K N Rajanna Profile Banner
K N Rajanna Profile
K N Rajanna

@KNRajanna_Off

1,130
Followers
46
Following
70
Media
81
Statuses

Cooperation Minister | Incharge Minister - Hassan | MLA - Madhugiri |

Tumkur, Madhugiri, India
Joined January 2023
Don't wanna be here? Send us removal request.
@KNRajanna_Off
K N Rajanna
1 year
ನನ್ನ ಪಿತೃ ಸಮಾನರು, ಧೀಮಂತ ರಾಜಕಾರಣಿ, ಸಾಮಾಜಿಕ ಕ್ರಾಂತಿಯ ಹರಿಕಾರರು, ಹಿಂದುಳಿದ ವರ್ಗಗಳ ನೇತಾರರು, ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಶ್ರೀ ಡಿ. ದೇವರಾಜ ಅರಸುರವರ ಪುಣ್ಯಸ್ಮರಣೆಯಂದು ಗೌರವ ನಮನಗಳನ್ನು ಸಲ್ಲಿಸುತ್ತೇನೆ.
Tweet media one
2
10
72
@KNRajanna_Off
K N Rajanna
1 year
ಹಾಸನ ಜಿಲ್ಲೆಯಲ್ಲಿ ಜೂನ್ 27 ರಂದು ರಾಜ್ಯಮಟ್ಟದ ಕೆಂಪೇಗೌಡರ ಜಯಂತಿಯನ್ನು ವಿಜೃಂಭಣೆಯಿಂದ ನೆಡೆಸಲು ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೆಡದ ಪೂರ್ವಭಾವಿ ಸಭೆಯಲ್ಲಿ ತಿಳಿಸಲಾಯಿತು.
Tweet media one
8
12
60
@KNRajanna_Off
K N Rajanna
11 months
ಕೂಜಂತಂ ರಾಮ ರಾಮೇತಿ | ಮಧುರ ಮಧುರಾಕ್ಷರಮ್ || ಆರುಹ್ಯ ಕವಿತಾಶಾಖಾಂ | ವಂದೇ ವಾಲ್ಮೀಕಿ ಕೋಕಿಲಂ || ನಾಡಿನ ಸಮಸ್ತ ಜನತೆಗೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು.
Tweet media one
6
12
54
@KNRajanna_Off
K N Rajanna
1 year
ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬದ ಪ್ರಯುಕ್ತ ಇಂದು ಮಧುಗಿರಿ ಪಟ್ಟಣದ ಈದ್ಗಾ ಮೈದಾನದಲ್ಲಿ ಮುಸಲ್ಮಾನ್ ಬಾಂಧವರ ಜೊತೆ ಸಾಮೂಹಿಕ ಪ್ರಾಥನೆಯಲ್ಲಿ ಭಾಗವಹಿಸಿ ಶುಭಕೋರಿದೆನು. #EidUlAdha2023 #EidMubarak
Tweet media one
Tweet media two
Tweet media three
Tweet media four
10
14
46
@KNRajanna_Off
K N Rajanna
10 months
ವಿಶ್ವದ ಅತಿದೊಡ್ಡ 'ಪ್ರಜಾಪ್ರಭುತ್ವ' ವಾದ ಭಾರತವು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಮಾರ್ಗದರ್ಶಿಯಾದ, ವಿಶ್ವದ ಶ್ರೇಷ್ಠ ಸಂವಿಧಾನವಾದ ಭಾರತದ ಸಂವಿಧಾನವು ಅಂಗೀಕಾರವಾದ ಈ ದಿನದಂದು ಎಲ್ಲರಿಗೂ ಸಂವಿಧಾನ ದಿನದ ಶುಭಾಶಯಗಳು. #constitutionofindia
Tweet media one
1
1
41
@KNRajanna_Off
K N Rajanna
1 year
ಕರ್ನಾಟಕ ಸರ್ಕಾರ ಆಯವ್ಯಯ 2023 - 24 #karnatakabudget2023 #Siddaramaiah #DKShivakumar
Tweet media one
1
4
36
@KNRajanna_Off
K N Rajanna
1 year
ರಾಜ್ಯಕಂಡ ಹೆಮ್ಮೆಯ ಧೀಮಂತ ನಾಯಕರು, ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರಿಗೆ 76ನೇ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
Tweet media one
2
3
41
@KNRajanna_Off
K N Rajanna
10 months
ದಾಸ ಶ್ರೇಷ್ಠ ಎಂದು ಹೆಸರು ಪಡೆದ ಕನಕದಾಸರು ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಕೀರ್ತನೆಗಳನ್ನು ರಚಿಸಿದವರು. ತಮ್ಮ ಕೀರ್ತನೆಗಳಲ್ಲಿ ಭಕ್ತಿ, ವೈರಾಗ್ಯ, ಭಜನೆಗಳಷ್ಟೇ ಅಲ್ಲದೆ 16ನೇ ಶತಮಾನದ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಸಮರ ಸಾರಿದ್ದರು. ಇವರ ಕೀರ್ತನೆಗಳು ಅಂದಿಗೂ ಇಂದಿಗೂ ಎಂದೆಂದಿಗೂ ಪ್ರಸ್ತುತವಾಗಿರುತ್ತವೆ.
Tweet media one
0
5
39
@KNRajanna_Off
K N Rajanna
11 months
ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
Tweet media one
3
4
35
@KNRajanna_Off
K N Rajanna
1 year
ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಇದೀಗ ಕರ್ನಾಟಕದ ಹೊಯ್ಸಳರ ಕಾಲದ ದೇವಾಲಯಗಳಾದ ಹಾಸನ ಜಿಲ್ಲೆಯಲ್ಲಿರುವ ಬೇಲೂರು, ಹಳೇಬೀಡು ಮತ್ತು ಮೈಸೂರು ಜಿಲ್ಲೆಯ ಸೋಮನಾಥಪುರ ದೇವಾಲಯಗಳಿಗೆ ಯುನೆಸ್ಕೋ ವಿಶ್ವ ಪಾರಂಪರ್ಯ ಸ್ಥಾನವನ್ನು ನೀಡಿರುವುದು ಕರ್ನಾಟಕದ ಜನತೆಗೆ ಸಂತೋಷದ ಸಂಗತಿಯಾಗಿದೆ. #Hassan #mysore
Tweet media one
Tweet media two
Tweet media three
2
2
34
@KNRajanna_Off
K N Rajanna
1 year
ಸಮಸ್ತ ಗುರು ವೃಂಧಕ್ಕೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
Tweet media one
0
0
31
@KNRajanna_Off
K N Rajanna
1 year
ಸಮಸ್ತ ಮುಸ್ಲಿಂ ಬಾಂಧವರಿಗೆ ತ್ಯಾಗ ಮತ್ತು ಬಲಿದಾನದ ಸಂಕೇತವಾದ ಈದ್-ಅಲ್-ಅಧಾ ದ ಹೃತ್ಪೂರ್ವಕ ಶುಭಾಶಯಗಳು. #EidUlAdha2023 #EidMubarak
Tweet media one
2
7
32
@KNRajanna_Off
K N Rajanna
1 year
ಸಮಸ್ತ ಜನತೆಗೆ ಸ್ವಾತಂತ್ರ ದಿನಾಚರಣೆಯ ಶುಭಾಶಯಗಳು. #happyindependenceday2023
Tweet media one
0
2
29
@KNRajanna_Off
K N Rajanna
1 year
ರಾಜ್ಯದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ (ಪ್ಯಾಕ್ಸ್) ನೆಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕಾಮನ್ ಕೇಡರ್ ಅಥಾರಿಟಿ (ಸಿಸಿಎ) ಜಾರಿಗೆ ತರಲು ನಮ್ಮ ಸರ್ಕಾರ ಮುಂದಾಗಿದ್ದು, ಇದರಿಂದ ರೈತರಿಗೆ ನೀಡುವ ಸಾಲ ಯೋಜನೆಯಲ್ಲಿ ನೆಡೆಯುವ ಅಕ್ರಮಗಳಿಗೆ ಕಡಿವಾಣ ಬೀಳಲಿದೆ. #ministryofcooperation
Tweet media one
Tweet media two
1
4
31
@KNRajanna_Off
K N Rajanna
1 year
ಕರ್ನಾಟಕ ಸರ್ಕಾರ ಆಯವ್ಯಯ 2023 - 24 ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ನಲ್ಲಿ ಅಭಿವೃದ್ಧಿಗೆ ಆಧ್ಯತೆ ನೀಡಿ ಸಹಕಾರ ಇಲಾಖೆಗೆ ನೀಡಿರುವ ಕೊಡುಗೆಗಳು. #Budget2023 #Siddaramaiah #DKShivakumar
Tweet media one
5
7
28
@KNRajanna_Off
K N Rajanna
1 year
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳು.
Tweet media one
0
1
24
@KNRajanna_Off
K N Rajanna
11 months
ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು. ನಾಡು ನುಡಿಗಾಗಿ ಶ್ರಮಿಸಿದವರನ್ನು ಸ್ಮರಿಸೋಣ. ನಮ್ಮ ನಾಡು, ಸಂಸ್ಕೃತಿಯನ್ನು ಎತ್ತಿ ಹಿಡಿಯೋಣ. ಎಲ್���ಾ ಪ್ರೀತಿಯ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. #kannadarajyotsava
Tweet media one
2
2
23
@KNRajanna_Off
K N Rajanna
1 year
ಹಿರಿಯರು, ಎ.ಐ.ಸಿ.ಸಿ ಅಧ್ಯಕ್ಷರು ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜನ್ಮ ದಿನದ ಹಾರ್ಥಿಕ ಶುಭಾಶಯಗಳು.
Tweet media one
2
2
22
@KNRajanna_Off
K N Rajanna
2 years
ನಾಡಿನ ಸಮಸ್ತ ತಾಯಂದಿರಿಗೆ ಹಾಗೂ ಸಹೋದರಿಯರಿಗೆ ವಿಶ್ವ ಮಹಿಳಾ ದಿನದ ಹಾರ್ದಿಕ ಶುಭಾಶಯಗಳು. #HappyWomensDay
Tweet media one
5
2
21
@KNRajanna_Off
K N Rajanna
1 year
ಶ್ರೀ ಕ್ಷೇತ್ರ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಜನ್ಮದಿನದಂದು ಭಕ್ತಿ ಪೂರ್ವಕ ನಮನಗಳು.
Tweet media one
1
2
20
@KNRajanna_Off
K N Rajanna
8 months
ಅಹಿಂಸೆ ಮತ್ತು ಶಾಂತಿ ಎಂಬ ಅಸ್ತ್ರದಿಂದಲೇ ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಡವಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಾತ್ಮ ಗಾಂಧೀಜಿ ಅವರು 1948 ಜನವರಿ 30ರಂದು ಪ್ರಾರ್ಥನೆಗೆಂದು ಬಿರ್ಲಾ ಹೌಸ್ ಗೆ ತೆರಳಿದ ಸಂದರ್ಭದಲ್ಲಿ ಗುಂಡೇಟಿನ ಪರಿಣಾಮ ಸ್ಥಳದಲ್ಲೇ ಮೃತಪಟ್ಟರು. ಇಂದಿಗೂ ಈ ದಿನವನ್ನು ಹುತಾತ್ಮರ ದಿನವೆಂದು ಆಚರಿಸಲಾಗುತ್ತದೆ.
Tweet media one
3
1
22
@KNRajanna_Off
K N Rajanna
1 year
ಕಲಬುರಗಿ ಪ್ರಾಂತ್ಯದ ಇಲಾಖಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ, ಕಲ್ಯಾಣ ಕರ್ನಾಟಕ ಸಹಕಾರ ಧುರೀಣರೊಂದಿಗೆ ಸಂವಾದ ಕಾರ್ಯಕ್ರಮ ಹಾಗೂ ಕಲ್ಯಾಣ ಕರ್ನಾಟಕ ದಾವಾ ಮತ್ತು ಅಮಲ್ಜಾರಿ ಕಾರ್ಯಗಾರದ ಪತ್ರಿಕಾ ವರದಿ. #ministryofcooperation #kalaburagi
Tweet media one
0
1
21
@KNRajanna_Off
K N Rajanna
1 year
ಶಿವಮೊಗ್ಗ ಜಿಲ್ಲೆ, ಸಾಗರ ನಗರದ ಈಡಿಗರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಅಡಿಕೆ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘ ನಿ.. ಇದರ ಸುವರ್ಣ ಮಹೋತ್ಸವ ಸಮಾರಂಭದ ಕಾರ್ಯಕ್ರಮದ ಪತ್ರಿಕಾ ವರದಿ. #ChiefMinisterofKarnataka #ministryofcooperation #shivamogga
Tweet media one
Tweet media two
Tweet media three
1
1
18
@KNRajanna_Off
K N Rajanna
10 months
ಸಂಕಷ್ಟದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದು, ಪಕ್ಷವನ್ನು ಸತತವಾಗಿ 2 ಬಾರಿ ಅಧಿಕಾರಕ್ಕೆ ತರಲು ಕಾರಣಿಕರ್ತರಾದ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಜನ್ಮದಿನದ ಶುಭಾಶಯಗಳು.
Tweet media one
4
1
16
@KNRajanna_Off
K N Rajanna
9 months
ನಾಡಿನ ಸಮಸ್ತ ಅನ್ನದಾತರಿಗೆ 'ರಾಷ್ಟ್ರೀಯ ರೈತ ದಿನಾಚರಣೆಯ' ಶುಭಾಶಯಗಳು. ದೇಶದ ಐದನೇ ಪ್ರಧಾನಿ ಶ್ರೀ ಚೌಧರಿ ಚರಣ್ ಸಿಂಗ್ ಅವರ ಜಯಂತಿಯಂದು ಅವರಿಗೆ ಗೌರವ ಪೂರ್ವಕ ನಮನಗಳು.
Tweet media one
1
2
16
@KNRajanna_Off
K N Rajanna
9 months
ಹೊಸ ವರ್ಷದ ಹೊಸ ಆರಂಭವು ನಿಮ್ಮ ಜೀವನದಲ್ಲಿ ಹೆಚ್ಚು ಸಂತೋಷ ಹಾಗೂ ಯಶಸ್ಸನ್ನು ತರಲಿ. ಹಳೆಯ ಕಹಿ ಕ್ಷಣಗಳೆಲ್ಲಾ ಅಳಿಯಲಿ. ಬದುಕಿನಲ್ಲಿ ಶಾಂತಿ, ನೆಮ್ಮದಿ, ಪ್ರೀತಿ ಸಿಗಲಿ. ನವ ವಸಂತವು ಸರ್ವರ ಬಾಳು ಬೆಳಗಲಿ. #HappyNewYear2024
Tweet media one
3
2
16
@KNRajanna_Off
K N Rajanna
1 year
ಹಾಸನ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ 2023-24 ನೇ ಸಾಲಿನ 1ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಪತ್ರಿಕಾ ವರದಿ. #ministryofcooperation #Hassan
Tweet media one
Tweet media two
Tweet media three
Tweet media four
2
2
15
@KNRajanna_Off
K N Rajanna
1 year
ಕರ್ನಾಟಕ ಸರ್ಕಾರ ಆಯವ್ಯಯ 2023 - 24 #karnatakabudget2023 #Siddaramaiah #DKShivakumar
Tweet media one
0
3
15
@KNRajanna_Off
K N Rajanna
1 year
ಕರ್ನಾಟಕ ಸರ್ಕಾರ ಆಯವ್ಯಯ 2023 - 24 #Budget2023 #Siddaramaiah #DKShivakumar
Tweet media one
0
2
14
@KNRajanna_Off
K N Rajanna
11 months
ಭಾರತದ ಮೊದಲ ಪ್ರಧಾನಿ, ಭಾರತ ರತ್ನ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಜನ್ಮದಿನದ ಗೌರವಾರ್ಥ ಆಚರಿಸಲಾಗುವ ಮಕ್ಕಳ ದಿನಾಚರಣೆಯ ಶುಭಾಶಯಗಳು.
Tweet media one
3
0
13
@KNRajanna_Off
K N Rajanna
1 year
ಕರ್ನಾಟಕ ಸರ್ಕಾರ ಆಯವ್ಯಯ 2023 - 24 #karnatakabudget2023 #Siddaramaiah #DKShivakumar
Tweet media one
0
2
11
@KNRajanna_Off
K N Rajanna
9 months
ನಾಡಿನ ಸಮಸ್ತ ಕ್ರೈಸ್ತ ಬಂಧುಗಳಿಗೆ ಕ್ರಿಸ್‌ಮಸ್‌ ಹಬ್ಬದ ಹಾರ್ದಿಕ ಶುಭಾಶಯಗಳು.
Tweet media one
1
1
12
@KNRajanna_Off
K N Rajanna
6 months
ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ ಎಲ್ಲಾ ನನ್ನ ನೆಚ್ಚಿನ ವಿದ್ಯಾರ್ಥಿಗಳಿಗೆ ಶುಭಾಶಯಗಳು.
Tweet media one
2
1
17
@KNRajanna_Off
K N Rajanna
9 months
1863 ರಲ್ಲಿ ಕೊಲ್ಕತ್ತಾದಲ್ಲಿ ನರೇಂದ್ರರಾಗಿ ಜನಿಸಿದ ಶ್ರೇಷ್ಠವಾಗ್ಮಿ, ಆಧ್ಯಾತ್ಮಿಕ ನಾಯಕ, ಚಿಂತಕ, ಸ್ವಾಮಿ ವಿವೇಕಾನಂದ ಎಂಬ ಹೆಸರಿನಿಂದಲೇ ವಿಶ್ವದಾದ್ಯಂತ ಚಿರಪರಿಚಿತರಾದವರು. ಸಮಾಜದ ಸುಧಾರಣೆಗಾಗಿ ಅವಿರತವಾಗಿ ಶ್ರಮಿಸಿದ ಜೊತೆಗೆ ಬಡವರ ನಿರ್ಗತಿಕರ ಸೇವೆಯಲ್ಲಿ ತೊಡಗಿದ ವಿವೇಕಾನಂದರ ಮಾರ್ಗದರ್ಶನದಲ್ಲಿ ಈಗಿನ ಯುವ ಪೀಳಿಗೆ ಸಾಗಬೇಕಿದೆ.
Tweet media one
4
2
12
@KNRajanna_Off
K N Rajanna
8 months
ಕಾಯಕಯೋಗಿ, ತ್ರಿವಿಧ ದಾಸೋಹಿ, ಪದ್ಮಭೂಷಣ ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಪುಣ್ಯ ಸ್ಮರಣೆಯಂದು ಭಕ್ತಿಪೂರ್ವಕ ನಮನಗಳು.
Tweet media one
4
0
13
@KNRajanna_Off
K N Rajanna
1 year
ಬೆಳಗಾವಿಯ ಸುವರ್ಣ ಸೌಧದಲ್ಲಿ ಸಹಕಾರ ಇಲಾಖೆಗೆ ಸಂಬಂಧಿಸಿದಂತೆ ಬೆಳಗಾವಿ ಪ್ರಾಂತದ ಇಲಾಖಾ ಪ್ರಗತಿ ಪರಿಶೀಲನಾ ಸಭೆಯ ಪತ್ರಿಕಾ ವರದಿ. #ChiefMinisterofKarnataka #ministryofcooperation #belagavi
Tweet media one
Tweet media two
Tweet media three
Tweet media four
1
3
13
@KNRajanna_Off
K N Rajanna
9 months
ನೇಸರನು ತನ್ನ ಪಥವನ್ನು ಬದಲಿಸುತಿರಲು, ಇಬ್ಬನಿಯ ಚಳಿ ಮಾಯವಾಗುತಿರಲು, ತನು ಮನದಲ್ಲಿ ಹೊಸ ಚೈತನ್ಯ ಮೂಡುತಿದೆ, ಹೊಸ ಬೆಳೆ ಹೊಸ ಉತ್ಸಾಹವನ್ನು ಜಗದಲ್ಲಿ ಹರಡುತಿದೆ. ಎಲ್ಲರಿಗೂ ಮತ್ತೊಮ್ಮೆ ಮಕರ ಸಂಕ್ರಾಂತಿಯ ಶುಭ ಹಾರೈಕೆಗಳು. #HappySankranthi
Tweet media one
9
0
12
@KNRajanna_Off
K N Rajanna
1 year
ಕರ್ನಾಟಕ ಸರ್ಕಾರ ಆಯವ್ಯಯ 2023 - 24 #karnatakabudget2023 #Siddaramaiah #DKShivakumar
Tweet media one
0
2
11
@KNRajanna_Off
K N Rajanna
1 year
ಕರ್ನಾಟಕ ಸರ್ಕಾರ ಆಯವ್ಯಯ 2023 - 24 #karnatakabudget2023 #Siddaramaiah #DKShivakumar
Tweet media one
0
2
11
@KNRajanna_Off
K N Rajanna
6 months
ಶತಾಯುಷಿ, ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಪದ್ಮಭೂಷಣ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ|| ಶಿವಕುಮಾರ ಸ್ವಾಮೀಜಿರವರ ಜನ್ಮದಿನದಂದು ಅವರಿಗೆ ನನ್ನ ಭಕ್ತಿ ಪೂರ್ವಕ ನಮನಗಳು.
Tweet media one
0
0
18
@KNRajanna_Off
K N Rajanna
9 months
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿದ್ದ ಪರಮಪೂಜ್ಯ ಗುರುಗಳಾದ ಡಾ. ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಜನ್ಮದಿನದಂದು ಭಕ್ತಿಪೂರ್ವಕ ನಮನಗಳು.
Tweet media one
1
4
11
@KNRajanna_Off
K N Rajanna
1 year
ತುಮಕೂರು ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆಯ ಪತ್ರಿಕಾ ವರದಿ. #ChiefMinisterofKarnataka #ministryofcooperation #tumkur
Tweet media one
Tweet media two
0
0
10
@KNRajanna_Off
K N Rajanna
9 months
"ಸ್ವಾತಂತ್ರ್ಯವನ್ನು ಕಾಪಾಡುವ ಜವಾಬ್ದಾರಿ ಬರಿ ಯೋಧರದ್ದಲ್ಲ ಅದು ಇಡೀ ದೇಶದ ಜವಾಬ್ದಾರಿಯಾಗಿದೆ" ಎಂದು ದೇಶಪ್ರೇಮ ಸಾರಿದ, ಜೊತೆಗೆ ತಮ್ಮ ದಿಟ್ಟ ನಿರ್ಧಾರಗಳ ಮೂಲಕ ದೇಶದ ಪ್ರಗತಿಗೆ ಕಾರಣಿಕರ್ತರಾದ ಲಾಲ್ ಬಹದ್ದೂರ್ ಶಾಸ್ತ್ರೀಜಿ ರವರ ಪುಣ್ಯ ಸ್ಮರಣೆಯಂದು ಅವರಿಗೆ ಗೌರವಪೂರ್ವಕ ನಮನಗಳು.
Tweet media one
1
1
12
@KNRajanna_Off
K N Rajanna
11 months
In today's Worldcup cricket final match, i extend my wishes to our Indian team to win against Australia. #india #TeamIndia #WorldCupFinal
Tweet media one
0
0
10
@KNRajanna_Off
K N Rajanna
2 years
ನಾಡಿನ ಸಮಸ್ತ ಜನತೆಗೆ ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. ತಮ್ಮೆಲ್ಲರ ಕಷ್ಟಗಳು ದೂರಾಗಿ ಮುಂಬರುವ ದಿನಗಳಲ್ಲಿ ತಮ್ಮ ಬದುಕಲ್ಲಿ ಸುಖ ಸಂತಸವೆ ತುಂಬಿರಲಿ ಎಂದು ಪ್ರಾರ್ಥಿಸುತ್ತೇನೆ. #Mahashivratri2023
Tweet media one
0
1
9
@KNRajanna_Off
K N Rajanna
11 months
ಮೊದಲ ಮಹಿಳಾ ಪ್ರಧಾನಿಯಾಗಿ ಅಧಿಕಾರವನ್ನು ಸ್ವೀಕರಿಸಿದ ಶ್ರೀಮತಿ ಇಂದಿರಾ ಗಾಂಧಿ ಅವರು ಸುಮಾರು 16 ವರ್ಷಗಳ ತಮ್ಮ ಅಧಿಕಾರಾವಧಿಯಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣ ಹಾಗೂ ಹಸಿರು ಕ್ರಾಂತಿಯ ಮೂಲಕ ಆರ್ಥಿಕ ಅಭಿವೃದ್ಧಿಗೆ ಮುನ್ನುಡಿ ಬರೆದರಲ್ಲದೇ ಭೂಮಿ ಇಲ್ಲದವರನ್ನು ಭೂ ಒಡೆಯರನ್ನಾಗಿ ಮಾಡಿ ಬಡವರ ಧ್ವನಿಯಾದರು. #IndiraGandhi
Tweet media one
2
1
9
@KNRajanna_Off
K N Rajanna
11 months
ಉಕ್ಕಿನ ಮನುಷ್ಯರೆಂದೆ ಖ್ಯಾತಿ ಹೊಂದಿದ್ದ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮುಂಚೂಣಿ ನಾಯಕರಾಗಿದ್ದ ಮತ್ತು ಭಾರತದ ಏಕತೆ, ಸಾರ್ವಭೌಮತೆಗಾಗಿಯೇ ತಮ್ಮ ಜೀವವನ್ನು ಮುಡುಪಾಗಿಟ್ಟ ಸರ್ದಾರ್ ವಲ್ಲಭಾಯಿ ಪಟೇಲರ ಜೀವನದ ಮಹತ್ವದ ಘಟನೆಗಳನ್ನು ಈ ದಿನ ಗೌರವದಿಂದ ಸ್ಮರಿಸೋಣ. #SardarVallabhbhaiPatel
Tweet media one
0
1
9
@KNRajanna_Off
K N Rajanna
9 months
15ನೇ ಶತಮಾನದಲ್ಲಿ ಜನಿಸಿದ ತತ್ವಜ್ಞಾನಿ, ವಚನಕಾರರು, ತಮ್ಮ ತ್ರಿಪದಿಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಸರಿ ದಾರಿಗೆ ತರಲು ಯತ್ನಿಸಿದ ಇವರು ತಮ್ಮ ಸಾಧನೆಯಿಂದ ಮಹಾಯೋಗಿ ಎನಿಸಿಕೊಂಡ ವೇಮನರವರ ಜಯಂತಿಯಂದು ಭಕ್ತಿ ಪೂರ್ವಕ ನಮನಗಳು.
Tweet media one
0
1
8
@KNRajanna_Off
K N Rajanna
2 years
ನಾಡಿನ ಸಮಸ್ತ ಜನತೆಗೆ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತಿಯ ಶುಭಾಶಯಗಳು. #sevalalmaharaj
Tweet media one
1
3
7
@KNRajanna_Off
K N Rajanna
8 months
ಕಾಯಕಯೋಗಿ ಬಸವಣ್ಣನವರ ಅನುಯಾಯಿ, ತಮ್ಮ ವಚನಗಳ ಮೂಲಕ ಸಮಾನತೆ ಸಾರಿದ ಶ್ರೇಷ್ಠ ವಚನಕಾರ, ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಅವರ ಜಯಂತಿಯಂದು ಭಕ್ತಿಪೂರ್ವಕ ನಮನಗಳು.
Tweet media one
0
0
7
@KNRajanna_Off
K N Rajanna
2 years
ದೊಡ್ಡೇರಿ ಹೋಬಳಿಯ ಕೊಟಗಾರ್ಲಹಳ್ಳಿ ಪಂಚಾಯಿತಿಯ ಭೀಮನಕುಂಟೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ 'ಅಭಿಮಾನೋತ್ಸವ ಕಾರ್ಯಕ್ರಮ'ದ ಉದ್ಘಾಟನೆಯನ್ನು ನೆರವೇರಿಸಿ, ನೆರೆದವರನ್ನುದ್ದೇಶಿಸಿ ಮಾತನಾಡಿದೆ.‌ ಈ‌ ವೇಳೆ ನನ್ನನ್ನು ಸನ್ಮಾನಿಸಿ ಪ್ರೀತಿ‌ ತೋರಿದ ಎಲ್ಲರಿಗೂ ತುಂಬುಹೃದಯದ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ-ಅಭಿಮಾನದಿಂದ ಮನದುಂಬಿ ಬಂದಿದೆ. #KNR
Tweet media one
Tweet media two
Tweet media three
Tweet media four
0
0
5
@KNRajanna_Off
K N Rajanna
2 years
ಹೃದಯಗಳನ್ನು ಒಂದುಗೂಡಿಸುವ ಮತ್ತು ದ್ವೇಷವನ್ನು ಹೋಗಲಾಡಿಸುವ @bharatjodo ಯಾತ್ರೆ ಕನ್ಯಾಕುಮಾರಿಯಿಂದ ಪ್ರಾರಂಭವಾಗಿ ತನ್ನ ಗಮ್ಯಸ್ಥಾನ ಕಾಶ್ಮೀರ ತಲುಪಿ ತನ್ನ ಅಂತ್ಯ ಕಂಡಿದೆ. ಯಾತ್ರೆಯ ಕೊನೆಯ ದಿನವು ಸುಂದರ ನಾಳೆಗಳನ್ನು ಸ್ವಾಗತಿಸಲಿದೆ. ಕನ್ನಡ ನೆಲದಲ್ಲಿ ಭಾರತ್ ಜೋಡೋ ಯಾತ್ರೆಯ ನೆನಪುಗಳ‌ ಮೆಲುಕು ಇಲ್ಲಿದೆ. @BharatJodo
0
1
5
@KNRajanna_Off
K N Rajanna
2 years
ಸತ್ಯ - ಅಹಿಂಸೆಯ ಪ್ರತಿಪಾದಕ, ರಾಷ್ಟ್ರಪಿತ, ಮಹಾತ್ಮಾ ಗಾಂಧಿಯವರ ಪುಣ್ಯತಿಥಿಯಂದು ಶ್ರದ್ಧಾಪೂರ್ವಕ ನಮನಗಳು. #Martyrsday2023 #MahatmaGandhiDeathAnniversary
Tweet media one
0
1
5
@KNRajanna_Off
K N Rajanna
2 years
ತುಮಕೂರಿನಲ್ಲಿ ನಡೆದ 'ಪ್ರಜಾಧ್ವನಿ ಯಾತ್ರೆ' ಜನರಿಗೆ ಕಾಂಗ್ರೆಸ್ ಮೇಲಿರುವ ಭರವಸೆಗೆ ಸಾಕ್ಷಿಯಾಗಿದೆ. ಜನಸಾಗರದ ಧ್ವನಿಯು 'ಪ್ರಜಾಧ್ವನಿ'ಯಾಗಿ ಪ್ರತಿಧ್ವನಿಸಿದೆ. ಭ್ರಷ್ಟ ಬಿಜೆಪಿ‌ ಸರ್ಕಾರದ ಬಣ್ಣ ಜಗಜ್ಜಾಹೀರಾಗಿದ್ದು, ನಾಡಿಗೆ ಕಾಂಗ್ರೆಸ್ ಒಂದೇ ಭರವಸೆಯ ಬೆಳಕಾಗಿದೆ! #PrajaDhwaniYatra @INCIndia @INCKarnataka
Tweet media one
Tweet media two
Tweet media three
Tweet media four
0
1
4
@KNRajanna_Off
K N Rajanna
2 years
ನಾಡಿನ ಜನರಿಗೆ ಮಕರ ಸಂಕ್ರಾಂತಿಯ ಶುಭಾಶಯಗಳು. ಸಂಕ್ರಾಂತಿ ಹಬ್ಬವು ಎಲ್ಲರ ಬದುಕಿನಲ್ಲಿ ಸುಖ, ಸಂತೋಷ, ಸಮೃದ್ಧಿಯನ್ನು ಹೊತ್ತು ತರಲೆಂದು ಶುಭ ಹಾರೈಸುತ್ತೇನೆ. #KNRajanna #Karnataka #Tumakuru #Madhugiri #MakaraSankranti
Tweet media one
0
1
4
@KNRajanna_Off
K N Rajanna
2 years
ಶ್ರೀ ಮೋತಿಲಾಲ್ ನೆಹರು ಅವರು ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಸಲ್ಲಿಸಿದ ಸೇವೆ ನಮಗೆಲ್ಲರಿಗೂ ಆದರ್ಶಪ್ರಾಯವಾದದ್ದು. ಅವರ ಪುಣ್ಯಸ್ಮರಣಾದಿನದಂದು ಶ್ರೀಯುತರನ್ನು ಮನದಾಳದಿಂದ ಸ್ಮರಿಸಿ ಭಾವಪೂರ್ಣ ನಮನಗಳನ್ನು ಸಲ್ಲಿಸುತ್ತೇನೆ. #MotilalNehru #KNRajanna #Madhugiri @INCIndia @INCKarnataka
Tweet media one
0
0
4
@KNRajanna_Off
K N Rajanna
2 years
Wishing everyone a happy Republic Day. Let us all pledge to protect & uphold the democratic ideals of Justice, Liberty, Equality & Fraternity as enshrined in our Constitution. #RepublicDay2023
Tweet media one
0
1
4
@KNRajanna_Off
K N Rajanna
2 years
ರಾಜಕಾರಣದ ನನ್ನ ವ್ಯಾಖ್ಯಾನ ಸ್ಪಷ್ಟ. ಕೇವಲ ಓಟಿಗಾಗಿ ರಾಜಕಾರಣ ಮಾಡಿದವನಲ್ಲ ನಾನು. ಎಲ್ಲ ವರ್ಗದ, ಎಲ್ಲ ಸ್ತರದ ಜನರಿಗೆ ಯೋಜನೆಗಳು ತಲುಪುವಂತೆ ಮಾಡಿದ ಸಾರ್ಥಕತೆ ನನಗಿದೆ. ಜಾತಿ- ಧರ್ಮಗಳನ್ನು ಮೀರ�� ಬಡಜನರ ಪರವಾಗಿ ಕೆಲಸ ಮಾಡಲು ಬದ್ಧನಾಗಿದ್ದೇನೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೂಕ್ತ ಅವಕಾಶಗಳು ದೊರೆಯಬೇಕೆನ್ನುವುದೇ‌ ನನ್ನ ಆಶಯ. #KNR
Tweet media one
1
0
4
@KNRajanna_Off
K N Rajanna
2 years
Hello all, I am now officially on Twitter.
0
1
4