ತುಘಲಕನು ತನ್ನ ಮಗಳನ್ನು ಮದುವೆ ಮಾಡಿಕೊಟ್ಟು, ಭರತಖಂಡದ ಸಾಮ್ರಾಟನನ್ನಾಗಿ ಮಾಡುವೆನೆಂದು ವಚನವಿತ್ತಾಗ ಅದನ್ನು ತಿರಸ್ಕರಿಸಿ ಸ್ವಧರ್ಮ ಸಂರಕ್ಷಣೆಯೇ ತನ್ನ ಜೀವನದ ಪರಮೊದ್ದೇಶ ಎಂಬುದಾಗಿ ನುಡಿದು, ಅದರಂತೆ ಬಲಿದಾನಗೈದ ಕನ್ನಡ ಕ್ಷತ್ರಿಯ ಕುಲತಿಲಕ, ಕರ್ಣಾಟರತ್ನ ಸಿಂಹಾಸನಾಧೀಶ್ವರ ಕಂಪಿಲಿ ಕುಮಾರ ರಾಮನಾಥನಿಗಿಂತ ಬೇರೊಬ್ಬ ಮಹಾನ್ ಆದರ್ಶಪುರುಷ