ಕರ್ನಾಟಕ ನಾಯಕರು 👑 Profile Banner
ಕರ್ನಾಟಕ ನಾಯಕರು 👑 Profile
ಕರ್ನಾಟಕ ನಾಯಕರು 👑

@KNayakas

2,607
Followers
542
Following
4,711
Media
45,913
Statuses

ಕನ್ನಡ ನಮ್ ದೇವ್ರು ❤ ಬೇಡರ್ ನಾಯಕರು 😎 ದಕ್ಕನ್ ಪ್ರಾಂತ್ಯದ ಕ್ಷತ್ರಿಯ ಕುಲ ❤ Bedar Nayakas 😎 A Warrior Clan Of South India ❤

Karnataka, India
Joined June 2021
Don't wanna be here? Send us removal request.
Pinned Tweet
@KNayakas
ಕರ್ನಾಟಕ ನಾಯಕರು 👑
2 years
Brief thread on Karnataka Karnataka/Karunadu is a region which is situated at Deccan region and it's boundaries are upto Kongu nadu in the south.. Although there are various names for Karnataka in ancient times we come across like Kuntala Desha, Karunaadu, Karnata etc
Tweet media one
15
127
450
@KNayakas
ಕರ್ನಾಟಕ ನಾಯಕರು 👑
6 months
ವಾವ್ ಇದು ಗುರು ಬೇಕಾಗಿದ್ದು KFI ಗೆ ನಮ್ ನಟರು ನಮ್ ಇತಿಹಾಸ ತೋರಿಸಿ ಉಳಿಸೋ ಪ್ರಯತ್ನ ಮಾಡಬೇಕು ಅಂತ ಹೇಳ್ತಿದ್ದೆ ಡಿ ಬಾಸ್ ಇದುನ್ನ ಮತ್ತೊಮ್ಮೆ ನಿರೂಪಿಸುತ್ತಿದ್ದಾರೆ ನೋಡಿ @TharunSudhir ಅಣ್ಣ ನಿಮಗೂ ಧನ್ಯವಾದಗಳು #DBossBirthday #DBossBirthdayCDP #DevilFirstLookTeaser #SindhooraLakshmana @dasadarshan #DBoss 𓃰
Tweet media one
12
360
1K
@KNayakas
ಕರ್ನಾಟಕ ನಾಯಕರು 👑
2 months
ಡಿಸಿಪಿ ಗಿರೀಶ್ ಸರ್ ⚔️ 🙏 #Darshan #Renukaswamy #Murdercase #Arrest
Tweet media one
23
127
1K
@KNayakas
ಕರ್ನಾಟಕ ನಾ���ಕರು 👑
2 months
I request Kannadigas to watch Daali Dhananjaya movies so that it will encourage a dedicated hero like him to try better scripts. He hasn't tasted big success yet. As KFI is struggling with no movies from Tier 1 heroes. Its high time we should think about it @Dhananjayaka .
Tweet media one
121
99
982
@KNayakas
ಕರ್ನಾಟಕ ನಾಯಕರು 👑
5 months
ನಮ್ಮ ಸಮುದಾಯದ ಬಗ್ಗೆ ಸಂಸತ್ ನಲ್ಲಿ ಹೆಮ್ಮೆಯಿಂದ ಮಾತನಾಡಿದ್ದ ಏಕೈಕ ವ್ಯಕ್ತಿ..! ಇದುವರೆಗೂ ಯಾವುದೇ ವ್ಯಕ್ತಿ ಸಂಸತ್ ನಲ್ಲಿ ನಮ್ಮವರ ಬಗ್ಗೆ ಇಷ್ಟು ಸ್ಪಷ್ಟವಾಗಿ ಮಾತಾಡಿರಲಿಲ್ಲ..! ಮೈಸೂರಿನಲ್ಲಿ ಪ್ರತಾಪ್ ಸಿಂಹ ಸದಾ ನಾಯಕರ ಮೇಲೆ ಅಭಿಮಾನ ಉಳ್ಳ ವ್ಯಕ್ತಿ..! @mepratap #PratapSimha
8
126
889
@KNayakas
ಕರ್ನಾಟಕ ನಾಯಕರು 👑
6 months
ಅದ್ಬುತ ಮಾತುಗಳು @dasadarshan ಸರ್ ನಿಮ್ಮ ಮಾತು ಸತ್ಯ. ಕನ್ನಡ ಚಿತ್ರರಂಗದ ನಟರು ಈ ರೀತಿ ಇತಿಹಾಸದ ಬಗ್ಗೆ ತಿಳಿದುಕೊಂಡು ಅದರ ಬಗ್ಗೆ ಮಾತಾಡಿದಾಗ ತುಂಬಾ ಹೆಮ್ಮೆ ಅನ್ನಿಸತ್ತೆ ಒಬ್ಬ ಕನ್ನಡಿಗನಾಗಿ. ಶ್ರೀ ಕೃಷ್ಣದೇವರಾಯರು ಸಂಗೊಳ್ಳಿ ರಾಯಣ್ಣರು ರಾಜ ವೀರ ಮದಕರಿ ನಾಯಕರ ಬಗ್ಗೆ ಹೇಳಿದಕ್ಕೆ ಧನ್ಯವಾದಗಳು. #DBoss #Hampiutsav2024
11
244
814
@KNayakas
ಕರ್ನಾಟಕ ನಾಯಕರು 👑
4 months
ಮೋದಿ ಅಲ್ಲ ಅವ್ರಪ್ಪ ಬಂದ್ರು ಚಿಕ್ಕೋಡಿಯಲ್ಲಿ ಬಿಜೆಪಿ ಗೆಲ್ಲಲ್ಲ! ಪ್ರಿಯಾಂಕಾ ಜಾರಕಿಹೊಳಿ ಗೆದ್ದಾಗಿದೆ ಮಾರ್ಜಿನ್ ನೋಡಬೇಕು ಅಷ್ಟೇ. #LokSabhaElections2024 #GeneralElections2024 #PriyankaForChikkodi @JarkiholiSatish
Tweet media one
224
71
815
@KNayakas
ಕರ್ನಾಟಕ ನಾಯಕರು 👑
6 months
ಬಾಕ್ಸ್ ಆಫೀಸ್ ಸುಲ್ತಾನ! ನಮ್ಮೆಲ್ಲರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರ್ ಗೆ ಹುಟ್ಟುಹಬ್ಬದ ಶುಭಾಶಯಗಳು "ಕಾಟೇರಾ" ರೀತಿಯ ಉತ್ತಮ ಚಿತ್ರ ಕೊಡ್ತ ಬನ್ನಿ. #DBossBirthdayCDP #DBossBirthday #DevilTheHero #Devil #ChallengingStarDarshan #RajaVeeraMadakariNayaka
16
191
795
@KNayakas
ಕರ್ನಾಟಕ ನಾಯಕರು 👑
6 months
ಗಡಿನಾಡ ಕೆಚ್ಚೆದೆಯ ಕನ್ನಡಿಗ ಕ್ರಾಂತಿವೀರ ಸಿಂಧೂರ ಲಕ್ಷ್ಮಣ ಚಿತ್ರದಲ್ಲಿ ನಟಿಸುವ ಡಿ ಬಾಸ್ ಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಗಲಿ. ಯಾವುದೇ ಸೈನ್ಯವಿಲ್ಲದೆ ಕೇವಲ ತನ್ನ ಕೆಲ ಸಂಗಡಿಗರನ್ನ ಕಟ್ಟಿಕೊಂಡು ಶ್ರೀಮಂತರ ದರ್ಪ ಮುರಿದು ಬ್ರಿಟಿಷರ ಸೊಕ್ಕು ಮುರಿದ ಧೀರನ ಚರಿತ್ರೆ ಎಲ್ಲರಿಗೂ ತಿಳಿಯಲಿ. #SindhooraLakshmana #DBossBirthday
0
190
785
@KNayakas
ಕರ್ನಾಟಕ ನಾಯಕರು 👑
6 months
ಈ ವಿಡಿಯೋ ನೋಡಿನೇ ಮೈ ರೋಮಾಂಚನ ಆಗ್ತಿದೆ ಗುರು ಇನ್ನ ದೊಡ್ಡ ಪರದೆಮೇಲೆ ದರ್ಶನ್ ಸರ್ ಸಿಂಧೂರ ಲಕ್ಷ್ಮಣ ಸಿನಿಮಾ ನೋಡಿದಾಗ ಎಂತಹ ಅನುಭವ. ಕನ್ನಡಿಗರು ಯಾರಿಗೂ ತಲೆ ಬಾಗಲ್ಲ ಬ್ರಿಟಿಷರ ಸೇನೆ ವಿರುದ್ಧ ತೊಡೆ ತಟ್ಟಿ ನಿಂತ ಸಿಂಧೂರ ಲಕ್ಷ್ಮಣ ಬಡ ಜನರ ಪಾಲಿನ ದೇವರಾಗಿದ್ದರು. #DBossBirthday #SindhooraLakshmana #DevilFirstLookTeaser
2
145
728
@KNayakas
ಕರ್ನಾಟಕ ನಾಯಕರು 👑
4 months
I saw few talking about Mass Leader Of Karnataka Yes there are few Undisputed Caste based Tall Leaders in KA but none can match him. From Bidar to Chamarajanagar across various castes he is the MASS LEADER of Our Era. He can fetch votes with his Oratory skills. @siddaramaiah
Tweet media one
77
132
693
@KNayakas
ಕರ್ನಾಟಕ ನಾಯಕರು 👑
4 months
Finally My Vote to an Educated Person who might help the people of Bengaluru North with his vision. Nation needs A Change. #LokasabhaElection2024 #MyVoteMyRight #MyTaxMyRight @rajeevgowda
Tweet media one
65
66
674
@KNayakas
ಕರ್ನಾಟಕ ನಾಯಕರು 👑
2 months
ಸತೀಶ್ ಜಾರಕಿಹೊಳಿ ಸಾಹೇಬ್ರ ಕುಟುಂಬ ಪಾರ್ಲಿಮೆಂಟ್ ನಲ್ಲಿ. @JarkiholiSatish #PriyankaJarkiholi #Chikkodi #Belagavi
Tweet media one
3
35
654
@KNayakas
ಕರ್ನಾಟಕ ನಾಯಕರು 👑
4 months
ಹೇಡಿ ಹೈದೆರ್ ರಾಜ ವೀರ ಮದಕರಿ ನಾಯಕರ ಮೇಲೆ ಸತತವಾಗಿ ಸೋತು ಸುಣ್ಣವಾಗಿದ್ದಾಗ ದುರ್ಗದ ಸಾಬರನ್ನ ಧರ್ಮದ ಅಮಲಿನಲ್ಲಿ ಸಿಲುಕಿಸಿ ದುರ್ಗದ ರಹಸ್ಯ ತಿಳಿದುಕೊಂಡ. ಇತ್ತ ನಮಕ್ ಹರಾಮ್ ಪೆಶ್ವೇ ಸೇನೆ ಹೈದೆರ್ ನೀಡಿದ ಭಿಕ್ಷೆ ಇಸ್ಕೊಂಡು ವಾಪಾಸ್ ಪುಣೆ ಕಡೆ ಪಯಣ ಮಾಡಿದ್ರು. ಸಂಧಾನಕ್ಕೆ ಅಂತ ಕರೆದ ಹೈದೆರ್ ಮದಕರಿಯನ್ನ ಲಾಕ್ ಮಾಡಿ ವಿಷ ಹಾಕಿ ಕೊಂದ.
14
99
615
@KNayakas
ಕರ್ನಾಟಕ ನಾಯಕರು 👑
10 months
ಕೊಡಗಿನ ಕಾವೇರಿ ದುರ್ಗದ ಮದಕರಿ #ಕನ್ನಡರಾಜ್ಯೋತ್ಸವ #KannadaRajyotsava #ಕನ್ನಡೋತ್ಸವ #KannadaRajyotsava2023
1
105
572
@KNayakas
ಕರ್ನಾಟಕ ನಾಯಕರು 👑
2 months
ಚಿಕ್ಕೋಡಿ ಕಾಂಗ್ರೆಸ್ ತೆಕ್ಕೆಗೆ! ಸತೀಶ್ ಜಾರಕಿಹೊಳಿ ಸಾಹೇಬ್ರ ವರ್ಚಸ್ಸು ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರು,ಲೀಡರ್ ಗಳ ಒಗ್ಗಟ್ಟು ಎಲ್ಲವೂ ಈ ಗೆಲುವಿಗೆ ಮುಖ್ಯ ಕಾರಣ. ಅಭಿನಂದನೆಗಳು ಪ್ರಿಯಾಂಕಾ ಜಾರಕಿಹೊಳಿರವರಿಗೆ 💐 💐 #LoksabhaElections2024 #ElectionResults #Chikkodi #KarnatakaPolitics #KarnatakaElections
Tweet media one
11
45
580
@KNayakas
ಕರ್ನಾಟಕ ನಾಯಕರು 👑
1 month
This BGM & Kiccha Boss Rugged Look is enough for Fans to go Crazy! Feast for Kiccha Boss fans Definitely Max Movie will boost KFI this year. Pakka A Mass Commercial one. Haters ಜೈಲ್ ಸೇರಿಬಿಡಿ ಈಗಲೇ! #MAXManiaBegins #MaxTheMovie #KicchaSudeep #KicchaBOSS 𓃵 @KicchaSudeep
11
279
582
@KNayakas
ಕರ್ನಾಟಕ ನಾಯಕರು 👑
6 months
ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ 500 ಕೋಟಿ ರೂ ಅನುದಾನ ಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಸರ್ಕಾರ ಇದು ಬೇಕಾಗಿತ್ತು ಬಯಲುಸೀಮೆಗೆ. #ChitradurgaMedicalCollege #KarnatakaBudget2024 @siddaramaiah @DKShivakumar
6
55
568
@KNayakas
ಕರ್ನಾಟಕ ನಾಯಕರು 👑
6 months
ರೋಮ ರೋಮ ರೋಮಾಂಚನ ನಮ್ಮ ಚರಿತ್ರೆ ಕೈ ಗೆ ಖಡ್ಗ ಕನ್ನಡಿಗ ಎದ್ದು ನಿಂತ್ ಬಿಟ್ರೆ Powerful Lines ಹುಟ್ಟುಹಬ್ಬದ ಶುಭಾಶಯಗಳು @dasadarshan ಸರ್ #DevilFirstLookTeaser #DBossBirthday #DevilTheHero #DBossBirthdayCDP #Dboss
0
112
529
@KNayakas
ಕರ್ನಾಟಕ ನಾಯಕರು 👑
1 month
This Scene already has a Separate Fan Base without witnessing it in theatres yet. #MAXManiaBegins #MaxTheMovie @KicchaSudeep #KicchaSudeep #KicchaBOSS 𓃵
Tweet media one
1
205
518
@KNayakas
ಕರ್ನಾಟಕ ನಾಯಕರು 👑
1 year
ಬುದ್ಧ,ಬಸವಣ್ಣ ಹಾಗೇ ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರಿನ ಮೇಲೆ ಪ್ರಮಾಣ ವಚನ ಮಾಡಿದ ಸತೀಶ್ ಜಾರಕಿಹೊಳಿ ಅವ್ರು ಮುಂದಿನ ಅಹಿಂದ ನಾಯಕನಾಗಿ ರಾಜ್ಯದ ಚುಕ್ಕಾಣಿ ಹಿಡಿಯಿರಿ ಅನ್ನೋದು ನಮ್ ಎಲ್ಲರ ಆಸೆ #KarnatakaElectionResults #KarnatakaCabinet #KarnatakaCM @JarkiholiSatish
14
113
478
@KNayakas
ಕರ್ನಾಟಕ ನಾಯಕರು 👑
2 years
ಕನ್ನಡಿಗರೇ ಯೋಚಿಸಿ ಇನ್ನು ಎಷ್ಟು ದಿನ ಅಂತ ನಮ್ಮ ಪೂರ್ವಿಕರನ್ನ ಜಾತಿಗೆ ಸೀಮಿತ ಮಾಡ್ತೀರಾ ಒಕ್ಕಲಿಗರು ಕೆಂಪೇಗೌಡರನ್ನ ನಾಯಕರು ಮದಕರಿ ನಾಯಕರನ್ನ ಕುರುಬರು ರಾಯಣ್ಣರನ್ನ ಲಿಂಗಾಯತರು ಚೆನ್ನಮ್ಮರನ್ನ ಬರಿ ಜಾತಿ ಗೋಸ್ಕರ ಪ್ರತಿಮೆ ಮಾಡೋದು ನಿಲ್ಲಿಸಿ ಮುಕ್ಕಾಲು ಭಾರತ ಆಳಿದ ಇಮ್ಮಡಿ ಪುಲಿಕೇಶಿ & ಅಮೋಘವರ್ಷ ಪ್ರತಿಮೆಗಳು ನಿರ್ಮಿಸಿ
Tweet media one
Tweet media two
10
107
466
@KNayakas
ಕರ್ನಾಟಕ ನಾಯಕರು 👑
1 year
ಲೋಕೋಪಯೋಗಿ ಇಲಾಖೆ ಮಂತ್ರಿಗಳಾದ ಶ್ರೀ ಸತೀಶ್ ಜಾರಕಿಹೊಳೆ ಸಾಹೇಬರು ಬುದ್ಧ ಬಸವ ಅಂಬೇಡ್ಕರ್ ಫೋಟೋಗಳಿಗೆ ಪುಷ್ಪರ್ಚನೆ ಮಾಡಿ ಕಛೇರಿ ಉದ್ಘಾಟನೆ ಮಾಡಿದರು 🙏🏻 @JarkiholiSatish #KarnatakaCabinet
Tweet media one
13
47
454
@KNayakas
ಕರ್ನಾಟಕ ನಾಯಕರು 👑
28 days
I'm Requesting Kannadigas to uninstall #Phonepe App. Let's teach them a lesson they are taken us for granted. Please uninstall the App 🙏 Its time for us to show our unity to these cheap ones. #UninstallPhonepay @_sameernigam
Tweet media one
76
125
463
@KNayakas
ಕರ್ನಾಟಕ ನಾಯಕರು 👑
6 months
Bro Collected Trophies for Karnataka Team like nobody else ever could @Vinay_Kumar_R 🐐
Tweet media one
5
27
450
@KNayakas
ಕರ್ನಾಟಕ ನಾಯಕರು 👑
30 days
ಅನಂತ್ ನಾಗ್ ತನ್ನ ಚಿತ್ರದಲ್ಲಿ ತಾನು "ಬ್ರಾಹ್ಮಣ" ಅಂದ್ರೆ ಯಾರು ತುಟಿ ಬಿಚ್ಚಲ್ಲ. ಅಂಬಿ,ಯಶ್ ತನ್ನ ಚಿತ್ರಗಳಲ್ಲಿ "ಗೌಡರ" ರೆಫರೆನ್ಸ್ ತಂದ್ರೆ ತುಟಿ ಬಿಚ್ಚಲ್ಲ. ಕಿಚ್ಚ ಸುದೀಪ್ ರ ಕೆಲವು ಹಿಂದಿನ ಚಿತ್ರಗಳಲ್ಲಿ "ನಾಯಕರ" ರೆಫರೆನ್ಸ್ ಬಂದ್ರೆ ಜಾತಿವಾದಿ ಅಂತ ಅಳ್ತಾರೆ ವಿಪರ್ಯಾಸ. ಕಿಚ್ಚನ ಮೇಲೆ ಇರುವ ಅಸೂಹೆ ಅಷ್ಟೇ. #MaxTheMovie
Tweet media one
32
125
460
@KNayakas
ಕರ್ನಾಟಕ ನಾಯಕರು 👑
1 year
People may say he doesn't have an Industry Hit It depends on Director's ability to pull off 1. He certainly has highest no of double digit opening in KFI 2. Has Highest number of 50cr + gross movies 3. 3 HGOTY (VM,Ranna & K2) 4. 0 Box Office Flops since 2011 @KicchaSudeep
Tweet media one
24
113
451
@KNayakas
ಕರ್ನಾಟಕ ನಾಯಕರು 👑
2 months
Modi Cabinet Ministers from Karnataka is based on Caste Quota itseems 🤡 1. HDK - Vokkaliga Q 2. Shobha - Vokkaliga Q 3. Joshi - Brahmana Q 4. Somanna - Lingayat Q So all these days people used to hear SC,ST Quota. BJP once again proved its not for Backwards,Dalits etc.
Tweet media one
164
93
452
@KNayakas
ಕರ್ನಾಟಕ ನಾಯಕರು 👑
11 months
ದರ್ಶನ್ ಅವರು ಹೇಳಿದ್ದು 100 ಕ್ಕೆ ನೂರು ನಿಜ ಕನ್ನಡಿಗರು ಕನ್ನಡ ಸಿನಿಮಾ ಅಂತ ಬಂದಾಗ ಅವ್ರಿಗೆ ಇಷ್ಟ ಆಗೋ ಸಿನಿಮಾನ ಅಷ್ಟೇ ಗೆಲ್ಲಿಸ್ತಾರೆ ಎಲ್ಲಾ ಸಿನಿಮಾನ ಗೆಲ್ಲಿಸಲ್ಲ ಆದ್ರೆ ಪರಭಾಷೆ ತುಕಾಲಿ ಸಿನಿಮಾಗಳು ಹೆಂಗ್ ಇದ್ರು ಅದನ್ನ ಥೀಯೇಟರ್ ಗೆ ಹೋಗಿ ಗೆಲ್ಲಿಸ್ತಾರೆ ಮೊದಲು ಈ ಫ್ಯಾನ್ ವಾರ್ ಅನ್ನೋದು ಇರಬಾರದು #Kateera #Dboss
Tweet media one
6
119
411
@KNayakas
ಕರ್ನಾಟಕ ನಾಯಕರು 👑
2 months
ನಾನು ಹುಟ್ಟುತ್ತ ಕಿಚ್ಚನ ಅಭಿಮಾನಿ ಅಲ್ಲ ಆದ್ರೆ ಕೊನೆಯ ಉಸಿರು ಇರೋವರೆಗೂ ಕಿಚ್ಚನ ಅಭಿಮಾನಿ. ಕಿಚ್ಚ ನಮ್ಮ ಜಾತಿ ಅಂತ ಫ್ಯಾನ್ ಆಗಿಲ್ಲ ನಾನ್ ಫ್ಯಾನ್ ಆದಾಗ ಜಾತಿಗಳ ಬಗ್ಗೆ ಗೊತ್ತಿರಲಿಲ್ಲ ನಲ್ಲ ಚಿತ್ರದಿಂದ ಅಭಿಮಾನಿ. ಸಕ್ಸಸ್ ನೋಡಿ ಅಭಿಮಾನಿ ಆಗಿಲ್ಲ. ನನ್ನ ತಾಯಿ ಉಷಾರು ತಪ್ಪಿದ್ದಾಗ ಕಿಚ್ಚ ಅಣ್ಣ ಸಹಾಯ ಮಾಡಿದ್ರು 🙏 #KicchaBOSS 𓃵
Tweet media one
18
105
420
@KNayakas
ಕರ್ನಾಟಕ ನಾಯಕರು 👑
6 months
2011 CCL 2 ರ ಫೈನಲ್ ಕೊಂಗರ ಮೋಸದಾಟ ಹಾಗೂ ಧಿಮಾಕು ಗೆ ಅವತ್ತು ಕಿಚ್ಚ ಸುದೀಪ್ ರವರು "ಕನ್ನಡಿಗರ" ತಾಕತ್ತು ಏನು ನಮ್ಮ ಧೈರ್ಯ ಏನು ಅಂತ ಹೈದ್ರಾಬಾದ್ ನಲ್ಲೇ ತೋರಿಸಿಬಿಟ್ಟರು. ಕೊಂಗರ ಕಪಿ ಚೇಷ್ಟೆ ಅಂದಿನಿಂದ CCL ನಲ್ಲಿ ಕಡಮೆಯಾಗಿದೆ. #CCL10 #CCLSeason10 @KicchaSudeep @darlingkrishnaa @Karbulldozers @dasadarshan
1
110
411
@KNayakas
ಕರ್ನಾಟಕ ನಾಯಕರು 👑
6 months
Hindi people don't call Hindi as Hind language then why to call Kannada as Kannad? Karnatak ❌ Karnataka ✅ Kannad ❌ Kannada ✅ Kudos to @KicchaSudeep & @klrahul
0
70
403
@KNayakas
ಕರ್ನಾಟಕ ನಾಯಕರು 👑
4 months
This incident is a Shame for the Nation where UP Government stood with Culprits who gangraped Manisha Valmiki. Bastard UP CM Bulldozer Baba stood with culprits their Cabinet Ministers stood with them as they belonged to Thakur caste Irrespective of Caste,religion protect women.
Tweet media one
Tweet media two
44
150
392
@KNayakas
ಕರ್ನಾಟಕ ನಾಯಕರು 👑
1 year
ತುಘಲಕನು ತನ್ನ ಮಗಳನ್ನು ಮದುವೆ ಮಾಡಿಕೊಟ್ಟು, ಭರತಖಂಡದ ಸಾಮ್ರಾಟನನ್ನಾಗಿ ಮಾಡುವೆನೆಂದು ವಚನವಿತ್ತಾಗ ಅದನ್ನು ತಿರಸ್ಕರಿಸಿ ಸ್ವಧರ್ಮ ಸಂರಕ್ಷಣೆಯೇ ತನ್ನ ಜೀವನದ ಪರಮೊದ್ದೇಶ ಎಂಬುದಾಗಿ ನುಡಿದು, ಅದರಂತೆ ಬಲಿದಾನಗೈದ ಕನ್ನಡ ಕ್ಷತ್ರಿಯ ಕುಲತಿಲಕ, ಕರ್ಣಾಟರತ್ನ ಸಿಂಹಾಸನಾಧೀಶ್ವರ ಕಂಪಿಲಿ ಕುಮಾರ ರಾಮನಾಥನಿಗಿಂತ ಬೇರೊಬ್ಬ ಮಹಾನ್ ಆದರ್ಶಪುರುಷ
Tweet media one
Tweet media two
4
55
377
@KNayakas
ಕರ್ನಾಟಕ ನಾಯಕರು 👑
2 years
ರಾಣಿ ಅಬ್ಬಕ್ಕ ದೇವಿ ಪ್ರತಿಮೆ ಬೆಂಗಳೂರು ನಲ್ಲಿ ಆದಾಗ ಒಬ್ಬ ಕನ್ನಡಿಗನು ವಿರೋಧ ಮಾಡಲಿಲ್ಲ ರಾಣಿ ಅಬ್ಬಕ್ಕೆ ದೇವಿ ಈ ನಾಡಿನ ಕೀರ್ತಿ ಪರಕೀಯರನ್ನ ಬಗ್ಗು ಬಡೆದ ವೀರ ಮಹಿಳೆ ಅಂತ ತುಳು ಜನ ಇವತ್ತು ದೇಶಭಕ್ತ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅವರ ಊರಲ್ಲಿ ಆಗ್ಬಾರ್ದು ಅಂತಿದ್ದಾರೆ ಎಂತ ಜನ #SangolliRayanna @rajanna_rupesh
Tweet media one
8
72
366
@KNayakas
ಕರ್ನಾಟಕ ನಾಯಕರು 👑
5 months
ಅಬ್ಬಾ ನೋಡೋಕೆ ಎರಡು ಕಣ್ಣು ಸಾಲದು 😍🥰 ಈ ಹೆಣ್ಣುಲಿ ಆರ್ ಆರ್ ನಗರದಲ್ಲಿ ಖಂಡಿತ ಮುನಿರತ್ನನನ್ನ ಸೋಲಿಸುತ್ತಾರೆ ಮುಂದೆ. @KusumaH_INC #MyTaxMyRight
Tweet media one
57
15
363
@KNayakas
ಕರ್ನಾಟಕ ನಾಯಕರು 👑
2 months
ಮೋದಿ 35 ರೂಪಾಯಿ ಇರೋ ಪೆಟ್ರೋಲ್ ನ 100+ ರೂಪಾಯಿಗಳಿಗೆ ಮಾರುದ್ರೆ ದೇಶಕ್ಕೆ ಹೋಗತ್ತೆ ಬಿಡ್ರಿ ದೇಶ ಮೊದಲು ಅನ್ನೋ ಗುಲಾಮರು ರಾಜ್ಯ ಸರ್ಕಾರ ಸ್ವಲ್ಪ ಏರಿಕೆ ಮಾಡಿದಕ್ಕೆ ಉರಿದುಕೊಂಡಿದ್ದಾರೆ ಅಲ್ರಯ್ಯ ಈಗಲೂ ರಾಜ್ಯಕ್ಕೆ ಹೋಗತ್ತೆ ರಾಜ್ಯ ಮೊದಲು ಅನ್ನಿ ಯಾಕೆ ಈ ನವರಂಗಿ ಆಟಗಳು? #KarnatakaPolitics #FuelPrice @BJP4Karnataka
Tweet media one
183
45
360
@KNayakas
ಕರ್ನಾಟಕ ನಾಯಕರು 👑
4 months
ಕರ್ನಾಟಕ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಇಷ್ಟು ಹಗುರವಾಗಿ ಮಾತಾಡೋ ಅವಶ್ಯಕತೆ ಏನಿತ್ತು @H_D_Devegowda ? ಕೇವಲ 6 ಕೋಟಿ ಜನರ ಮುಖ್ಯಮಂತ್ರಿ ಅಂತ ವ್ಯಂಗ್ಯ ಮಾಡ್ತೀರ ಈಗ ಸಿದ್ದರಾಮಯ್ಯನವರೇ ನಾಡದೊರೆ ನೀವು ಕರ್ನಾಟಕದ ಮುಖ್ಯಮಂತ್ರಿ ಆಗಿದ್ರಿ ಅಲ್ವ ಇಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ ನಿಮ್ಮಿಂದ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ.
73
80
355
@KNayakas
ಕರ್ನಾಟಕ ನಾಯಕರು 👑
7 months
ಕನ್ನಡಿಗರ ಕರ್ನಾಟ ಸಾಮ್ರಾಜ್ಯ 😍
10
47
336
@KNayakas
ಕರ್ನಾಟಕ ನಾಯಕರು 👑
6 months
This was my Meme when Syera Narasimha Reddy movie had released. I always thought why our KFI despite having A Great Historical Background doesn't showcase it through movies After Annavru #DBoss is continuing the legacy I wish we see lot more. #DBossBirthday #DBossBirthdayCDP
Tweet media one
5
107
322
@KNayakas
ಕರ್ನಾಟಕ ನಾಯಕರು 👑
30 days
ಯಾವ್ದೋ ಒಂದು ಜಾತಿ ಇಂದ ದೊಡ್ಡ ಸ್ಟಾರ್ ಆಗೋಕೆ ಆಗಲ್ಲ ಕಣ್ರೋ ಯಡ್ಡ ನನ್ ಮಕ್ಳ ಇನ್ನಾದರೂ ಬದಲಾಗಿ ಕನ್ನಡ ಸಿನಿಮಾ ಇಂಡಸ್ಟ್ರಿ ನಲ್ಲಿ ಇರೋದೇ ಕೆಲ ಸ್ಟಾರ್ ಗಳು. ಕರ್ನಾಟಕದಲ್ಲಿ ಜಾತಿ ನೋಡಿ ಸ್ಟಾರ್ ಆಗೋ ತರ ಇದ್ದಿದ್ರೆ ನಿಖಿಲ್ ಕುಮಾರಸ್ವಾಮಿ,ಅಭಿಷೇಕ್ ಅಂಬರೀಷ್ ಇವರಿಗೆ ಏನ್ ಕಮ್ಮಿ? ಸ್ವಲ್ಪ ತಲೆ ಇಟ್ಕೊಂಡು ಮಾತಾಡಿ. #MaxTheMovie
Tweet media one
19
103
331
@KNayakas
ಕರ್ನಾಟಕ ನಾಯಕರು 👑
6 months
Such A Downfall 😭 Once Immadi Pulikeshi The Chalukyan Emperor used to claim tax from North Rulers. Now Northies have made our Spineless politicians as Slaves and ignoring South Indian States especially Karnataka. #ನನ್ನತೆರಿಗೆನನ್ನಹಕ್ಕು #SouthTaxMovement
Tweet media one
22
81
326
@KNayakas
ಕರ್ನಾಟಕ ನಾಯಕರು 👑
1 year
ಹಿಂದೂ ವಿರೋಧಿ ಅನ್ನೋ ಹಣೆಪಟ್ಟಿ ಕಟ್ಟಿದ್ರು ಕೂಡ ಅದುನ್ ಎಲ್ಲಾ ಮೆಟ್ಟಿ ಮಗದೊಮ್ಮೆ ಯಮಕನಮರಡಿಯಲ್ಲಿ ಗೆದ್ದ ಸತೀಶ್ ಜಾರಕಿಹೊಳಿ ಅವ್ರು ಸಿದ್ದರಾಮಯ್ಯ ಅವ್ರ ನಂತ್ರ ಅಹಿಂದ ನಾಯಕನಾಗುವ ಎಲ್ಲಾ ಅರ್ಹತೆ ಇರೋ ಲೀಡರ್ ಸತೀಶ್ ಜಾರಕಿಹೊಳಿ #KarnatakaElections2023 #KarnatakaKurukshetra2023 #SatishJarkiholi
Tweet media one
23
46
318
@KNayakas
ಕರ್ನಾಟಕ ನಾಯಕರು 👑
4 months
ಪ್ರಿಯಾಂಕಾ ಜಾರಕಿಹೊಳಿರವರಿಗೆ ಉತ್ತಮ ಭವಿಷ್ಯವಿದೆ ❤️👌 #LokSabhaElections2024 #GeneralElections2024 #ಕನ್ನಡಿಗರಿಗೆಜಯ #ಧನ್ಯವಾದಗಳುಸುಪ್ರೀಂಕೋರ್ಟ್ #KarnatakaElections
11
31
320
@KNayakas
ಕರ್ನಾಟಕ ನಾಯಕರು 👑
5 months
ಪ್ರಧಾನಿ ಮೋದಿ ಶಿವಮೊಗ್ಗದ ನೆಲದಲ್ಲಿ ನಿಂತು ದಾಳಿಕೋರ ಮರಾಠಿ ಶಿವಾಜಿಯ ಬಗ್ಗೆ ಜೈಕಾರ ಹಾಕಿದ್ದಾನೆ. ಪರಕೀಯರನ್ನ ಸೋಲಿಸಿದ ಕೆಳದಿ ರಾಜ್ಯದ ಶಿವಪ್ಪ ನಾಯಕರ ನೆನಪು ಆಗಿಲ್ವ ಇವನಿಗೆ? ಶಿವಾಜಿ ಮಗ ರಾಜರಾಮನನ್ನ ಮೊಘಲರಿಂದ ಕಾಪಾಡಿ ಅವ್ರ ಸೈನ್ಯವನ್ನ ಸೋಲಿಸಿದ ಕೆಳದಿ ಚೆನ್ನಮ್ಮ ನೆನಪು ಆಗಿಲ್ವ? ನಾಚಿಕೆಗೇಡು ಕನ್ನಡಿಗ ಗುಲಾಮರ ಪರಿಸ್ಥಿತಿ.
Tweet media one
46
63
316
@KNayakas
ಕರ್ನಾಟಕ ನಾಯಕರು 👑
1 year
ಇಂತಹ ಒಳ್ಳೆ ವ್ಯಕ್ತಿ ಮೇಲೆ ನೆಗೆಟಿವ್ ಟ್ರೆಂಡ್ ಮಾಡೋಕ್ಕೆ ಮನಸು ಹೇಗೆ ಬರತ್ತೆ ಹೊಟ್ಟೆಗೆ ಅನ್ನ ಉಣ್ಣೋರು ಯಾರು ಇಂತ ಕೆಲಸ ಮಾಡಲ್ಲ ಸೂರ್ಯನೊಬ್ಬ ಚಂದ್ರನೊಬ್ಬ ರಾಜನು ಒಬ್ಬ ❤ ಈ ರಾಜನು ಒಬ್ಬ ❤ #AppuLivesOn #AppuBoss #Appu #PuneethRajkumar #PuneethRajkumarLivesOn #Kabzaa
Tweet media one
20
71
307
@KNayakas
ಕರ್ನಾಟಕ ನಾಯಕರು 👑
8 months
My respect towards him doubled after seeing #Kaatera movie ದೇವರಾಜು ಅರಸರು 🙏 🙏 ಕರ್ನಾಟಕ ರಾಜ್ಯ ಕಂಡ ಧೀಮಂತ ಮುಖ್ಯಮಂತ್ರಿ. ಭೂ ಸುಧಾರಣೆ ಕಾಯ್ದೆ ಎಲ್ ಜಿ ಹಾವನೂರ್ ಕಮಿಷನ್ ಇವೆಲ್ಲ ಸಾಮಾಜಿಕ ನ್ಯಾಯದ ಪರ ಯೋಜನೆಗಳು. #KaateraReview #KaateraStormFromDec29 #DBoss 𓃰 #DBoss
Tweet media one
10
87
310
@KNayakas
ಕರ್ನಾಟಕ ನಾಯಕರು 👑
2 months
ನಾಡಿನ ಹಿರಿಯ ಸಾಹಿತಿ ಹಾಗೂ ಚಿಂತಕರಾದ ದೇವನೂರು ಮಹಾದೇವ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. @JarkiholiSatish
Tweet media one
2
20
315
@KNayakas
ಕರ್ನಾಟಕ ನಾಯಕರು 👑
5 months
ಸಿದ್ದರಾಮಯ್ಯ ಜಾತಿವಾದಿ ಅಂತ ಹೇಳೋ ಮೂರ್ಖರಿಗೆ ಅರ್ಪಣೆ. ಸಿದ್ದು ಕ್ಯಾಬಿನೆಟ್ ನಲ್ಲಿ : ಲಿಂಗಾಯತರು - 7 ಒಕ್ಕಲಿಗರು - 5 ಹೊಲೆಯರು - 3 ನಾಯಕರು - 3 ಮಾದಿಗರು - 2 ಮುಸ್ಲಿಂರು - 2 ಬ್ರಾಹ್ಮಣರು - 1 ಮರಾಠ - 1 ಜೈನ - 1 ರಾಜು - 1 ಕ್ರಿಶ್ಚಿಯನ್ - 1 ರೆಡ್ಡಿ - 1 ಕುರುಬರು - 1 ಈಡಿಗರು - 1 ಮೊಗವೀರರು - 1 ಭೋವಿ - 1 @siddaramaiah
Tweet media one
64
61
304
@KNayakas
ಕರ್ನಾಟಕ ನಾಯಕರು 👑
2 years
Many are trying their best to propose Shivaji name for the Belagavi Railway Station As per the requests of Kannada organizations in Belagavi The railway station should be named after Freedom Fighter Sindura Lakshmana who fought British being a common man. @rajanna_rupesh
Tweet media one
2
62
288
@KNayakas
ಕರ್ನಾಟಕ ನಾಯಕರು 👑
2 years
ನಕ್ಕನ್ ಇದು ಗಂಡಸ್ತನ ಅಂದ್ರೆ ನಾಯಕ ಜನಾಂಗದವ್ರು ಯಾರಿಗೂ ತಲೆ ಬಗ್ಗಲ್ಲ ಅನ್ನೋದಕ್ಕೆ ಸತೀಶ್ ಜಾರಕಿಹೊಳಿ ಉತ್ತಮ ಉದಾಹರಣೆ ಇವರ ವಿರುದ್ಧ ಬಿಜೆಪಿ ಅಷ್ಟೇ ಅಲ್ಲ DK ಶಿವಕುಮಾರ್ ಕೂಡ ಷಡ್ಯಂತ್ರ ಮಾಡ್ತಿದ್ದಾನೆ ನೀವೆಲ್ಲಾ ಯಾವ್ ಲೆಕ್ಕ ಬಿಡ್ರೋ 😂😂 ಸಮಸ್ತ ಕನ್ನಡಿಗರು ಜಾರಕಿಹೊಳಿ ಬೆಂಬಲಕ್ಕೆ ನಿಲ್ತಾರೆ @JarkiholiSatish @BSBommai
Tweet media one
36
50
290
@KNayakas
ಕರ್ನಾಟಕ ನಾಯಕರು 👑
9 months
ಚಿತ್ರದುರ್ಗದ ಕನಕದಾಸರ ವೃತ್ತ ಕನ್ನಡಿಗರಿಗೆ ದಾಸ ಶ್ರೇಷ್ಠ ಕನಕದಾಸರ ಜಯಂತಿಯ ಶುಭಾಶಯಗಳು 🤩 #KanakadasaJayanti #ಕನಕದಾಸಜಯಂತಿ
2
36
301
@KNayakas
ಕರ್ನಾಟಕ ನಾಯಕರು 👑
5 months
This scene has a separate fan base 😍 ಕನ್ನಡಿಗರು vs ಕೊಂಗರು ಅನ್ನೋ ಫೀಲ್ ಕೊಡತ್ತೆ ಆ ಶ್ರೀರಾಮಪುರ,ಶಿವಾಜಿನಗರ vs ನಮ್ಮ ಕರ್ನಾಟಕದ ಜಿಲ್ಲೆಗಳ ಹೆಸರು ಹೇಳೋವಾಗ. #Kempegowda @KicchaSudeep #13YearsForBBKempeGowda
1
54
304
@KNayakas
ಕರ್ನಾಟಕ ನಾಯಕರು 👑
17 days
ಹೀಗೆ ಸದಾ ಬಡವರ ಪರವಾಗಿ ಇರಿ ಪ್ರಿಯಾಂಕಾ ಜಾರಕಿಹೊಳಿರವರೇ. ಸಮಾಜಕ್ಕೆ ನೀವು ಮಾದರಿಯಾಗಿ @Priyanka_MP_CKD . #PriyankaJarkiholi #ಪ್ರಿಯಾಂಕಾಜಾರಕಿಹೊಳಿ #ಚಿಕ್ಕೋಡಿ #Chikkodi
4
23
301
@KNayakas
ಕರ್ನಾಟಕ ನಾಯಕರು 👑
2 months
Few BJP Bastards are demeaning Kalyana Karnataka & its people because Congress clean swept the region. Bastards! Literacy rate has nothing to do here. Kerala has the highest literacy rate in India then why BJP got kicked out. Sanghis can go to any extent! #ElectionResults
Tweet media one
73
48
292
@KNayakas
ಕರ್ನಾಟಕ ನಾಯಕರು 👑
2 months
ಐತಿಹಾಸಿಕ ಸಿನಿಮಾಗಳು ಕನ್ನಡದಲ್ಲಿ ಬರಬೇಕು ಅದನ್ನ ಕನ್ನಡಿಗರು ವೀಕ್ಷಿಸಿ ಗೆಲ್ಲಿಸಿ ಸಂಭ್ರಮಿಸಬೇಕು. ಯೆಲಹಂಕ ನಾಡಪ್ರಭು ಕೆಂಪೇಗೌಡರ ಪಾತ್ರಕ್ಕೆ ಹೇಳಿ ಮಾಡಿಸಿದ ಹಂಗೆ ಇದ್ದಾರೆ ನಮ್ ಡಾಲಿ ಧನಂಜಯ ಅಣ್ಣ. ಈ ಚಿತ್ರದ ಮೇಲೆ ತುಂಬಾ ನಂಬಿಕೆ ಇದೆ ಅತ್ಯುತ್ತಮವಾಗಿ ನಟ ರಾಕ್ಷಸ ಕೆಂಪೇಗೌಡರನ್ನ ಕರ್ನಾಟಕದ ಜನತೆಗೆ ತಲುಪಲಿ @Dhananjayaka .
Tweet media one
10
42
290
@KNayakas
ಕರ್ನಾಟಕ ನಾಯಕರು 👑
11 months
ಇಂತಹ ಅಯೋಗ್ಯ ನೀರಾವರಿ ಸಚಿವ ಇದ್ದಾಗ ನಮ್ಮ ಪರ ತೀರ್ಪು ಬರಲು ಸಾಧ್ಯವೇ? ಕನ್ನಡ ರಾಜಕಾರಣಿಗಳಷ್ಟು ಬಕೆಟ್ ಗಳು ಯಾರು ಇಲ್ಲ #KaveriBelongsToKarnataka #ಕಾವೇರಿನಮ್ಮದು
Tweet media one
12
127
280
@KNayakas
ಕರ್ನಾಟಕ ನಾಯಕರು 👑
3 months
1 Year for this Historical Day Congress Humiliated BJP KA has always been Congress Fortress & will continue to be. Congress 135 BJP 66 JDS 19 AHINDA Consolidation throughout the state was the biggest factor for this result. #LokSabaElections2024 #KarnatakaElections
Tweet media one
45
53
286
@KNayakas
ಕರ್ನಾಟಕ ನಾಯಕರು 👑
3 months
ಬಡವರ ಮೇಲೆ ದಬ್ಬಾಳಿಕೆ ಮಾಡ್ತಿದ್ದ ಶ್ರೀಮಂತ ಪಟೇಲರ ಮೇಲೆ ಹಾಗೆ ಬ್ರಿಟಿಷರ ವಿರುದ್ಧ ಧೈರ್ಯದಿಂದ ಹೋರಾಡಿ ಸಿಂಹಸ್ವಪ್ನರಾಗಿದ್ದ ನಮ್ಮ ಗಡಿನಾಡ ಕ��್ನಡಿಗ ಕ್ರಾಂತಿವೀರ ಸಿಂಧೂರ ಲಕ್ಷ್ಮಣ ಜಯಂತಿಯ ಶುಭಾಶಯಗಳು ಸಮಸ್ತ ಕನ್ನಡಿಗರಿಗೆ #SindhooraLakshmana #Dboss #D59 #DarshanThoogudeepa
Tweet media one
Tweet media two
6
69
278
@KNayakas
ಕರ್ನಾಟಕ ನಾಯಕರು 👑
9 months
ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿ @JarkiholiSatish ಸರ್ ⚔️
6
32
275
@KNayakas
ಕರ್ನಾಟಕ ನಾಯಕರು 👑
1 year
ಚಳ್ಳಕೆರೆಯಲ್ಲಿ ಅಮಿತ್ ಶಾ ರಾಜ ವೀರ ಮದಕರಿ ನಾಯಕರ ಥೀಮ್ ಪಾರ್ಕ್ ಮಾಡ್ತೀವಿ ಅಂತ ಸುಳ್ಳು ಭರವಸೆ ಕೊಟ್ಟು ಸಮುದಾಯದ ಮತಗಳನ್ನು ಪಡೆದು ನೋಡಿ ನಾಯಕ ಸಮುದಾಯಕ್ಕೆ ಶೂನ್ಯ ಬಜೆಟ್ ನಲ್ಲಿ ಪರ ರಾಜ್ಯ ಶಹಾಜಿ ಅಭಿವೃದ್ಧಿ ಗೆ ದುಡ್ಡು ಕೊಡ್ತಾರೆ ನೋಡಿ ಮತ ಹಾಕಿ ಈ ಸಲ #KarnatakaElection2023 #KarnatakaBudget @BSBommai @BJP4Karnataka
Tweet media one
13
70
272
@KNayakas
ಕರ್ನಾಟಕ ನಾಯಕರು 👑
2 months
ಸಂವಿಧಾನದ ಹೆಸರಲ್ಲಿ ಚಿಕ್ಕೋಡಿಯ ಸಂಸದೆ ಕುಮಾರಿ ಪ್ರಿಯಾಂಕಾ ಜಾರಕಿಹೊಳಿರವರ ಪ್ರಮಾಣ ವಚನ. #PriyankaJarkiholi #Chikkodi #KarnatakaPolitics #ಕರ್ನಾಟಕರಾಜಕೀಯ
Tweet media one
1
13
276
@KNayakas
ಕರ್ನಾಟಕ ನಾಯಕರು 👑
3 months
Kongas didn't fight Delhi Sultanate Telugus didn't fight Delhi Sultanate Kannada Kings who fought Valiantly against Delhi Lords 🛑 Immadi Pulikeshi defeated Harshavardhana 🛑 Kumararama defeated Tugalaq 🛑 Surapura Raja Pidda Nayaka defeated Aurangzeb #KannadaKingdom
Tweet media one
15
53
272
@KNayakas
ಕರ್ನಾಟಕ ನಾಯಕರು 👑
5 months
Karnataka Bulldozers into the Finals to win their 3rd Title 💪👑 @KicchaSudeep #CCLSeason10 #KarnatakaBulldozers #RCBvsMI #WPL #CCL
Tweet media one
0
49
272
@KNayakas
ಕರ್ನಾಟಕ ನಾಯಕರು 👑
3 months
ವರ್ಷಕ್ಕೆ 10 ಸಲ ಶಿವಾಜಿ ಹುಟ್ಟಿದ ದಿನ ಸತ್ತ ದಿನ ಅವ್ರಮ್ಮ ಅವನ ಮಗ ಎಲ್ಲರ ಬಗ್ಗೆ ಟ್ವೀಟ್ ಹಾಕಿ ಸಂಭ್ರಮ ಪಡೋ ಬಿಜೆಪಿ ಇವತ್ತು ಹೇಡಿ ಹೈದೆರ್ ಗೆ ಬಗ್ಗುಬಡೆದ ಹಿಂದೂ ರಾಜಾ ವೀರ ಮದಕರಿ ನಾಯಕರ ಪುಣ್ಯಸ್ಮರಣೆ ಬಗ್ಗೆ ಒಂದು ಟ್ವೀಟ್ ಹಾಕಿಲ್ಲ. ಇದೆ ಈ ಕಚಡಾ RSS ಬುದ್ದಿ ಅನ್ನೋದು ರಜಪೂತರು ಇದೆ ಕಾರಣಕ್ಕೆ ಶಿವಾಜಿಯನ್ನ ಮೆರೆಸಲ್ಲ.
Tweet media one
35
47
271
@KNayakas
ಕರ್ನಾಟಕ ನಾಯಕರು 👑
5 months
ಹೆಮ್ಮೆಯ ಕನ್ನಡಿಗ ವಿನಯ್ ಕುಮಾರ್ RCB ತಂಡವನ್ನು ತುಂಬ ಸಲ ತಮ್ಮ ಅದ್ಬುತ ಬೌಲಿಂಗ್ ಇಂದ ಮ್ಯಾಚ್ ಗಳನ್ನ ಗೆಲ್ಲಿಸಿದ್ದಾರೆ 2010 ರ ಸೀಸನ್ ನಲ್ಲಿ MI & CSK ವಿರುದ್ದ ಅದ್ಭುತ ಪ್ರದರ್ಶನ ನೀಡಿದ ವಿನಯ್ ಕುಮಾರ್ ಅಣ್ಣ ಗೆ ವರ್ಲ್ಡ್ T20 ಆಡೋ ಅವಕಾಶ ಸಿಕ್ತು. @Vinay_Kumar_R into HALL OF FAME CONGRATULATIONS CHAMP! #RCBUnbox
Tweet media one
0
17
273
@KNayakas
ಕರ್ನಾಟಕ ನಾಯಕರು 👑
2 years
Omg Is this Sarcasm 😂😂 Hampi was world's 2nd largest city as recorded by Abdur Razzak when he had visited Vijaynagara.. Entire Deccan Region was protected by Vijayanagara empire even Babur used to fear them.. Kannadigas are masters of all Please don't make me hate rajputs
16
43
233
@KNayakas
ಕರ್ನಾಟಕ ನಾಯಕರು 👑
4 months
I want to become A Chief Minister - Siddaramaiah ಛಲ ಇರಬೇಕು ಮುಖ್ಯಮಂತ್ರಿ ಆಗೋಕೆ ಅದು ಕೂಡ ಹಿಂದುಳಿದ ಸಮುದಾಯದ ಜನರಲ್ಲಿ ರಾಜಕೀಯ ಪ್ರಜ್ಞೆ,ಛಲ ಎರಡು ಕಡಿಮೆ ಸಿದ್ದುರನ್ನ ಪ್ರೇರಣೆಯಾಗಿ ತಗೊಂಡು ಸತೀಶ್ ಜಾರಕಿಹೊಳಿ,ಪ್ರಿಯಾಂಕ್ ಖರ್ಗೆ ಮುಂದಿನ ದಿನಮಾನಗಳಲ್ಲಿ ಮುಖ್ಯಮಂತ್ರಿ ಆಗಬೇಕು. #LokSabhaElections2024 @siddaramaiah
10
43
264
@KNayakas
ಕರ್ನಾಟಕ ನಾಯಕರು 👑
3 months
ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಮೊದಲನೇ ಗುರುಗಳು ಶ್ರೀ ಶ್ರೀ ಪುಣ್ಯಾನಂದ ಸ್ವಾಮಿಗಳು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಣ್ಣನಿಗೆ ಚಿನ್ನದ ಕಿರೀಟ ತೊಡೆಸುತ್ತಿರುವುದು. ಈ ಒಂದು ಅಪರೂಪ ಪಟ ನೋಡಿ. @KicchaSudeep #KicchaBOSS #Kiccha #MaxTheMovie
Tweet media one
2
54
261
@KNayakas
ಕರ್ನಾಟಕ ನಾಯಕರು 👑
6 months
ಅಬ್ಬಬ್ಬಾ ಎಂತಹ ಮೈನವಿರೇಳಿಸುವ ದೃಶ್ಯವಿದು ಸುಧೀರ್ ಸರ್ ಆಕ್ಟಿಂಗ್ ಆ ಗತ್ತು ನಿಜಕ್ಕೂ ಗ್ರೇಟ್ 🙏 ವಾಲೀಕಾರ ಸಿಂಧೂರ ಲಕ್ಷ್ಮಣ ಊರು ಗೌಡನ ಮನೆಗೆ ನುಗ್ಗಿದ ಪ್ರಸಂಗ. "ಅಂಜಾಕ ಅಳಬುರುಕ ಜಾತಿಲಿ ಹುಟ್ಟಿಲ್ಲ ಆ ನಿನ್ನ ವತಂದಾರಿಕೆ ಅಮಲನ್ನ ಹರೆದು ಕುಡಿಯೋ ಈ ಬಂಟ ಹುಟ್ಟಿದ್ದು ಬ್ಯಾಡರ ಕುಲದಾಗ". #SindhooraLakshmana #DBossBirthday
3
46
252
@KNayakas
ಕರ್ನಾಟಕ ನಾಯಕರು 👑
10 months
ದೇವದುರ್ಗದ ಶಾಸಕರು ಕರೆಮ್ಮ ನಾಯಕ 🥰🥰 #KannadaRajyotsava #ಕನ್ನಡರಾಜ್ಯೋತ್ಸವ
3
35
244
@KNayakas
ಕರ್ನಾಟಕ ನಾಯಕರು 👑
5 months
ತುಮಕೂರು ಕ್ಷೇತ್ರದ ಜಾತಿವಾರು ಮತದಾರರು (ಅಂದಾಜು) 1. ಲಿಂಗಾಯತರು : 4 ಲಕ್ಷ 2. ಒಕ್ಕಲಿಗರು : 3.5 ಲಕ್ಷ 3. ಛಲವಾದಿ,ಮಾದಿಗರು : 3 ಲಕ್ಷ 4. ಮುಸ್ಲಿಂರು : 2 ಲಕ್ಷ 5. ನಾಯಕರು : 1.5 ಲಕ್ಷ 6. ಕುರುಬರು : 1.3 ಲಕ್ಷ 7. ಗೊಲ್ಲರು : 80 ಸಾವಿರ 8. ತಿಗಳರು : 50 ಸಾವಿರ ಅಹಿಂದ ವೋಟ್ + ಒಕ್ಕಲಿಗರ ಅರ್ಧ ವೋಟ್ ಬಂದ್ರು SPM ಗೆಲ್ತಾರೆ.
Tweet media one
Tweet media two
53
13
248
@KNayakas
ಕರ್ನಾಟಕ ನಾಯಕರು 👑
4 months
ದುರ್ಗದ ಗತವೈಭವ ದುರ್ಗದ ಪರಾಕ್ರಮ Powerful People make Places Powerful.
4
37
246
@KNayakas
ಕರ್ನಾಟಕ ನಾಯಕರು 👑
1 year
ಹಳೇ ಮೈಸೂರು ಭಾಗದಲ್ಲೇ ಕಾಂಗ್ರೆಸ್ ಎದುರಿಗೆ ಮಂಡಿಯೂರಿದ ಜೆಡಿಎಸ್ ನ ಹಣೆಬರಹ ನೋಡಿ ಮಾನಸಿಕ ಅಸ್ವಸ್ತರಾಗಿರೋ ಕುಮ್ಮಿ ಸಿದ್ದರಾಮಯ್ಯರವರ ಅರ್ಧದಷ್ಟು ಪಾಪ್ಯುಲರಿಟಿ ಇಲ್ಲಾ ಇವರಿಗೆ ಇಷ್ಟು ಆವೇಶ ಯಾಕೆ? #Siddaramaiah @siddaramaiah
@SikkuTweets
ꜱɪᴋᴀɴᴅᴀʀ - ಸಿಕಂದರ್.
1 year
ಕುಮ್ಮಿಗೆ ಗುಮ್ಮಿದ ಟಗರು 𓃵....
37
117
714
28
34
242
@KNayakas
ಕರ್ನಾಟಕ ನಾಯಕರು 👑
9 months
ಪರಮೇಶ್ವರ ಇಮ್ಮಡಿ ಪುಲಿಕೇಶಿ ಚಕ್ರವರ್ತಿಯ ಚಿತ್ರ ಬರಲಿ ಕನ್ನಡದಲ್ಲಿ #ImmadiPulikeshi #ಇಮ್ಮಡಿಪುಲಿಕೇಶಿ
Tweet media one
6
75
235
@KNayakas
ಕರ್ನಾಟಕ ನಾಯಕರು 👑
5 months
ಚಿಕ್ಕೋಡಿ ಲೋಕಸಭಾದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕಾ ಜಾರಕಿಹೊಳಿರವರು. ಅಹಿಂದ ಮತಗಳು ಹೆಚ್ಚಿರೋ ಕ್ಷೇತ್ರಗಳಲ್ಲಿ ಚಿಕ್ಕೋಡಿ ಕೂಡ ಒಂದು ಜೊತೆಗೆ ಜಾರಕಿಹೊಳಿ ಕುಟುಂಬಕ್ಕೆ ಜಾತ್ಯತೀತವಾಗಿ ಬೆಂಬಲ ಇರೋದರಿಂದ ಚಿಕ್ಕೋಡಿ ಕಾಂಗ್ರೆಸ್ ಗೆಲ್ಲಬಹುದಾದ ಕ್ಷೇತ್ರ. @JarkiholiSatish #LokSabhaElections2024 #PriyankaJarkiholi
Tweet media one
28
20
240
@KNayakas
ಕರ್ನಾಟಕ ನಾಯಕರು 👑
5 months
ಕುಮಾರಿ ಪ್ರಿಯಾಂಕಾ ಜಾರಕಿಹೊಳಿ ಚಿಕ್ಕೋಡಿ ಕ್ಷೇತ್ರ ಗೆಲ್ಲೋದು 100% ಬೆಳಗಾವಿಯ ಎರಡು ಲೋಕಸಭಾ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಲಿದೆ. #LokSabhaElections2024
Tweet media one
39
15
240
@KNayakas
ಕರ್ನಾಟಕ ನಾಯಕರು 👑
8 months
Bengaluru was built and Governed by Kannadigas! Yes this is the exact way to teach immigrants they deserve this after all we have been requesting them since ages! This is not just limited to Bengaluru but to whole Karnataka in the coming days This is just the beginning.
Tweet media one
@nabilajamal_
Nabila Jamal
8 months
Bengaluru witnessed hooliganism in the name of activism! Kannada groups smashing english Signboards across central business district.. is this right way to preserve kannada language and culture? Watch @IndiaToday at 5.30pm
296
265
1K
46
45
232
@KNayakas
ಕರ್ನಾಟಕ ನಾಯಕರು 👑
2 years
ಪಲ್ಲವರ ಮಹೇಂದ್ರವರ್ಮನಿಗೆ ನಡುಕ ಹುಟ್ಟಿಸಿ ಕಂಚಿಪುರಕ್ಕೆ ನುಗ್ಗಿ ಪಲ್ಲವರ ಮೇಲೆ ಗೆದ್ದ ರಣವಿಕ್ರಮ ಉತ್ತರದ ಹರ್ಷವರ್ಧನನ ಸೊಕ್ಕು ಮುರಿದು ಅವನನ್ನು ಸೋಲಿಸಿದ ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ಇಂತಹ ಚಕ್ರವರ್ತಿಯ ಪ್ರತಿಮೆ ಎಲ್ಲಾ ಜಿಲ್ಲೆಗಳಲ್ಲಿ ನಿರ್ಮಾಣ ಆಗಬೇಕು #ಮನೆಮನೆಗಳಮೇಲೆಕನ್ನಡಬಾವುಟ #OurPrideKannadaNadu
Tweet media one
2
98
231
@KNayakas
ಕರ್ನಾಟಕ ನಾಯಕರು 👑
2 months
ಡಿಕೆ ಶಿವಕುಮಾರ್ ವಾರ್ನಿಂಗ್ ಗೆ ಕ್ಯಾತಸಂದ್ರ ರಾಜಣ್ಣರ ಉತ್ತರವಿದು. ಸಿಎಂ ಬದಲಾವಣೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರ ನಿಂತು ಇಷ್ಟು ಧೈರ್ಯದಿಂದ ಹೇಳಿಕೆ ನೀಡ್ತಿರೋದು KN ರಾಜಣ್ಣ ಒಬ್ಬರೇ ಮಿಕ್ಕ ಅಹಿಂದ ಲೀಡರ್ ಗಳು ಸಹ ಮಾತಾಡಬೇಕು. ಒಬ್ಬ ಮಠದ ಸ್ವಾಮಿ ವೇದಿಕೆಯಲ್ಲಿ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡು ಅನ್ನೋದು ತಪ್ಪು.
20
33
237
@KNayakas
ಕರ್ನಾಟಕ ನಾಯಕರು 👑
10 months
ಜಗ್ಗೇಶ್ ರಾಜ್ಯಸಭಾ ಮೆಂಬರ್ ಆಗಿ ಕಾಮಿಡಿ ಶೋ ಗೆ ತಿಂಗಳು ಗಟ್ಲೆ ಕೂತಾಗ ಯಾರು ಪ್ರಶ್ನೆ ಮಾಡಲಿಲ್ಲ ದುರ್ಬಲ ಸಿಎಂ ಬೊಮ್ಮಾಯಿ ಎಲ್ಲಾ ಕಡೆ ಹೋಗ್ತಿದ್ದ ಅವಾಗ ಯಾಕೆ ಸುಮ್ನೆ ಇದ್ರಿ? ಬಿಗ್ ಬಾಸ್ ಮನೆಗೆ ಒಂದಿನ ಮಟ್ಟಕ್ಕೆ ಹೋಗಿದನ್ನೇ ದೊಡ್ಡ ಅಪರಾಧ ಮಾಡಿರೋ ತರ ಬಿಂಬಿಸೋದು ಎಷ್ಟು ಸರಿನಯ್ಯ? ಬಿಗ್ ಬಾಸ್ ಕನ್ನಡ ಶೋ ತಾನೇ ಅದೇನು ಜೈಲ್ ಹಾ
Tweet media one
13
47
232
@KNayakas
ಕರ್ನಾಟಕ ನಾಯಕರು 👑
4 months
ಇಷ್ಟೇ ವ್ಯತ್ಯಾಸ ನೋಡಿ ಕಾಂಗ್ರೆಸ್ ಜಾತ್ಯತೀತ ಪಕ್ಷ ಮತ್ತೆ ಈ ಕೋಮುವಾದಿ ಬಿಜೆಪಿ ಜಾತಿ ಪಕ್ಷ ಅಷ್ಟೇ. ಬಸವಣ್ಣರ ತತ್ವ ಸಿದ್ಧಾಂತ ಪಾಲಿಸುತ್ತ ಇರೋದು ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ. ಈಡಿಗರಿಗೆ,ಕುರುಬರಿಗೆ ಎರಡು ಟಿಕೆಟ್ ಕೊಟ್ಟು ಹಿಂದುಳಿದ ಸಮುದಾಯಗಳಿಗೆ ಪ್ರಾತಿನಿಧ್ಯ ಕೊಟ್ರು. #LokSabhaElections2024 #GeneralElections2024
Tweet media one
105
28
235
@KNayakas
ಕರ್ನಾಟಕ ನಾಯಕರು 👑
1 year
Bengaluru Kolar Chikkaballapura Ramanagara Mysuru Mandya Hassan Tumkur Chitradurga Davangere The above district people's staple food is Ragi Mudde 👍🏻
Tweet media one
@pradeepu1710
Deepu (Modi ka parivar)
1 year
@rohit1286 Only 5 district ppl eat mudde u can’t generalise mudde to Kannadiga
22
0
4
23
24
229
@KNayakas
ಕರ್ನಾಟಕ ನಾಯಕರು 👑
4 months
ನಾಯಕ ಸಮಾಜದ ಬಂಧುಗಳೇ ಈ ವಿಡಿಯೋ ನೋಡಿ ಈ ನಾಲಾಯಕ್ ಯತ್ನಾಳ್ ಹೇಳ್ತಿದ್ದಾನೆ ST ವರ್ಗದವರು ಜನರಲ್ ಸೀಟ್ ನಲ್ಲಿ ನಿಲ್ಲಬಾರದು ಅಂತೆ ST ಮೀಸಲು ಕ್ಷೇತ್ರದಲ್ಲೇ ನಿಲ್ಲಬೇಕು ಅಂತೆ ಎಷ್ಟು ಅಸೂಹೆ ನೋಡಿ ಸಂವಿಧಾನದ ಪ್ರಕಾರ SC,ST ಅಭ್ಯರ್ಥಿಗಳು ಜನರಲ್ ನಲ್ಲೂ ನಿಲ್ಲಬಹುದು. ನಮ್ಮ ಸ್ವಾಭಿಮಾನಕ್ಕೆ ಕೈ ಹಾಕಿದ್ದಾನೆ #LokSabhaElections2024
37
57
232
@KNayakas
ಕರ್ನಾಟಕ ನಾಯಕರು 👑
4 months
He should win for our cause If he loses then its Stupidity, failure of Kannadigas mostly Vokkaligas who are numerically way ahead than others in Bengaluru Rural. DK Family can tackle BJP high command and protect our Interests. Do Vote him #LokSabhaElections2024 #MyTaxMyRight
Tweet media one
@Ankith_speaks
ಅಂಕಿತ್ ಗೌಡ | Ankith Gowda
4 months
Talks in front of D K Shivkumar house by his followers, D K Suresh is going to lose this elections. #LokasabhaElection2024
62
84
580
261
50
225
@KNayakas
ಕರ್ನಾಟಕ ನಾಯಕರು 👑
7 months
ಕರ್ನಾಟ ಸಾಮ್ರಾಜ್ಯ ಚಾಲುಕ್ಯರ ರಾಜಧಾನಿ ನಮ್ಮ ಬಾದಾಮಿ ❤️ #ಬಾದಾಮಿ #Badami #Chalukya #ಚಾಲುಕ್ಯ #ಇಮ್ಮಡಿಪುಲಿಕೇಶಿ #ImmadiPulikeshi
4
51
225
@KNayakas
ಕರ್ನಾಟಕ ನಾಯಕರು 👑
2 months
Kannada communities and their Political status in Andhra,TG & Tamilnadu as of now. TN - 1. Vokkaligas - 4 MLAs 2. Mutharaiyars (Bedars) - 4 MLAs Andhra - 1. Valmiki Boyas - 4 MLA's,2 MP's 2. Kurubas - 1 MLA, 2 MP's Telangana - 1 Kuruba MLA & 1 Lingayat MP #ElectionResults
Tweet media one
17
30
231
@KNayakas
ಕರ್ನಾಟಕ ನಾಯಕರು 👑
4 months
ಈ ಚಿತ್ರದ ಪೋಸ್ಟರ್ ಈಗ ಬಂದಿದ್ರೆ ಏನು ಹೇಳ್ತಿದ್ರೋ ಕೆಲವ್ರು. ಬೇಡರ ಕಣ್ಣಪ್ಪ ಮಾಂಸದ ಎಡೆಯನ್ನ ಶಿವನಿಗೆ ಇಟ್ಟ ಶಿವನು ಭಕ್ತನ ಆಸೆಯಂತೆ ಅದನ್ನ ತಿಂದರು ದೇವರಿಗೆ ಇಲ್ಲದ ಬೇಧ ಭಾವ ಈ ಮನುಷ್ಯನಿಗೆ ಯಾಕೆ ಭಕ್ತಿಗಾಗಿ ಕಣ್ಣು ಕಿತ್ತೂಕೊಟ್ಟಿದ್ದು ಬೇಡರ ಕನ್ನಯ್ಯ ಹೊರೆತು ಅರ್ಚಕನಲ್ಲ. ಎರಡನೇ ಪಟದಲ್ಲಿ ಹಂಪೆಯ ವಿರೂಪಾಕ್ಷ ದೇವಾಲಯದ ಕೆತ್ತನೆ.
Tweet media one
Tweet media two
11
53
227
@KNayakas
ಕರ್ನಾಟಕ ನಾಯಕರು 👑
6 months
@TharunSudhir ಕ್ರಾಂತಿವೀರ ಸಿಂಧೂರ ಲಕ್ಷ್ಮಣ 😍
Tweet media one
2
54
222
@KNayakas
ಕರ್ನಾಟಕ ನಾಯಕರು 👑
10 months
ಔರಂಗಜೇಬ್ ಗೆ ಸೋಲಿನ ರುಚಿ ತೋರಿಸಿ ಬ್ರಿಟಿಷರ ರುಂಡ ಚಂಡಾಡಿದ ಸುರಪುರ ಸಂಸ್ಥಾನದದಲ್ಲಿ ಇಂದು ಆಯುಧ ಪೂಜೆಯ ಸಂಭ್ರಮ ಗಂಡಬೇರುಂಡ ಲಾಂಛನ ನೋಡ್ತಿದ್ರೆ ಮೈ ರೋಮಾಂಚನ ಆಗತ್ತೆ 😎🙏 #ಸುರಪುರ #Surapura
Tweet media one
3
50
217
@KNayakas
ಕರ್ನಾಟಕ ನಾಯಕರು 👑
10 months
ನಾಡದೊರೆ ರಾಜ ವೀರ ಮದಕರಿ ನಾಯಕರ ಅದ್ದೂರಿ ಜಯಂತೋತ್ಸವ ಚಿತ್ರದುರ್ಗ ದಲ್ಲಿ ಎಲ್ಲೆಲ್ಲೂ ಕನ್ನಡ ಬಾವುಟಗಳ ಹಾರಾಟ ಸ್ವಾಭಿಮಾನದ ಆರ್ಭಟ #RajaVeeraMadakariNayaka #MadakariNayaka #MadakariNayakaJayanti #ಮದಕರಿನಾಯಕರ_ಜಯಂತಿ
0
41
217
@KNayakas
ಕರ್ನಾಟಕ ನಾಯಕರು 👑
8 months
ದೇವದುರ್ಗದ ಸಿಂಹಿಣಿ ⚔️ ಕರೆಮ್ಮ ನಾಯಕರ ನೇರ ನುಡಿ ಅಕ್ರಮ ವ್ಯವಸ್ಥೆಯ ವಿರುದ್ಧ ಅವ್ರು ಮಾಡೋ ಹೋರಾಟಗಳು 🙏🙏 #KaremmaNayaka #ಕರೆಮ್ಮನಾಯಕ
4
41
220
@KNayakas
ಕರ್ನಾಟಕ ನಾಯಕರು 👑
4 months
ಏನ್ ಆಗ್ತಿದೆ ನಮ್ಮ ರಾಜ್ಯದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲವೇ ಇಂತಹ ನಾಲಾಯಕ್ ಸರ್ಕಾರ ಇದು ಯಾವ ಭಯ ಇಲ್ಲದೇ ಇಂತಹ ಹೀನ ಕೃತ್ಯ ನಡೆಸುತ್ತಿದ್ದಾರೆ ಗೃಹ ಸಚಿವರೇ ನಿಮ್ ಕೈಯಲ್ಲಿ ಆಗಲಿಲ್ಲ ಅಂದ್ರೆ ರಾಜೀನಾಮೆ ಕೊಟ್ಟು ಹೋಗಪ್ಪ. ಈ ಪ್ರದೀಪ್ ನಾಯಕ್ ಮತ್ತೆ ಆ ಫಯಾಜ್ ಇಬ್ಬರಿಗೂ ಮರಣದಂಡನೆ ಕೊಡಬೇಕು. #JusticeForRuksana #RIPRuksana
Tweet media one
30
70
216
@KNayakas
ಕರ್ನಾಟಕ ನಾಯಕರು 👑
10 months
ಯಾರು ಈ ಕನ್ನಡಿಗರು? 1. ಅರಬ್ಬರ ದಾಳಿ ಎದುರಿಸಿ ಅವ್ರನ್ನ ಭಾರತದ ಗಡಿ ಇಂದ ಓಡಿಸಿದವರು (ಚಾಲುಕ್ಯರು) 2. ಡೆಲ್ಲಿ ಸುಲ್ತಾನರ ಗಂಡ ಎಂದೇ ಬಿರುದು ಅಲಂಕರಿಸಿದ ವೀರರು (ಗಂಡುಗಲಿ ಕುಮಾರರಾಮ) 3. ಹಿಂದೂ ಧರ್ಮವನ್ನ ರಕ್ಷಣೆ ಮಾಡಿದ ಯೋಧರು (ಕರ್ನಾಟ ಸಾಮ್ರಾಜ್ಯ) 4. ಔರಂಗಜೇಬ್,ಶಿವಾಜಿಗೆ ಹೀನಾಯವಾಗಿ ಸೋಲಿಸಿದವರು #ಕನ್ನಡರಾಜ್ಯೋತ್ಸವ
Tweet media one
Tweet media two
4
53
216
@KNayakas
ಕರ್ನಾಟಕ ನಾಯಕರು 👑
11 months
ಹಸಿರು ಗುಂಪು ಔರಂಗಜೇಬ್ ಗೆ ಕೇಸರಿ ಗುಂಪು ಶಿವಾಜಿ ಗೆ ಇಬ್ರು ಕೂಡ ಕರ್ನಾಟಕ ಮೇಲೆ ದಂಡೆತ್ತಿ ಬಂದವರೇ ಹೊರೆತು ನಮ್ಮ ನಾಡಿಗೆ ಅವರಿಂದ ಯಾವ್ ಉಪಯೋಗ ಇಲ್ಲ ಇಬ್ಬರನ್ನು ಬಗ್ಗುಬಡೆದ ಕನ್ನಡಿಗರು ಕನ್ನಡಿಗರಿಗೆ ಆದರ್ಶ ಆಗಬೇಕಿರೋರು ಕೆಚ್ಚೆದೆಯ ಕನ್ನಡಿಗರು ಅಷ್ಟೇ ಹೊರೆತು ಈ ಪರದೇಶಿ ನಾಯಿಗಳು ಅಲ್ಲ #ಪುಲಕೇಶಿ #ಕೃಷ್ಣದೇವರಾಯ #ಅಮೋಘವರ್ಷ
Tweet media one
Tweet media two
12
77
211
@KNayakas
ಕರ್ನಾಟಕ ನಾಯಕರು 👑
6 months
ಮರಾಠಿಗರ ರಾಜ ಶಿವನ ಸೈನ್ಯವನ್ನ ಸೋಲಿಸಿದ ವೀರರಾಣಿ ಬೆಳವಾಡಿ ಮಲ್ಲಮ್ಮ ತಾಯಿಯ ಉತ್ಸವ 😍 #BelavadiMallamma #ಬೆಳವಾಡಿಮಲ್ಲಮ್ಮ
Tweet media one
2
31
218
@KNayakas
ಕರ್ನಾಟಕ ನಾಯಕರು 👑
2 months
ಹುಟ್ಟುಹಬ್ಬದ ಶುಭಾಶಯಗಳು ಅಣ್ಣ @Manjina_Hani ❤️😍
Tweet media one
2
5
223
@KNayakas
ಕರ್ನಾಟಕ ನಾಯಕರು 👑
3 months
ಪ್ರಿಯಾಂಕಾ ಜಾರಕಿಹೊಳಿರವರ ಕಾನ್ಫಿಡೆನ್ಸ್ ಇಷ್ಟ ಆಯಿತು ನಂಗೆ. #LokSabhaElections2024 #KarnatakaElections @JarkiholiSatish @siddaramaiah
Tweet media one
37
12
218
@KNayakas
ಕರ್ನಾಟಕ ನಾಯಕರು 👑
2 years
ಮಹಾರಾಷ್ಟ್ರ ಸಿಎಂ ಔರಂಗಬಾದ್ ಹೆಸರನ್ನ ಸಂಭಾಜಿ ನಗರ ಅಂತಾ ಹೆಸರು ಇಟ್ಟಿದ್ದಾನೆ ಆದರೆ ನಾಲಾಯಕ್ ಕರ್ನಾಟಕ ರಾಜಕಾರಣಿಗಳು ಇಂತ ಕೆಲಸ ಯಾವತ್ತೂ ಮಾಡಲ್ಲ ಇಲ್ಲಿ ಬರಿ ಜಾತಿ ಮೇಲೆ ಅರಸರಿಗೆ ಗೌರವ ಅಷ್ಟೇ ಇಮ್ಮಡಿ ಪುಲಿಕೇಶಿ ಶ್ರೀ ಕೃಷ್ಣದೇವರಾಯರು ಚಕ್ರವರ್ತಿಗಳಾದ್ರು ಇವರಿಗೆ ನಮ್ಮ ಕರುನಾಡಲ್ಲೇ ಸೂಕ್ತ ಸ್ಥಾನಮಾನ ಇಲ್ಲ @rajanna_rupesh
Tweet media one
Tweet media two
4
41
205
@KNayakas
ಕರ್ನಾಟಕ ನಾಯಕರು 👑
1 year
ಬೆಂಗಳೂರು ಪೋಲಿಸ್ ಕಮೀಷನರನ್ನಾಗಿ ಬಿ.ದಯಾನಂದ (ADGP) ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ ಈ ಮಹತ್ವದ ಹುದ್ದೆಗೆ ಅನ್ಯ ರಾಜ್ಯ ದವರು ನೇಮಕವಾಗುತ್ತಿದ್ದ ಜಾಗಕ್ಕೆ ನಾಯಕ ಸಮುದಾಯದ ಹಿರಿಯ ಐಪಿಎಸ್ ಅಧಿಕಾರಿ ಕಮೀಷನರ್ ಆಗಿ ನೇಮಕ ಆಗಿರೋದು ಹೆಮ್ಮೆ ಹಾಗೂ ಅಭಿಮಾನ ಪಡೋ ಸಂಗತಿ. #ಅಭಿನಂದನೆಗಳು ಸರ್... 💐💐💐 #Bengaluru
Tweet media one
Tweet media two
6
34
210