ಹರ್ಷ ಎಂಬ ಯುವಕ 10ನೇ ಕ್ಲಾಸಿಗೆ ಶಾಲೆ ಬಿಟ್ಟು ಊರೂರು ಅಲೆಯುತ್ತಿದ್ದಾಗ,ದರ್ಜಿ ಅಪ್ಪ ಅಮ್ಮನನ್ನು ಸಾಕಲಾಗದ ಸ್ಥಿತಿಯಲ್ಲಿದ್ದಾಗ,ಹಿಂದುತ್ವದ ನಶೆ ತಲೆಗೇರಿಸಿಕೊಂಡು ರೌಡಿಶೀಟರ್ ಪಟ್ಟ ಕಟ್ಟಿಕೊಂಡಾಗ ಅವನಿಗೆ ಬುದ್ಧಿಹೇಳಿ ಸರಿದಾರಿಗೆ ತರದೆ,ಈಗ ಅವನು ಸತ್ತ ನಂತರ ಸಾವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದೀರಲ್ಲ ಇದೆಷ್ಟು ಸರಿ ಈಶ್ವರಪ್ಪನವರೇ
ಅಜಿತ್ ಹನುಮಕ್ಕನವರಿಗೆ
@prakashraaj
ಇಟ್ರು ಸರಿಯಾದ ಬಗನಿಗೂಟ....
ಟಿವಿ ಮಾಧ್ಯಮ ಇಲ್ಲದೆ ಇದ್ದಾಗ ದೇಶ ತುಂಬಾ ಚೆನ್ನಾಗಿತ್ತು ಅಂತ..
ಸಂಘಿ ಅಜಿತ ಶಾಕ್ಸ್...
ಪ್ರಕಾಶ್ ರಾಜ್ ರಾಕ್ಸ್....
ಹನುಮ, ರಾಮ, ಕೃಷ್ಣ ದೇವರಾಗಿ ದಕ್ಷಿಣ ಭಾರತಕ್ಕೆ ಬಂದದ್ದು 10 ನೇ ಶತಮಾನದ ನಂತರ...
ಅಲ್ಲಿಯವರೆಗೂ ದಕ್ಷಿಣ ಭಾರತದವರಿಗೆ ರಾಮ ಯಾರು? ಕೃಷ್ಣ ಯಾರು? ಹನುಮ ಯಾರು? ಎಂದೇ ಗೊತ್ತಿರಲಿಲ್ಲ...
10 ನೇ ಶತಮಾನದವರೆಗೂ ನಾವು ಪೂಜಿಸುತ್ತಿದ್ದದ್ದು ನಮ್ಮ ನೆಲಮೂಲದ ದೇವರುಗಳಾದ ಮಾರಮ್ಮ, ದುರ್ಗಮ್ಮ, ಬೀರಪ್ಪ ಇವರುಗಳನ್ನೇ...
ಸರ್ವಾಧಿಕಾರ ಬಲವಾಗಿಯೇ ಪ್ರತಿಷ್ಠಾಪನೆಗೊಳ್ಳುತ್ತಿದೆ.
ಸರ್ವಾಧಿಕಾರದ ಮುಖ್ಯ ಲಕ್ಷಣವೇ ವಿರೋಧಿಗಳ ಬಂಧನ , ಅವರ ಸ್ಥಾನಮಾನಗಳ ಹರಣ. ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ . ಸರ್ಕಾರಿ ಸಂಸ್ಥೆಗಳ ಅಧಿಕಾರ ದುರುಪಯೋಗ.
ವಿನಾಶಕಾಲೇ ವಿಪರೀತ ಬುದ್ಧಿ. ಎಲ್ಲಕ್ಕೂ ಕಾಲವೇ ಉತ್ತರಿಸುತ್ತದೆ...
- ಚಿತ್ರಸಾಹಿತಿ ಕವಿರಾಜ್
ಒಂದ್ಕಡೆ ಬಾಟ್ಲು ಮುಚ್ಚಳ ಓಪನ್ ಆಗ್ತಾ ಇಲ್ಲ.....
ಇನ್ನೊಂದ್ಕಡೆ ಇಸ್ರೋ ವಿಜ್ಞಾನಿಗಳ ಜೊತೆ ಫೋಟೋ ತೆಗೆಸಿಕೊಳ್ಳೋ ಚಾನ್ಸ್ ಮಿಸ್ ಆಯ್ತು.
ಇಲ್ನೋಡಿದ್ರೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಸ್ರೋ ವಿಜ್ಞಾನಿಗಳ ಭೇಟಿ ಮಾಡ್ತಾವ್ರೆ.
ಜನ ನೋಡಿದ್ರೆ ರಾಹುಲ್ ಗಾಂಧಿಗೆ ಜೈ ಅಂತಾವ್ರೆ.
ಯಾಕೋ ಇತ್ತೀಚೆಗೆ ನಮ್ ಮುದಿಜಿ ನಸೀಬೆ ಚೆನ್ನಾಗಿಲ್ಲ
ತಾಕತ್ತಿದ್ದರೆ ಬ್ಯಾನ್ ಮಾಡಲಿ ಅನ್ನೋರು ತಾಕತ್ತಿದ್ದರೆ ಕಾನೂನು ಉಲ್ಲಂಘನೆ ಮಾಡಿ ನೋಡಿ ಬಾಬಾಸಾಹೇಬರ ಸಂವಿಧಾನದ ಶಕ್ತಿ ಏನೆಂದು ನಾವು ತೋರಿಸ್ತೇವೆ.
- ಪ್ರಿಯಾಂಕ್ ಖರ್ಗೆ 🔥🔥🔥
ಸುಮ್ನೆ ಕೆಣಕಬೇಡ್ರಪ್ಪ ಈ ಬಾಬಾಸಾಹೇಬರ ಕುಡಿಯನ್ನ
@PriyankKharge
🔥
ಎಲ್ಲದಕ್ಕೂ ಎದೆಯುಬ್ಬಿಸಿಕೊಂಡು ಬೊಗಳಲು ಬರುತ್ತಿದ್ದ ಸಾರಿವರ್ಕರ್ ಸಂತತಿಯ ಈ ಹೇಡಿ ಈಗ ಎಲ್ಲಿ ಅಡಗಿ ಕೂತಿದ್ದಾನೆ?
ಎಲ್ಲದಕ್ಕಿಂತ ಮೊದಲು ಈ ದೇಶದ ಅಸ್ಮಿತೆಯಾದ ಸಂಸತ್ ಭವನಕ್ಕೆ ಕುತ್ತು ತರಲು ಹೊರಟ ಈ ಅಯೋಗ್ಯನ ಬಂಧನವಾಗಬೇಕು...
ಮೊನ್ನೆ ಸಕಲೇಶಪುರದಲ್ಲಿ ಕರು ಸಾಗಿಸುತ್ತಿದ್ದ ದಲಿತ ಯುವಕನನ್ನು ಹೆದರಿಸಲು ಹೋಗಿ ಒದೆ ತಿಂದ ಭಜರಂಗದಳದವರು ಪೊಲೀಸರ ಮೂಲಕ ದಲಿತರ ಮೇಲೆ ಒತ್ತಡ ಹಾಕುವ ತಂತ್ರ ಮಾಡುತ್ತಿದ್ದಾರೆ.
ಆದರೆ ನೆನಪಿರಲಿ ಸಂಘಿ ಗೂಂಡಾಗಳಿಗೆ ಹೆದರುವ ಕಾಲ ಯಾವತ್ತೋ ಹೋಯಿತು...ದಲಿತ ಶಕ್ತಿ ಎಚ್ಚರಗೊಂಡಿದೆ.
ತಂಟೆಗೆ ಬರಬೇಡಿ ಹುಷಾರ್ 🔥
ಇಂಥ ನಾಚಿಕೆ ಮಾನ ಮರ್ಯಾದೆ ಬಿಟ್ಟ ಕಿತ್ತೋದ ಜನರನ್ನ ನೀವು ಬಿಜೆಪಿಯಲ್ಲಿ ಮಾತ್ರ ನೋಡೋಕೆ ಸಾಧ್ಯ!!
ಎನಿ ವೇ ಕಾಂಗ್ರೆಸ್ ಗ್ಯಾರಂಟಿ ತಗೊಂಡು ಒಳ್ಳೆ ರೀತಿಯಲ್ಲಿ ಬದುಕೋದನ್ನಾದರೂ ಇನ್ಮೇಲೆ ಕಲಿಯವ್ವ!!!
ಏನಂತೀರಿ ಗುಬ್ಬಿ ಕಣ್ಮಣಿ ತುಮಕೂರು ತುರಿಮಣಿ?
@ShakunthalaHS
ಕರ್ನಾಟಕ ಮತ್ತು ಕನ್ನಡಿಗರ ಪರವಾಗಿ ಹೃದಯಾಂತರಾಳದ ಧನ್ಯವಾದಗಳು ಸರ್.....
ಇಲ್ಲೊಂದು ನರ ಇಲ್ಲದ ಸರ್ಕಾರವಿದೆ, ಅದರ ಸಂಸದರು ಮತ್ತು ಶಾಸಕರೂ ಇದ್ದಾರೆ. ಆದರೆ ಅವರ್ಯಾರಿಗೂ ಕನ್ನಡಿಗರ ಪರ ಕಾಳಜಿ ಇಲ್ಲ ಅದೇ ದುರಂತ!!!
As a result of my letter to Hon
@AmitShah
, the Union Govt has announced that it would conduct the CAPF exams in all state languages.
I wholeheartedly welcome this decision & reiterate our demand to provide Question Papers in Tamil & other state languages in all Union Govt exams.
ಗಾದೆ ಮಾತಿಗೆ ಯಾಕೆ ಇಷ್ಟೊಂದು ಮುಗಿ ಬೀಳುತ್ತಿದ್ದ��ರಿ ಎಂದು ಸಮಾಜಯಿಷಿ ನೀಡಲು ಬರುವ ಕಿತ್ತೋದವರಿಗೆ ನನ್ನ ಒಂದೇ ಪ್ರಶ್ನೆ:
ಆ ಗಾದೆ ಮಾತು ಒಕ್ಕಲಿಗರ ಕೇರಿ, ಲಿಂಗಾಯತರಕೇರಿ, ಬ್ರಾಹ್ಮಣರಕೇರಿ ಅಂತ ಯಾಕಿಲ್ಲ?
ಹೊಲಗೇರಿ ಅಂದರೆ ಕೀಳು ಅನ್ನೋ ಮನಸ್ಥಿತಿ ಯಾವ ಸೀಮೆ ಕ್ಷಮೆಗೆ ಅರ್ಹವಾದದ್ದು ದಯವಿಟ್ಟು ಬೊಗಳಿ ಪುಣ್ಯ ಕಟ್ಕಳಿ!!!
ಅಲ್ಲಮ್ಮ ನಿನಗೆ ಹಿಂದೆ ಹೆಗಲ ಮೇಲೆ ಕೈ ಹಾಕಿದೋನು ಯಾರಾದರೂ ಈಗ ....... ಕರೆದರೆ ಏನ್ ಮಾಡ್ತೀಯ?
ಓಕೆ ಅಂತೀಯ? ಪ್ರತಿಭಟನೆ ಮಾಡ್ತೀಯ?
ನೀನೊಬ್ಬಳು ಹೆಣ್ಣಾಗಿದ್ದರೆ ನಿಜವಾಗಲೂ ನಿನ್ನ ಬಾಯಲ್ಲಿ ಇಂಥ ಮಾತು ಬರ್ತಿರಲಿಲ್ಲ!
ಎಂಥ ನೀಚ ಮನಸ್ಥಿತಿಯಮ್ಮ ನಿನ್ನದು....
ಇಂದಿರಮ್ಮ ಹಾಗೂ ದೇವರಾಜ್ ಅರಸು ಅವರ ದೂರದೃಷ್ಟಿ, ಬಡವರು ದೀನ ದಲಿತರ ಮೇಲಿನ ಕಾಳಜಿ ಹಾಗೂ ಬದ್ಧತೆಯ ರಾಜಕಾರಣದ ಫಲವೇ "ಉಳುವವನೇ ಹೊಲದೊಡೆಯ" ಎಂಬ ಕಾನೂನು..
ಬಾಬಾಸಾಹೇಬರು ಕಟ್ಟಿಕೊಟ್ಟ ಈ ಕನಸನ್ನು ಸಾಕಾರಗೊಳಿಸಿದವರು ಇಂದಿರಮ್ಮ ಹಾಗೂ ಅರಸು ಅವರು..
ಕೊನೆಗೊಂದು ಮಾತು : "ಇತಿಹಾಸ ಅರಿಯದವನು ಇತಿಹಾಸ ಸೃಷ್ಟಿಸಲಾರ"
#BlockbusterKaatera
ಈಗೇನ್ ಬದ್ಕಿದ್ದೀವಿ ಅಂತ ಅನ್ಕಂಡಿದ್ದೀಯಾ..?
ನಡಿಯೋ ದಾರಿ ನಮ್ದಲ್ಲ,ಉಳೊ ಭೂಮಿ ನಮ್ದಲ್ಲ,ಕುಡಿಯೋ ನೀರ್ ನಮ್ದಲ್ಲ,ತಿನ್ನೋ ಅನ್ನದಿಂದ ಉಡೊ ಬಟ್ಟೆತಂಕ ಎಲ್ಲಾ ಜಾತಿಮೇಲೆಳಿತರೆ..
ಬೆಳೆ ಬೆಳೆಯೋದ್ ನಾವು ಪಾಲ್ ತಗೊಳೋರ್ ಅವ್ರು.
ಮೆಟ್ಟೊಲಿಯೋದ್ ನಾವು ಮೆಟ್ಕೊಂಡ್ ಓಡಾಡೋರ್ ಅವ್ರು.
ಗೇಮೆ ನಮ್ದು ಆದಾಯ ಅವ್ರ್ದು.
++
Prathapa
ಸಾಮಾಜಿಕ ಕಳಕಳಿ ಹೊಂದಿರುವ ವ್ಯಕ್ತಿ,ಸಮಾಜದಲ್ಲಿನ ಕೆಡಕುಗಳ ಬಗ್ಗೆ ಪ್ರಶ್ನೆ ಎತ್ತಿದ್ದಕ್ಕೆ, ಝೀ ಕನ್ನಡ ಎಂಬ ಬ್ರಾಹ್ಮಣ್ಯದ ಮುಖ ಹೊದ್ದಿರುವ ಟಿವಿ ಚಾನಲ್ ಸರಿಗಮಪ ಇಂದ ಹಂಸಲೇಖ ಅವರನ್ನು ಹೊರಗಿಡುತ್ತದೆ ಎಂದಾದರೆ ನಾವುಗಳೂ ಕೂಡ
#Boycott_Zee_Kannada
ಎಂಬ ಹ್ಯಾಶ್ ಟ್ಯಾಗ್ ಬಳಸಿ ಈ ಬ್ರಾಹ್ಮಣ್ಯದ ಚಾನೆಲ್ ಗೆ ಬುದ್ಧಿ ಕಲಿಸೋಣ.
ಪಠಾಣ್ ಸಿನೆಮಾದ ಪೈರಸಿ ಕಾಪಿ ಟೆಲಿಗ್ರಾಂನಲ್ಲಿ ಓಡಾಡ್ತಾ ಇದೆ. ವೀಡಿಯೋ ಓಪನ್ ಮಾಡಿದ್ರೆ ಒಳಗೆ ಗುಜರಾತ್ ಗಲಭೆಯ ಬಿಬಿಸಿ ಡಾಕ್ಯುಮೆಂಟರಿ ಇದೆ 😂
ಯಾರದು ಗುರು ಈ ಕ್ರಿಯೇಟಿವಿಟಿ...ಅವ್ನಿಗೆ ಇಲ್ಲಿಂದಲೇ ಅಡ್ಬಿದ್ದೆ.....
-ವೆಚ್ಚಾಂ ಪಾರ್ ಆಪ್ ಕಣ್ಣಾ.....
ಈ ಮಾನಗೆಟ್ಟ ಮಾಧ್ಯಮದವರಿಗೆ ಸತ್ತ ರೇಣುಕಾಚಾರ್ಯನ ತಮ್ಮನ ಮಗ ಅಷ್ಟೇ ಕಾಣುವುದಾ? ತಾಯಿಕಾರ್ಡ್ ಇಲ್ಲ ಎಂಬ ಕಾರಣಕ್ಕೆ ಸತ್ತ ಗರ್ಭಿಣಿ ಆಕೆಯ ಹಸುಗೂಸುಗಳು, ಅತ್ಯಾಚಾರಕ್ಕೆ ಒಳಗಾದ ಕಂದಮ್ಮಗಳಾದ ಮಳವಳ್ಳಿಯ ದಿವ್ಯ, ಕಲ್ಬುರ್ಗಿಯ ಪವಿತ್ರ ಇವರ್ಯಾರು ಕಾಣುವುದಿಲ್ಲವಾ?
ಸತ್ತವರು ಶ್ರೀಮಂತರು, ಹೆಸರು ಮಾಡಿದವರ ಮಕ್ಕಳಾದರೆ ಅಷ್ಟೇನಾ ಬೆಲೆ?
ನೋಡ್ರಪ್ಪ ಬಿಜೆಪಿಗೆ ಜೈ ಅನ್ನುವ ಶೂದ್ರ ದಲಿತರೇ....ಹಿಂದೂ ನಾವೆಲ್ಲ ಒಂದು ಎನ್ನುವ ಸಂಘ ಹುಳಗಳು, ಬಿಜೆಪಿಗರು ದಲಿತರಿಗೆ ಧಿಕ್ಕಾರ ಕೂಗ್ತಾವ್ರೆ ನೋಡ್ಕಳಿ, ಮುಂದಿನ ಟಾರ್ಗೆಟ್ ನೀವೇ....ಇನ್ನೂ ಬುದ್ಧಿ ಕಲಿಯದೆ ಚಡ್ಡಿ ಪರಿವಾರದ ತಾಳಕ್ಕೆ ಕುಣಿದರೆ ನಿಮ್ಮ ಮುಂದಿನ ಪೀಳಿಗೆಯ ಭವಿಷ್ಯ ಅವರ ಮನೆಯ ಸಗಣಿ ಬಾಚಬೇಕಾಗಿರುತ್ತದೆ ಎಚ್ಚರವಿರಲಿ.....
ಹಿಂದೊಮ್ಮೆ ಸೌಮ್ಯ ರೆಡ್ಡಿಯವರು ಮಾಧ್ಯಮದವರ ಬುಡಕ್ಕೆ ಕೈ ಇಟ್ಟಿಬಿಟ್ಟಿದ್ರು, "ನಿಮ್ ತಾಯಿ ಮೇಲೆ ಆಣೆ ಮಾಡಿ ಹೇಳಿ ನೀವು ಮಾಧ್ಯಮದವರು ದುಡ್ಡು ತಗೊಳಲ್ಲ ಅಂತ".....ನಮ್ಮ ಮಾಧ್ಯಮ ಮಿತ್ರರು ಎಷ್ಟು ನೇರ ದಿಟ್ಟ ನಿರಂತರ ಅಂದ್ರೆ ನಾವು ದುಡ್ಡು ತಗೊಳಲ್ಲ ಅಂತ ಅವರು ಹೇಳಲೇ ಇಲ್ಲ.....ನಾವು ಮಾರಾಟ ಆಗಿದೀವಿ ಅಂತ ಪರೋಕ್ಷವಾಗಿ ಒಪ್ಕೊಂಡ್ರು ಪಾಪ...
ಲೇ ಕಿತ್ತೋದ ಬಿಜೆಪಿಗರ, ಸಂವಿಧಾನ ಬಾಬಾಸಾಹೇಬರು ಬರೆಯದೆ ಬ್ರಿಟೀಷರ ಬೂಟು ನೆಕ್ಕಿದ ನಿಮ್ಮಪ್ಪಂದಿರು ಬರೆದ್ರ? ಬೆಳೆಯುತ್ತಿರೋ ಮಕ್ಕಳಲ್ಲಿ ಎಷ್ಟೋ ವಿಷಬೀಜ ಬಿತ್ತುತ್ತೀರ? ಬಾಬಾಸಾಹೇಬರು ಇಲ್ಲದಿದ್ದರೆ ಈ ದೇಶದಲ್ಲಿ ಸಂವಿಧಾನ ಅನ್ನೋದು ರಚನೆ ಆಗೋದಕ್ಕಾದರೂ ಸಾಧ್ಯ ಇರ್ತಿತ್ತ? ಎಂಥ ಲೋಫರ್ ಗಳೋ ನೀವು ಥೂ ನಿಮ್ ಜನ್ಮಕ್ಕಿಷ್ಟು 🗣
ಮೊದಲ 20 ಬಾಲ್ ಗಳಲ್ಲಿ ಕೇವಲ 11 ರನ್ ಗಳಿಸಿ ಪ್ರೆಷರ್ ನಲ್ಲಿ ಇದ್ದ ವಿರಾಟ್ ಕೊಹ್ಲಿಗೆ ಕಾಲ್ ಮಾಡಿ ಹೇಗೆ ಆಡಬೇಕೆಂದು ಟ್ರೈನಿಂಗ್ ಕೊಟ್ಟು ಮುಂದಿನ 33 ಎಸೆತಗಳಲ್ಲಿ 71 ರನ್ ಚಚ್ಚುವಂತೆ ಮಾಡಿ ಪಾಕಿಸ್ತಾನವನ್ನು ಸೋಲಿಸಿದವರು ಯಾರು ಹೇಳಿ ನೋಡೋಣ?
ಬೇಡದ್ದನ್ನು ಬೊಗಳಿದ್ದಕ್ಕೆ ತಿರುಗಿ ಬಿದ್ದ ಪಡೆ.
ನ್ಯಾಯವನ್ನು ಎದುರಿಸಲಾಗದೆ ಪುಕ್ಕಲನ ರೀತಿ ಓಡಿ ಹೋದ ನಡೆ.
ಮತ್ತೆ ಈಗ ಇಲ್ಲಿ ಬಂದು ವಾಂತಿ ಮಾಡಿಕೊಳ್ತಿರುವ ಸೆಡೆ.
ನಿನಗ್ಯಾಕೆ ಇದೆಲ್ಲ ಬೇಕಿತ್ತು ಅನುಭವಿಸು ಕಿತ್ತೋದ ❤️ಡೇ.....
ಅನ್ಯಾಯದ ಅನುಮಾನಕ್ಕೇ ಹೆಡೆ ಬಿಚ್ಚಿ ಬುಸುಗುಟ್ಟಿದ ಪಡೆ 🙏
ಧ್ವೇಷದ ಆಟಕ್ಕೆ ತಡೆ ಹಿಡಿದ ಹೈಕೋರ್ಟ್ ನಡೆ 🙏
ಅನಿರೀಕ್ಷಿತ ಬಿಸಿಲ ತಾಪಕ್ಕೆ ಸಹ್ರದಯಗಳು ಹಿಡಿದ ಪ್ರೀತಿಯ ಕೊಡೆ 🙏
ನನ್ನನ್ನು ತಿದ್ದಿ ತೀಡುತ್ತಿರುವ ನಿಮ್ಮೆಲ್ಲರನ್ನೂ ಇನ್ನೂ ಹೆಚ್ಚು ಹೆಚ್ಚು ಪ್ರೀತಿಸುವ ಹ್ರದಯ ನನಗೆ ಕೊಡೆ ತಾಯಿ… 🙏 ನನಗೆ ಕೊಡೆ 🙏
ಧನ್ಯವಾದಗಳು Thank you
ಇದು "ಆರ್ ಎಸ್ ಎಸ್ ಅಂತರಂಗ" ಪುಸ್ತಕದ ಸಾಲುಗಳು. ಮಾಜಿ ಆರೆಸ್ಸೆಸ್ಸಿಗರಾದ ಸುಬ್ಬಯ್ಯನವರು ಆರ್ ಎಸ್ ಎಸ್ ಎಂದರೇನು,ಅದು ಈ ಸಮಾಜದ ದಲಿತ ಶೂದ್ರ ಮಕ್ಕಳನ್ನು ಹೇಗೆ ಉಪಯೋಗಿಸಿಕೊಳ್ಳುತ್ತದೆ, ಅದರ ಅಜೆಂಡಾ ಏನು, ಆ ಅಜೆಂಡಾದ ಸ್ಥಾಪನೆಗಾಗಿ ಸಮಾಜದಲ್ಲಿ ಹೇಗೆ ಕೋಮು ಸಾಮರಸ್ಯವನ್ನು ಹದಗೆಡಿಸುತ್ತದೆ ಎಂದು ಬಹಳ ಅಚ್ಚುಕಟ್ಟಾಗಿ ವಿವರಿಸಿದ್ದಾರೆ.
ನನ್ನ ದೇಶದ ಮುಂದಿನ ಪೀಳಿಗೆ ಇಂಥ ಮಕ್ಕಳಿಂದಲೇ ತುಂಬಿ ತುಳುಕಲಿ, ಈ ದರಿದ್ರ ಚಡ್ಡಿಗಳನ್ನು ಎದುರಿಸಿ ಒದ್ದು ಓಡಿಸುವಂತಾಗಲಿ. ಅದರಲ್ಲೂ ಈ ರೀತಿಯ ಬಾಬಾಸಾಹೇಬಪ್ಪನ ಮಕ್ಕಳು ನೇತೃತ್ವ ವಹಿಸಿಕೊಳ್ಳಲಿ ಆಗಲೇ ಈ ದೇಶದ ಭವ್ಯ ಭವಿಷ್ಯಕ್ಕೆ ಬೆಳಕು ಬರುವುದು.
ನಮ್ಮೂರ ಕಡೆ ಮಾರಿ ಹಬ್ಬದಲ್ಲಿ ಅಸಾದಿಗಳು ಮಾರಮ್ಮನಿಗೆ ಬಾಯಿಗೆ ಬಂದಂಗೆ ಬೈಯ್ಯೋದು ವಾಡಿಕೆ.....
ಇದು ನಮ್ಮ ದ್ರಾವಿಡ ಮೂಲ ಪರಂಪರೆಯ ಆಚರಣೆ ಕೂಡ ಹೌದು.
ಹಾಗಾದರೆ ಇದು ಹಿಂದೂ ವಿರೋಧಿ ಕೃತ್ಯನಾ? ಇದನ್ನು ತಲತಲಾಂತರದಿಂದ ಆಚರಿಸಿಕೊಂಡು ಬಂದಿರುವ ನಮ್ಮ ಹಿರೀಕರು ಹಿಂದೂ ವಿರೋಧಿಗಳಾ?
ಬಿಟ್ಟಿ ಭಾಗ್ಯ ಎಂದು ಕುಹಕವಾಡುವ ಶ್ವಾನಗಳು ಇದನ್ನೊಮ್ಮೆ ನೋಡಲಿ!!
ನಮ್ಮದು ಕೂಡ ಒಂಥರ ಇದೇ ಅನುಭವ...ಹಸಿರು ಕಾರ್ಡ್ ಮಾಡಿಸಲು ಅಲೆದಿದ್ದು ಇನ್ನೂ ನೆನಪಿದೆ....
ಸೊಸೈಟಿಯಲ್ಲಿ ಕೊಡುತ್ತಿದ್ದ ಸೀಮೆಎಣ್ಣೆ ಅಕ್ಕಿಗೆ ಗಂಟೆಗಟ್ಟಲೇ ಕ್ಯೂ ನಿಂತು ತೆಗೆದುಕೊಂಡು ಹೋಗ್ತಿದ್ವಿ.
ನಮ್ಮಂಥವರಿಗೆ ಅನ್ನಭಾಗ್ಯ ಎಂದಿಗೂ ಅಮೃತ...
ಮಿತ್ರ ದೀಪುಗೌಡ ಅತ್ಯಂತ ಸ್ವಾಭಿಮಾನದಿಂದ ಬದುಕಿದವರು. ಅಪ್ಪಿತಪ್ಪಿಯೂ ಯಾರ ಮುಂದೆಯೂ ಕೈಚಾಚಿಲ್ಲ,ತಲೆ ತಗ್ಗಿಸಿಲ್ಲ. ಆದರೆ ಅನಾರೋಗ್ಯ ಯಾರನ್ನು ಕೇಳಿ ಬರುತ್ತದೆ ಹೇಳಿ?
ದೀಪು ಒಂದು ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಿಗೆ ಅರಿವಿಲ್ಲದೆ ನಾವು ಆರ್ಥಿಕವಾಗಿ ಅವರ ಜೊತೆ ನಿಲ್ಲುತ್ತಿದ್ದೇವೆ. ಬನ್ನಿ ಹೋರಾಟದ ಧ್ವನಿಗೆ ನೆರವಾಗೋಣ
"ಇಲ್ಲಿ ಬಿತ್ತಿಹ ಬೀಜ ಜಗದೆಲ್ಲೆಡೆ ಚಿಗುರಿದೆ ನೋಡ"
ಇಂದಿಗೆ 5 ವರ್ಷ ಧರ್ಮಾಂಧ ಹೇಡಿಗಳು ಗೌರಿಯವರ ಹತ್ಯೆ ಮಾಡಿ. ಅಂದು #ನಾನುಗೌರಿ ಎಂದು ತೆಗೆದುಕೊಂಡ ವಚನಕ್ಕೆ ಇಂದಿಗೂ ಬದ್ದರಾಗಿದ್ದೇವೆ. ನಿಮ್ಮ ಧ್ಯೇಯ ಕನಸನ್ನು ನನಸು ಮಾಡಲಿಕ್ಕೆ.
ನಮ್ಮೆದೆಯಲ್ಲಿ ಗೌರಿ ಶಾಶ್ವತ......
#Nanugauri
#GauriLankesh
ಇದೇ ಹಿಂದುತ್ವದ ಗರಡಿಯಲ್ಲಿ ಪಳಗಿ, ಸಂಘ ಪರಿವಾರದ ಹೊಲಸನ್ನು ನೋಡಿ ಆಚೆ ಬಂದ, ನಳೀನ್ ಕಟೀಲ್ ಅವರ ಒಂದು ಕಾಲದ ಗುರು ಮಹೇಂದ್ರಣ್ಣನ ಮಾತು ಕೇಳಿಸಿಕೊಂಡಾದರೂ ಬದಲಾಗಿ.
ಅವರಿಗೆ ನಿಮ್ಮ ಹೆಣದ ನಂತರ ಮತ್ತೊಂದು ಸಿಗಬಹುದು ಆದರೆ ನಿಮ್ಮ ಕುಟುಂಬಕ್ಕೆ ನೀವೇ ದಿಕ್ಕು ಕಣ್ರಪ್ಪ.
ಕೋರ್ಟ್ ತೀರ್ಪನ್ನು ವಿರೋಧಿಸುವವರು ಭಯೋತ್ಪಾದಕರು ಎಂದಿರುವ ಯಶ್ಪಾಲ್ ಸುವರ್ಣ ಅವರಿಗೆ ನನ್ನ ನೇರ ಪ್ರಶ್ನೆ
ಅದೇ ಕೋರ್ಟ್ ತೀರ್ಪಿತ್ತು ನೇಣಿಗೇರಿಸಿರುವ ಗೋಡ್ಸೆಯನ್ನು ಪೂಜೆ ಮಾಡ್ತೀರಲ್ಲ, ನೀವೆಂಥ ನೀಚ ಭಯೋತ್ಪಾದಕರಿರಬಹುದು ಹಾಗಿದ್ರೆ?
ಸರಿ ಆಯ್ತು...ಇನ್ನು ಮುಂದಾದರೂ ದೇಶಕ್ಕೆ ಉಪಯೋಗ ಆಗುವ ಬೆಲೆ ಏರಿಕೆ, ನಿರುದ್ಯೋಗ, ಹೆಚ್ಚಾಗುತ್ತಿರುವ ದೇಶದ ಸಾಲ ಪ್ರಮಾಣ, ಕುಸಿಯುತ್ತಿರುವ ಮಾಧ್ಯಮ ಸ್ವಾತಂತ್ರ್ಯ ಮುಂತಾದ ವಿಷಯಗಳ ಬಗ್ಗೆ ಆದರೂ ಚರ್ಚೆ ಮಾಡಿ ಉತ್ತಮ ಪತ್ರಕರ್ತೆ ಅನ್ನಿಸಿಕೊಳ್ಳಿ...
ಸಿದ್ದಗಂಗಾ ಮಠಕ್ಕೆ ನಿನ್ನೆ ರಾಹುಲ್ ಗಾಂಧಿಯವರೂ ಭೇಟಿ ನೀಡಿದ್ದರು, ನಮ್ಮ ಮಾಧ್ಯಮಗಳ ಕಣ್ಣಿಗೆ ನಿನ್ನೆ ಧೂಳು ಹಿಡಿದಿತ್ತು.
ಇವತ್ತು ಅದೇ ಶ್ರೀಗಳ ಮಠಕ್ಕೆ ಅಮಿತ್ ಶಾ ಬಂದಿದ್ದಾರೆ, ಬೆಳಿಗ್ಗೆ ಅವರು ವಿಮಾನ ಹತ್ತಿದ್ದು, ಇಳಿದಿದ್ದು,ತಿಂಡಿ ತಿಂದಿದ್ದು, ಉಚ್ಚೆ ಉಯ್ದಿದ್ದು ಇವೆಲ್ಲವನ್ನು ಕ್ಷಣ ಕ್ಷಣದ ಸುದ್ದಿಯಾಗಿ ತೋರಿಸ್ತಿದ್ದಾರೆ.. 🤦
ಹೆಣ್ಣಮಗಳೊಬ್ಬಳು ಒಲಿಂಪಿಕ್ಸ್ ಅಲ್ಲಿ ಪದಕ ಗೆದ್ದಾಗ ಐಸ್ ಕ್ರೀಂ ತಿನ್ನಿಸಬೇಕೆಂದು ಮಿಡಿಯುವ ದೊರೆಯ ಹೃದಯ, ಅವರದೇ ಮಂತ್ರಿಯ ಮಗ ಕಾರು ಹತ್ತಿಸಿ ರೈತರನ್ನು ಕೊಂದಾಗ ಮಿಡಿಯದೇ ಹೋಯಿತಲ್ಲ....ಏನು ಆ ಹೃದಯ ಸತ್ತಿದೆಯೋ ಅಥವಾ ಸತ್ತವರನ್ನು ಕಂಡು ನಗುತ್ತಿದೆಯೋ?
ಮಹಾ ಬುದ್ಧಿವಂತ ಅಂತ ತನಗೆ ತಾನೆ ಸರ್ಟಿಫಿಕೇಟ್ ಕೊಟ್ಟುಕೊಂಡಿರೋ ಈತ, ರಾಜಕೀಯ ಪ್ರಜಾಕೀಯ ಅಂತ ಬಿಟ್ಟಿ ಉಪದೇಶ ನೀಡುವ ಈ ಮಹಾನುಭಾವ ಅದ್ಯಾಕೆ ಕಾನೂನಿಗೆ ಗೌರವ ನೀಡದೆ ಎಸ್ಕೇಪ್ ಆಗಿದ್ದಾನೋ?
#ArrestUpendra
ಅಲ್ಲ ಸ್ವಾಮಿ ಅಶ್ವಥ್ ನಾರಾಯಣರೇ ಬೆಂ.ಗ್ರಾಮಾಂತರ ಭಾಗಕ್ಕೆ ಹೋಗಿ ಅಲ್ಲಿ ನೆಲೆ ಇಲ್ವಲ್ಲ ನಮಗೆ ಅಂತ ಉರ್ಕೊಂಡು ಗಂಡಸ್ರ...ತೋರುಸ್ರೋ ಅಂದ್ರೆ ಏನ್ ಹೇಳಬೇಕು ನಿಮಗೆ...ರಾಜಕಾರಣವನ್ನ ಎಲ್ಲಿಗೆ ತಗೊಂಡು ಬಂದು ನಿಲ್ಲಿಸಿದೀರ ನೀವೆಲ್ಲ ಥೂ...ಅಲ್ಲಿ ಗೆದ್ದು ಕಿಸೀರಿ ಮೊದಲು ಆಮೇಲೆ ಗಂಡಸ್ತನದ ಮಾತಾಡುವಿರಂತೆ 🤦
ದುರಂತ ಏನೆಂದರೆ ಪ್ರಪಂಚದಲ್ಲಿರುವ ಎಲ್ಲಾ ದೇಶಗಳು ಮಹ��ತ್ಮ ಗಾಂಧೀಜಿಯ ಬಗೆಗಿನ ಗೌರವದಿಂದ ಅವರನ್ನು ಅಹಿಂಸೆ ಪ್ರತಿಪಾದಿಸಿದ ಸಂತ ಎಂದು ಪೂಜಿಸುತ್ತಿದ್ದರೆ, ಅದೇ ಮಹಾತ್ಮನ ದೇಶದ ಕೆಲವು ತಲೆಕೆಟ್ಟ ಹೀನ ಮನಸ್ಥಿತಿ ಸಂತಾನದವು ಅವರನ್ನು ಕೊಂದ ಕೊಲೆಗಡುಕನನ್ನು ಪೂಜಿಸುತ್ತಿವೆ.
#MahatmaGandhi
ಅಂಬೇಡ್ಕರ್ ಫೋಟೋ ತೆರವು ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಗದ್ದಲ ಎಬ್ಬಿಸಲು ಬಂದ ಎಬಿವಿಪಿ ಎಂಬ ಕಿತ್ತೋದ ಸಂಘಟನೆಯ ಜುಟ್ಟುಗಳನ್ನು ಲಾಠಿ ಚಾರ್ಜ್ ಮೂಲಕ ಒದ್ದು ಹೊರ ಹಾಕಿದ ಪೊಲೀಸರು.
#ಜೈಭೀಮ್
ವರ್ಷಕ್ಕೆ ಕನ್ನಡಿಗರು ಕಟ್ಟುವ ತೆರಿಗೆ ನಾಲ್ಕು ಲಕ್ಷ ಕೋಟಿ. ಆದರೆ ನಮಗೆ ಹಿಂದಿರುಗಿ ಸಿಗುವುದು ಐವತ್ತು ಸಾವಿರ ಕೋಟಿ ಮಾತ್ರ...
ಉಳಿದ ಮೂರುವರೆ ಲಕ್ಷ ಕೋಟಿ ನಮ್ಮಿಂದ ಪಡೆದು ತಿಂದು ತೇಗುತ್ತಿರುವ ಕೇಂದ್ರ ಸರ್ಕಾರಕ್ಕೆ ನಮ್ಮ ಪಾಲಿನ ನ್ಯಾಯವಾದ ಪಾಲನ್ನು ನೀಡಲು ತಾತ್ಸಾರವೇ?
#ನನ್ನತೆರಿಗೆನನ್ನಹಕ್ಕು
#SouthTaxMovement
ಯಾರೋ ಒಬ್ಬ ನಾಲಾಯಕ ಭಾರತ ಜೋಡೋ ಯಾತ್ರೆ ಸಾಗೋದು ವಾಜಪೇಯಿ ನಿರ್ಮಿಸಿದ ರಸ್ತೆಯಲ್ಲಿ ಅಂತ ಹೇಳ್ತಿದ್ದ.
ನಾನು ಕೇಳ್ಪಟ್ಟಿದ್ದು ಅವ ಹುಟ್ಟಿದ್ದು ಕಾಂಗ್ರೆಸ್ ಕಟ್ಟಿದ ಆಸ್ಪತ್ರೆಯಲ್ಲಿ ಅಂತ.
ಹಾಗಾದರೆ ಈಗೇನ್ ಮಾಡ್ತಾನೆ ನಿಮ್ಮ ನಾಲಾಯಕ 🤔
ಮೋದಿಯ ಶೋಕಿ ರೋಡ್ ಶೋ ಗೆ ರಸ್ತೆಯ ಇಕ್ಕೆಲಗಳನ್ನ ಬಂದ್ ಮಾಡವ್ರೆ!
ಪಾಪ ಗಾರ್ಮೆಂಟ್ಸ್ ಕೆಲಸ ಮುಗಿಸಿಕೊಂಡು ಮನೆಗೆ ಹೋಗಬೇಕಾದ ಹೆಣ್ಣುಮಕ್ಕಳು ಮನೆ ಸೇರದೆ ಒದ್ದಾಡ್ತಾವ್ರೆ!
ಮೋದಿ ನೋಡೋಕೆ ಸೇರಿರೋಗಿಂತ ಹೀಗೆ ಸಿಕ್ಕಿಹಾಕಿಕೊಂಡವರೆ ಹೆಚ್ಚು ಜನ!
ಅದನ್ನೇ ಈ ಮಾನಗೆಟ್ಟ ಮಾಧ್ಯಮಗಳು ಮೋದಿ ನೋಡಲು ಜನಸಾಗರ ಅಂತ ಡುಬಾಕ್ ಪ್ರೋಗ್ರಾಂ ಮಾಡ್ತವೆ!!
ಸ್ವಾಮೀಜಿ ಸಿಕ್ಕಾಕೊಳ್ಲಿ ದೊಡ್ಡವರದೆಲ್ಲಾ ಆಚೆ ಬರುತ್ತೆ.
- ಚೈನ್ ಚೈತ್ರಕ್ಕ
ಆದರೆ ದೊಡ್ಡವರ ಹೆಸರು ಆಚೆ ಬರೋ ಎಲ್ಲಾ ಲಕ್ಷಣಗಳು ಇರುವುದರಿಂದ ಹಾಲಸ್ವಾಮಿ ಸ್ವಾಮೀಜಿ ಜೀವಂತವಾಗಿಯೇ ಆಚೆ ಬರಲಿ ಎಂದು ಪ್ರಾರ್ಥಿಸೋಣ....
ಒಕ್ಕಲಿಗ ಮಠಾಧೀಶರಾದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿಯವರನ್ನ ಈ ಬಿಜೆಪಿಯ ಗುಜ್ಜುಗಳು ಟೇಪ್ ಕತ್ತರಿಸುವ ಕತ್ತರಿಯನ್ನ ಎತ್ತಿಡಲು ಇಟ್ಕೊಂಡಿದ್ದಾರ?
ಶ್ರೀಗಳು ಕೂಡ ಸ್ವಲ್ಪ ಅರ್ಥ ಮಾಡ್ಕೋಬೇಕು ಆ ಗುಜ್ಜುಗಳಿಗಿಂತ ಶ್ರೀಗಳಿಗೆ ಕನ್ನಡಿಗರು ಮರ್ಯಾದೆ ಕೊಡುವುದು ಹಾಗಾಗಿ ಶ್ರೀಗಳು ಆ ನಂಬಿಕೆ ಮತ್ತು ಮರ್ಯಾದೆಗಳನ್ನು ಕಳ್ಕೋಬಾರದು.
ತನ್ನ ಶೋಕಿ ರೋಡ್ ಶೋ ಗಾಗಿ ಒಬ್ಬ ಹೆಣ್ಣುಮಗಳ ಬಾಳನ್ನೇ ಹಾಳು ಮಾಡಿದ ಮೋದಿ!
ತನಗಂತೂ ಮದುವೆ ಆದ ಹೆಂಡತಿ ಬಾಳಿಸುವ ಯೋಗ್ಯತೆ ಇಲ್ಲ ಬೇರೆ ಅವರಿಗಾದರೂ ನೆಮ್ಮದಿ ಆಗಿ ಇರೋಕೆ ಬಿಡಪ್ಪ!
ಥೂ ನಿಮ್ ಜನ್ಮಕ್ಕಿಷ್ಟು!!
#ಬಿಜೆಪಿಯೇ_ಬೇವರ್ಸಿ