#BJPVIjaySankalpBikeRally
2019 ರ ಲೋಕಸಭಾ ಚುನಾವಣಾ ಪ್ರಚಾರಾರ್ಥವಾಗಿ ಕೇಂದ್ರ ಸರಕಾರದ ಸಾಧನೆಗಳನ್ನು, ಜನರಿಗೆ ತಲುಪಿಸುವ ದೃಷ್ಟಿಯಿಂದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರ - ಯುವ ಮೋರ್ಚಾ ವತಿಯಿಂದ ಇಂದು ಆಯೋಜಿಸಲಾಗಿದ್ದ "ಕಮಲ ಸಂದೇಶ" ಬೈಕ್ ರ್ರ್ಯಾಲಿಯನ್ನು ಇಂದು ನನ್ನ ನಿವಾಸದಿಂದ ಉದ್ಘಾಟನೆ ಮಾಡಿ ಚಾಲನೆ ಕೊಟ್ಟೆನು.