra_kndpr
chaithra kundapura
4 years
ಪ್ರೇಮಪಾಶ ಎರಡನೇ ಬಾರಿ ಮುದ್ರಣಗೊಂಡಿರುವ ಈ ಸಂದರ್ಭದಲ್ಲಿ ಬೆಂಗಳೂರಿನ ಯುವಸಾಮ್ರಾಜ್ಯ ತಂಡ ಬಿಡುಗಡೆ ಸಮಾರಂಭವೊಂದನ್ನು ಹಮ್ಮಿಕೊಂಡಿದೆ.. ಇದೆ ಭಾನುವಾರ ಸೆಪ್ಟೆಂಬರ್ 27ರಂದು ಸಂಜೆ 6 ಗಂಟೆಗೆ ಬೆಂಗಳೂರು ನಂದಿನಿ ಬಡಾವಣೆಯ 13ನೇ ಮುಖ್ಯರಸ್ತೆಯ ಯೋಗ ಧ್ಯಾನ ಕೇಂದ್ರದದಲ್ಲಿ ನಡೆಯಲಿದೆ ನಿಮ್ಮೆಲ್ಲರ ಆಗಮನದ ನಿರೀಕ್ಷೆಯಲ್ಲಿ ಚೈತ್ರಾ ಕುಂದಾಪುರ
Tweet media one
20
22
266
@chaithra_kndpr
chaithra kundapura
4 years
ತಂದೆಯೊಬ್ಬ ತನ್ನ ಮಕ್ಕಳಿಗೆ ಮಮತೆಯಿಂದ ಕೈ ತುತ್ತು ಕೊಡುವಂತಿದೆ. ಇದೆಲ್ಲಾ ಹೃದಯದಲ್ಲಿ ಪ್ರೀತಿಯಿದ್ದಾಗ ಮಾತ್ರ ಸಾಧ್ಯ
20
107
1K
@chaithra_kndpr
chaithra kundapura
3 years
ಸುಭಾಷ್ ಚಂದ್ರ ಬೋಸ್ ಈ ದೇಶದ ಮೊದಲ ಪ್ರಧಾನಿ ಎಂದು ಸಂಸತ್ತಿನಲ್ಲೇ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೋಟಿ ಕೋಟಿ ಧನ್ಯವಾದಗಳು. ಇನ್ನಾದರೂ ನಮ್ಮ ಪಠ್ಯ ಪುಸ್ತಕಗಳಲ್ಲಿರುವ ಸುಳ್ಳು ಇತಿಹಾಸ ಬದಲಾಗಲಿ Thank you @narendramodi jee
Tweet media one
6
116
1K
@chaithra_kndpr
chaithra kundapura
4 years
ತಿಂಗಳಿಗೆ 10 -15 ದಿನ ಉತ್ತರ ಕರ್ನಾಟಕ ಪ್ರವಾಸದಲ್ಲೇ ಇರುತ್ತಿದ್ದ ನನಗೆ ಅಲ್ಲಿನ ಜೋಳದ ರೊಟ್ಟಿ, ಎಣ್ಣೆಗಾಯಿ ಪಲ್ಯ, ಶೇಂಗಾ ಹಿಂಡಿ, ಖಾರ, ಕಾಳು ಪಲ್ಯ, ಸಂಡಿಗೆ, ಗಟ್ಟಿ ಮೊಸರು, ಹಸಿ ಮೆತ್ತೆ ಸೊಪ್ಪು, ಮೂಲಂಗಿ, ಸೌತೆಕಾಯಿ, ತುಪ್ಪದ ಅನ್ನ, ಹೋಳಿಗೆ ಜೊತೆಗೆ ಅಲ್ಲಿನ ಜನ ಪ್ರೀತಿ ತುಂಬಿ ಬಡಿಸುತ್ತಿದ್ದ ಊಟವನ್ನು ಮಿಸ್ ಮಾಡಿಕೊಳ್ತೇನೆ
Tweet media one
32
37
834
@chaithra_kndpr
chaithra kundapura
4 years
ಮಾತಾಡಿ ಸಾರ್...
Tweet media one
28
101
798
@chaithra_kndpr
chaithra kundapura
4 years
ಲವ್ ಜಿಹಾದ್ ಬಗ್ಗೆ ದಿಟ್ಟತನದಿಂದ ಮಾತನಾಡುವ ಕೆಲವೇ ಕೆಲವು ರಾಜಕಾರಣಿಗಳಲ್ಲಿ ನಮ್ಮ ಸಂಸದರಾದ @ShobhaBJP ಶೋಭಕ್ಕ ಒಬ್ಬರು.. ಅವರ ಕೈಗೆ ಪ್ರೇಮಪಾಶ ಸೇರಿದೆ..
Tweet media one
10
23
805
@chaithra_kndpr
chaithra kundapura
4 years
ಎಂ. ಎಫ್. ಹುಸೇನ್ ರಾಮ, ಸೀತೆಯ ಬೆತ್ತಲೆ ಚಿತ್ರ ಬಿಡಿಸಿದಾಗ, ಮಂಗಳೂರಿನ ಜೆಹಾದಿ ಫೇಸ್ಬುಕ್ ಅಕೌಂಟ್ ಗಳು ಕಟೀಲು ದುರ್ಗಾಪರಮೇಶ್ವರಿಯ ಅವಹೇಳನಕಾರಿ ಅಶ್ಲೀಲ ಪೋ���್ಟ್ ಹಾಕಿದಾಗ ಹಿಂದೂ ಸಮಾಜ ಯಾರ ಮನೆಯ ಮೇಲೆಯೂ ದಾಳಿ ಮಾಡಲಿಲ್ಲ.. ಬೆಂಕಿ ಹಾಕಲಿಲ್ಲ, ಅಮಾಯಕರ ಮೇಲೆ ದೌರ್ಜನ್ಯ ಮಾಡಲಿಲ್ಲ.. ಕಾನೂನಿನ ಮೊರೆ ಹೋದೆವು.. ಆದರೆ ಅವರು??
30
143
734
@chaithra_kndpr
chaithra kundapura
3 years
ಸಕಲೇಶಪುರದಲ್ಲಿ ನಡೆದ ದತ್ತ ವಿಜಯಿ ಯಾತ್ರೆ ಮತ್ತು ಹಿಂದೂ ಮಹಾಸಂಗಮ...
Tweet media one
Tweet media two
Tweet media three
10
29
686
@chaithra_kndpr
chaithra kundapura
2 years
ಇಂದು ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ ಖಂಡಿಸಿ ಮುಧೋಳದಲ್ಲಿ ನಡೆದ ಪ್ರತಿಭಟನೆ
Tweet media one
11
49
678
@chaithra_kndpr
chaithra kundapura
3 years
ದಾವಣಗೆರೆ ಜಿಲ್ಲೆಯ ಲಿಂಗಾಪುರದಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮ
Tweet media one
Tweet media two
Tweet media three
Tweet media four
11
34
610
@chaithra_kndpr
chaithra kundapura
2 years
ನಿನ್ನೆ ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ನಡೆದ ರಾಮ ನವಮಿ ಉತ್ಸವ
Tweet media one
Tweet media two
Tweet media three
11
26
603
@chaithra_kndpr
chaithra kundapura
4 years
ಅತ್ಯಂತ ಖುಷಿ ಕೊಟ್ಟ ಸಂಗತಿ ಎಂದರೆ ಇದುವೇ.. ವಿದೇಶಿ ಕಂಪನಿಗಳಿಗೆ ಇನ್ನು ಮುಂದೆ ಟೆಂಡರ್ ನಲ್ಲಿ ಭಾಗಿಯಾಗುವಂತಿಲ್ಲ... ಆತ್ಮನಿರ್ಭರಭಾರತ ಅಂದ್ರೆ ಇದೆ....
Tweet media one
14
46
603
@chaithra_kndpr
chaithra kundapura
3 years
ಹೃದಯದಲ್ಲಿ ರಾಷ್ಟ್ರೀಯತೆ ತುಂಬಿಕೊಂಡ ಪ್ರತಿ ಸುದ್ದಿ ನಿರೂಪಕರಿಗೂ ಇಂತಹದ್ದೊಂದು ಪರಿಸ್ಥಿತಿ ಎದುರಾಗಿಯೇ ಆಗುತ್ತದೆ. ಎಷ್ಟೋ ಬಾರಿ ಅನಿವಾರ್ಯ ಕಾರಣಕ್ಕೆ ದೊಡ್ಡವರ ಕೈ ಗೊಂಬೆಯಾಗಬೇಕಾಗಿ ಬಂದಾಗ ಗ್ರೀನ್ ರೂಮ್ ನಲ್ಲಿ ಅತ್ತು ಕಣ್ಣೊರೆಸಿಕೊಂಡು ಹೊರ ಬಂದಿರುತ್ತೇವೆ. ಟಿವಿ 5 ಶ್ರೀ ಲಕ್ಷ್ಮಿಯವರ ಘಟನೆ ಅದಕ್ಕೊಂದು ಉದಾಹರಣೆ.
Tweet media one
16
73
589
@chaithra_kndpr
chaithra kundapura
2 years
ಅವಳು ಅದೃಷ್ಟ ಲಕ್ಷ್ಮಿ.ಜಗದೊಡೆಯ ಮಹಾವಿಷ್ಣುವಿನ ಹೃದಯದ ಒಡತಿ.ತನ್ನ ಪತಿಗೆ ಗೌರವ ಸಿಗಲಿಲ್ಲವೆಂದು ವೈಕುಂಠವನ್ನೇ ಧಿಕ್ಕರಿಸಿ ಹೊರಟು ಹೋದವಳು.ಅದೃಷ್ಟ ಲಕ್ಷ್ಮೀಯನ್ನು ಭಕ್ತಿ,ಶ್ರದ್ಧೆ,ವಿನಯದಿಂದ ಉಳಿಸಿಕೊಳ್ಳಬೇಕೆ ಹೊರತು ಬಟ್ಟೆ ಬಿಚ್ಚುವ ಅಹಂಕಾರದಿಂದಲ್ಲ.ಲಕ್ಷ್ಮಿ ಜಗತ್ತಿಗೆ ತಾಯಿ ಅದು ನೆನಪಿದ್ದವನ ಬಾಯಿಯಲ್ಲಿ ಇಂತ ಮಾತು ಬರಲು ಸಾಧ್ಯವಿಲ್ಲ
76
135
570
@chaithra_kndpr
chaithra kundapura
1 year
ಭಗವಂತ ಇದೊಂದು ಕ್ಷಣವನ್ನು ಸುಳ್ಳು ಮಾಡು ಅಂತ ಆಗಲಿಂದಲೂ ಕೇಳುತ್ತಿದ್ದೇನೆ... ಮತ್ತೆ ಮತ್ತೆ ಆತ್ಮೀಯರಿಗೆ ಕರೆ ಮಾಡಿ ಸತ್ಯವಾ ಅಂತ ವಿಚಾರಿಸುತ್ತಿದ್ದೇನೆ.. ಯಾರಾದರೊಬ್ಬರು ಸುಳ್ಳು ಎಂದು ಹೇಳಲಿ ಎಂದೇ ಪ್ರಾರ್ಥಿಸುತ್ತಿದ್ದೇನೆ.. ಆದರೆ ಅದು ಸಾಧ್ಯವಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ..
Tweet media one
20
23
558
@chaithra_kndpr
chaithra kundapura
1 year
ಕಾರಣಗಳೇನೇ ಇರಲಿ ಹಿಂದುತ್ವದ ವಿಷಯ ಬಂದಾಗ ರಾಜಿ ಇಲ್ಲದೇ ವಿಧಾನಸೌಧದಿಂದ ಮಾಧ್ಯಮಗಳ ತನಕ ಗಟ್ಟಿ ಧ್ವನಿಯಿಂದ ಗುಡುಗುತ್ತಿದ್ದ ಅಪರೂಪದ ರಾಜಕಾರಣಿ ನೀವು.. ನಿಮ್ಮೊಳಗಿನ ಮಗುವಿನ ಮನಸ್ಸು, ಸದಾ ಮಾತಿನಲ್ಲಿ ನುಸುಳುವ ಹಾಸ್ಯ, ಚಿಕ್ಕವರು ದೊಡ್ಡವರು ಎನ್ನದೇ ಎಲ್ಲರನ್ನೂ ಗೌರವಿಸುವ ಪರಿ ಮುಂದಿನ ಪೀಳಿಗೆಗೆ ಸದಾ ಅನುಕರಣೀಯ..
Tweet media one
9
33
531
@chaithra_kndpr
chaithra kundapura
2 years
ನಿನ್ನೆ ಬಿಟಿವಿಯಲ್ಲಿ ನಡೆದ ಚರ್ಚೆ
9
57
494
@chaithra_kndpr
chaithra kundapura
4 years
ನಮ್ಮ ನಡುವೆ ಹುಟ್ಟುವ ಸಹಜವಾದ ಪ್ರಶ್ನೆ ಲವ್ ಜಿಹಾದ್ ಗೆ ಸಾಕ್ಷಿ ಏನಿದೆ ಎನ್ನುವುದು.. ಹಾಗಾಗಿ ಲವ್ ಜಿಹಾದ್ ಗೆ ಬಲಿಯಾದ ಹೆಣ್ಣುಮಕ್ಕಳ ಕಥೆಯನ್ನೆಲ್ಲ ಒಟ್ಟುಗೂಡಿಸಿ ಪುಸ್ತಕ ರೂಪಕ್ಕಿಳಿಸಬೇಕೆನ್ನುವ ಹಂಬಲ ಎಷ್ಟೋ ದಿನದಿಂದ ಹಾಗೇ ಉಳಿದಿತ್ತು.. ಈಗ ಆ ಹಂಬಲಕ್ಕೆ "ಪ್ರೇಮ ಪಾಶ " ಎನ್ನುವ ರೂಪ ಸಿಕ್ಕಿದೆ.
Tweet media one
30
78
469
@chaithra_kndpr
chaithra kundapura
2 years
ಹರ್ಷನ ತಾಯಿಯ ಬ್ಯಾಂಕ್ ವಿವರ ಹೆಸರು : ಶ್ರೀಮತಿ ಪದ್ಮ ಬ್ಯಾಂಕ್ : Indian Overseas Bank ಬ್ರಾಂಚ್ : ಶಿವಮೊಗ್ಗ A/C No: 090601000010817 IFSC: IOBA0000906
Tweet media one
17
70
450
@chaithra_kndpr
chaithra kundapura
3 years
ಮೂಡಿಗೆರೆಯ ಬಸ್ಕಲ್ ನಲ್ಲಿ ನಡೆದ ದತ್ತ ಜಯಂತಿ
Tweet media one
Tweet media two
Tweet media three
Tweet media four
3
13
426
@chaithra_kndpr
chaithra kundapura
3 years
ನರಗುಂದ 😍😍
Tweet media one
Tweet media two
Tweet media three
Tweet media four
11
20
425
@chaithra_kndpr
chaithra kundapura
3 years
ಪದಗಳಿಲ್ಲ 😭
Tweet media one
12
19
422
@chaithra_kndpr
chaithra kundapura
3 years
ನಿಮ್ಮೊಬ್ಬರ ಕಾರಣಕ್ಕೆ ಹಲವು ಅಯೋಗ್ಯರು ಅಧಿಕಾರಕ್ಕೇರಿರುವುದನ್ನು ಸಹಿಸಿದ್ದೇವೆ. ನೀವೊಬ್ಬರು ಅಧಿಕಾರದಲ್ಲಿರುವುದಾದರೆ ಸಾವಿರ ಅಸಮರ್ಥರು ಅಧಿಕಾರದಲ್ಲಿರುವುದನ್ನೂ ಸಹಿಸಬಲ್ಲೆವು.ಅವರೆಲ್ಲರನ್ನೂ ಸರಿ ಮಾಡುವ ಶಕ್ತಿ ನಿಮಗಿದೆಯೆಂದು ನಂಬಿದ್ದೇವೆ.ನಮ್ಮ ಆಯಸ್ಸಿನ ಒಂದು ಪಾಲು ಭಗವಂತ ನಿಮಗೂ ನೀಡಲಿ.ಜನ್ಮದಿನದ ಶುಭಾಶಯಗಳು @narendramodi #namo
Tweet media one
14
34
404
@chaithra_kndpr
chaithra kundapura
4 years
ಈ ಮನುಷ್ಯ ಆ ಕ್ಷೇತ್ರದಲ್ಲಿ ನಾಲ್ಕು ಬಾರಿ ಎಂ. ಎಲ್. ಎ, ಮಿನಿಸ್ಟರ್ ಕೂಡ ಆಗಿದ್ದ. ಆದರೂ ಅಲ್ಲಿನ ಜನ ಅನಕ್ಷರಸ್ತರಾಗಿಯೇ ಉಳಿದಿರುವುದಕ್ಕೆ ಕಾರಣ ಯಾರು?? @BZZameerAhmedK
Tweet media one
47
56
390
@chaithra_kndpr
chaithra kundapura
2 years
#TheKashmirFiles ಉಸಿರು ಕಟ್ಟಿಕೊಂಡೇ ನೋಡಿದ ಸಿನಿಮಾ... ಬಾಯಿ ತೆಗೆದರೆ ಗೋದ್ರಾ ಹತ್ಯೆಯ ಬಗ್ಗೆ ಬೊಬ್ಬೆ ಹಾಕುವ ಜಾತ್ಯತೀತವಾದಿಗಳು ಈ ಸಿನಿಮಾವನ್ನು ನೋಡಿ ಅರಗಿಸಿಕೊಳ್ಳಬಲ್ಲರಾ??
Tweet media one
7
58
388
@chaithra_kndpr
chaithra kundapura
4 years
Thanks for nominating me @Shruthi_Thumbri I'm also Sanghi, and an ugly one too, for non sanghis! #SanghiWoman #Sanghiwomen I will nominate @purviraju1 @ShobhaBJP @Akshathamlr
Tweet media one
9
19
352
@chaithra_kndpr
chaithra kundapura
3 years
ಶ್ರಾವಂತಿ ಸಲ್ಮಾನ್ ನನ್ನು ಮದುವೆಯಾಗಿ ಸಮೀರಾ ಆಗಿ ಬದಲಾಗಿ ಆರೇ ತಿಂಗಳಲ್ಲಿ ಶವವಾಗುತ್ತಾಳೆ.. ಇನ್ನಾದರೂ ಹಿಂದೂ ಹೆಣ್ಣುಮಕ್ಕಳು ಜಾಗೃತರಾಗುವರೇ??
Tweet media one
Tweet media two
Tweet media three
24
126
385
@chaithra_kndpr
chaithra kundapura
3 years
ನಿನ್ನೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ಕಾರ್ಕಳದಲ್ಲಿ ನಡೆದ ಜನಜಾಗೃತಿ ಸಭೆ
Tweet media one
Tweet media two
Tweet media three
9
23
387
@chaithra_kndpr
chaithra kundapura
4 years
ಕಾಂಗ್ರೆಸ್ಸಿಗರಲ್ಲಿ ಕಾಡುತ್ತಿರುವ ಒಂದೇ ಒಂದು ಅನುಮಾನ.. "ನಾವು 70 ವರ್ಷ ಇಷ್ಟೆಲ್ಲಾ ಲೂಟಿ ಮಾಡಿದ್ರೂ ಇನ್ನೂ ಹಣ ಎಲ್ಲಿ ಉಳಿದುಕೊಂಡಿತು ಅನ್ನೋದು "
Tweet media one
12
52
367
@chaithra_kndpr
chaithra kundapura
4 years
ರಾಮ ಮಂದಿರ ಕಟ್ಟೋ ಬದಲು ಆಸ್ಪತ್ರೆ ಕಟ್ಟಿ,20 ಲಕ್ಷ ಕೋಟಿ ಏನು ಮಾಡಿದ್ರಿ?ಎತ್ತರದ ಪ್ರತಿಮೆಗಳ ಬದಲು ಆಸ್ಪತ್ರೆ ಕಟ್ಟಿ ಅಂತ ಬೊಬ್ಬೆ ಹಾಕುತ್ತಿದ್ದವರು ಕಣ್ಣು ಬಿಟ್ಟು ನೋಡಿ ನೀವು ಊಹಿಸದಷ್ಟು ವಿಶ್ವದಲ್ಲೇ ದೊಡ್ಡ ಕೋವಿಡ್ ಆಸ್ಪತ್ರೆ ಮೋದಿ ಸರ್ಕಾರ ಮಾಡಿದೆ.ಅದೂ ಕಾಂಗ್ರೆಸ್ ನ ಪಟೇಲರ ಹೆಸರಿನಲ್ಲಿ. ಸಾಲಾಗಿ ಬನ್ನಿ ನಾವು ಲೆಕ್ಕ ಕೊಡ್ತೇವೆ
Tweet media one
Tweet media two
Tweet media three
Tweet media four
10
34
373
@chaithra_kndpr
chaithra kundapura
3 years
ಬಿಜೆಪಿ ನಿಜಕ್ಕೂ ಗೆದ್ದದ್ದು ಮಮತಾ ಬ್ಯಾನರ್ಜಿ ಸೋಲಿನಿಂದಲ್ಲ.. ಇಂತಹ ಹೆಣ್ಣುಮಗಳ ಗೆಲುವಿನಿಂದ.. ಸಾಲ್ಟೋರಾ ಕ್ಷೇತ್ರದ ಚಂದನಾ ಬೌರಿ 4145 ಮತಗಳಿಂದ ಜಯಗಳಿಸಿದ್ದಾರೆ! ನೆನಪಿಡಿ-ಅವರ ಒಟ್ಟು ಆಸ್ತಿ 31,985 ರೂಪಾಯಿಗಳು, ಮೂರು ಆಡುಗಳು, ಮೂರು ಹಸುಗಳು ಮತ್ತು ಒಂದು ಗುಡಿಸಲು.....
Tweet media one
6
36
382
@chaithra_kndpr
chaithra kundapura
3 years
ನಮ್ಮ ಕ್ಷೇತ್ರಕ್ಕೆ ಸಚಿವಗಿರಿ ಕೊಟ್ಟ ಮೋದೀಜಿಗೆ ಧನ್ಯವಾದಗಳು.. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಶೋಭಾ ಕರಂದ್ಲಾಜೆ ಅವರಿಗೆ ಮೋದೀಜಿ ಸಂಪುಟದಲ್ಲಿ ಸ್ಥಾನ ಸಿಕ್ಕಿರುವುದು ಉಡುಪಿ ಜನತೆಗೆ ಹೆಮ್ಮೆಯ ಸಂಗತಿ. ಅಭಿನಂದನೆಗಳು @ShobhaBJP ಅಕ್ಕಾ..
Tweet media one
11
16
373
@chaithra_kndpr
chaithra kundapura
2 years
ಉಕ್ರೇನ್ ಒಳಗೆ ಬರಲು ಭಾರತಕ್ಕೆ ಗಟ್ಸ್ ಇಲ್ಲ ಎಂದ ನೀಯತ್ತಿಲ್ಲದ ನಾಯಿಗಳಿಗೆ... ಕ್ಷಮಿಸಿ ನಾಯಿಗೆ ಅವಮಾನ ಮಾಡಲಾರೆ... ಅನೀಷನಂತವರಿಗೆ ಇದು ಅರ್ಪಣೆ
Tweet media one
17
52
379
@chaithra_kndpr
chaithra kundapura
3 years
ಅದಮಾರು ಮಠ 🙏🏻🙏🏻
Tweet media one
Tweet media two
Tweet media three
5
14
354
@chaithra_kndpr
chaithra kundapura
2 years
ನಂಗಂತೂ ಇದು ಸಾರ್ಥಕದ ಕ್ಷಣ...ಇಂತಹದ್ದೊಂದು ಪರಿವರ್ತನೆಗಾಗಿ ಅದೆಷ್ಟು ಪರಿತಪಿಸಿದ್ದೆವು....? ನನ್ನೂರಿನ ಯುವ ಸಮುದಾಯ ನಮ್ಮ ಕೂಗಿಗೆ ಧ್ವನಿಗೂಡಿಸುತ್ತಿದೆ.. ಇಂತಹದ್ದೊಂದು ಪರಿವರ್ತನೆಯಾಗುವುದಾದರೆ ಒಂದೇನು ನೂರು ಕೇಸು ಹಾಕಿಸಿಕೊಳ್ಳಲೂ ನಾನು ಸಿದ್ಧ.. Video : WhatsApp
14
46
360
@chaithra_kndpr
chaithra kundapura
2 years
ಇಂದು ಹಾವೇರಿ ಜಿಲ್ಲೆಯ ಸವಣೂರಿನ ಚಿಲ್ಲೂರಬಡ್ನಿ ಗ್ರಾಮದಲ್ಲಿ ನಡೆಯಲಿರುವ ಮಾರುತಿ ಜಾತ್ರಾ ಮಹೋತ್ಸವ
Tweet media one
6
19
350
@chaithra_kndpr
chaithra kundapura
4 years
ಆರು ವರ್ಷದ ಹಿಂದೆ @narendramodi ಮೊದಲ ಬಾರಿ ಆಯ್ಕೆಯಾಗಿದ್ದಾಗ ನಮ್ಮನೆಯ ಆರು ತಿಂಗಳ ಪುಟಾಣಿಯಲ್ಲಿ ಮೋದಿಜಿಯನ್ನು ನೋಡುವ ಪ್ರಯತ್ನ ಮಾಡಿದ್ದೆವು. ಆಗಲೇ ಆರು ವರ್ಷ ಕಳೆದು ಬಿಟ್ಟಿದೆ
Tweet media one
5
8
343
@chaithra_kndpr
chaithra kundapura
4 years
ನಿನ್ನೆ ಬೆಂಗಳೂರಿನ ನಂದಿನಿ ಲೇ ಔಟ್ ನಲ್ಲಿ ನಡೆದ ಪ್ರೇಮಪಾಶ ಬಿಡುಗಡೆ ಸಮಾರಂಭ
Tweet media one
10
11
342
@chaithra_kndpr
chaithra kundapura
5 years
ನನ್ನೊಳಗೂ ನಿನ್ನಂತೆ ವಿಷಕ್ಕೆ ಜಾಗ ಕೊಟ್ಟಿದ್ದರೆ ನನಗೂ ಈ ಮಾನವರು ಗುಡಿ ಕಟ್ಟುತ್ತಿದ್ದರು... ಆದರೇನು ಫಲ ನಾ ವಿಷದ ಬದಲು ಅಮೃತದಂತೆ ದೇವತೆಗಳಿಗೆ ಜಾಗ ಕೊಟ್ಟೆ ಅದಕ್ಕೆ ಗುಡಿಯ ಬದಲು ಕಸಾಯಿಖಾನೆಗೆ ಅಟ್ಟುತಿಹರು... ✍ಚೈತ್ರಾ ಕುಂದಾಪುರ pic: shri nayak
Tweet media one
18
55
317
@chaithra_kndpr
chaithra kundapura
2 years
ಭಗವಂತ ಇದೊಂದು ಈ ಬಾರಿ ಈ ಸುದ್ದಿ ಸುಳ್ಳಾಗಲಿ ಎಂದು ಪ್ರಾರ್ಥಿಸುತ್ತಿದ್ದೇನೆ. ಒಂದೆರೆಡು ಬಾರಿ ಗೌರಿಗದ್ದೆ ಆಶ್ರಮದಲ್ಲಿ ಸಿಕ್ಕಿದ್ದ ಹುಡುಗ ಬಾಯಿ ತುಂಬಾ ಅಕ್ಕಾ ಅಂತ ಕರೆಯುತ್ತಿದ್ದದ್ದು ಈಗಲೂ ನನ್ನ ಕಣ್ಣೆದುರೇ ಇದೆ. ತೀರಾ ಮೊನ್ನೆ ರೇಣುಕಾಚಾರ್ಯ ಅವರ ಮನೆಗೆ ಹೋಗಿದ್ದಾಗ ಮೊದಲು ಎದುರು ಬಂದು ಸತ್ಕರಿಸಿದ್ದು ಈಗಲೂ ಕಣ್ಣಿಗೆ ಕಟ್ಟಿದಂತಿದೆ.
Tweet media one
8
15
344
@chaithra_kndpr
chaithra kundapura
3 years
ಇಂಜೆಕ್ಷನ್ ಚುಚ್ಚುವಾಗಲೂ ನಗೋಕೆ ಸಾಧ್ಯವಿರೋದು ವಿರೋಧಿಗಳ ಚುಚ್ಚು ಮಾತಿಗೆ ಬೆಲೆ ಕೊಡದೆ ಮುಂದೆ ಸಾಗುವವರಿಂದ ಮಾತ್ರ ಸಾಧ್ಯ
Tweet media one
5
17
331
@chaithra_kndpr
chaithra kundapura
4 years
ಜೆಡಿಎಸ್ ಎಂಎಲ್ ಸಿ ಗೆ ಬೇಲ್ ಕೊಟ್ಟು ಕಳಿಸಿದ ಪೊಲೀಸರು ಒಬ್ಬ ಯೋಧನನ್ನು ಜೈಲಿಗೆ ಕಳುಹಿಸಿದ್ದಾರೆ.. ಛೆ... ಪೊಲೀಸರನ್ನು ಸಮಾಜ ಕಾಯುವ ಯೋಧರೆಂದು ಕರೆದು ತಪ್ಪು ಮಾಡಿದೆವು
Tweet media one
24
70
307
@chaithra_kndpr
chaithra kundapura
3 years
ಎರಡು ವರ್ಷಗಳ ಹಿಂದೆ ಮೈಸೂರು ಸಮೀಪ ಕೆರೆಯೊಂದನ್ನು ಅಗೆಯುವಾಗ ಸಿಕ್ಕ ಏಕಶಿಲಾ ಬೃಹತ್ ನಂದಿ ವಿಗ್ರಹಗಳು. ಸನಾತನ ಧರ್ಮ ಮತ್ತೆ ಮೇಲೆದ್ದು ಬರಲಿದೆ
Tweet media one
Tweet media two
5
32
331
@chaithra_kndpr
chaithra kundapura
4 years
ಲಾಕ್ ಡೌನ್ ಕಳೆದ ನಂತರ ಮೊದಲ ಉತ್ತರ ಕರ್ನಾಟಕ ಪ್ರವಾಸ.. ಮುಧೋಳಕ್ಕೆ.. 8 ತಿಂಗಳ ಬಳಿಕ ಮತ್ತೆ ಉತ್ತರ ಕರ್ನಾಟಕದ ಊಟದ ರುಚಿ ಸವಿದದ್ದು . ಉತ್ತರ ಕರ್ನಾಟಕದ ಊಟದಲ್ಲಿ ರುಚಿ ಹೆಚ್ಚಿರಲು ಕಾರಣವೇನು ಗೊತ್ತೇ?? ಇಲ್ಲಿನ ಜನ ಊಟದೊಂದಿಗೆ ಪ್ರೀತಿಯನ್ನೂ ಮೊಗೆದು ಮೊಗೆದು ಬಡಿಸುತ್ತಾರೆ..
Tweet media one
Tweet media two
4
10
319
@chaithra_kndpr
chaithra kundapura
2 years
ಇಲ್ಲಾ ಲವ್ ಜಿಹಾದ್ ಇಲ್ಲಾ ಅಂತ ಈಗಲೂ ವಾದ ಮಾಡುತ್ತಲೇ ಇರಿ. ಅದು ನಿಮ್ಮ ಮನೆಯ ಬಾಗಿಲ ತನಕ ಬರುವವರೆಗೂ ಸುಮ್ಮನಿದ್ದು ಬಿಡಿ
Tweet media one
22
84
314
@chaithra_kndpr
chaithra kundapura
4 years
awwwww...❤️❤️😍😍 how can someone hate him...??
Tweet media one
9
11
310
@chaithra_kndpr
chaithra kundapura
3 years
ಶಿಲ್ಪ ಕಲೆಗಳ ತೊಟ್ಟಿಲು ಬೇಲೂರು ಹಳೇಬೀಡಿನಲ್ಲಿ ದತ್ತಾಮಾಲಾಧಾರಿಗಳೊಂದಿಗೆ..
Tweet media one
Tweet media two
Tweet media three
Tweet media four
9
9
319
@chaithra_kndpr
chaithra kundapura
4 years
ತುಪ್ಪ ಕೊಟ್ರು ತುರ್ಕರನ್ನ ನಂಬಬೇಡ ಅಂತ ಒಂದು #ಕನ್ನಡಗಾದೆ.. 😊😊 #kannadagaadetrending
13
13
296
@chaithra_kndpr
chaithra kundapura
2 years
ಕೊನೆಗೂ ನ್ಯಾಯ ಗೆದ್ದಿದೆ.. ಅದು ಕಲಬುರ್ಗಿ ಜಿಲ್ಲೆಯ ಆಳಂದ.. ಅಲ್ಲೊಂದು ಪುರಾತನ ಶಿವಲಿಂಗ ಹೊಂದಿದ ದೇಗುಲವಿದೆ. ಅದೇ ವಠಾರದಲ್ಲಿ ಒಂದು ದರ್ಗಾವೂ ಇದೆ. ಅಲ್ಲಿನ ಶಿವಲಿಂಗದ ಮೇಲೆ ಜಿಹಾದಿಗಳು ಇತ್ತೀಚಿಗೆ ಮಲ ಮೂತ್ರ ವಿಸರ್ಜನೆ ಮಾಡಿ ಅಪವಿತ್ರಗೊಳಿಸಿದ್ದರು. ಇದರ ವಿರುದ್ಧ ಹಿಂದೂ ಸಮಾಜ "ಆಳಂದ ಚಲೋ" ಹೋರಾಟ ಕೈಗೊಂಡು
Tweet media one
5
54
308
@chaithra_kndpr
chaithra kundapura
3 years
ಇಂದು ಮನೆಗೆ ಬಂದ ಮಹಾದೇವ.. ಕಳೆದ ಲಾಕ್ ಡೌನ್ ನಲ್ಲಿ ದೀಪ ಬಂದಿದ್ದಳು. ಈ ಲಾಕ್ ಡೌನ್ ಮುಗಿಯುವಷ್ಟರಲ್ಲಿ ಮತ್ತೊಂದು ಕಂದ ಬಂದಾಗಿದೆ.. 😍😍😘😘
Tweet media one
9
12
308
@chaithra_kndpr
chaithra kundapura
4 years
ವಿಡಿಯೋ ಹಳೆಯದಾದರೂ ಮತ್ತೆ ಮತ್ತೆ ನೋಡಬೇಕೆನಿಸುತ್ತೆ....
10
55
294
@chaithra_kndpr
chaithra kundapura
4 years
1400 ವರ್ಷಗಳ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬಾಗಿಲು ಮುಚ್ಚಲಾಯಿತು. ಮೂರ್ತಿ ಪೂಜೆ ನಂಬುವ ನಾವೇ ಮನೆಯಲ್ಲಿ ಕೂತಿದ್ದೇವೆ. ಅಂತದ್ರಲ್ಲಿ 5-10 ವರ್ಷದ ಹಿಂದಿನ ಮಸೀದಿಯಿಂದ ಇವರನ್ನು ಹೊರ ತರಲು ಆಗುತ್ತಿಲ್ಲ ಅಂದ್ರೆ ಯೋಚಿಸಿ ಇವರೆಷ್ಟು ಅಪಾಯಕಾರಿಯಾಗಿ ಬೆಳೆದಿದ್ದಾರೆಂದು. #CoronaJihad
10
47
292
@chaithra_kndpr
chaithra kundapura
4 years
ಇದೆ ಮೊದಲ ಬಾರಿ ರಂಗೋಲಿ ಹಾಕಲು ನಮ್ಮನೆಯ ಅಂಗಳ ಚಿಕ್ಕದಾಯಿತು ಅನ್ನಿಸಿದ್ದು... ರಾಮನ ಪಾದದ ಮೇಲಾಣೆ ಮಂದಿರ ನಿರ್ಮಾಣ ಅಲ್ಲೇನೇ.... ಜೈ ಶ್ರೀ ರಾಮ್.. #MandirWahinBanayenge #MandirBhumiPujan #RamMandirAyodhya
Tweet media one
13
10
293
@chaithra_kndpr
chaithra kundapura
3 years
ದೃಷ್ಟಿ ಗಮ್ಯದೆಡೆಗಿರಲಿ
Tweet media one
4
15
285
@chaithra_kndpr
chaithra kundapura
2 years
ಮೊನ್ನೆ ರಾತ್ರಿ ಬಂದ ಸುದ್ದಿ ನನ್ನಂತಹ ಅದೆಷ್ಟೋ ಕಾರ್ಯಕರ್ತರನ್ನು ಅಧೀರರನ್ನಾಗಿಸಿದೆ. ನಿನ್ನೆ ಬೆಳಗ್ಗೆಯಿಂದ ಬಂದ ಕಾರ್ಯಕರ್ತರ ನೂರಾರು ಕರೆಗಳು ಕೊನೆಯಲ್ಲಿ ಹೇಳಿದ್ದು ಒಂದೇ ಮಾತು "ಅಕ್ಕಾ ನೀವು ಹುಷಾರು".. ಈ ಮಾತು ಕೇಳಿದಾಗೆಲ್ಲ ಹೊಟ್ಟೆಯಲ್ಲಿ ಏನೋ ಸಂಕಟ ಹುಟ್ಟಿಸುತ್ತಿದೆ.
Tweet media one
17
42
287
@chaithra_kndpr
chaithra kundapura
2 years
ಇಂದು ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ನಡೆಯಲಿರುವ ರಾಮ ನವಮಿ ಉತ್ಸವದಲ್ಲಿ ಭಾಗವಹಿಸಲಿದ್ದೇನೆ.
Tweet media one
4
13
290
@chaithra_kndpr
chaithra kundapura
3 years
“The greatest self is a peaceful smile, that always sees the world smiling back.”
Tweet media one
7
7
269
@chaithra_kndpr
chaithra kundapura
3 years
ರಾಜ್ಯ ವೈಭೋಗಗಳನ್ನು ಕಳೆದುಕೊಂಡು ಕಾಡು ಮೇಡುಗಳಲ್ಲಿ ಅಲೆಯುತ್ತಾ ಹುಲ್ಲಿನಿಂದ ಮಾಡಿದ ರೊಟ್ಟಿ ತಿನ್ನುತ್ತಿದ್ದಾಗಲೂ ಕೂಡ ಅಕ್ಬರನಿಗೆ ತಲೆ ಬಾಗದೆ, ದ್ರೋಹಿ ಮೊಘಲರ ಹುಟ್ಟಡಗಿಸಲು ಬದುಕಿನ ಕೊನೆಯ ತನಕ ಹೋರಾಡಿದ,
Tweet media one
4
16
272
@chaithra_kndpr
chaithra kundapura
3 years
ಹಿಂದೂ ಸಂಘಟನೆಗಳ ಕಾರ್ಯಕರ್ತರು ಬಿಜೆಪಿ ಪಕ್ಷದ ಚೇಲಾಗಳಲ್ಲ : ಚೈತ್ರ ಕುಂದಾಪುರ...!!
7
23
270
@chaithra_kndpr
chaithra kundapura
3 years
ಅಂದು ಮೋದಿಜೀ ಕೃಷಿ ಕಾಯ್ದೆ ವಾಪಸ್ ಪಡೆದಾಗ ಹಲವರಂತೆ ನಾನೂ ಅಸಮಾಧಾನ ಪಟ್ಟಿದ್ದೆ. ಒಂದು ನಿರ್ಧಾರಕ್ಕೆ ಬದ್ಧರಾಗಲು ಆಗದ ಮೇಲೆ ಇಷ್ಟು ಸಮಯ ಆ ಕಾಯ್ದೆಯನ್ನು ಇಟ್ಟುಕೊಂಡದ್ದು ಯಾಕೆ ಎಂದು ಮೊದಲ ಬಾರಿ ಮೋದಿ ಸರ್ಕಾರದ ಮೇಲೆ ಕೋಪ ಕೂಡ ಬಂದಿತ್ತು.. ಆದರೆ ನಿನ್ನೆ ನಡೆದ ಘಟನೆ ಕಾಂಗ್ರೆಸ್ ಎಷ್ಟೊಂದು ಅಪಾಯಕಾರಿ ಎನ್ನುವುದನ್ನು ಅರ್ಥ ಮಾಡಿಸಿತು.
Tweet media one
7
33
273
@chaithra_kndpr
chaithra kundapura
3 years
ಅಮೀರ್ ಖಾನ್ ಮೊದಲ ಹೆಂಡತಿ ಹಿಂದೂ ಹುಡುಗಿ ರೀನಾ ದತ್ತಾಗೂ ವಿಚ್ಛೇದನ ಕೊಟ್ಟ ಈಗ ಎರಡನೇ ಹೆಂಡತಿ ಹಿಂದೂ ಹುಡುಗಿ ಕಿರಣ್ ರಾವ್ ಗೂ ವಿಚ್ಛೇದನ ಕೊಟ್ಟಿದ್ದಾನೆ. ಬಾಲಿವುಡ್ ಖಾನ್ ಗಳು ಹಿಂದೂ ಹೆಣ್ಣುಮಕ್ಕಳನ್ನು ಮದುವೆಯಾಗುವುದು ಲವ್ ಜಿಹಾದ್ ಅಲ್ಲ ಅದು ಸರ್ವ ಧರ್ಮ ಸಮನ್ವಯತೆ ಎಂದು ಭಾಷಣ ಬಿಗಿಯುವ ಎಡಚರ ಬುದ್ಧಿ ಜೀವಿಗಳೇ ಈಗೆಲ್ಲಿದ್ದೀರಿ?
Tweet media one
Tweet media two
51
48
265
@chaithra_kndpr
chaithra kundapura
4 years
ಜೆಡಿಎಸ್ ನ ವೈ. ಎಸ್.ವಿ. ದತ್ತ ಅವರು ತಮ್ಮ ಮಗಳ ಮದುವೆ ಮಾಡುವಾಗ ಈ ಸೌಹಾರ್ದತೆ ನೆನಪಾಗಿರಲಿಲ್ವ? ಇವರ ಮಕ್ಕಳ ಮದುವೆಗೆ ಜಾತಿಯಿಂದ ಜಾತಕದ ತನಕ ಎಲ್ಲಾ ಅಳೆದು ತೂಗಿ ಮಾಡ್ತಾರೆ.ಕಂಡವರ ಮನೆ ಮಕ್ಕಳನ್ನ ಮಾತ್ರ ಹೀಗೆ ಮುಸ್ಲಿಮರ ಬಾವಿಗೆ ದೂಡ್ತಾರೆ. ಸೌಹಾರ್ದತೆಯ ಕಾಳಜಿ ಇದ್ರೆ ಮುಸ್ಲಿಂ ಹುಡುಗಿಯನ್ನು ಹಿಂದೂ ಹುಡುಗನಿಗೆ ಕೊಟ್ಟು ಮದುವೆ ಮಾಡಲಿ
Tweet media one
14
50
257
@chaithra_kndpr
chaithra kundapura
3 years
😍😍😍
Tweet media one
0
11
255
@chaithra_kndpr
chaithra kundapura
1 year
ಒಂದು ಚಿತ್ರ ಸಾವಿರ ಪದಗಳಿಗೆ ಸಮ.... ಎಷ್ಟು ಅರ್ಥಗರ್ಭಿತ...
Tweet media one
6
57
269
@chaithra_kndpr
chaithra kundapura
2 years
ಹಲಾಲ್ ಮಾಂಸದ ಬಗ್ಗೆ ಹುಟ್ಟಿ ಕೊಂಡಿರುವ ಈ ವಿರೋಧ ಇನ್ನಷ್ಟು ವ್ಯಾಪಕವಾಗಿ ಚರ್ಚೆಯಾಗಬೇಕಿದೆ. ಯಾಕೆಂದರೆ ಹಲಾಲ್ ಸರ್ಟಿಫಿಕೇಟ್ ಈಗ ಕೇವಲ ಮಾಂಸಕ್ಕೆ ಮಾತ್ರ ಸೀಮಿತವಾಗಿಲ್ಲ. ಹಲಾಲ್ ಸರ್ಟಿಫಿಕೇಟ್ ಕೊಡುವ ಸಂಸ್ಥೆ ಮುಸ್ಲಿಂ ಸಮುದಾಯದ ಖಾಸಗೀ ಸಂಸ್ಥೆ. ಇಲ್ಲಿ ಹಲಾಲ್ ಅನ್ನು ಅವರು ಕೇವಲ ಮಾಂಸಕ್ಕೆ ಸೀಮಿತ ಮಾಡಿಲ್ಲ.
8
57
250
@chaithra_kndpr
chaithra kundapura
3 years
ಒಬ್ಬ ಜನಪ್ರತಿನಿಧಿ ಮನೆಯ ಮಗನಂತೆ ಕರ್ತವ್ಯ ಪಾಲಿಸುವುದು ಸಾಧ್ಯವೇ? ಗೊತ್ತಿಲ್ಲ. ಆದರೆ ವಾರಸುದಾರರಿಲ್ಲದ 566 ಕಳೇಬರಗಳ ಅಸ್ಥಿ ವಿಸರ್ಜನೆ ನಡೆಸಿದ ಸಚಿವರ ಈ ನಡೆ ನಿಜಕ್ಕೂ ಅಭಿನಂದನಾರ್ಹ.
Tweet media one
Tweet media two
8
17
252
@chaithra_kndpr
chaithra kundapura
2 years
ಅಮರ ಸಾವರ್ಕರ್...
Tweet media one
2
16
250
@chaithra_kndpr
chaithra kundapura
3 years
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಮಹೇಶಣ್ಣ.. ನಿಮ್ಮ ಸಿದ್ಧಾಂತದ ಬದ್ಧತೆ ಸದಾ ಹೀಗೆಯೇ ಸೋ ಕಾಲ್ಡ್ ನಾಯಕರುಗಳಿಗೆ ಹೊಟ್ಟೆ ಉರಿಸುತ್ತಿರಲಿ.. ನಿಮ್ಮ ಕೆಲಸದ ಮೂಲಕವೇ ಅವರ ಸುಳ್ಳು ಆರೋಪಗಳಿಗೆ ಉತ್ತರ ದೊರೆಯುತ್ತಿರಲಿ. ನೀವು ಸದಾ ಕಾರ್ಯಕರ್ತರ ಪಾಲಿನ ನಿಜ ಧ್ವನಿಯಾಗಿರುತ್ತೀರಿ. @mvmeet
Tweet media one
Tweet media two
3
14
240
@chaithra_kndpr
chaithra kundapura
3 years
ವಿಜಯಪುರದ ಕೊಲ್ಹಾರದಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ..
Tweet media one
Tweet media two
Tweet media three
Tweet media four
6
7
235
@chaithra_kndpr
chaithra kundapura
1 year
ಗೋವಾದಲ್ಲಿ ನಡೆಯುತ್ತಿರುವ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ...
Tweet media one
Tweet media two
Tweet media three
Tweet media four
2
17
247
@chaithra_kndpr
chaithra kundapura
4 years
ಆಗಾಗ ನಗ್ತಾ ಇರಬೇಕು ಆರೋಗ್ಯಕ್ಕೆ ಒಳ್ಳೇದು 😂😂😂
Tweet media one
25
14
232
@chaithra_kndpr
chaithra kundapura
2 years
ಮನೆಕಟ್ಟಲು ದಾನಿಗಳ ನೆರವು ಬೇಕಿದೆ.. 😁
Tweet media one
12
30
239
@chaithra_kndpr
chaithra kundapura
3 years
ಇಂದು ಜಗನ್ನಾಥ ರಾವ್ ಜೋಶಿ ಅವರ ಪುಣ್ಯ ಸ್ಮರಣೆ. ಕರ್ನಾಟಕದಿಂದ ಹೋಗಿ ಭೂಪಾಲ್ ನಲ್ಲಿ ಜನಸಂಘದಿಂದ ಸಂಸದರಾಗಿ ಗೆದ್ದು ದೇಶದಾದ್ಯಂತ ಪಕ್ಷ ಕಟ್ಟುವಲ್ಲಿ ಗಟ್ಟಿ ಶಕ್ತಿಯಾಗಿ ನಿಂತವರು ಜೋಶಿ ಜೀ..
Tweet media one
4
10
234
@chaithra_kndpr
chaithra kundapura
3 years
ನಿನ್ನೆ ರಾಮದುರ್ಗದಲ್ಲಿ ನಡೆದ ಅಖಂಡ ಭಾರತ ಸಂಕಲ್ಪ ಕಾರ್ಯಕ್ರಮ
Tweet media one
Tweet media two
Tweet media three
Tweet media four
2
6
232
@chaithra_kndpr
chaithra kundapura
3 years
ಉತ್ತರದಲ್ಲಿ ಮೊಘಲ್ ಶಾಹಿ, ದಕ್ಷಿಣದಲ್ಲಿ ಆದಿಲ್ ಶಾಹಿ, ಅದರ ಆಚೆ ಈಚೆ ಇಮಾಮ್ ಶಾಹಿ, ಕುತುಬ್ ಶಾಹಿ, ನಿಜಾಮ್ ಶಾಹಿ, ಬರೀದ್ ಶಾಹಿ, ಅಯೋಧ್ಯೆಯಲ್ಲಿ ನವಾಬ, ಬಂಗಾಳದಲ್ಲಿ ನವಾಬ, ತಮಿಳುನಾಡಿನಲ್ಲಿ ಫ್ರೆಂಚರು, ಗೋವಾದಲ್ಲಿ ಪೋರ್ಚುಗೀಸರು, ಸೂರತ್ತಿನಲ್ಲಿ ಬ್ರಿಟಿಷರು, ಪಕ್ಕದಲ್ಲೇ ಡಚ್ಚರು..!
Tweet media one
3
9
221
@chaithra_kndpr
chaithra kundapura
1 year
ನಾಳೆ 🙏🏻🙏🏻
Tweet media one
5
36
223
@chaithra_kndpr
chaithra kundapura
4 years
ಚಿಕಿತ್ಸೆಗಾಗಿ ಕರೆದೊಯ್ಯುತ್ತಿದ್ದ ಪೋಲೀಸರು ಮತ್ತು ವೈದ್ಯರ ಮೇಲೆ ಉಗುಳಿದ ಭಯೋತ್ಪಾದಕರು 😡 ಈ‌ ರಾಕ್ಷಸರಿಗೆ ಚಿಕಿತ್ಸೆ ಕೊಟ್ಟು ಯಾರನ್ನ ಉದ್ದಾರ ಮಾಡಿಬೇಕಿದೆ? #NizamuddinMarkaz #NizamuddinIdiots #CoronaJihaad #coronavirusindia
Tweet media one
23
42
195
@chaithra_kndpr
chaithra kundapura
3 years
ನಂದಿಗೆ ನಮಿಸಿದ ನಂದಿ.. ಮಾತನಾಡುವ ಚಿತ್ರಗಳು.. 😍
Tweet media one
3
9
219
@chaithra_kndpr
chaithra kundapura
3 years
ವಿಜಯನಗರ ಸಾಮ್ರಾಜ್ಯದ ಮಹಾರಾಜರಾದ ಕೃಷ್ಣದೇವರಾಯರು ತಿರುಪತಿ ವೆಂಕಟೇಶ್ವರನಿಗೆ ನೀಡಿದ 500 ವರ್ಷಗಳಷ್ಟು ಪುರಾತನ ವಜ್ರ ಖಚಿತ ಕಿರೀಟ..
Tweet media one
Tweet media two
1
14
212
@chaithra_kndpr
chaithra kundapura
2 years
ನಿನ್ನೆ ಕುಂದಾಪುರದ ಬಸ್ರೂರಿನಲ್ಲಿ ಛತ್ರಪತಿ ಶಿವಾಜಿ ಅಭಿಮಾನಿ ಬಳಗದಿಂದ ನಡೆದ "ಬಸ್ರೂರು ಸ್ವತಂತ್ರ ದಿವಸ್ " ಕಾರ್ಯಕ್ರಮ..
Tweet media one
Tweet media two
Tweet media three
Tweet media four
3
18
217
@chaithra_kndpr
chaithra kundapura
2 years
ನಿನ್ನೆ ಧಾರವಾಡದಲ್ಲಿ ನಡೆದ ದಸರಾ ಹಾಗೂ ವಿಜಯ ದಶಮಿಯ ರಾವಣ ದಹನ ಕಾರ್ಯಕ್ರಮ
Tweet media one
Tweet media two
Tweet media three
Tweet media four
3
4
213
@chaithra_kndpr
chaithra kundapura
4 years
ಸಾವರ್ಕರ್ ಹೆಸರು ಕೇಳಿದ್ರೆ ಇಂಗ್ಲೆಂಡ್ ನ ಬ್ರಿಟಿಷರಿಗಷ್ಟೇ ಅಲ್ಲಾ.. ಇಂಡಿಯಾದಲ್ಲಿರೋ ಬ್ರಿಟಿಷರಿಗೂ ಉರಿ ಹತ್ತುತ್ತೆ.. ಸಹಜ ಅಲ್ವಾ??
Tweet media one
6
28
204
@chaithra_kndpr
chaithra kundapura
3 years
🤣🤣...ನಮ್ಮ ಮಣ್ಣಲ್ಲಿ ನಾವು ಏನು ಮಾತಾಡಬೇಕು ಅನ್ನೋದನ್ನ ನಾವು ಯಾರಿಂದಲೂ ಕಲಿಯಬೇಕಾಗಿಲ್ಲ.. ಈ ಭಯ ಮತಾಂತರ ಮಾಡುವಾಗ ಯಾಕಿರಲ್ಲ??
Tweet media one
11
12
206
@chaithra_kndpr
chaithra kundapura
2 years
ನಾಳೆ ಕೊಡಗಿನ ಸೋಮವಾರಪೇಟೆಯಲ್ಲಿ ಹಿಂದೂ ಜನಜಾಗೃತಿ ಸಮಿತಿ
Tweet media one
5
11
214
@chaithra_kndpr
chaithra kundapura
4 years
ನಗು ಆರೋಗ್ಯಕ್ಕೆ ಒಳ್ಳೇದು 😂😂😂
9
30
195
@chaithra_kndpr
chaithra kundapura
2 years
ಇಂದು ಅಂಕೋಲಾದಲ್ಲಿ ಶಿವಾಜಿ ಜಯಂತಿ
Tweet media one
5
8
208
@chaithra_kndpr
chaithra kundapura
3 years
ನಾಳೆ ಎನ್. ಆರ್. ಪುರ (ನರಸಿಂಹರಾಜಪುರದಲ್ಲಿ) ದತ್ತ ಜಯಂತಿ ಪ್ರಯುಕ್ತ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಹಿಂದೂ ಸಮ್ಮಿಲನ...
Tweet media one
1
17
205
@chaithra_kndpr
chaithra kundapura
2 years
ಬೆಳಗ್ಗೆ ಬೆಳಗ್ಗೆ ಇಂತಹದ್ದೊಂದು ಸುದ್ದಿ ಕೇಳಿ ಹೃದಯ ಹಿಂಡಿದಂತಾಯಿತು.ಅವರ ಬಾಯಲ್ಲಿ ರಾಮ ಕೃಷ್ಣ, ಶಾಸ್ತ್ರ, ಪರಂಪರೆಗಳ ಬಗ್ಗೆ ಕೇಳುವುದೇ ಒಂದು ಸ್ವರ್ಗ ಸುಖ. ಒಂದೆಡೆ ಮತೀಯವಾದಿಗಳು ಹಿಜಾಬ್ ಬುರ್ಖಾ ಎಂದು ಕಿತ್ತಾಡುವ ಸಮಯದಲ್ಲಿ ನಿಜವಾಗಿ ಧರ್ಮದಂತೆ ನಡೆದ ಬದುಕಿ ಬಾಳಿ ಸಮಾಜಕ್ಕೆ ಮಾದರಿಯಾದ,
Tweet media one
5
13
211
@chaithra_kndpr
chaithra kundapura
2 years
ಅದು ಅಯೋಧ್ಯೆಯಾಗಲಿ, ಮಥುರೆಯಾಗಲಿ, ಕಾಶಿಯಾಗಲಿ.ಹಿಂದೂಗಳಿಗೆ ಪ್ರತಿ ದೇಗುಲವೂ ಪವಿತ್ರವೇ.. ಯಾಕೆಂದರೆ ದೇವಸ್ಥಾನಗಳು ಧರ್ಮದ ಹೆಸರಿನಲ್ಲಿ ಸುಮ್ಮನೇ ಜನರನ್ನು ಒಂದೆಡೆ ಗುಡ್ಡೆ ಹಾಕಲು ಕಟ್ಟಿದ ಕಟ್ಟಡಗಳಲ್ಲ.. ದೇವಸ್ಥಾನಗಳು ಹಿಂದೂಗಳ ನಂಬಿಕೆ ಮತ್ತು ಅಸ್ತಿತ್ವದ ಪ್ರತೀಕ. ಅದರಲ್ಲೂ ಅಯೋಧ್ಯೆ, ಮಥುರಾ, ಕಾಶಿ ಹಿಂದೂಗಳ ಬದುಕಿನ ಅವಿಭಾಜ್ಯ ಅಂಗ.
Tweet media one
3
19
204
@chaithra_kndpr
chaithra kundapura
4 years
FIR ಕಾಪಿಯಲ್ಲಿ ಸೋನಿಯಾ ಅಂತ ಹಾಕಿದ್ದಾರಾ?? ಆಂಟನಿಯೋ ಮೈನೋ ಅಂತ ಹಾಕಿದ್ದಾರಾ??
Tweet media one
6
18
198
@chaithra_kndpr
chaithra kundapura
4 years
ಮಂಗಳೂರಿನಲ್ಲಿ ಸಿಎಎ ಹೆಸರಿನಲ್ಲಿ ಗಲಾಟೆ ಮಾಡಿದವರಿಗೆ ಧರ್ಮವಿತ್ತು, ಪಾದರಾಯನಪುರದಲ್ಲಿ ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದವರಿಗೂ ಧರ್ಮವಿತ್ತು, ನಿನ್ನೆ ಬೆಂಗಳೂರಿನಲ್ಲಿ ಶಾಸಕರ ಮನೆ ಸುಟ್ಟು ಅಮಾಯಕರ ಮೇಲೆ ಅಮಾನುಷವಾಗಿ ಪುಂಡಾಟ ಮಾಡಿದವರಿಗೂ ಧರ್ಮವಿತ್ತು.ಆದರೆ ಅದು ಮಾಧ್ಯಮದವರಿಗೆ ಕಾಣಿಸುತ್ತಿಲ್ಲ. ಕ್ಷಮಿಸಿ ನಾವಷ್ಟೇ ಕೋಮುವಾದಿಗಳು
1
33
193
@chaithra_kndpr
chaithra kundapura
3 years
ನಟನೆ ಎಂದರೆ ಸೌಂದರ್ಯವಂತರಿಗೆ ಸೀಮಿತವಲ್ಲ.ಸಿನಿಮಾ ಎಂದರೆ ಕೇವಲ ಡಾನ್ಸ��,ರೊಮ್ಯಾನ್ಸು, ಫೈಟ್ ಗಳಲ್ಲ... ನಟನೆ ಎಂದರೆ ನೋಡುಗನ ಹೃದಯದಲ್ಲಿ ಪಾತ್ರವನ್ನು ಅಚ್ಚೊತ್ತುವುದು ಎನ್ನುವುದನ್ನು ಸಾಭೀತು ಪಡಿಸಿದ ನಟ ಸಂಚಾರಿ ವಿಜಯ್ ಇನ್ನಿಲ್ಲ. ನಿಜಕ್ಕೂ ನನಗೆ ಇದು ಅರಗಿಸಿಕೊಳ್ಳಲಾಗುತ್ತಿಲ್ಲ.
Tweet media one
5
12
194
@chaithra_kndpr
chaithra kundapura
3 years
ಕೆಲವು ಚಿತ್ರಗಳು ಎಡಚರರಲ್ಲಿ ಬರ್ನಾಲ್ ಬೇಡಿಕೆ ಹೆಚ್ಚಿಸುತ್ತದೆ 😊
Tweet media one
3
13
194
@chaithra_kndpr
chaithra kundapura
3 years
ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿಯ ಪರಶುರಾಮ ಘಟಕದ ವತಿಯಿಂದ ಮೂಡುಬಿದ್ರೆಯ ಬೋರುಗುಡ್ಡೆಯಲ್ಲಿ ನಡೆದ ಸಾಮೂಹಿಕ ಶನೇಶ್ಚರ ಪೂಜೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜ್ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮ
Tweet media one
Tweet media two
Tweet media three
Tweet media four
3
9
186
@chaithra_kndpr
chaithra kundapura
3 years
ಆಗಲೇ ಮೂರು ವರ್ಷ ಕಳೆದು ಹೋಯ್ತು. ಕೊರೋನಾ ನಡುವೆ ವರ್ಷಗಳು ಉರುಳಿದ್ದೇ ಗೊತ್ತಾಗಲ್ಲ..
Tweet media one
3
13
197
@chaithra_kndpr
chaithra kundapura
2 years
ನಮ್ಮ ಮನೆಯ ಮಗ ಹರ್ಷನ ಹತ್ಯೆಯ ವಿರುದ್ಧ ಹಿಂದೂಗಳು ಧ್ವನಿ ಎತ್ತಿದ್ದಾಗ.. #JusticeForHarsha
Tweet media one
Tweet media two
Tweet media three
Tweet media four
1
12
192
@chaithra_kndpr
chaithra kundapura
3 years
ದೇಶದಲ್ಲಿ ಅಸಹಿಷ್ಣುತೆ ಇದೆ. ಹೆಂಡತಿಯೊಂದಿಗೆ ದೇಶ ಬಿಡುತ್ತೇನೆ ಎಂದ ವ್ಯಕ್ತಿ ಇಂದು ಹೆಂಡತಿಯನ್ನೇ ಬಿಟ್ಟಿದ್ದಾನೆ. ಹಿಂದೂ ಹುಡುಗಿಯನ್ನು ಮದ್ವೆಯಾಗೋದು, ಮಕ್ಕಳನ್ನು ಮುಸ್ಲಿಂ ಆಗಿ ಬೆಳೆಸೋದು, ಹೆಂಡತಿಯನ್ನು ದೇಶದ್ರೋಹಿ ಕಾರ್ಯಕ್ಕೆ ಬಳಸಿಕೊಳ್ಳುವುದು ಕೊನೆಗೆ ಹೆಂಡತಿಯನ್ನೇ ಬಿಟ್ಟು ಬಿಡುವುದು. #lovejihad #amirkhandivorce
Tweet media one
Tweet media two
31
37
193
@chaithra_kndpr
chaithra kundapura
3 years
ಭಾರತದ ಪದಕ ಬೇಟೆ ಪ್ರಾರಂಭಿಸಿದ ಮೀರಾ ಬಾಯಿ ಚಾನು.. ಬೆಳ್ಳಿಯ ಭಾರ ಎತ್ತಿದ್ದಕ್ಕೆ ಅಭಿನಂದನೆಗಳು #meerabaichanu #TokyoOlympics2021 #Olympics
Tweet media one
2
8
188