Dr. Bheemashankar S Guled IPS, SP Belagavi
3 years
ಮಾನ್ಯ ಎಡಿಜಿಪಿ ಶ್ರೀ ಉಮೇಶ್ ಕುಮಾರ IPS ಅವರು ಪೋಲೀಸ ಅಧೀಕ್ಷರ ಕಛೇರಿಯಲ್ಲಿ ಗಡಿಭಾಗದ ಕೋವಿಡ್ ನಿಯಂತ್ರಣದ ಬಗ್ಗೆ ಪರಿಶೀಲನಾ ಸಭೆ ನಡೆಸಿದರು. ಈ ಸಭೆಯಲ್ಲಿ ಐಜಿಪಿ ಉತ್ತರ ವಲಯ, ಪೊಲೀಸ್ ಆಯುಕ್ತರು ಬೆಳಗಾವಿ ಜಿಲ್ಲೆ, ಜಿಲ್ಲಾಧಿಕಾರಿಗಳು ಬೆಳಗಾವಿ, ಪೊಲೀಸ್ ಅಧೀಕ್ಷರು ಬೆಳಗಾವಿ ಜಿಲ್ಲೆ, ಸಿ.ಇ.ಓ ಜಿಲ್ಲಾ ಪಂಚಾಯತ್ ರವರು ಭಾಗವಹಿಸಿದ್ದರು.