ಕುಶಾಲ್ ಬಿದರೆ Profile Banner
ಕುಶಾಲ್ ಬಿದರೆ Profile
ಕುಶಾಲ್ ಬಿದರೆ

@Kushal_Bidare

2,431
Followers
754
Following
671
Media
8,213
Statuses

ಕನ್ನಡಿಗ | Ambedkarite | Rationalism| Traveller| Forever Student | Meat Lover | Political | 🇮🇳 | Jai Bheem ✊️🇪🇺

Joined August 2020
Don't wanna be here? Send us removal request.
Pinned Tweet
@Kushal_Bidare
ಕುಶಾಲ್ ಬಿದರೆ
3 years
ಹರ್ಷ ಎಂಬ ಯುವಕ 10ನೇ ಕ್ಲಾಸಿಗೆ ಶಾಲೆ ಬಿಟ್ಟು ಊರೂರು ಅಲೆಯುತ್ತಿದ್ದಾಗ,ದರ್ಜಿ ಅಪ್ಪ ಅಮ್ಮನನ್ನು ಸಾಕಲಾಗದ ಸ್ಥಿತಿಯಲ್ಲಿದ್ದಾಗ,ಹಿಂದುತ್ವದ ನಶೆ ತಲೆಗೇರಿಸಿಕೊಂಡು ರೌಡಿಶೀಟರ್ ಪಟ್ಟ ಕಟ್ಟಿಕೊಂಡಾಗ ಅವನಿಗೆ ಬುದ್ಧಿಹೇಳಿ ಸರಿದಾರಿಗೆ ತರದೆ,ಈಗ ಅವನು ಸತ್ತ ನಂತರ ಸಾವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದೀರಲ್ಲ ಇದೆಷ್ಟು ಸರಿ ಈಶ್ವರಪ್ಪನವರೇ
Tweet media one
137
221
1K
@Kushal_Bidare
ಕುಶಾಲ್ ಬಿದರೆ
1 year
ಅಜಿತ್ ಹನುಮಕ್ಕನವರಿಗೆ @prakashraaj ಇಟ್ರು ಸರಿಯಾದ ಬಗನಿಗೂಟ.... ಟಿವಿ ಮಾಧ್ಯಮ ಇಲ್ಲದೆ ಇದ್ದಾಗ ದೇಶ ತುಂಬಾ ಚೆನ್ನಾಗಿತ್ತು ಅಂತ.. ಸಂಘಿ ಅಜಿತ ಶಾಕ್ಸ್... ಪ್ರಕಾಶ್ ರಾಜ್ ರಾಕ್ಸ್....
Tweet media one
240
114
1K
@Kushal_Bidare
ಕುಶಾಲ್ ಬಿದರೆ
1 year
ಇಂಥ ದರಿದ್ರ ಜಾತಿಗ್ರಸ್ತ ಸಮಾಜದಲ್ಲಿ ನಾವಿಂದು ಬದುಕುತ್ತಿದ್ದೇವೆ.... ಯಾವನಾದ್ರು ಜಾತಿ ಪದ್ಧತಿ ಇಲ್ಲ ಅದು ಇದು ಅಂತ ಹೇಳ್ಕೊಂಡು ಬಂದ್ರೆ ಚಪ್ಲಿಲಿ ಹೊಡಿತೀನಿ ನನ್ಮಕ್ಳಾ......
75
241
727
@Kushal_Bidare
ಕುಶಾಲ್ ಬಿದರೆ
2 years
ಇಂದು ನಮ್ಮ ಮನೆ ಸೇರಿದ "ಆರ್ ಎಸ್ ಎಸ್ ಆಳ ಮತ್ತು ಅಗಲ" 😍😘😘 ಉರ್ಕೊಳ್ಳೋರು ಉರ್ಕೊಳಿ 🤗
Tweet media one
81
54
710
@Kushal_Bidare
ಕುಶಾಲ್ ಬಿದರೆ
9 months
ಹನುಮ, ರಾಮ, ಕೃಷ್ಣ ದೇವರಾಗಿ ದಕ್ಷಿಣ ಭಾರತಕ್ಕೆ ಬಂದದ್ದು 10 ನೇ ಶತಮಾನದ ನಂತರ... ಅಲ್ಲಿಯವರೆಗೂ ದಕ್ಷಿಣ ಭಾರತದವರಿಗೆ ರಾಮ ಯಾರು? ಕೃಷ್ಣ ಯಾರು? ಹನುಮ ಯಾರು? ಎಂದೇ ಗೊತ್ತಿರಲಿಲ್ಲ... 10 ನೇ ಶತಮಾನದವರೆಗೂ ನಾವು ಪೂಜಿಸುತ್ತಿದ್ದದ್ದು ನಮ್ಮ ನೆಲಮೂಲದ ದೇವರುಗಳಾದ ಮಾರಮ್ಮ, ದುರ್ಗಮ್ಮ, ಬೀರಪ್ಪ ಇವರುಗಳನ್ನೇ...
62
145
722
@Kushal_Bidare
ಕುಶಾಲ್ ಬಿದರೆ
1 year
RSS ಬ್ಯಾನ್ ಮಾಡಿ ನೋಡಿ ಅಂತಿದ್ದ ಬಿಜೆಪಿಯ ನಾಲಾಯಕರಿಗೆ ಟ್ವೀಟ್ ಮೂಲಕ ಚಪ್ಪಲಿ ಏಟು ಕೊಟ್ಟ ಪ್ರಿಯಾಂಕ್ ಖರ್ಗೆ ಸಾಹೇಬ 🔥🔥🔥
Tweet media one
91
65
611
@Kushal_Bidare
ಕುಶಾಲ್ ಬಿದರೆ
2 years
ಇಷ್ಟೇ ಟ್ವೀಟು 🤗
Tweet media one
33
62
586
@Kushal_Bidare
ಕುಶಾಲ್ ಬಿದರೆ
1 year
ನೋ ಕಮೆಂಟ್ಸ್.....
Tweet media one
58
68
577
@Kushal_Bidare
ಕುಶಾಲ್ ಬಿದರೆ
2 years
ಸಿದ್ರಾಮುಲ್ಲಾಖಾನ್‌ಗೆ ನಮಸ್ಕರಿಸುತ್ತಿರೋ ಕೆಪ್ರುದುಲ್ಲಾಖಾನ್‌‌...!!!!
Tweet media one
44
43
547
@Kushal_Bidare
ಕುಶಾಲ್ ಬಿದರೆ
2 years
ಸರ್ವಾಧಿಕಾರ ಬಲವಾಗಿಯೇ ಪ್ರತಿಷ್ಠಾಪನೆಗೊಳ್ಳುತ್ತಿದೆ. ಸರ್ವಾಧಿಕಾರದ ಮುಖ್ಯ ಲಕ್ಷಣವೇ ವಿರೋಧಿಗಳ ಬಂಧನ , ಅವರ ಸ್ಥಾನಮಾನಗಳ ಹರಣ. ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ . ಸರ್ಕಾರಿ ಸಂಸ್ಥೆಗಳ ಅಧಿಕಾರ ದುರುಪಯೋಗ. ವಿನಾಶಕಾಲೇ ವಿಪರೀತ ಬುದ್ಧಿ. ಎಲ್ಲಕ್ಕೂ ಕಾಲವೇ ಉತ್ತರಿಸುತ್ತದೆ... - ಚಿತ್ರಸಾಹಿತಿ ಕವಿರಾಜ್
Tweet media one
15
86
546
@Kushal_Bidare
ಕುಶಾಲ್ ಬಿದರೆ
1 year
ಇದೇನಿದು.....? ನಿಜವಾಗಿಯೂ ಹಿಂದೂಗಳು ಅಪಾಯದಲ್ಲಿದ್ದಾರೆ.... ಕರುಳು ಕಿತ್ತು ಬರುತ್ತೆ ಕಣ್ರೀ.....
Tweet media one
46
78
525
@Kushal_Bidare
ಕುಶಾಲ್ ಬಿದರೆ
1 year
ಒಂದ್ಕಡೆ ಬಾಟ್ಲು ಮುಚ್ಚಳ ಓಪನ್ ಆಗ್ತಾ ಇಲ್ಲ..... ಇನ್ನೊಂದ್ಕಡೆ ಇಸ್ರೋ ವಿಜ್ಞಾನಿಗಳ ಜೊತೆ ಫೋಟೋ ತೆಗೆಸಿಕೊಳ್ಳೋ ಚಾನ್ಸ್ ಮಿಸ್ ಆಯ್ತು. ಇಲ್ನೋಡಿದ್ರೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಸ್ರೋ ವಿಜ್ಞಾನಿಗಳ ಭೇಟಿ ಮಾಡ್ತಾವ್ರೆ. ಜನ ನೋಡಿದ್ರೆ ರಾಹುಲ್ ಗಾಂಧಿಗೆ ಜೈ ಅಂತಾವ್ರೆ. ಯಾಕೋ ಇತ್ತೀಚೆಗೆ ನಮ್ ಮುದಿಜಿ ನಸೀಬೆ ಚೆನ್ನಾಗಿಲ್ಲ
82
79
519
@Kushal_Bidare
ಕುಶಾಲ್ ಬಿದರೆ
1 year
ತಾಕತ್ತಿದ್ದರೆ ಬ್ಯಾನ್ ಮಾಡಲಿ ಅನ್ನೋರು ತಾಕತ್ತಿದ್ದರೆ ಕಾನೂನು ಉಲ್ಲಂಘನೆ ಮಾಡಿ ನೋಡಿ ಬಾಬಾಸಾಹೇಬರ ಸಂವಿಧಾನದ ಶಕ್ತಿ ಏನೆಂದು ನಾವು ತೋರಿಸ್ತೇವೆ. - ಪ್ರಿಯಾಂಕ್ ಖರ್ಗೆ 🔥🔥🔥 ಸುಮ್ನೆ ಕೆಣಕಬೇಡ್ರಪ್ಪ ಈ ಬಾಬಾಸಾಹೇಬರ ಕುಡಿಯನ್ನ @PriyankKharge 🔥
41
103
515
@Kushal_Bidare
ಕುಶಾಲ್ ಬಿದರೆ
2 years
ಮಿಸ್ಟ್ರಿ ಮುನೇಶ್ವರ ಹಿಸ್ಟರಿ ಶನೇಶ್ವರ
Tweet media one
34
42
463
@Kushal_Bidare
ಕುಶಾಲ್ ಬಿದರೆ
2 years
ಇಂಥದ್ದೊಂದು ಹೋಟೆಲ್ಲು ವಿದ್ಯಾರಣ್ಯಪುರದಲ್ಲಿ ಶುರುವಾಗದಂತೆ ಕಣ್ರಪ್ಪ ಹೋಗ್ಬರೋರೆಲ್ಲ ಹೋಗ್ಬನ್ನಿ...ಎಷ್ಟ್ ದಿನ ಅಂತವ ಬ್ರಾಮ್ರು ಹೋಟ್ಲುಗೆಯಾ ಹೋಯ್ತೀರ 🤗
Tweet media one
18
41
444
@Kushal_Bidare
ಕುಶಾಲ್ ಬಿದರೆ
1 year
ದ್ವೇಷವನ್ನೇ ಉಸಿರಾಡಿಕೊಂಡು ಅಸಹ್ಯದ ದ್ವೇಷ ಬಿತ್ತುವ ವ್ಯಕ್ತಿಯ ಜನ್ಮ ಜಾಲಾಡಿದ "ಕನಕಪುರದ ಬಂಡೆ" ಬಂಡೆ ಸಹವಾಸಕ್ಕೆ ಹೋಗಬೇಡ್ರೋ ಅಪ್ಪಚ್ಚಿ ಆಗಿ ಹೋಗ್ತೀರಾ ಬಿಜೆ"ಪಿಗ"ರಾ.....
15
67
445
@Kushal_Bidare
ಕುಶಾಲ್ ಬಿದರೆ
11 months
ಎಲ್ಲದಕ್ಕೂ ಎದೆಯುಬ್ಬಿಸಿಕೊಂಡು ಬೊಗಳಲು ಬರುತ್ತಿದ್ದ ಸಾರಿವರ್ಕರ್ ಸಂತತಿಯ ಈ ಹೇಡಿ ಈಗ ಎಲ್ಲಿ ಅಡಗಿ ಕೂತಿದ್ದಾನೆ? ಎಲ್ಲದಕ್ಕಿಂತ ಮೊದಲು ಈ ದೇಶದ ಅಸ್ಮಿತೆಯಾದ ಸಂಸತ್ ಭವನಕ್ಕೆ ಕುತ್ತು ತರಲು ಹೊರಟ ಈ ಅಯೋಗ್ಯನ ಬಂಧನವಾಗಬೇಕು...
Tweet media one
121
55
447
@Kushal_Bidare
ಕುಶಾಲ್ ಬಿದರೆ
2 years
ಮೊನ್ನೆ ಸಕಲೇಶಪುರದಲ್ಲಿ ಕರು ಸಾಗಿಸುತ್ತಿದ್ದ ದಲಿತ ಯುವಕನನ್ನು ಹೆದರಿಸಲು ಹೋಗಿ ಒದೆ ತಿಂದ ಭಜರಂಗದಳದವರು ಪೊಲೀಸರ ಮೂಲಕ ದಲಿತರ ಮೇಲೆ ಒತ್ತಡ ಹಾಕುವ ತಂತ್ರ ಮಾಡುತ್ತಿದ್ದಾರೆ. ಆದರೆ ನೆನಪಿರಲಿ ಸಂಘಿ ಗೂಂಡಾಗಳಿಗೆ ಹೆದರುವ ಕಾಲ ಯಾವತ್ತೋ ಹೋಯಿತು...ದಲಿತ ಶಕ್ತಿ ಎಚ್ಚರಗೊಂಡಿದೆ. ತಂಟೆಗೆ ಬರಬೇಡಿ ಹುಷಾರ್ 🔥
17
73
425
@Kushal_Bidare
ಕುಶಾಲ್ ಬಿದರೆ
2 years
ಕನ್ನಡದ ಹೋರಾಟಗಾರರ ಪರ ನಿಂತ ಕನ್ನಡರಾಮಯ್ಯ ❤💛 ಕನ್ನಡ ನಾಡು ನುಡಿ ಜಲ ಅನ್ನುವ ವಿಷಯ ಬಂದಾಗ ಸಿದ್ದರಾಮಯ್ಯ ಎಂದೂ ಮುಂದೆ..... #ನಾಡವಿರೋಧಿಸರ್ಕಾರ #Antikannadagovt
2
133
391
@Kushal_Bidare
ಕುಶಾಲ್ ಬಿದರೆ
1 year
ಇಂಥ ನಾಚಿಕೆ ಮಾನ ಮರ್ಯಾದೆ ಬಿಟ್ಟ ಕಿತ್ತೋದ ಜನರನ್ನ ನೀವು ಬಿಜೆಪಿಯಲ್ಲಿ ಮಾತ್ರ ನೋಡೋಕೆ ಸಾಧ್ಯ!! ಎನಿ ವೇ ಕಾಂಗ್ರೆಸ್ ಗ್ಯಾರಂಟಿ ತಗೊಂಡು ಒಳ್ಳೆ ರೀತಿಯಲ್ಲಿ ಬದುಕೋದನ್ನಾದರೂ ಇನ್ಮೇಲೆ ಕಲಿಯವ್ವ!!! ಏನಂತೀರಿ ಗುಬ್ಬಿ ಕಣ್ಮಣಿ ತುಮಕೂರು ತುರಿಮಣಿ? @ShakunthalaHS
Tweet media one
69
52
384
@Kushal_Bidare
ಕುಶಾಲ್ ಬಿದರೆ
1 year
ಇಷ್ಟೇ ಮ್ಯಾಟರ್ರು......
Tweet media one
53
32
386
@Kushal_Bidare
ಕುಶಾಲ್ ಬಿದರೆ
1 year
ಇದೆ ಈ ಸುಧಾಕರ್ ರಾವ್ ಎಂಬ ಬೇ...ವರ್ಸಿ ಗೆ ಸದ್ಯದಲ್ಲೇ ಕಾದಿದೆ!! @_avahgar_ @jagatmindri @Manjina_Hani @manjujb1 @AkshathaRaviku2 @san15saarthu @Bharatashree
Tweet media one
64
73
375
@Kushal_Bidare
ಕುಶಾಲ್ ಬಿದರೆ
2 years
ಕರ್ನಾಟಕ ಮತ್ತು ಕನ್ನಡಿಗರ ಪರವಾಗಿ ಹೃದಯಾಂತರಾಳದ ಧನ್ಯವಾದಗಳು ಸರ್..... ಇಲ್ಲೊಂದು ನರ ಇಲ್ಲದ ಸರ್ಕಾರವಿದೆ, ಅದರ ಸಂಸದರು ಮತ್ತು ಶಾಸಕರೂ ಇದ್ದಾರೆ. ಆದರೆ ಅವರ್ಯಾರಿಗೂ ಕನ್ನಡಿಗರ ಪರ ಕಾಳಜಿ ಇಲ್ಲ ಅದೇ ದುರಂತ!!!
@mkstalin
M.K.Stalin
2 years
As a result of my letter to Hon @AmitShah , the Union Govt has announced that it would conduct the CAPF exams in all state languages. I wholeheartedly welcome this decision & reiterate our demand to provide Question Papers in Tamil & other state languages in all Union Govt exams.
282
1K
4K
13
132
379
@Kushal_Bidare
ಕುಶಾಲ್ ಬಿದರೆ
2 years
ಏನ್ ಗುರು ಇವರದ್ದು ಗೋಳು ! ತಿಂಗಳಿಗೊಂದು ಸಿಡಿ ಬಿಡುಗಡೆ ಮಾಡ್ದೆ ಹೋದ್ರೆ ಈ ಬ್ಲೂಜೆಪಿಗರಿಗೆ ಸಮಾಧಾನ ಇಲ್ಲ ಅನ್ಸುತ್ತೆ! ಏನ್ ನಾಚಿಕೆಗೆಟ್ಟ ಜನಾನೋ ಏನೋ ಥೂ!! @BJP4Karnataka
Tweet media one
39
58
357
@Kushal_Bidare
ಕುಶಾಲ್ ಬಿದರೆ
2 years
ಲೇ ಯಾರ್ಲಾ ಇದನ್ನ ಮಾಡಿದ್ದು.... ಉರ್ಸೋಕು ಒಂದು ಇತಿ ಮಿತಿ ಬೇಡ್ವಾ......
7
78
338
@Kushal_Bidare
ಕುಶಾಲ್ ಬಿದರೆ
1 year
ಹಿಟ್ಲರ್ ಕೂಡ ಮಕ್ಕಳನ್ನು ಹೀಗೆ ನಡೆಸಿಕೊಳ್ತಿದ್ದ..... ಇನ್ನೊಬ್ಬ ಯಾರು ಅಂತ ನಾನೇನು ಹೇಳಬೇಕಿಲ್ಲ....
Tweet media one
37
75
330
@Kushal_Bidare
ಕುಶಾಲ್ ಬಿದರೆ
1 year
ಗಾದೆ ಮಾತಿಗೆ ಯಾಕೆ ಇಷ್ಟೊಂದು ಮುಗಿ ಬೀಳುತ್ತಿದ್ದ��ರಿ ಎಂದು ಸಮಾಜಯಿಷಿ ನೀಡಲು ಬರುವ ಕಿತ್ತೋದವರಿಗೆ ನನ್ನ ಒಂದೇ ಪ್ರಶ್ನೆ: ಆ ಗಾದೆ ಮಾತು ಒಕ್ಕಲಿಗರ ಕೇರಿ, ಲಿಂಗಾಯತರಕೇರಿ, ಬ್ರಾಹ್ಮಣರಕೇರಿ ಅಂತ ಯಾಕಿಲ್ಲ? ಹೊಲಗೇರಿ ಅಂದರೆ ಕೀಳು ಅನ್ನೋ ಮನಸ್ಥಿತಿ ಯಾವ ಸೀಮೆ ಕ್ಷಮೆಗೆ ಅರ್ಹವಾದದ್ದು ದಯವಿಟ್ಟು ಬೊಗಳಿ ಪುಣ್ಯ ಕಟ್ಕಳಿ!!!
Tweet media one
47
41
319
@Kushal_Bidare
ಕುಶಾಲ್ ಬಿದರೆ
1 year
ಅಲ್ಲಮ್ಮ ನಿನಗೆ ಹಿಂದೆ ಹೆಗಲ ಮೇಲೆ ಕೈ ಹಾಕಿದೋನು ಯಾರಾದರೂ ಈಗ ....... ಕರೆದರೆ ಏನ್ ಮಾಡ್ತೀಯ? ಓಕೆ ಅಂತೀಯ? ಪ್ರತಿಭಟನೆ ಮಾಡ್ತೀಯ? ನೀನೊಬ್ಬಳು ಹೆಣ್ಣಾಗಿದ್ದರೆ ನಿಜವಾಗಲೂ ನಿನ್ನ ಬಾಯಲ್ಲಿ ಇಂಥ ಮಾತು ಬರ್ತಿರಲಿಲ್ಲ! ಎಂಥ ನೀಚ ಮನಸ್ಥಿತಿಯಮ್ಮ ನಿನ್ನದು....
@ShakunthalaHS
ಶಕುಂತಲ ನಟರಾಜ್
1 year
ಅಂದಿಲ್ಲದ ದೌರ್ಜನ್ಯ ಇಂದ್ಹೇಗೆ ಬಂತು?🙄 #WrestlersProtest
Tweet media one
255
111
984
41
38
324
@Kushal_Bidare
ಕುಶಾಲ್ ಬಿದರೆ
3 years
��ತ್ತರಕ್ಕೆ ತಕ್ಕ ಪ್ರತ್ಯುತ್ತರ ಸಿಕ್ಕೆ ಸಿಗುತ್ತದೆ....ಕಾಲ ಬದಲಾಗುತ್ತಿದೆ.....ಜೈ ಭೀಮ್ ✊
33
46
311
@Kushal_Bidare
ಕುಶಾಲ್ ಬಿದರೆ
10 months
ಇಂಥ ನಾಡದ್ರೋಹಿ, ಮಾತೃದ್ರೋಹಿ ತಲೆ ಹಿಡುಕರು ತುಂಬಿ ತುಳುಕುತ್ತಿರುವುದರಿಂದಲೇ ನಮ್ಮ ಕನ್ನಡ ನಾಡಿನಲ್ಲೇ ಕನ್ನಡಕ್ಕಾಗಿ ನಾವು ಹೋರಾಡಬೇಕಾದಂಥ ಪರಿಸ್ಥಿತಿ ನಿರ್ಮಾಣವಾಗಿರುವುದು...
@Samvadatweets
Samvada
10 months
ಏಯ್ ಮಾರ್ವಾಡಿ ನೀನೆ ನನ್ನ ಟಾರ್ಗೆಟ್ ...। ಭಾಷೆ ಹೆಸರಲ್ಲಿ ಗೂಂಡಾಗಿರಿ #samvada #kannada #goondaism #gundagiri #prokannada #protest #kannadaprotest #KannadaRights #socalledfighter ಪೂರ್ಣ ವೀಡಿಯೊಗಾಗಿ ಬಯೋದಲ್ಲಿನ ಲಿಂಕ್ ಅನ್ನು ಕ್ಲಿಕ್ ಮಾಡಿ
313
192
616
23
53
312
@Kushal_Bidare
ಕುಶಾಲ್ ಬಿದರೆ
2 years
ಇದೆಂಥ ಮಾರ್ರೆ...ಯಾರೋ ಭರ್ಜರಿ ಹಾಡು ಸೆಟ್ ಮಾಡವ್ರೆ 😂
12
59
301
@Kushal_Bidare
ಕುಶಾಲ್ ಬಿದರೆ
1 year
ಇದ್ಯಾಕೆ ಇಸ್ವಗುರು ನ ಹಿಂದಕ್ಕೆ ತಳ್ಳಿಬುಟ್ಟವ್ರೆ...... ಅರ್ಜೆಂಟಾಗಿ ಹೆಂಗ್ ಪುಂಗ್ಲಿಗೆ ಇಸ್ಯ ಮುಟ್ಟುಸ್ರಪ್ಪ ಹೊಸ ಕಥೆ ಕಟ್ಲಿ....
Tweet media one
44
39
296
@Kushal_Bidare
ಕುಶಾಲ್ ಬಿದರೆ
10 months
ಇಂದಿರಮ್ಮ ಹಾಗೂ ದೇವರಾಜ್ ಅರಸು ಅವರ ದೂರದೃಷ್ಟಿ, ಬಡವರು ದೀನ ದಲಿತರ ಮೇಲಿನ ಕಾಳಜಿ ಹಾಗೂ ಬದ್ಧತೆಯ ರಾಜಕಾರಣದ ಫಲವೇ "ಉಳುವವನೇ ಹೊಲದೊಡೆಯ" ಎಂಬ ಕಾನೂನು.. ಬಾಬಾಸಾಹೇಬರು ಕಟ್ಟಿಕೊಟ್ಟ ಈ ಕನಸನ್ನು ಸಾಕಾರಗೊಳಿಸಿದವರು ಇಂದಿರಮ್ಮ ಹಾಗೂ ಅರಸು ಅವರು.. ಕೊನೆಗೊಂದು ಮಾತು : "ಇತಿಹಾಸ ಅರಿಯದವನು ಇತಿಹಾಸ ಸೃಷ್ಟಿಸಲಾರ" #BlockbusterKaatera
14
49
301
@Kushal_Bidare
ಕುಶಾಲ್ ಬಿದರೆ
6 months
ಲೋಕಸಭಾ ಚುನಾವಣೆಯ ಇಂದಿನ ಮತದಾನದ ಮುಕ್ತಾಯದ ನಂತರ ಬಂದ ಮಾಹಿತಿ ಪ್ರಕಾರ 14 ಸ್ಥಾನಗಳ ಪೈಕಿ ಕಾಂಗ್ರೆಸ್ 10 ರಿಂದ 11 ಸ್ಥಾನ ಗೆಲ್ಲುವುದು ಪಕ್ಕಾ... ದಯವಿಟ್ಟು ಭಕ್ತ ಮಹಾಶಯರು ಹತಾಶರಾಗಬಾರದೆಂದು ನನ್ನದೊಂದು ಇದು... #LokSabhaElections2024 #VoteForCongress #VoteAgainstHate
154
26
297
@Kushal_Bidare
ಕುಶಾಲ್ ಬಿದರೆ
10 months
ಈಗೇನ್ ಬದ್ಕಿದ್ದೀವಿ ಅಂತ ಅನ್ಕಂಡಿದ್ದೀಯಾ..? ನಡಿಯೋ ದಾರಿ ನಮ್ದಲ್ಲ,ಉಳೊ ಭೂಮಿ ನಮ್ದಲ್ಲ,ಕುಡಿಯೋ ನೀರ್ ನಮ್ದಲ್ಲ,ತಿನ್ನೋ ಅನ್ನದಿಂದ ಉಡೊ ಬಟ್ಟೆತಂಕ ಎಲ್ಲಾ ಜಾತಿಮೇಲೆಳಿತರೆ.. ಬೆಳೆ ಬೆಳೆಯೋದ್ ನಾವು ಪಾಲ್ ತಗೊಳೋರ್ ಅವ್ರು. ಮೆಟ್ಟೊಲಿಯೋದ್ ನಾವು ಮೆಟ್ಕೊಂಡ್ ಓಡಾಡೋರ್ ಅವ್ರು. ಗೇಮೆ ನಮ್ದು ಆದಾಯ ಅವ್ರ್ದು. ++ Prathapa
8
57
294
@Kushal_Bidare
ಕುಶಾಲ್ ಬಿದರೆ
1 year
ಬಿಡನ್ ಹೇಳಿ���್ದನ್ನು ಅರ್ಥ ಮಾಡಿಕೊಳ್ಳಲಾಗದೆ ಪೆದ್ದನ ರೀತಿ ನಗುವವ ಈ ದೇಶವನ್ನು ಅಭಿವೃದ್ಧಿ ಮಾಡುತ್ತಾನೆ ಎಂದು ಹೇಳುವವರನ್ನು ನೋಡಿ ನಾವು ನಗಬೇಕಷ್ಟೇ....
49
76
292
@Kushal_Bidare
ಕುಶಾಲ್ ಬಿದರೆ
2 years
ಸಿದ್ದು ದೇಮಾ ರಾಗಾ ಡಿಕೆ 🔥🔥🔥 ಇದನ್ನ ನೋಡಿ ಬಿಜೆಪಿಯವರಿಗೆ ಚಡ್ಡಿ ಒಳಗೆ ಒಂದು ಎರಡು ಒಟ್ಟಿಗೆ ಕಿತ್ಕೊಳ್ಳೋದು ಗ್ಯಾರಂಟಿ 🤗
5
44
281
@Kushal_Bidare
ಕುಶಾಲ್ ಬಿದರೆ
3 years
ಸಾಮಾಜಿಕ ಕಳಕಳಿ ಹೊಂದಿರುವ ವ್ಯಕ್ತಿ,ಸಮಾಜದಲ್ಲಿನ ಕೆಡಕುಗಳ ಬಗ್ಗೆ ಪ್ರಶ್ನೆ ಎತ್ತಿದ್ದಕ್ಕೆ, ಝೀ ಕನ್ನಡ ಎಂಬ ಬ್ರಾಹ್ಮಣ್ಯದ ಮುಖ ಹೊದ್ದಿರುವ ಟಿವಿ ಚಾನಲ್ ಸರಿಗಮಪ ಇಂದ ಹಂಸಲೇಖ ಅವರನ್ನು ಹೊರಗಿಡುತ್ತದೆ ಎಂದಾದರೆ ನಾವುಗಳೂ ಕೂಡ #Boycott_Zee_Kannada ಎಂಬ ಹ್ಯಾಶ್ ಟ್ಯಾಗ್ ಬಳಸಿ ಈ ಬ್ರಾಹ್ಮಣ್ಯದ ಚಾನೆಲ್ ಗೆ ಬುದ್ಧಿ ಕಲಿಸೋಣ.
12
68
280
@Kushal_Bidare
ಕುಶಾಲ್ ಬಿದರೆ
3 years
ಭೀಮನ ಬಲದ ನೀಲಿ ಶಕ್ತಿಯ ಮುಂದೆ ಈ ಚಿಂದಿ ಚಿತ್ರನ್ನ ಕೇಸರಿಗಳೆಲ್ಲ ಸೈಲೆಂಟಾಗಿ ಸೈಡ್ ಅಲ್ಲಿ ಇರಬೇಕು 💪☺
Tweet media one
27
40
273
@Kushal_Bidare
ಕುಶಾಲ್ ಬಿದರೆ
9 months
ಎಂಥ ರಾಮದ್ರೋಹ.... ಭಕ್ತರೇ ಏಳಿ ಎದ್ದೇಳಿ.... ಜೈ ಶ್ರೀರಾಮ್....
25
42
273
@Kushal_Bidare
ಕುಶಾಲ್ ಬಿದರೆ
2 years
ಪಠಾಣ್ ಸಿನೆಮಾದ ಪೈರಸಿ ಕಾಪಿ ಟೆಲಿಗ್ರಾಂನಲ್ಲಿ ಓಡಾಡ್ತಾ ಇದೆ. ವೀಡಿಯೋ ಓಪನ್ ಮಾಡಿದ್ರೆ ಒಳಗೆ ಗುಜರಾತ್ ಗಲಭೆಯ ಬಿಬಿಸಿ ಡಾಕ್ಯುಮೆಂಟರಿ ಇದೆ 😂 ಯಾರದು ಗುರು ಈ ಕ್ರಿಯೇಟಿವಿಟಿ...ಅವ್ನಿಗೆ ಇಲ್ಲಿಂದಲೇ ಅಡ್ಬಿದ್ದೆ..... -ವೆಚ್ಚಾಂ ಪಾರ್ ಆಪ್ ಕಣ್ಣಾ.....
7
33
273
@Kushal_Bidare
ಕುಶಾಲ್ ಬಿದರೆ
3 years
ಏನ್ ಗುರು ಇದು...ಮಹೇಚನಿಗೆ ಇವತ್ತು ಚಳಿ ಜ್ವರ ಬಂದಿರುತ್ತೆ ಗ್ಯಾರಂಟಿ😂 @Bharathpkgl
22
59
251
@Kushal_Bidare
ಕುಶಾಲ್ ಬಿದರೆ
2 years
ಈ ಮಾನಗೆಟ್ಟ ಮಾಧ್ಯಮದವರಿಗೆ ಸತ್ತ ರೇಣುಕಾಚಾರ್ಯನ ತಮ್ಮನ ಮಗ ಅಷ್ಟೇ ಕಾಣುವುದಾ? ತಾಯಿಕಾರ್ಡ್ ಇಲ್ಲ ಎಂಬ ಕಾರಣಕ್ಕೆ ಸತ್ತ ಗರ್ಭಿಣಿ ಆಕೆಯ ಹಸುಗೂಸುಗಳು, ಅತ್ಯಾಚಾರಕ್ಕೆ ಒಳಗಾದ ಕಂದಮ್ಮಗಳಾದ ಮಳವಳ್ಳಿಯ ದಿವ್ಯ, ಕಲ್ಬುರ್ಗಿಯ ಪವಿತ್ರ ಇವರ್ಯಾರು ಕಾಣುವುದಿಲ್ಲವಾ? ಸತ್ತವರು ಶ್ರೀಮಂತರು, ಹೆಸರು ಮಾಡಿದವರ ಮಕ್ಕಳಾದರೆ ಅಷ್ಟೇನಾ ಬೆಲೆ?
10
61
257
@Kushal_Bidare
ಕುಶಾಲ್ ಬಿದರೆ
1 year
ಶಕ್ಕು ಅಕ್ಕನ ಮಾಹಿತಿ ಕಲೆ ಹಾಕ್ತಿದಾರಂತೆ ಒರಿಸ್ಸಾ ಪೊಲೀಸರು..... ಅಕ್ಕ ಒಳಗೋಗೋ ಎಲ್ಲಾ ಲಕ್ಷಣಗಳು ಗೋಚರಿಸ್ತಿವೆ.... ತಲೆಮರೆಸ್ಕೊ @ShakunthalaHS
Tweet media one
41
40
257
@Kushal_Bidare
ಕುಶಾಲ್ ಬಿದರೆ
3 years
ಇದು ದೇಶದ್ರೋಹದ ಹೇಳಿಕೆ. ರಾಷ್ಟ್ರ ಧ್ವಜದ ಘನತೆಯನ್ನು ಕುಗ್ಗಿಸುವ ಹೇಳಿಕೆ. ಇವನನ್ನು ಪೊಲೀಸರು ಮೊದಲು ಒದ್ದು ಜೈಲಿಗೆಸೆಯಬೇಕು.
Tweet media one
21
47
234
@Kushal_Bidare
ಕುಶಾಲ್ ಬಿದರೆ
3 years
ನೋಡ್ರಪ್ಪ ಬಿಜೆಪಿಗೆ ಜೈ ಅನ್ನುವ ಶೂದ್ರ ದಲಿತರೇ....ಹಿಂದೂ ನಾವೆಲ್ಲ ಒಂದು ಎನ್ನುವ ಸಂಘ ಹುಳಗಳು, ಬಿಜೆಪಿಗರು ದಲಿತರಿಗೆ ಧಿಕ್ಕಾರ ಕೂಗ್ತಾವ್ರೆ ನೋಡ್ಕಳಿ, ಮುಂದಿನ ಟಾರ್ಗೆಟ್ ನೀವೇ....ಇನ್ನೂ ಬುದ್ಧಿ ಕಲಿಯದೆ ಚಡ್ಡಿ ಪರಿವಾರದ ತಾಳಕ್ಕೆ ಕುಣಿದರೆ ನಿಮ್ಮ ಮುಂದಿನ ಪೀಳಿಗೆಯ ಭವಿಷ್ಯ ಅವರ ಮನೆಯ ಸಗಣಿ ಬಾಚಬೇಕಾಗಿರುತ್ತದೆ ಎಚ್ಚರವಿರಲಿ.....
28
88
232
@Kushal_Bidare
ಕುಶಾಲ್ ಬಿದರೆ
3 years
The Family Man-2 ವೆಬ್ ಸಿರೀಸ್ ಅಲ್ಲಿರೋದನ್ನ ನಿಜವಾಗಲೂ ನಡೆದಿರೋದು ಅಂತ ಪೋಸ್ಟ್ ಹಾಕ್ತಾರಲ್ಲಪ್ಪ...ದೇವ್ರೇ ಇಂಥ ಅತಿ ಬುದ್ಧಿವಂತ ಬಡ್ಡಿಮಕ್ಳಿಂದ ಈ ದೇಶನ ಮೊದಲು ಕಾಪಾಡಪ್ಪ😂😂 #ಅಂಧಭಕ್ತರಅಂಬೋಣ @Bharathpkgl @cashcoveboy @R_A_K_I_E @rockyrocksnow @SurfPora @ckchetanck @VijayS3888
Tweet media one
37
43
219
@Kushal_Bidare
ಕುಶಾಲ್ ಬಿದರೆ
3 years
ಹಿಂದೊಮ್ಮೆ ಸೌಮ್ಯ ರೆಡ್ಡಿಯವರು ಮಾಧ್ಯಮದವರ ಬುಡಕ್ಕೆ ಕೈ ಇಟ್ಟಿಬಿಟ್ಟಿದ್ರು, "ನಿಮ್ ತಾಯಿ ಮೇಲೆ ಆಣೆ ಮಾಡಿ ಹೇಳಿ ನೀವು ಮಾಧ್ಯಮದವರು ದುಡ್ಡು ತಗೊಳಲ್ಲ ಅಂತ".....ನಮ್ಮ ಮಾಧ್ಯಮ ಮಿತ್ರರು ಎಷ್ಟು ನೇರ ದಿಟ್ಟ ನಿರಂತರ ಅಂದ್ರೆ ನಾವು ದುಡ್ಡು ತಗೊಳಲ್ಲ ಅಂತ ಅವರು ಹೇಳಲೇ ಇಲ್ಲ.....ನಾವು ಮಾರಾಟ ಆಗಿದೀವಿ ಅಂತ ಪರೋಕ್ಷವಾಗಿ ಒಪ್ಕೊಂಡ್ರು ಪಾಪ...
5
42
228
@Kushal_Bidare
ಕುಶಾಲ್ ಬಿದರೆ
1 year
ಧರ್ಮಸ್ಥಳದ ಒಡಲಿನಲ್ಲಿ ವೇದವಲ್ಲಿ, ಸೌಜನ್ಯರಂಥ ಅದೆಷ್ಟು ಹೆಣ್ಣು ಮಕ್ಕಳ ನೊಂದ ಕಥೆಗಳು ಅಡಗಿವೆಯೋ ಆ ಮಂಜುನಾಥನೇ ಬಲ್ಲ.......
Tweet media one
18
58
234
@Kushal_Bidare
ಕುಶಾಲ್ ಬಿದರೆ
3 years
ಲೇ ಕಿತ್ತೋದ ಬಿಜೆಪಿಗರ, ಸಂವಿಧಾನ ಬಾಬಾಸಾಹೇಬರು ಬರೆಯದೆ ಬ್ರಿಟೀಷರ ಬೂಟು ನೆಕ್ಕಿದ ನಿಮ್ಮಪ್ಪಂದಿರು ಬರೆದ್ರ? ಬೆಳೆಯುತ್ತಿರೋ ಮಕ್ಕಳಲ್ಲಿ ಎಷ್ಟೋ ವಿಷಬೀಜ ಬಿತ್ತುತ್ತೀರ? ಬಾಬಾಸಾಹೇಬರು ಇಲ್ಲದಿದ್ದರೆ ಈ ದೇಶದಲ್ಲಿ ಸಂವಿಧಾನ ಅನ್ನೋದು ರಚನೆ ಆಗೋದಕ್ಕಾದರೂ ಸಾಧ್ಯ ಇರ್ತಿತ್ತ? ಎಂಥ ಲೋಫರ್ ಗಳೋ ನೀವು ಥೂ ನಿಮ್ ಜನ್ಮಕ್ಕಿಷ್ಟು 🗣
32
55
227
@Kushal_Bidare
ಕುಶಾಲ್ ಬಿದರೆ
2 years
ಮೊದಲ 20 ಬಾಲ್ ಗಳಲ್ಲಿ ಕೇವಲ 11 ರನ್ ಗಳಿಸಿ ಪ್ರೆಷರ್ ನಲ್ಲಿ ಇದ್ದ ವಿರಾಟ್ ಕೊಹ್ಲಿಗೆ ಕಾಲ್ ಮಾಡಿ ಹೇಗೆ ಆಡಬೇಕೆಂದು ಟ್ರೈನಿಂಗ್ ಕೊಟ್ಟು ಮುಂದಿನ 33 ಎಸೆತಗಳಲ್ಲಿ 71 ರನ್ ಚಚ್ಚುವಂತೆ ಮಾಡಿ ಪಾಕಿಸ್ತಾನವನ್ನು ಸೋಲಿಸಿದವರು ಯಾರು ಹೇಳಿ ನೋಡೋಣ?
Tweet media one
44
17
227
@Kushal_Bidare
ಕುಶಾಲ್ ಬಿದರೆ
1 year
ಬೇಡದ್ದನ್ನು ಬೊಗಳಿದ್ದಕ್ಕೆ ತಿರುಗಿ ಬಿದ್ದ ಪಡೆ. ನ್ಯಾಯವನ್ನು ಎದುರಿಸಲಾಗದೆ ಪುಕ್ಕಲನ ರೀತಿ ಓಡಿ ಹೋದ ನಡೆ. ಮತ್ತೆ ಈಗ ಇಲ್ಲಿ ಬಂದು ವಾಂತಿ ಮಾಡಿಕೊಳ್ತಿರುವ ಸೆಡೆ. ನಿನಗ್ಯಾಕೆ ಇದೆಲ್ಲ ಬೇಕಿತ್ತು ಅನುಭವಿಸು ಕಿತ್ತೋದ ❤️ಡೇ.....
@nimmaupendra
Upendra
1 year
ಅನ್ಯಾಯದ ಅನುಮಾನಕ್ಕೇ ಹೆಡೆ ಬಿಚ್ಚಿ ಬುಸುಗುಟ್ಟಿದ ಪಡೆ 🙏 ಧ್ವೇಷದ ಆಟಕ್ಕೆ ತಡೆ ಹಿಡಿದ ಹೈಕೋರ್ಟ್ ನಡೆ 🙏 ಅನಿರೀಕ್ಷಿತ ಬಿಸಿಲ ತಾಪಕ್ಕೆ ಸಹ್ರದಯಗಳು ಹಿಡಿದ ಪ್ರೀತಿಯ ಕೊಡೆ 🙏 ನನ್ನನ್ನು ತಿದ್ದಿ ತೀಡುತ್ತಿರುವ ನಿಮ್ಮೆಲ್ಲರನ್ನೂ ಇನ್ನೂ ಹೆಚ್ಚು ಹೆಚ್ಚು ಪ್ರೀತಿಸುವ ಹ್ರದಯ ನನಗೆ ಕೊಡೆ ತಾಯಿ… 🙏 ನನಗೆ ಕೊಡೆ 🙏 ಧನ್ಯವಾದಗಳು Thank you
714
890
8K
23
36
231
@Kushal_Bidare
ಕುಶಾಲ್ ಬಿದರೆ
1 year
ಬಿಜೆಪಿಯ ಭರವಸೆ! ಬೆಂಗಳೂರು ಮುಳುಗಿದಾಗ ತಿನ್ನಿ ಮಸಾಲೆ ದೋಸೆ! ಒಟ್ನಲ್ಲಿ #ಬಿಜೆಪಿಯೇ_ಬೇವರ್ಸಿ ...
10
65
225
@Kushal_Bidare
ಕುಶಾಲ್ ಬಿದರೆ
2 years
ಸಂಬಂಜ ಅನ್ನದು ದೊಡ್ದು ಕನಾ...... ಎದೆಗೆ ಬಿದ್ದ ಅಕ್ಷರಕ್ಕೆ (ದೇವನೂರು ಮಹಾದೇವರಿಗೆ) ನನ್ನ ಬೆಂಬಲ ✊
Tweet media one
4
25
224
@Kushal_Bidare
ಕುಶಾಲ್ ಬಿದರೆ
1 year
ಇದನ್ನ ಮೋದಿಗೆ ತೋರಿಸಬೇಡ್ರೋ ಅವ ಊಟ ತಿಂಡಿ ನಿದ್ದೆ ಎಲ್ಲಾ ಬಿಟ್ಟು ಹಿಮಾಲಯಕ್ಕೆ ಜೋಳಿಗೆ ಹಿಡ್ಕೊಂಡು ಹೊಂಟ್ ಬಿಟ್ರೆ ಕಷ್ಟ.....
18
49
221
@Kushal_Bidare
ಕುಶಾಲ್ ಬಿದರೆ
2 years
ಇಷ್ಟು ಹೇಳೋಕೆ ಇಷ್ಟ ಪಡ್ತೀನಿ ಫ್ರೆಂಡ್ಸ್ 🤗
Tweet media one
17
28
220
@Kushal_Bidare
ಕುಶಾಲ್ ಬಿದರೆ
3 years
ಇವತ್ತು ನಮ್ಮ ರೋಡಲ್ಲಿ ಬೀದಿನಾಯಿ 2 ಮರಿ ಹಾಕಿತು...ಒಂದು ಗಂಡು ಮತ್ತೊಂದು ಹೆಣ್ಣು...ಧನ್ಯವಾದಗಳು ಮೋದಿ ಜೀ🙏 #TweetLikeKarnatakaBJPMPs
22
18
217
@Kushal_Bidare
ಕುಶಾಲ್ ಬಿದರೆ
2 years
ಇದು "ಆರ್ ಎಸ್ ಎಸ್ ಅಂತರಂಗ" ಪುಸ್ತಕದ ಸಾಲುಗಳು. ಮಾಜಿ ಆರೆಸ್ಸೆಸ್ಸಿಗರಾದ ಸುಬ್ಬಯ್ಯನವರು ಆರ್ ಎಸ್ ಎಸ್ ಎಂದರೇನು,ಅದು ಈ ಸಮಾಜದ ದಲಿತ ಶೂದ್ರ ಮಕ್ಕಳನ್ನು ಹೇಗೆ ಉಪಯೋಗಿಸಿಕೊಳ್ಳುತ್ತದೆ, ಅದರ ಅಜೆಂಡಾ ಏನು, ಆ ಅಜೆಂಡಾದ ಸ್ಥಾಪನೆಗಾಗಿ ಸಮಾಜದಲ್ಲಿ ಹೇಗೆ ಕೋಮು ಸಾಮರಸ್ಯವನ್ನು ಹದಗೆಡಿಸುತ್ತದೆ ಎಂದು ಬಹಳ ಅಚ್ಚುಕಟ್ಟಾಗಿ ವಿವರಿಸಿದ್ದಾರೆ.
Tweet media one
Tweet media two
10
64
217
@Kushal_Bidare
ಕುಶಾಲ್ ಬಿದರೆ
3 years
ನನ್ನ ದೇಶದ ಮುಂದಿನ ಪೀಳಿಗೆ ಇಂಥ ಮಕ್ಕಳಿಂದಲೇ ತುಂಬಿ ತುಳುಕಲಿ, ಈ ದರಿದ್ರ ಚಡ್ಡಿಗಳನ್ನು ಎದುರಿಸಿ ಒದ್ದು ಓಡಿಸುವಂತಾಗಲಿ. ಅದರಲ್ಲೂ ಈ ರೀತಿಯ ಬಾಬಾಸಾಹೇಬಪ್ಪನ ಮಕ್ಕಳು ನೇತೃತ್ವ ವಹಿಸಿಕೊಳ್ಳಲಿ ಆಗಲೇ ಈ ದೇಶದ ಭವ್ಯ ಭವಿಷ್ಯಕ್ಕೆ ಬೆಳಕು ಬರುವುದು.
11
36
213
@Kushal_Bidare
ಕುಶಾಲ್ ಬಿದರೆ
2 years
ನಮ್ಮೂರ ಕಡೆ ಮಾರಿ ಹಬ್ಬದಲ್ಲಿ ಅಸಾದಿಗಳು ಮಾರಮ್ಮನಿಗೆ ಬಾಯಿಗೆ ಬಂದಂಗೆ ಬೈಯ್ಯೋದು ವಾಡಿಕೆ..... ಇದು ನಮ್ಮ ದ್ರಾವಿಡ ಮೂಲ ಪರಂಪರೆಯ ಆಚರಣೆ ಕೂಡ ಹೌದು. ಹಾಗಾದರೆ ಇದು ಹಿಂದೂ ವಿರೋಧಿ ಕೃತ್ಯನಾ? ಇದನ್ನು ತಲತಲಾಂತರದಿಂದ ಆಚರಿಸಿಕೊಂಡು ಬಂದಿರುವ ನಮ್ಮ ಹಿರೀಕರು ಹಿಂದೂ ವಿರೋಧಿಗಳಾ?
7
42
216
@Kushal_Bidare
ಕುಶಾಲ್ ಬಿದರೆ
2 years
ಥೋ ಕರ್ಮ ಕಣಪ್ಪ ಈ ಕಮಲಿಪಡೆಗಳ ಕರ್ಮಕಾಂಡ...ಅಸಹ್ಯ 🤦
2
46
208
@Kushal_Bidare
ಕುಶಾಲ್ ಬಿದರೆ
1 year
ಬಿಟ್ಟಿ ಭಾಗ್ಯ ಎಂದು ಕುಹಕವಾಡುವ ಶ್ವಾನಗಳು ಇದನ್ನೊಮ್ಮೆ ನೋಡಲಿ!! ನಮ್ಮದು ಕೂಡ ಒಂಥರ ಇದೇ ಅನುಭವ...ಹಸಿರು ಕಾರ್ಡ್ ಮಾಡಿಸಲು ಅಲೆದಿದ್ದು ಇನ್ನೂ ನೆನಪಿದೆ.... ಸೊಸೈಟಿಯಲ್ಲಿ ಕೊಡುತ್ತಿದ್ದ ಸೀಮೆಎಣ್ಣೆ ಅಕ್ಕಿಗೆ ಗಂಟೆಗಟ್ಟಲೇ ಕ್ಯೂ ನಿಂತು ತೆಗೆದುಕೊಂಡು ಹೋಗ್ತಿದ್ವಿ. ನಮ್ಮಂಥವರಿಗೆ ಅನ್ನಭಾಗ್ಯ ಎಂದಿಗೂ ಅಮೃತ...
Tweet media one
18
39
205
@Kushal_Bidare
ಕುಶಾಲ್ ಬಿದರೆ
11 months
ಮಿತ್ರ ದೀಪುಗೌಡ ಅತ್ಯಂತ ಸ್ವಾಭಿಮಾನದಿಂದ ಬದುಕಿದವರು. ಅಪ್ಪಿತಪ್ಪಿಯೂ ಯಾರ ಮುಂದೆಯೂ ಕೈಚಾಚಿಲ್ಲ,ತಲೆ ತಗ್ಗಿಸಿಲ್ಲ. ಆದರೆ ಅನಾರೋಗ್ಯ ಯಾರನ್ನು ಕೇಳಿ ಬರುತ್ತದೆ ಹೇಳಿ? ದೀಪು ಒಂದು ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಿಗೆ ಅರಿವಿಲ್ಲದೆ ನಾವು ಆರ್ಥಿಕವಾಗಿ ಅವರ ಜೊತೆ ನಿಲ್ಲುತ್ತಿದ್ದೇವೆ. ಬನ್ನಿ ಹೋರಾಟದ ಧ್ವನಿಗೆ ನೆರವಾಗೋಣ
Tweet media one
162
44
208
@Kushal_Bidare
ಕುಶಾಲ್ ಬಿದರೆ
1 year
ಈ ಅಣ್ಣಾವ್ರು ನಾಳೆ ಸಿಗ್ತಾರೆ....ಸ್ವಲ್ಪ ಯೋಗಕ್ಷೇಮ ವಿಚಾರಿಸೋದಿದೆ.....
Tweet media one
27
21
208
@Kushal_Bidare
ಕುಶಾಲ್ ಬಿದರೆ
2 years
"ಇಲ್ಲಿ ಬಿತ್ತಿಹ ಬೀಜ ಜಗದೆಲ್ಲೆಡೆ ಚಿಗುರಿದೆ ನೋಡ" ಇಂದಿಗೆ 5 ವರ್ಷ ಧರ್ಮಾಂಧ ಹೇಡಿಗಳು ಗೌರಿಯವರ ಹತ್ಯೆ ಮಾಡಿ. ಅಂದು #ನಾನುಗೌರಿ ಎಂದು ತೆಗೆದುಕೊಂಡ ವಚನಕ್ಕೆ ಇಂದಿಗೂ ಬದ್ದರಾಗಿದ್ದೇವೆ. ನಿಮ್ಮ ಧ್ಯೇಯ ಕನಸನ್ನು ನನಸು ಮಾಡಲಿಕ್ಕೆ. ನಮ್ಮೆದೆಯಲ್ಲಿ ಗೌರಿ ಶಾಶ್ವತ...... #Nanugauri #GauriLankesh
Tweet media one
5
25
201
@Kushal_Bidare
ಕುಶಾಲ್ ಬಿದರೆ
2 years
ಇದ್ಯಾಕಪ್ಪ ನವರಸನಾಯಕ ಕೇಳಿದ ಒಂದೇ ಪ್ರಶ್ನೆಗೆ ಬ್ಲಾಕ್ ಭಾಗ್ಯ ಕೊಟ್ಟುಬಿಟ್ಟೆ!!!!
Tweet media one
Tweet media two
19
26
207
@Kushal_Bidare
ಕುಶಾಲ್ ಬಿದರೆ
2 years
ಇದೇ ಹಿಂದುತ್ವದ ಗರಡಿಯಲ್ಲಿ ಪಳಗಿ, ಸಂಘ ಪರಿವಾರದ ಹೊಲಸನ್ನು ನೋಡಿ ಆಚೆ ಬಂದ, ನಳೀನ್ ಕಟೀಲ್ ಅವರ ಒಂದು ಕಾಲದ ಗುರು ಮಹೇಂದ್ರಣ್ಣನ ಮಾತು ಕೇಳಿಸಿಕೊಂಡಾದರೂ ಬದಲಾಗಿ. ಅವರಿಗೆ ನಿಮ್ಮ ಹೆಣದ ನಂತರ ಮತ್ತೊಂದು ಸಿಗಬಹುದು ಆದರೆ ನಿಮ್ಮ ಕುಟುಂಬಕ್ಕೆ ನೀವೇ ದಿಕ್ಕು ಕಣ್ರಪ್ಪ.
7
53
197
@Kushal_Bidare
ಕುಶಾಲ್ ಬಿದರೆ
2 years
I Stand With ಕೇಸರಿಬಾತ್ ✊ ಅಕ್ಕೋ ನೀವು @ShakunthalaHS ?
Tweet media one
13
20
200
@Kushal_Bidare
ಕುಶಾಲ್ ಬಿದರೆ
3 years
ಇವರು ಮೆಟ್ರೋದಲ್ಲಿ ಕೂತ್ಕಂಡು ಕೈ ಬೀಸ್ತಿರೋದಾದರೂ ಯಾರಿಗೆ 🤔 ಪಾಪ ಸರದಾರಜೀ ದಿಗ್ಭ್ರಾಂತಿಯಲ್ಲಿದ್ದಾರೆ ಯಾವೋ ಇವೆಲ್ಲ ಅಂತ 🤦😂🤣
Tweet media one
34
19
196
@Kushal_Bidare
ಕುಶಾಲ್ ಬಿದರೆ
3 years
ಏನ್ರೋ ಬಂದಿರೋದು ನಿಮಗೆ ಹೊತ್ಕೊಂಡು ಹೋಗೋದು ಥತ್ 🤦
Tweet media one
38
20
184
@Kushal_Bidare
ಕುಶಾಲ್ ಬಿದರೆ
3 years
ಕೋರ್ಟ್ ತೀರ್ಪನ್ನು ವಿರೋಧಿಸುವವರು ಭಯೋತ್ಪಾದಕರು ಎಂದಿರುವ ಯಶ್ಪಾಲ್ ಸುವರ್ಣ ಅವರಿಗೆ ನನ್ನ ನೇರ ಪ್ರಶ್ನೆ ಅದೇ ಕೋರ್ಟ್ ತೀರ್ಪಿತ್ತು ನೇಣಿಗೇರಿಸಿರುವ ಗೋಡ್ಸೆಯನ್ನು ಪೂಜೆ ಮಾಡ್ತೀರಲ್ಲ, ನೀವೆಂಥ ನೀಚ ಭಯೋತ್ಪಾದಕರಿರಬಹುದು ಹಾಗಿದ್ರೆ?
7
40
185
@Kushal_Bidare
ಕುಶಾಲ್ ಬಿದರೆ
2 years
ಈ ಕಿಚ್ಚು ಎಲ್ಲಾ ನಾಯಕರಿಗೂ ಬಂದು ಬಿಟ್ಟರೆ ಚಡ್ಡಿ ಗ್ಯಾಂಗ್ ನ ಪಕೋಡ ಬಾಬಾನನ್ನು ಓಡಿಸುವುದೇನು ಕಷ್ಟವಲ್ಲ!
26
34
187
@Kushal_Bidare
ಕುಶಾಲ್ ಬಿದರೆ
9 months
ಎಲ್ಲರೂ ಚಪ್ಪಲಿ ರೆಡಿ ಇಡಿ...ಬಿಜೆಪಿಗರು ಬರ್ತಾರೆ... - ಮುತಾಲಿಕ್
1
29
185
@Kushal_Bidare
ಕುಶಾಲ್ ಬಿದರೆ
3 years
ರಾಹುಲ್ ಗಾಂಧಿಯವರ ಮಾತು ಕೇಳಿದಾಗಲೆಲ್ಲ ನನಗೆ ಇಂದಿರಾ,ನೆಹರೂ,ಗಾಂಧಿ,ಲೋಹಿಯಾ,ಜೆಪಿ,ಲೆನಿನ್,ಮಾರ್ಕ್ಸ್,ಮಂಡೇಲಾ ಇವರುಗಳ ಪ್ರತಿಧ್ವನಿ ಕೇಳುತ್ತಿರುತ್ತೆ....
Tweet media one
19
17
180
@Kushal_Bidare
ಕುಶಾಲ್ ಬಿದರೆ
2 years
ಕಗ್ಗತ್ತಲ ಗಾಢಾಂಧಕಾರದಲ್ಲಿ ಈ ದೇಶಕ್ಕೆ ಸಿಕ್ಕ ಹೊಳೆಯುವ ವಜ್ರವಿದು......
Tweet media one
9
12
178
@Kushal_Bidare
ಕುಶಾಲ್ ಬಿದರೆ
9 months
ಸರಿ ಆಯ್ತು...ಇನ್ನು ಮುಂದಾದರೂ ದೇಶಕ್ಕೆ ಉಪಯೋಗ ಆಗುವ ಬೆಲೆ ಏರಿಕೆ, ನಿರುದ್ಯೋಗ, ಹೆಚ್ಚಾಗುತ್ತಿರುವ ದೇಶದ ಸಾಲ ಪ್ರಮಾಣ, ಕುಸಿಯುತ್ತಿರುವ ಮಾಧ್ಯಮ ಸ್ವಾತಂತ್ರ್ಯ ಮುಂತಾದ ವಿಷಯಗಳ ಬಗ್ಗೆ ಆದರೂ ಚರ್ಚೆ ಮಾಡಿ ಉತ್ತಮ ಪತ್ರಕರ್ತೆ ಅನ್ನಿಸಿಕೊಳ್ಳಿ...
@smitharanganath
Smitha Ranganath
9 months
9 ದಿನಗಳ ರಾಮಯಾನ.. ಅಯೋಧ್ಯೆ. ಸರಯು.. ರಾಮ.. ಮಂದಿರ.. ಧನ್ಯಳು ಎನ್ನದೆ ಮತ್ತೇನು ಹೇಳಲಿ 🚩🙏🏻
Tweet media one
101
172
5K
45
18
178
@Kushal_Bidare
ಕುಶಾಲ್ ಬಿದರೆ
3 years
ಸಿದ್ದಗಂಗಾ ಮಠಕ್ಕೆ ನಿನ್ನೆ ರಾಹುಲ್ ಗಾಂಧಿಯವರೂ ಭೇಟಿ ನೀಡಿದ್ದರು, ನಮ್ಮ ಮಾಧ್ಯಮಗಳ ಕಣ್ಣಿಗೆ ನಿನ್ನೆ ಧೂಳು ಹಿಡಿದಿತ್ತು. ಇವತ್ತು ಅದೇ ಶ್ರೀಗಳ ಮಠಕ್ಕೆ ಅಮಿತ್ ಶಾ ಬಂದಿದ್ದಾರೆ, ಬೆಳಿಗ್ಗೆ ಅವರು ವಿಮಾನ ಹತ್ತಿದ್ದು, ಇಳಿದಿದ್ದು,ತಿಂಡಿ ತಿಂದಿದ್ದು, ಉಚ್ಚೆ ಉಯ್ದಿದ್ದು ಇವೆಲ್ಲವನ್ನು ಕ್ಷಣ ಕ್ಷಣದ ಸುದ್ದಿಯಾಗಿ ತೋರಿಸ್ತಿದ್ದಾರೆ.. 🤦
31
26
175
@Kushal_Bidare
ಕುಶಾಲ್ ಬಿದರೆ
3 years
ಹೆಣ್ಣಮಗಳೊಬ್ಬಳು ಒಲಿಂಪಿಕ್ಸ್ ಅಲ್ಲಿ ಪದಕ ಗೆದ್ದಾಗ ಐಸ್ ಕ್ರೀಂ ತಿನ್ನಿಸಬೇಕೆಂದು ಮಿಡಿಯುವ ದೊರೆಯ ಹೃದಯ, ಅವರದೇ ಮಂತ್ರಿಯ ಮಗ ಕಾರು ಹತ್ತಿಸಿ ರೈತರನ್ನು ಕೊಂದಾಗ ಮಿಡಿಯದೇ ಹೋಯಿತಲ್ಲ....ಏನು ಆ ಹೃದಯ ಸತ್ತಿದೆಯೋ ಅಥವಾ ಸತ್ತವರನ್ನು ಕಂಡು ನಗುತ್ತಿದೆಯೋ?
3
34
169
@Kushal_Bidare
ಕುಶಾಲ್ ಬಿದರೆ
1 year
ಮಹಾ ಬುದ್ಧಿವಂತ ಅಂತ ತನಗೆ ತಾನೆ ಸರ್ಟಿಫಿಕೇಟ್ ಕೊಟ್ಟುಕೊಂಡಿರೋ ಈತ, ರಾಜಕೀಯ ಪ್ರಜಾಕೀಯ ಅಂತ ಬಿಟ್ಟಿ ಉಪದೇಶ ನೀಡುವ ಈ ಮಹಾನುಭಾವ ಅದ್ಯಾಕೆ ಕಾನೂನಿಗೆ ಗೌರವ ನೀಡದೆ ಎಸ್ಕೇಪ್ ಆಗಿದ್ದಾನೋ? #ArrestUpendra
Tweet media one
Tweet media two
18
25
174
@Kushal_Bidare
ಕುಶಾಲ್ ಬಿದರೆ
3 years
ಅಲ್ಲ ಸ್ವಾಮಿ ಅಶ್ವಥ್ ನಾರಾಯಣರೇ ಬೆಂ.ಗ್ರಾಮಾಂತರ ಭಾಗಕ್ಕೆ ಹೋಗಿ ಅಲ್ಲಿ ನೆಲೆ ಇಲ್ವಲ್ಲ ನಮಗೆ ಅಂತ ಉರ್ಕೊಂಡು ಗಂಡಸ್ರ...ತೋರುಸ್ರೋ ಅಂದ್ರೆ ಏನ್ ಹೇಳಬೇಕು ನಿಮಗೆ...ರಾಜಕಾರಣವನ್ನ ಎಲ್ಲಿಗೆ ತಗೊಂಡು ಬಂದು ನಿಲ್ಲಿಸಿದೀರ ನೀವೆಲ್ಲ ಥೂ...ಅಲ್ಲಿ ಗೆದ್ದು ಕಿಸೀರಿ ಮೊದಲು ಆಮೇಲೆ ಗಂಡಸ್ತನದ ಮಾತಾಡುವಿರಂತೆ 🤦
23
26
172
@Kushal_Bidare
ಕುಶಾಲ್ ಬಿದರೆ
1 year
ಮೈ ಪ್ರೆಂಡ್ ಮಿಸ್ಟರ್ ಡೋಲಾಂಡ್ ಟ್ರಂಪ್ 🤗
4
26
164
@Kushal_Bidare
ಕುಶಾಲ್ ಬಿದರೆ
3 years
ದುರಂತ ಏನೆಂದರೆ ಪ್ರಪಂಚದಲ್ಲಿರುವ ಎಲ್ಲಾ ದೇಶಗಳು ಮಹ��ತ್ಮ ಗಾಂಧೀಜಿಯ ಬಗೆಗಿನ ಗೌರವದಿಂದ ಅವರನ್ನು ಅಹಿಂಸೆ ಪ್ರತಿಪಾದಿಸಿದ ಸಂತ ಎಂದು ಪೂಜಿಸುತ್ತಿದ್ದರೆ, ಅದೇ ಮಹಾತ್ಮನ ದೇಶದ ಕೆಲವು ತಲೆಕೆಟ್ಟ ಹೀನ ಮನಸ್ಥಿತಿ ಸಂತಾನದವು ಅವರನ್ನು ಕೊಂದ ಕೊಲೆಗಡುಕನನ್ನು ಪೂಜಿಸುತ್ತಿವೆ. #MahatmaGandhi
3
28
161
@Kushal_Bidare
ಕುಶಾಲ್ ಬಿದರೆ
3 years
ಅಂಬೇಡ್ಕರ್ ಫೋಟೋ ತೆರವು ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಗದ್ದಲ ಎಬ್ಬಿಸಲು ಬಂದ ಎಬಿವಿಪಿ ಎಂಬ ಕಿತ್ತೋದ ಸಂಘಟನೆಯ ಜುಟ್ಟುಗಳನ್ನು ಲಾಠಿ ಚಾರ್ಜ್ ಮೂಲಕ ಒದ್ದು ಹೊರ ಹಾಕಿದ ಪೊಲೀಸರು. #ಜೈಭೀಮ್
6
16
166
@Kushal_Bidare
ಕುಶಾಲ್ ಬಿದರೆ
2 years
ಒಂದು ಕಾಲದಲ್ಲಿ ಇಂದಿರಾ ಮಾಯಿ ಭಾರತದ ತಾಯಿ ಎಂಬ ಮಾತು ಜನಜನಿತವಾಗಿತ್ತು. ಈಗಲೂ ನನ್ನವ್ವ ಅಂದರೆ ನನ್ನಜ್ಜಿಗೆ ಇಂದಿರಾ ತಾಯಿ ದೇವತೆಯೇ!
3
26
159
@Kushal_Bidare
ಕುಶಾಲ್ ಬಿದರೆ
9 months
ವರ್ಷಕ್ಕೆ ಕನ್ನಡಿಗರು ಕಟ್ಟುವ ತೆರಿಗೆ ನಾಲ್ಕು ಲಕ್ಷ ಕೋಟಿ. ಆದರೆ ನಮಗೆ ಹಿಂದಿರುಗಿ ಸಿಗುವುದು ಐವತ್ತು ಸಾವಿರ ಕೋಟಿ ಮಾತ್ರ... ಉಳಿದ ಮೂರುವರೆ ಲಕ್ಷ ಕೋಟಿ ನಮ್ಮಿಂದ ಪಡೆದು ತಿಂದು ತೇಗುತ್ತಿರುವ ಕೇಂದ್ರ ಸರ್ಕಾರಕ್ಕೆ ನಮ್ಮ ಪಾಲಿನ ನ್ಯಾಯವಾದ ಪಾಲನ್ನು ನೀಡಲು ತಾತ್ಸಾರವೇ? #ನನ್ನತೆರಿಗೆನನ್ನಹಕ್ಕು #SouthTaxMovement
14
71
167
@Kushal_Bidare
ಕುಶಾಲ್ ಬಿದರೆ
2 years
ಯಾರೋ ಒಬ್ಬ ನಾಲಾಯಕ ಭಾರತ ಜೋಡೋ ಯಾತ್ರೆ ಸಾಗೋದು ವಾಜಪೇಯಿ ನಿರ್ಮಿಸಿದ ರಸ್ತೆಯಲ್ಲಿ ಅಂತ ಹೇಳ್ತಿದ್ದ. ನಾನು ಕೇಳ್ಪಟ್ಟಿದ್ದು ಅವ ಹುಟ್ಟಿದ್ದು ಕಾಂಗ್ರೆಸ್ ಕಟ್ಟಿದ ಆಸ್ಪತ್ರೆಯಲ್ಲಿ ಅಂತ. ಹಾಗಾದರೆ ಈಗೇನ್ ಮಾಡ್ತಾನೆ ನಿಮ್ಮ ನಾಲಾಯಕ 🤔
8
19
162
@Kushal_Bidare
ಕುಶಾಲ್ ಬಿದರೆ
3 years
ಜಿಗ್ನೇಶ್ ಕಣ್ರೋ..... ಫ್ಲವರ್ ಅನ್ಕೊಂಡ್ರ ಫೈಯರ್.... ತಗ್ಗೆದೆಲೇ 🔥🔥🔥🔥
12
20
157
@Kushal_Bidare
ಕುಶಾಲ್ ಬಿದರೆ
1 year
ಮೋದಿಯ ಶೋಕಿ ರೋಡ್ ಶೋ ಗೆ ರಸ್ತೆಯ ಇಕ್ಕೆಲಗಳನ್ನ ಬಂದ್ ಮಾಡವ್ರೆ! ಪಾಪ ಗಾರ್ಮೆಂಟ್ಸ್ ಕೆಲಸ ಮುಗಿಸಿಕೊಂಡು ಮನೆಗೆ ಹೋಗಬೇಕಾದ ಹೆಣ್ಣುಮಕ್ಕಳು ಮನೆ ಸೇರದೆ ಒದ್ದಾಡ್ತಾವ್ರೆ! ಮೋದಿ ನೋಡೋಕೆ ಸೇರಿರೋಗಿಂತ ಹೀಗೆ ಸಿಕ್ಕಿಹಾಕಿಕೊಂಡವರೆ ಹೆಚ್ಚು ಜನ! ಅದನ್ನೇ ಈ ಮಾನಗೆಟ್ಟ ಮಾಧ್ಯಮಗಳು ಮೋದಿ ನೋಡಲು ಜನಸಾಗರ ಅಂತ ಡುಬಾಕ್ ಪ್ರೋಗ್ರಾಂ ಮಾಡ್ತವೆ!!
Tweet media one
Tweet media two
25
36
159
@Kushal_Bidare
ಕುಶಾಲ್ ಬಿದರೆ
1 year
ಸ್ವಾಮೀಜಿ ಸಿಕ್ಕಾಕೊಳ್ಲಿ ದೊಡ್ಡವರದೆಲ್ಲಾ ಆಚೆ ಬರುತ್ತೆ. - ಚೈನ್ ಚೈತ್ರಕ್ಕ ಆದರೆ ದೊಡ್ಡವರ ಹೆಸರು ಆಚೆ ಬರೋ ಎಲ್ಲಾ ಲಕ್ಷಣಗಳು ಇರುವುದರಿಂದ ಹಾಲಸ್ವಾಮಿ ಸ್ವಾಮೀಜಿ ಜೀವಂತವಾಗಿಯೇ ಆಚೆ ಬರಲಿ ಎಂದು ಪ್ರಾರ್ಥಿಸೋಣ....
Tweet media one
12
23
153
@Kushal_Bidare
ಕುಶಾಲ್ ಬಿದರೆ
3 years
ಈ ಕಿತ್ತೋದ ಮಾನಗೆಟ್ಟ ಮಾಧ್ಯಮಗಳ ಬಗ್ಗೆ ಶಶಿಧರ ಭಟ್ಟರ ಮಾತುಗಳನ್ನೊಮ್ಮೆ ಕೇಳಿ, ಬಹಳ ಅದ್ಭುತವಾಗಿ ಇಂದಿನ ಮಾಧ್ಯಮಗಳ ಬಗ್ಗೆ ಬಿಡಿಸಿ ಹೇಳಿದ್ದಾರೆ.
6
34
143
@Kushal_Bidare
ಕುಶಾಲ್ ಬಿದರೆ
2 years
ಒಕ್ಕಲಿಗ ಮಠಾಧೀಶರಾದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿಯವರನ್ನ ಈ ಬಿಜೆಪಿಯ ಗುಜ್ಜುಗಳು ಟೇಪ್ ಕತ್ತರಿಸುವ ಕತ್ತರಿಯನ್ನ ಎತ್ತಿಡಲು ಇಟ್ಕೊಂಡಿದ್ದಾರ? ಶ್ರೀಗಳು ಕೂಡ ಸ್ವಲ್ಪ ಅರ್ಥ ಮಾಡ್ಕೋಬೇಕು ಆ ಗುಜ್ಜುಗಳಿಗಿಂತ ಶ್ರೀಗಳಿಗೆ ಕನ್ನಡಿಗರು ಮರ್ಯಾದೆ ಕೊಡುವುದು ಹಾಗಾಗಿ ಶ್ರೀಗಳು ಆ ನಂಬಿಕೆ ಮತ್ತು ಮರ್ಯಾದೆಗಳನ್ನು ಕಳ್ಕೋಬಾರದು.
16
35
156
@Kushal_Bidare
ಕುಶಾಲ್ ಬಿದರೆ
2 years
ನಡೀರಿ ನಡೀರಿ ಬೇಗ ಎಲ್ಲರೂ ಎಮ್ಮೇರಿಕಾಗೆ ಪಿಕ್-ನಿಕ್ ಹೋಗಣ....ನಮ್ ಚಕ್ಕು ಅಣ್ಣ ಹೇಳ್ತಾವ್ರೆ.... ಬರ್ತೀರಾ @astitvam ?
22
39
150
@Kushal_Bidare
ಕುಶಾಲ್ ಬಿದರೆ
2 years
ನಾಡಗೀತೆಗೆ ಗೌರವ ನೀಡದ ಅಡ್ನಾಡಿ ರೋಹಿತ ಚಕ್ರತೀರ್ಥನನ್ನು ಬಂಧಿಸಿ. #ನಾಡದ್ರೋಹಿ #ArrestChakrateerta
1
35
140
@Kushal_Bidare
ಕುಶಾಲ್ ಬಿದರೆ
1 year
ತನ್ನ ಶೋಕಿ ರೋಡ್ ಶೋ ಗಾಗಿ ಒಬ್ಬ ಹೆಣ್ಣುಮಗಳ ಬಾಳನ್ನೇ ಹಾಳು ಮಾಡಿದ ಮೋದಿ! ತನಗಂತೂ ಮದುವೆ ಆದ ಹೆಂಡತಿ ಬಾಳಿಸುವ ಯೋಗ್ಯತೆ ಇಲ್ಲ ಬೇರೆ ಅವರಿಗಾದರೂ ನೆಮ್ಮದಿ ಆಗಿ ಇರೋಕೆ ಬಿಡಪ್ಪ! ಥೂ ನಿಮ್ ಜನ್ಮಕ್ಕಿಷ್ಟು!! #ಬಿಜೆಪಿಯೇ_ಬೇವರ್ಸಿ
Tweet media one
21
38
147
@Kushal_Bidare
ಕುಶಾಲ್ ಬಿದರೆ
7 months
ಯಾರ್ ಗುರು ಇದನ್ನ ಎಡಿಟ್ ಮಾಡಿದ್ದು...Crazy 😂😂
4
46
145
@Kushal_Bidare
ಕುಶಾಲ್ ಬಿದರೆ
2 years
ಒಳಮೀಸಲಾತಿ ಗುಂಡ ಹೊತ್ತು ನಾವು ಮುನ್ನಡೆಯುತೇವ...... ಜಾರಿ ಮಾಡದಿದ್ರೆ ನಿಮ್ಮ ಸಮಾಧಿಯ ತೋಡೆ ತೋಡುತೇವ ನಾವು ತೋಡೇ ತೋಡುತೇವ..... ಭಾಸ್ಕರಣ್ಣ @BRBhaskarPrasa1 ಬೆಂಕಿ 🔥🔥 @Manjina_Hani @cashcoveboy @KondaguliKDL @Bharatashree
16
28
135
@Kushal_Bidare
ಕುಶಾಲ್ ಬಿದರೆ
1 year
ಮೋದಿ ರ್‍ಯಾಲಿಗೆ ಮಧ್ಯದ ಬೆರಳು ತೋರಿದ ಕರ್ನಾಟಕದ ಮತದಾರ ಮಹಾಪ್ರಭು 🖕
Tweet media one
5
12
142
@Kushal_Bidare
ಕುಶಾಲ್ ಬಿದರೆ
1 year
ತಿಕ್ಕಲು ಸುಬ್ಬಿ ಇಲ್ನೋಡು ವಾಜಪೇಯಿ ಕೂಡ ಪ್ಯಾಲೇಸ್ತಿನ್ ಗೆ ಸಪೋರ್ಟ್ ಮಾಡಿದ್ರು....ನಿನ್ನಂಥ ಸಗಣಿಗಳ ಪ್ರಕಾರ ಹಾಗಿದ್ರೆ ವಾಜಪೇಯಿ ಕೂಡ ದೇಶದ್ರೋಹಿ, ಭಯೋತ್ಪಾದಕ ಅನ್ನು...
@ShakunthalaHS
ಶಕುಂತಲ ನಟರಾಜ್
1 year
ಈಗಲಾದ್ರು ನಮ್ಮ ಜನ ಅರ್ಥ ಮಾಡ್ಕೊಬೇಕು ಕಾಂಗ್ರೆಸ್ ಯಾವತ್ತಿದ್ರು ದೇಶದ್ರೋಹಿ ಭಯೋತ್ಪಾದಕರ ಪರ ಎಂದು.. #WeStandWithIsrael
Tweet media one
66
156
588
8
51
140
@Kushal_Bidare
ಕುಶಾಲ್ ಬಿದರೆ
3 years
ಐದು ಲಕ್ಷಕ್ಕೆ ಎಷ್ಟು ಸೊನ್ನೆ ಅಂತ ಗೊತ್ತಿಲ್ಲದೇ ಇರೋರೆಲ್ಲ ಬಿಜೆಪಿಯ ಶಾಸಕರು 🤦 ಇವರುಗಳೆಲ್ಲ ಸೇರ್ಕೊಂಡು ಈ ದೇಶದ,ರಾಜ್ಯದ ಆರ್ಥಿಕತೆಯನ್ನು ಉದ್ಧಾರ ಮಾಡ್ತಾರೆ ಅಂತ ನಾವು ನಂಬ್ಕೋಬೇಕು ಥತ್ 🤦
Tweet media one
12
26
138
@Kushal_Bidare
ಕುಶಾಲ್ ಬಿದರೆ
3 years
ಈ ನಿಮ್ಮ ಮಾತುಗಳು ಸದಾ ನಮಗೆ ಪ್ರೇರಣಾದಾಯಕ...ಮನುಷ್ಯತ್ವದ ಪಾಠ ಮಾಡಿದ ಮಾನವತಾರಾಮಯ್ಯ....ಈ ಮಾತುಗಳನ್ನಾಡುವಾಗ ನಿಮ್ಮ ಪಕ್ಕದಲ್ಲಿ ಇದ್ದದ್ದು ನನ್ನ ಸೌಭಾಗ್ಯ ❤☺
2
25
130