ArunKumar Puthila Profile Banner
ArunKumar Puthila Profile
ArunKumar Puthila

@ArunPutthila

5,361
Followers
300
Following
1,371
Media
1,683
Statuses

Official Twitter Account | Nationalist ರಾಷ್ಟ್ರ ಸೇವೆಗೆ ಬದುಕು ಸಮರ್ಪಿತ 🚩

पुत्तुर, भारत
Joined March 2017
Don't wanna be here? Send us removal request.
@ArunPutthila
ArunKumar Puthila
1 year
The BOSS 🚩🔥🔥 @narendramodi
45
268
2K
@ArunPutthila
ArunKumar Puthila
1 year
ಪ್ರಿಯಾಂಕ ಖರ್ಗೆಯವರೇ, ತಾಕತ್ತಿದ್ದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ, ಭಜರಂಗದಳ ನಿಷೇಧಿಸಿ ನೋಡಿ ಅದರ ಪರಿಣಾಮ ಏನಾಗುತ್ತದೆ ಅಂತ ಹಿಂದೂಗಳು ತೋರಿಸುತ್ತೇವೆ ಇಲ್ಲದಿದ್ದರೆ ಗೊಂದಲದ ಹೇಳಿಕೆ ನೀಡುವುದು ನಿಲ್ಲಿಸಿ 🚩
41
205
1K
@ArunPutthila
ArunKumar Puthila
1 year
ಉಳ್ಳಾಲದಲ್ಲಿ ಬಸ್ ನೋಡದೆ ರಸ್ತೆ ದಾಟುತಿದ್ದ ಮಹಿಳೆಯೊಬ್ಬರನ್ನು ಬಸ್ ಚಾಲಕ ಸಮಯಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ರಕ್ಷಿಸಿದ್ದು, ಚಾಲಕ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದ್ದರೂ ಅವರ ಮೇಲೆ ದೂರು ದಾಖಲಾಗಿದೆ.ಬಸ್ ನ ಚಾಲಕ ಕೈರಂಗಳದ ತ್ಯಾಗರಾಜ್ ಗೆ ಕರೆ ಮಾಡಿ ದೈರ್ಯ ತುಂಬಿ, ಕಾನೂನು ಹೋರಾಟಕ್ಕೆ ಬೇಕಾದ ಸಹಾಯ ಮಾಡುವುದಾಗಿ ತಿಳಿಸಿದೆವು
Tweet media one
35
159
1K
@ArunPutthila
ArunKumar Puthila
1 year
ಪೊಲೀಸ್ ದೌರ್ಜನ್ಯದಿಂದ ಆಸ್ಪತ್ರೆಗೆ ದಾಖಲಾದ ನಮ್ಮ ಸಹೋದರರ ಆರೋಗ್ಯ ವಿಚಾರಿಸಲು ಪುತ್ತೂರಿಗೆ ಮಾಜಿ ಕೇಂದ್ರ ಸಚಿವರಾದ ವಿಜಯಪುರ ನಗರ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಆಗಮಿಸಿ ದೈರ್ಯ ತುಂಬಿದರು.
Tweet media one
Tweet media two
Tweet media three
Tweet media four
16
144
1K
@ArunPutthila
ArunKumar Puthila
1 year
ಓಂ ನಮಃ ಶಿವಾಯ ಜಯ ಹೋ 🚩🚩 ಅಮಾಯಕ ಸಹೋದರರ ಮೇಲೆ ಗಂಭೀರ ಹಲ್ಲೆ ಮಾಡಿದ DYSP, SI, PC ಮೂವರ ಮೇಲೆ ಪ್ರಕರಣ, ಇಬ್ಬರು ಅಮಾನುತು #Puttur
37
101
1K
@ArunPutthila
ArunKumar Puthila
5 months
ನಿಮ್ಮ ಪ್ರೀತಿಗೆ ಸದಾ ಚಿರಋಣಿ @mepratap ji 🙏🙏
@mepratap
Prathap Simha
5 months
Reached Mysore. My respect towards Puttila Sir increased many folds after meeting him. I want to see him in Vidhanasoudha.
49
269
3K
9
89
1K
@ArunPutthila
ArunKumar Puthila
1 year
ದೂರದ ಬಳ್ಳಾರಿಯಿಂದ ನಮ್ಮ ಕಾರ್ಯಲಯಕ್ಕೆ ಬಂದ ಸಹೋದರ ತೇಜ ಭಗವದ್ಗೀತೆ ನೀಡಿದರು 🚩
13
48
886
@ArunPutthila
ArunKumar Puthila
1 year
ಪೊಲೀಸ್ ದೌರ್ಜನ್ಯದಿಂದ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿರುವ ಸಹೋದರರ ಆರೋಗ್ಯ ವಿಚಾರಿಸಲು ಚಕ್ರವರ್ತಿ ಸೂಲಿಬೆಲೆ ಪುತ್ತೂರಿಗೆ ಆಗಮಿಸಿದರು
Tweet media one
Tweet media two
16
56
854
@ArunPutthila
ArunKumar Puthila
1 year
ಇದು ಯಾವೂದೇ ರಾಜಕೀಯ ಪಕ್ಷ ಅಥವಾ ಸಂಘಟನೆಯಲ್ಲ. ಇದೊಂದು ಏಕಮನಸ್ಸಿನ ಪರಿವಾರ. ಪಕ್ಷಾತೀತವಾಗಿ ಹಿಂದೂಗಳ ನೋವು, ನಲಿವು, ಕಷ್ಟ, ಸುಖಗಳಲ್ಲಿ ಭಾಗಿಗಳಾಗೋಣ. ಯಾವೂದೇ ಅಪಪ್ರಚಾರಗಳಿಗೂ ಕಿವಿ ಕೊಡಬೇಡಿ. ನಿಮ್ಮೆಲ್ಲರ ಪ್ರೀತಿ , ವಿಶ್ವಾಸ ಮತ್ತು ಆಶೀರ್ವಾದ ಇನ್ನು ಮುಂದೆಯೂ ಹೀಗೆ ಇರಲಿ 🙏🏻 #ಪುತ್ತಿಲ_ಪರಿವಾರ 2/2
Tweet media one
41
72
800
@ArunPutthila
ArunKumar Puthila
5 months
ಪುತ್ತೂರಿನ ಮಣ್ಣಿಗೆ ಆಗಮಿಸುತ್ತಿರುವ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾದ @annamalai_k ಅವರಿಗೆ ಸುಸ್ವಾಗತ
Tweet media one
15
40
795
@ArunPutthila
ArunKumar Puthila
1 year
ನಿಮ್ಮ ಪ್ರೀತಿಯ ಮುಂದೆ ಯಾವೂದು ಸಮವಲ್ಲ 🚩🚩
Tweet media one
47
59
764
@ArunPutthila
ArunKumar Puthila
1 year
ಸರ್ವರಲ್ಲಿ ವಿನಮ್ರತೆಯ ವಿನಂತಿ.🙏🏻 ಸಂಘ, ಸಂಘದ ಹಿರಿಯರು ಹಾಗೂ ಪಕ್ಷಕ್ಕೆ ಸೇವೆ ಸಲ್ಲಿಸಿದ ಹಿರಿಯರಿಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಬರೆಯುವುದು, ನಿಂದಿಸುವುದು, ತುಚ್ಛವಾಗಿ ಅವರ ಬಗ್ಗೆ ಮಾತನಾಡುವುದು ಕಂಡುಬರುತ್ತಿದೆ. ಇದು ನಮ್ಮ ಸಂಸ್ಕೃತಿ ಅಲ್ಲ, ಇದು ಯಾರಿಗೂ ಶೋಭೆಯಲ್ಲ, ಇದು ನಮ್ಮ ಧರ್ಮ ಶಿಕ್ಷಣವೂ ಅಲ್ಲ. 1/2
27
73
758
@ArunPutthila
ArunKumar Puthila
1 year
ಮೋದಿಜೀ ಗೆ ತುಳುನಾಡಿಗೆ ಸ್ವಾಗತ 🚩 @narendramodi
Tweet media one
18
38
748
@ArunPutthila
ArunKumar Puthila
1 year
ಕೇಂದ್ರ ಸಚಿವೆ @ShobhaBJP , ಶಾಸಕರಾದ @BasanagoudaBJP ಕರೆ ಮಾಡಿ ಪೊಲೀಸ್ ದೌರ್ಜನ್ಯದಿಂದ ಗಂಭೀರ ಗಾಯಗೊಂಡ ಸಹೋದರರ ಆರೋಗ್ಯ ವಿಚಾರಿಸಿದರು
15
59
664
@ArunPutthila
ArunKumar Puthila
7 months
ಮಂಗಳೂರು ವಿಶ್ವವಿದ್ಯಾಲಯ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಎಬಿವಿಪಿ 🚩🚩
10
58
640
@ArunPutthila
ArunKumar Puthila
5 months
ದೇಶ ಸೇವೆಗೈದ ತುಳುನಾಡಿನ ಹೆಮ್ಮೆಯ ಮಗನ ವಿಜಯದ ಸಂಕೇತ ಸಾರುವ ಮೊದಲ ಹೆಜ್ಜೆಗೆ ಬಿಂದು ಬಿಂದುಗಳಾಗಿ ಸೇರೋಣ. 🚩
2
62
641
@ArunPutthila
ArunKumar Puthila
1 year
ನಮ್ಮ ಚುನಾವಣ ದಿನದ ಖರ್ಚು ವೆಚ್ಚಕ್ಕಾಗಿ ಕಾರ್ಯಕರ್ತರು ಕ್ರೋಡೀಕರಿಸಿದ ಮೊತ್ತದಲ್ಲಿ ಖರ್ಚು ಕಳೆದು ಉಳಿಕೆ ಮೊತ್ತವನ್ನು ಅನಾರೋಗ್ಯ ಪೀಡಿತ ಬಜತ್ತೂರು ಗ್ರಾಮದ ಬೆದ್ರೋಡಿ ನಿವಾಸಿ ಹರೀಶ್ ರವರಿಗೆ ಕಾರ್ಯಕರ್ತರ ಸಮ್ಮುಖದಲ್ಲಿ ನೀಡಿದರು
Tweet media one
12
43
618
@ArunPutthila
ArunKumar Puthila
8 months
ಯಾರೋ ಮಾಡಿದ ದಾಳಿ ನಮ್ಮ ದೇಶದ ಇತಿಹಾಸವಲ್ಲ ನಮ್ಮ ದೇಶದ ಇತಿಹಾಸ ಅಂದರೆ ಅದು ರಾಮಾಯಣ ಮಹಾಭಾರತ ರಾಮ ಹಾಕಿದ ಹೆಜ್ಜೆಗಳನ್ನು ಪ್ರತಿಯೊಬ್ಬ ಭಾರತೀಯನೂ ಅರಿಯಬೇಕು #ಅಯೋಧ್ಯೆ 🚩🚩🚩 #drbro
12
84
607
@ArunPutthila
ArunKumar Puthila
1 year
ಹಿಂದೂತ್ವದ ಭದ್ರಕೋಟೆ ಪುತ್ತೂರಿಗೆ ಆಗಮಿಸುತ್ತಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೀ ಯವರಿಗೆ ಭವ್ಯ ಸ್ವಾಗತ @myogiadityanath 🚩🙏🙏
Tweet media one
28
40
602
@ArunPutthila
ArunKumar Puthila
1 year
ಇಂದಿನ ಸೇವಾ ಸಮರ್ಪಣಾ ಕಾರ್ಯಕ್ರಮ ಯಶಸ್ವಿಯಾಗಲೆಂದು ಮಹಾಲಿಂಗೇಶ್ವರ ದೇವರ ನಡೆಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು 🙏🙏🚩
Tweet media one
14
32
587
@ArunPutthila
ArunKumar Puthila
10 months
ರಾಜ್ಯಾಧ್ಯಕ್ಷರಾಗಿ ಪ್ರಥಮ ಬಾರಿಗೆ ತುಳುನಾಡಿಗೆ ಆಗಮಿಸುತ್ತಿರುವ @BYVijayendra ಸುಸ್ವಾಗತ 🚩 💐
Tweet media one
7
23
556
@ArunPutthila
ArunKumar Puthila
9 months
ಕಾಂಗ್ರೇಸಿಗರೇ @siddaramaiah @INCKarnataka ನಿಮ್ಮ ತೆಲಂಗಾಣದ ನೂತನ ಸಿಎಂ ರೇವಂತ್ ರೆಡ್ಡಿಯವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಏನೂ ಹೇಳಿದ್ದಾರೆ ಕೇಳಿ #RSS
15
77
550
@ArunPutthila
ArunKumar Puthila
1 year
ಅಭಿನಂದನೆಗಳು 💐💐🚩
Tweet media one
7
34
534
@ArunPutthila
ArunKumar Puthila
1 year
Vote For Bat
Tweet media one
16
25
526
@ArunPutthila
ArunKumar Puthila
6 months
ನಾನಳಿವೆ ನೀನಳಿವೆ ಮೂಡುವುದು ಮೂಡುವುದು ನವ ಭಾರತದ ಲೀಲೆ ನಾನಿರ್ತೀನಾ ಇಲ್ವ ಗೊತ್ತಿಲ್ಲ, ಯಾರಿರ್ತಾರೋ ಇಲ್ವ ಗೊತ್ತಿಲ್ಲ ಆದರೆ ಆ ಭಗವಾಧ್ವಜ ಯಾವತ್ತೂ ಕೆಳಗಡೆ ಇಳಿಬಾರದು #RssForBharath
10
51
518
@ArunPutthila
ArunKumar Puthila
1 year
ನವ ಭಾರತದ ಪರಿಕಲ್ಪನೆಯ ಶುಭ ಸನ್ನಿವೇಶಕ್ಕೆ ಇಂದಿಗೆ 9 ವರ್ಷ ಪೂರ್ಣ ಮೇ 26 2014ರಂದು ನಮ್ಮೆಲ್ಲರ ನೆಚ್ಚಿನ ಶ್ರೀ ನರೇಂದ್ರ ಮೋದಿ ಜೀ ಯವರು ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಭವ್ಯ ಕ್ಷಣ 9th Year Of Modi Rule Celebration @narendramodi
7
50
509
@ArunPutthila
ArunKumar Puthila
1 year
ಬೆಂಗಳೂರು-ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಸಂಚರಿಸಲು ರಾಜ್ಯಕ್ಕೆ 2ನೇ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಂದ ಚಾಲನೆ @narendramodi #VandeBharatExpress
4
45
497
@ArunPutthila
ArunKumar Puthila
1 year
ಈ ಚುನಾವಣೆಯಲ್ಲಿ ನನ್ನ ಜೊತೆಗೆ ನಿಂತ ಬಂಧುಗಳಿಗೆ ಕೃತಜ್ಞತೆ ಸಲ್ಲಿಸುವ 'ನಮ್ಮ ನಡಿಗೆ ಮಹಾಲಿಂಗೇಶ್ವರನ ನಡೆಗೆ' ಸೇವಾ ಸಮರ್ಪಣಾ ಕಾರ್ಯಕ್ರಮದಲ್ಲಿ ದೇವರ ನಾಮಸ್ಮರಣೆಯೊಂದಿಗೆ ದರ್ಬೆಯಿಂದ ಹೆಜ್ಜೆ ಹಾಕಿದ ಸಾವಿರ ಸಾವಿರ ನನ್ನವರಿಗೆ ಹೃದಯಂತರಾಳದ ಕೃತಜ್ಞತೆಗಳು.ಕಾರ್ಯಕ್ರಮದ ಯಶಸ್ವಿಗಾಗಿ ಶ್ರಮಿಸಿದ ಎಲ್ಲಾ ಬಂಧುಗಳಿಗೂ ಕೃತಜ್ಞತೆಗಳು 🚩
Tweet media one
Tweet media two
Tweet media three
Tweet media four
9
47
496
@ArunPutthila
ArunKumar Puthila
1 year
ಸೇವಾ ಸಮರ್ಪಣಾ ಕಾರ್ಯಕ್ರಮದಲ್ಲಿ ಸಮಸ್ತ ಹಿಂದೂ ಬಂಧುಗಳು ಪಾಲ್ಗೊಳ್ಳಬೇಕಾಗಿ ನನ್ನ ವಿನಂತಿ 🚩
Tweet media one
12
40
494
@ArunPutthila
ArunKumar Puthila
6 months
🚩 राष्ट्राय स्वाहा, इदं राष्ट्राय इदं न मम 🚩 ನಮ್ಮೆಲ್ಲರ ಇಚ್ಚೆಯಂತೆ ದೇಶದ ಒಳಿತಿಗಾಗಿ ಪ್ರಧಾನಿ @narendramodi ಜೀ ಯವರ ವಿಜಯಕ್ಕಾಗಿ @BJP4Karnataka @BYVijayendra ನೇತೃತ್ವದಲ್ಲಿ ಮೋದಿ ಪರಿವಾರದ ಜತೆ ಪುತ್ತಿಲ ಪರಿವಾರ ತನ್ನ ದೇವದುರ್ಲಭ ಕಾರ್ಯಕರ್ತರ ಜತೆಗೆ ಸೇರಿ ತನ್ನ ಸರ್ವಶಕ್ತಿ ಸುರಿದು ಕೆಲಸ ಮಾಡಲಿದೆ.
Tweet media one
Tweet media two
Tweet media three
Tweet media four
13
39
476
@ArunPutthila
ArunKumar Puthila
1 year
ಸ್ಪಷ್ಟನೆ
Tweet media one
13
56
466
@ArunPutthila
ArunKumar Puthila
1 year
ನಿಮ್ಮೆಲ್ಲರ ಪ್ರೀತಿ , ಪ್ರೇರಣೆ , ಶಕ್ತಿಯೇ ನನಗೆ ಶ್ರೀ ರಕ್ಷೆ 🧡 ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಸಹಕಾರ ನನಗೆ ಬೇಕಿದೆ , ಸಹಕರಿಸುವಿರಿ ಅನ್ನುವ ನಂಬಿಕೆ ನನಗಿದೆ 🚩 ಹಿಂದುತ್ವದ ದಾರಿಯಲ್ಲಿ ಜೊತೆಯಾಗಿ ಮುನ್ನಡೆಯೋಣ
Tweet media one
Tweet media two
Tweet media three
Tweet media four
19
56
456
@ArunPutthila
ArunKumar Puthila
1 year
ಅಂದು ಭಾರತವನ್ನು ದೋಚಿದ್ದು BRITISH EAST INDIA ಇದೀಗ ದೋಚಲು ರೆಡಿಯಾಗಿದೆ ITALY INDIA ಸದೃಢ, ಬಲಿಷ್ಠ, ಸುಭದ್ರ ಭಾರತಕ್ಕೆ @narendramodi ji ಮತ್ತೊಮ್ಮೆ
Tweet media one
22
81
454
@ArunPutthila
ArunKumar Puthila
1 year
Tweet media one
10
28
456
@ArunPutthila
ArunKumar Puthila
1 year
ಪೊಲೀಸರ ಅಮಾನವೀಯ ದೌರ್ಜನ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ನಮ್ಮ ಸಹೋದರರ ಆರೋಗ್ಯ ವಿಚಾರಿಸಲು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಆಗಮಿಸಿದರು
Tweet media one
3
34
434
@ArunPutthila
ArunKumar Puthila
1 year
ನಿಡ್ಪಳ್ಳಿಯ ನಮ್ಮ ಕಾರ್ಯಕರ್ತರು ಚುನಾವಣೆ ಸಂದರ್ಭದಲ್ಲಿ ಸಂಗ್ರಹಿಸಿದ ಹಣದಲ್ಲಿ ಖರ್ಚಾಗಿ ಉಳಿದ ಮೊತ್ತದಿಂದ ಫ್ಯಾನುಗಳನ್ನು ದೇವಸ್ಥಾನಕ್ಕೆ ನೀಡಿದ್ದಾರೆ. 🚩
Tweet media one
5
23
431
@ArunPutthila
ArunKumar Puthila
10 months
ದಕ್ಷಿಣ ಕನ್ನಡ ಹಿಂದೂತ್ವದ ಭದ್ರಕೋಟೆ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ ಮಂಗಳೂರಿನ ವಿದ್ಯಾರ್ಥಿ ಸಮೂಹ - ರಾಷ್ಟ್ರ ಕಟ್ಟುವ ನಿಮ್ಮ ಕಾರ್ಯ ಹೀಗೆಯೇ ಮುಂದುವರಿಯಲಿ ಜೈ ಎಬಿವಿಪಿ 🚩🚩 #ABVP
33
46
430
@ArunPutthila
ArunKumar Puthila
1 year
ಪುತ್ತೂರಿನಲ್ಲಿ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಬಿವಿಪಿ ಕಾರ್ಯಕರ್ತೆ , ಯುವ ವಾಗ್ಮಿ ಶ್ರೀದೇವಿ ಪುತ್ತೂರು ಅವರ ಆರೋಗ್ಯ ವಿಚಾರಿಸಿದೆವು
Tweet media one
Tweet media two
9
23
422
@ArunPutthila
ArunKumar Puthila
1 year
ಜನರಲ್ಲಿ ಇರುವ ತಪ್ಪು ಕಲ್ಪನೆಗೆ ಒಂದು ಸ್ಪಷ್ಟನೆ ಕೊಡಲು ಬಯಸುತ್ತೇನೆ . ನಮ್ಮ ಯುದ್ಧ ಭಾರತಿಯ ಜನತಾ ಪಕ್ಷದ ವಿರುಧ್ಧ ಅಲ್ಲ,ನಮ್ಮ ಯುದ್ಧ ಏನಿದ್ದರು ಪುತ್ತೂರಿನಲ್ಲಿ ಪ್ರವೀಣ್ ನೆಟ್ಟಾರ್ ಕೊಲೆ ಆರೋಪಿ SDPIಯ ಶಾಫಿ ಬೆಳ್ಳಾರೆ ಹಾಗೂ ಹಿಂದೂಕಾರ್ಯಕರ್ತರಿಗೆ ಬುದ್ಧಿ ಕಲಿಸುತ್ತೇನೆ ಎಂದ ಕಾಂಗ್ರೇಸ್ ಅಶೋಕ್ ರೈ ವಿರುಧ್ಧ
50
71
421
@ArunPutthila
ArunKumar Puthila
1 year
ತ್ರಿವಿಧ ದಾಸೋಹಿ ಮಠ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯರಾದ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಗದ್ದುಗೆ ಪೂಜೆ ಸಲ್ಲಿಸಿ, ಸಿದ್ದಗಂಗಾ ಮಠದಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳವರ ಹಾಗು ಕಿರಿಯ ಶ್ರೀ ಗಳಾದ ಶ್ರೀ ಶ್ರೀ ಶಿವಸಿದ್ಧೇಶ್ವರ ಸ್ವಾಮಿಗಳವರ ಆಶೀರ್ವಾದ ಪಡೆದೆವು
Tweet media one
Tweet media two
Tweet media three
Tweet media four
5
29
407
@ArunPutthila
ArunKumar Puthila
1 year
ನಾವು ಎಲ್ಲರನ್ನೂ ಗೌರವಿಸೋಣ ಹಾಗೂ ಪ್ರಜ್ಞಾವಂತ ನಾಗರೀಕರಾಗಿ ಸ್ವಸ್ಥ ಸಮಾಜವನ್ನು ನಿರ್ಮಿಸೋಣ. 🚩 ನೀವೆಲ್ಲರೂ ಈ ವಿಚಾರದಲ್ಲಿ ನನ್ನ ಕೈ ಜೋಡಿಸುತ್ತೀರೆಂಬ ನಂಬಿಕೆ ನನಗಿದೆ. ಸರ್ವೇ ಜನಾಃ ಸುಖಿನೋ ಭವಂತು ಲೋಕಾಃ ಸಮಸ್ತಾಃ ಸುಖಿನೋ ಭವಂತು ಇಂತೀ ನಿಮ್ಮ ಅರುಣ್ ಕುಮಾರ್ ಪುತ್ತಿಲ 2/2
9
35
414
@ArunPutthila
ArunKumar Puthila
1 year
ವಶಪಡಿಸಿಕೊಂಡ ವ್ಯಾಪಾರಸ್ಥರ ಮೊಬೈಲ್ ಹಿಂದಕ್ಕೆ ಕೊಡಬೇಕು ಮತ್ತು ಬೀಚಿನಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಬೇಕೆಂಬ ಒತ್ತಾಯ ಮಾಡಲಾಗಿದೆ. ಪೊಲೀಸರು ಆಡಳಿತ ಪಕ್ಷದ ಕೈಗೊಂಬೆಯಾಗದೇ ಕಾರ್ಯನಿರ್ವಹಿಸಬೇಕು. ಹಿಂದೂ ಸಮಾಜ ಅನ್ಯಾಯವನ್ನು ಸಹಿಸಿಕೊಂಡು ಮೌನವಾಗಿರಲು ತಯಾರಿಲ್ಲ ಎಂಬ ಸಂದೇಶ ತಿಳಿಸಲಾಗಿದೆ. 2/2
Tweet media one
5
40
373
@ArunPutthila
ArunKumar Puthila
1 year
ಕೇವಲ ಹಿಂದೂ ಕಾರ್ಯಕರ್ತರಷ್ಟೇ ಮಾತ್ರ ನಿಮ್ಮ ಆ್ಯಂಟಿ ಕಮ್ಯುನಲ್ ವಿಂಗ್ ನಿಂದ ಗಡಿಪಾರು ಆಗುವುದೇ..? @utkhader ಅವರ ಕ್ಷೇತ್ರ ಉಳ್ಳಾಲದಲ್ಲಿ ಹಿಂದೂ ವಿದ್ಯಾರ್ಥಿನಿಗೆ ಕಿರುಕುಳ ಕೊಟ್ಟ ಮತಾಂದರು ಗಡಿಪಾರು ಆಗುವ ನಿಯಮ ಈ ಕಾಯ್ದೆಯಡಿಗೆ ಬರುವುದಿಲ್ಲವೇ ..? ಓಲೈಕೆ ಸರ್ಕಾರ ಉತ್ತರಿಸಿ @siddaramaiah
10
87
370
@ArunPutthila
ArunKumar Puthila
1 year
Tweet media one
5
16
366
@ArunPutthila
ArunKumar Puthila
6 months
ಸಿದ್ದರಾಮಯ್ಯ @siddaramaiah ಸರ್ಕಾರ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಮೊನ್ನೆ ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಮೊಳಗಿದ್ದು, ಇಂದು ನಗರದ ಹೃದಯಭಾಗದಲ್ಲಿಯೇ ಬಾಂಬ್ ಸ್ಫೋಟವಾಗಿದೆ. ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು. #RameshwaramCafe
57
55
366
@ArunPutthila
ArunKumar Puthila
4 months
ಪ್ರವೀಣ್ ನೆಟ್ಟಾರ್ ಹತ್ಯೆಯ ಪ್ರಮುಖ ಆರೋಪಿ ಮುಸ್ತಾಫ ಪೈಚಾರ್ ನ ಬಂಧಿಸಿದ ಎನ್ಐಎ ಅಧಿಕಾರಿಗಳಿಗೆ ಅಭಿನಂದನೆಗಳು ಸಮಾಜದ ಸ್ವಾಸ್ಥ್ಯ ಹಾಳು ಮಾಡಿದ ವಿಕೃತ ಮನೋಭಾವದ ಈ ಎಲ್ಲಾ ಆರೋಪಿಗಳನ್ನು ಬಂಧಿಸಿ ಮರಣದಂಡನೆ ಶಿಕ್ಷೆ ನೀಡಬೇಕು #PraveenNettar
1
44
370
@ArunPutthila
ArunKumar Puthila
5 months
#ಮತ್ತೊಮ್ಮೆಮೋದಿಸರ್ಕಾರ #PhirEkBaarModiSarkar
Tweet media one
6
14
366
@ArunPutthila
ArunKumar Puthila
1 year
ವಿಟ್ಲದಲ್ಲಿ ಯುವತಿಯೊಂದಿಗೆ ಓರ್ವ ಅಸಭ್ಯವಾಗಿ ವರ್ತಿಸಿದ್ದು, ನಮ್ಮ ಸಹೋದರಿ ಮನೆಗೆ ಕಾರ್ಯಕರ್ತರ ಜೊತೆ ಭೇಟಿ ನೀಡಿ ಸಾಂತ್ವನ ಹೇಳಿದೆವು. ಪೊಲೀಸ್ ಅಧಿಕಾರಿಗಳಲ್ಲಿ ಮಾತನಾಡಿ 2 ದಿನಗಳೊಳಗೆ ಆರೋಪಿಯನ್ನು ಬಂಧಿಸಬೇಕು ಇಲ್ಲವಾದರೆ ವಿಟ್ಲ ಠಾಣೆಯ ಮುಂದೆ ಪ್ರತಿಭಟನೆ ಮಾಡಲಾಗುವುದು ಹೇಳಿದೆವು 🚩
Tweet media one
Tweet media two
Tweet media three
8
30
356
@ArunPutthila
ArunKumar Puthila
1 year
ತುಳುವಪ್ಪೆ ಮಾತ ಜೋಕ್ಲೆಗ್ ಬೇಸ ಪತ್ತನಾಜೆದ ಎಡ್ಡೆ ಮಡಿಪು 🙏 ಪತ್ತನಾಜೆ ಕರಿದ್ ಆಟ ಇಜ್ಜಿ. ಕೊಂಡಾಣದ್ ಪಿರಿ ಬೂಲ್ಯ ಕೊರಿ ಬೊಕ್ಕ ಕೋಲ ನೇಮ ಇಜ್ಜಿ, ಕೊಡಿಯಡಿಟ್ ಗಗ್ಗರ ತೋಜುಜಿ, ಚೆಂಡೆ ಮದ್ದಳೆದ ಸ್ವರಲ ಕೇನುಜಿ, ಜಾತ್ರೆದ ಗೌಜಿ ಇಜ್ಜಿ, ರಂಗಪೂಜೆದ ಜಾಗಟೆ ಕೇನುಜಿ, ದೇವೆರೆ ಬಲಿತ ಪೊರ್ಲು ತೋಜುಜಿ. ಜೈ ತುಳುನಾಡ್ 🚩
Tweet media one
0
31
362
@ArunPutthila
ArunKumar Puthila
5 months
ನಮ್ಮೆಲ್ಲರ ನೆಚ್ಚಿನ ವಿಶ್ವ ನಾಯಕ ಪ್ರಧಾನಿ ಶ್ರೀ @narendramodi ಜೀಯವರು ತುಳುನಾಡಿನ ಹೊಸ ವರ್ಷ ಬಿಸುವಿನಂದು ಮಂಗಳೂರಿಗೆ ಆಗಮಿಸಲಿದ್ದು ಅವರನ್ನು ರೋಡ್ ಶೋ ದಲ್ಲಿ ವೈಭವದಿಂದ ಸ್ವಾಗತಿಸುವ 🚩
3
39
361
@ArunPutthila
ArunKumar Puthila
5 months
ಜಗಮೆಚ್ಚಿದ ನಾಯಕ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ @narendramodi ಜೀ ಯವರನ್ನು ಕಾರ್ಯಕರ್ತರ ಜೊತೆ ಹತ್ತಿರದಿಂದ ಕಾಣುವ ಭಾಗ್ಯ ದೊರಕಿತು
0
23
350
@ArunPutthila
ArunKumar Puthila
1 year
ಹಿಂದೂ ಕಾರ್ಯಕರ್ತರು ಸಮಾಜ ರಕ್ಷಣೆಗೆ ನಿಂತರೆ ಗಡಿಪಾರ್.!ಅದೂ ಕೋರ್ಟ್ ಆರ್ಡರ್ ಇಲ್ಲದೆ,ಆದ್ರೆ ಮನೆಯಲ್ಲಿ ಸ್ಪೋಟಕ ಸಿಕ್ಕಿದ್ರೂ ಬಾಂಧವರು ಭಯೋತ್ಪಾದಕರು ಅಲ್ಲಾ. ಚೆನ್ನಾಗಿದೆ ಲಾಜಿಕ್ ಗ್ರಹಮಂತ್ರಿಗಳೇ.ಆ್ಯಂಟಿ ಕಮ್ಯುನಲ್ ವಿಂಗ್ ಅನ್ನೋ ನಿಮ್ಮ ಹಿಡನ್ ಅಜೆಂಡಾ ಪಡೆಯನ್ನು ಹಿಂಪಡೆಯದೇ ಇದ್ದರೆ ದ.ಕ ದವರು ನಿಮ್ಮ ಸರಕಾರದ ಗ್ರಹಚಾರ ಬಿಡಿಸ್ತಾರೆ
Tweet media one
12
78
344
@ArunPutthila
ArunKumar Puthila
1 year
ಮುನಿಗಳಿಂದಲೇ ಸಹಾಯ ಪಡೆದು ಅವರನ್ನೇ ಮತಾಂದ ಬರ್ಬರವಾಗಿ ಹತ್ಯೆ ಮಾಡಿದ. ಹತ್ಯೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಲೇಬೇಕು ಜಗತ್ತಿಗೆ ಶಾಂತಿ ಮಂತ್ರ ಬೋಧಿಸುವ ಸ್ವಾಮೀಜಿಗಳ ಹತ್ಯೆ ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೃತ್ಯ. ಮುನಿಗಳಿಗೆ ಸೂಕ್ತ ರಕ್ಷಣೆಯ ಗ್ಯಾರಂಟಿ ಸರ್ಕಾರ ನೀಡಬೇಕು #jainmonk
Tweet media one
12
68
337
@ArunPutthila
ArunKumar Puthila
1 year
ಮೂಡುಬಿದಿರೆಯ ಕೋಟೆಬಾಗಿಲು ವೀರಮಾರುತಿ ದೇವಸ್ಥಾನದ ಅಷ್ಠಬಂಧ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಂಡು ಶ್ರೀದೇವರ ಪ್ರಸಾದ ಸ್ವೀಕರಿಸಿದೆವು
3
14
334
@ArunPutthila
ArunKumar Puthila
6 months
ಭಾರತೀಯ ಜನತಾ ಪಾರ್ಟಿ ಮಂಗಳೂರಿನ ಲೋಕಸಭಾ ಕ್ಷೇತ್ರದ ಚುನಾವಣ ಕಚೇರಿಗೆ ಕಾರ್ಯಕರ್ತರ ಜೊತೆ ಭೇಟಿ ನೀಡಿದೆವು. ಈ ಸಂದರ್ಭ ಪಕ್ಷದ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲರವರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
Tweet media one
Tweet media two
Tweet media three
Tweet media four
2
20
338
@ArunPutthila
ArunKumar Puthila
1 year
ಮೇ.10 ರಂದು ಬ್ಯಾಟ್ ಚಿಹ್ನೆಗೆ ಮತದಾನ ಮಾಡುವ ಮೂಲಕ ನನ್ನನ್ನು ಹರಸಿ
Tweet media one
21
32
333
@ArunPutthila
ArunKumar Puthila
1 year
ಮೂಡುಬಿದಿರೆ ಹಾಗೂ ಕುಂದಾಪುರದಿಂದ ಕಾರ್ಯಕರ್ತ ಬಂಧುಗಳು ನಮ್ಮ ಕಾರ್ಯಲಯಕ್ಕೆ ಆಗಮಿಸಿದ್ದರು 🚩
Tweet media one
Tweet media two
1
13
325
@ArunPutthila
ArunKumar Puthila
8 months
ಕೇರಳದ ಗುರುವಾಯೂರು ದೇವಸ್ಥಾನದಲ್ಲಿ ನಟ ಸುರೇಶ್ ಗೋಪಿ ಪುತ್ರಿ ವಿವಾಹದಲ್ಲಿ ಪಾಲ್ಗೊಂಡ ಪ್ರಧಾನಿ @narendramodi ಜೀಯನ್ನು ಸ್ವಾಗತಿಸಿದ ಮಲಯಾಳಂ ಚಿತ್ರರಂಗದ ಖ್ಯಾತ ಚಿತ್ರ ನಟರು 🚩🚩
0
28
325
@ArunPutthila
ArunKumar Puthila
1 year
ಉಪ್ಪಿನಂಗಡಿ ಸಮೀಪ ನೆಡ್ಚಿಲು ಲಕ್ಷಣ ಗೌಡರ ಮನೆಯಲ್ಲಿ ಕಾರ್ಯಕರ್ತರಿಗೆ ಕೃತಜ್ಞತೆ ಸಭೆ ನಡೆಸಲಾಯಿತು
Tweet media one
Tweet media two
Tweet media three
Tweet media four
10
23
315
@ArunPutthila
ArunKumar Puthila
1 year
ಸ್ವಂತಕ್ಕಾಗಿ ಸಲ್ಪವೂ ಇಲ್ಲ. 63 ವರ್ಷಗಳ ಪೂರ್ಣ ಜೀವನ ರಾಷ್ಟ್ರಕ್ಕಾಗಿ ಹಿಂದುತ್ವಕ್ಕಾಗಿ ಸೇವೆಗೈದು ಮಲಗಿದ್ದಾರೆ. ವಿಶ್ವ ಹಿಂದೂ ಪರಿಷತ್ತಿನ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಜೀ ರವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸೋಣ ಓಂ ಶಾಂತಿ
Tweet media one
16
27
317
@ArunPutthila
ArunKumar Puthila
8 months
Tweet media one
14
46
315
@ArunPutthila
ArunKumar Puthila
1 year
ಮೈಸೂರಿನ ಪುಣ್ಯಕ್ಷೇತ್ರ ಶ್ರೀ ಸುತ್ತೂರು ಮಠಕ್ಕೆ ಭೇಟಿ ನೀಡಿ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರ ಆಶೀರ್ವಾದ ಪಡೆದುಕೊಂಡೆವು 🙏🚩
Tweet media one
Tweet media two
Tweet media three
Tweet media four
1
12
302
@ArunPutthila
ArunKumar Puthila
1 year
ದೇವರ ನಾಮಸ್ಮರಣೆಯೊಂದಿಗೆ ನಾಳೆ ನಮ್ಮ ನಡಿಗೆ ಮಹಾಲಿಂಗೇಶ್ವರನ ನಡೆಗೆ - ಬನ್ನಿ ಬಂಧುಗಳೇ ಒಟ್ಟಿಗೆ ಹೆಜ್ಜೆ ಹಾಕೋಣ 🚩
Tweet media one
4
24
299
@ArunPutthila
ArunKumar Puthila
1 year
ಪೇಜಾವರ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮಿಜೀ ಯವರು ನಮ್ಮ ಮನೆಯಲ್ಲಿ ವಾಸ್ತವ್ಯ ಹೂಡಿದರು. ಪೂಜ್ಯರನ್ನು ಪಾದ ಪೂಜೆ ನೆರವೇರಿಸಿ ಸ್ವಾಗತಿಸಿದೆವು. ಪೇಜಾವರ ಮಠದ ಪಟ್ಟದ ದೇವರಿಗೆ ಸ್ವಾಮಿಜಿಯವರು ಪೂಜೆ ನೆರವೇರಿಸಿದರು
Tweet media one
Tweet media two
Tweet media three
Tweet media four
1
21
288
@ArunPutthila
ArunKumar Puthila
1 year
ಮತಾಂಧ ಗಾಂಜ ವ್ಯಸನಿ ಸಾದಿಕ್ ಎಂಬಾತ ಮಂಗಳೂರಿನ ತಣ್ಣೀರುಬಾವಿ ಬಳಿ ಹಿಂದೂ ಯುವತಿಯನ್ನು ಹಿಂಬಾಲಿಸಿದ್ದು ರಕ್ಷಣೆ ಹೋದ ನಮ್ಮ ಸಹೋದರ ಭವಿತ್ ನನ್ನು ಕೊಲ್ಲುವ ಉದ್ದೇಶದಿಂದ ಚೂರಿ ಇರಿದಿದ್ದಾನೆ. ಸಹೋದರಿಯ ರಕ್ಷಣೆಗೆ ತೆರಳಿದ ನಮ್ಮ ಸಹೋದರ ಭವಿತ್ ನನ್ನು ಭೇಟಿಯಾಗಿ ಅಭಿನಂದಿಸಿ ಆರೋಗ್ಯ ವಿಚಾರಿಸಿದೆವು.
Tweet media one
Tweet media two
Tweet media three
3
44
283
@ArunPutthila
ArunKumar Puthila
1 year
ಉಡುಪಿ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಯಶ್ ಪಾಲ್ ಸುವರ್ಣರನ್ನು ಭೇಟಿಯಾಗಿ ಶುಭಹಾರೈಸಿದೆವು @YashpalBJP
Tweet media one
Tweet media two
Tweet media three
1
16
277
@ArunPutthila
ArunKumar Puthila
11 months
ಹಿಂದೂಗಳು ಗಣೇಶನ ಹಬ್ಬ ಆಚರಿಸಲು ಮೆರವಣಿಗೆ ಮಾಡಲು ನೂರಾರು ನಿಯಮ ನಿರ್ಬಂಧನೆಗಳು. ಆದ್ರೆ ಬಾಂಧವರು ಓಪನ್ ಆಗಿ ದೊಡ್ಡ ದೊಡ್ಡ ತಲ್ವಾರ್ ಮೆರವಣಿಗೆಯನ್ನು, 'ಔರಂಗಜೇಬ ಅಖಂಡ ಭಾರತ ಸಾಮ್ರಾಜ್ಯ ಕಟ್ಟಿದ ಮಹಾನ್ ದೊರೆ' ಎಂಬ ಪೋಸ್ಟರ್ ಹಾಕಬಹುದು. ರಕ್ಷಣೆ ಕೊಡುವ ಸರ್ಕಾರ ಇದ್ದರೆ ಪಾಕಿಸ್ತಾನ ಮೀರಿಸುವ ಕಟೌಟ್ ಗಳು ಇನ್ನು ಎಲ್ಲೆಡೆ ಕಾಣ್ತದೆ
Tweet media one
Tweet media two
Tweet media three
Tweet media four
7
74
276
@ArunPutthila
ArunKumar Puthila
8 months
ಮಾಲ್ಡೀವ್ಸ್ ಗಿಂತ ಸುಂದರ ಹಾಗೂ ಸ್ವಚ್ಚವಾಗಿದೆ ನಮ್ಮ ಬೀಚ್ ನಗರಿ. ಪ್ರವಾಸಿಗರನ್ನು ಹೆಚ್ಚು ಹೆಚ್ಚು ಆಕರ್ಷಿಸುತ್ತಿದೆ ನಮ್ಮ ಮಂಗಳೂರು,ಕಾಸರಗೋಡು, ಉಡುಪಿ, ಉತ್ತರ ಕನ್ನಡದ ಬೀಚ್ ಗಳು. ಬನ್ನಿ ಸ್ವಚ್ಛತೆ ಕಾಪಾಡಿಕೊಂಡು ನಮ್ಮೂರ ಪ್ರವಾಸೋದ್ಯಮ ಬೆಳೆಸುವ ಮೂಲಕ ಉದ್ಯೋಗ ಸೃಷ್ಟಿಗೆ ಕೈಜೋಡಿಸೋಣ @narendramodi #incredibleindia
Tweet media one
Tweet media two
Tweet media three
Tweet media four
9
36
276
@ArunPutthila
ArunKumar Puthila
1 year
ಭಾರತೀಯ ಸೇನೆಗೆ ಆಯ್ಕೆಗೊಂಡ ಬೆಳ್ತಂಗಡಿಯ ಧನುಷ್ ಅವರನ್ನು ಗೌರವಿಸಲಾಯಿತು
Tweet media one
4
11
271
@ArunPutthila
ArunKumar Puthila
1 year
ಪುತ್ತೂರು ಪೇಟೆಯಲ್ಲಿ ನಡೆದ ಮತಯಾಚನೆ ಮಹಾ ಸಂಗಮ ಕಾರ್ಯಕ್ರಮಕ್ಕೆ ಸುಡು ಬಿಸಿಲು ಲೆಕ್ಕಿಸದೇ ಸಾಗರೋಪಾದಿಯಾಗಿ ಆಗಮಿಸಿ ಬೊಳುವಾರಿನಿಂದ ದರ್ಬೆಯವರೆಗೆ ಜಾಥದಲ್ಲಿ ಭಾಗವಹಿಸಿದ ನನ್ನ ನೆಚ್ಚಿನ ಮತದಾರ ಬಾಂಧವರಿಗೆಲ್ಲ ನನ್ನ ಹೃದಯಂತರಾಳದ ಕೃತಜ್ಞತೆಗಳು -ನಾಳೆ ನಡೆಯುವ ಚುನಾವಣೆಯಲ್ಲಿ 7 ನಂಬರ್ ನ ಬ್ಯಾಟ್ ಚಿಹ್ನೆಗೆ ಮತದಾನ ಮಾಡಬೇಕಾಗಿ ವಿನಂತಿ
Tweet media one
Tweet media two
Tweet media three
Tweet media four
5
37
275
@ArunPutthila
ArunKumar Puthila
11 months
ಕಾಂಗ್ರೇಸ್‍ ನ ಹಿಂದೂ ವಿರೋಧಿ ನೀತಿಗೆ ಬಲಿಪಶುವಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ #ಪುನೀತ್_ಕೆರೆಹಳ್ಳಿ ಯವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದೆವು. ಪುನೀತ್ ಮೇಲೆ ದಾಖಲೆಗಳಿಲ್ಲದೆ ಹಾಕಿರುವ ಸುಳ್ಳು ಪ್ರಕರಣಗಳಿಗೆ ತಕ್ಷಣ ಕ್ಷಮೆಯಾಚಿಸಲೇಬೇಕು #AntiHinduCongress #PuneethKerehalli
Tweet media one
Tweet media two
Tweet media three
Tweet media four
4
43
273
@ArunPutthila
ArunKumar Puthila
1 year
🙏🙏🚩
Tweet media one
10
18
269
@ArunPutthila
ArunKumar Puthila
1 year
ಧನ್ಯವಾದಗಳು .. ನಿಮ್ಮ ಬೆಂಬಲ ಹೀಗೆ ಸದಾ ಇರಲಿ 🙏
10
29
264
@ArunPutthila
ArunKumar Puthila
5 months
ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲಾಯಿತು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಕ್ಯಾಪ್ಟನ್ ಬ್ರಿಜೇಶ್ ಚೌಟರವರು, ಸಂಸದರಾದ ಶ್ರೀ ಪ್ರತಾಪ್ ಸಿಂಹ, ಶ್ರೀ ನಳಿನ್ ಕುಮಾರ್ ಕಟೀಲ್ ಸಹಿತ ಹಲವು ನಾಯಕರು ಕಾರ್ಯಕರ್ತರು ಉಪಸ್ಥಿತರಿದ್ದರು.
Tweet media one
Tweet media two
Tweet media three
Tweet media four
4
12
255
@ArunPutthila
ArunKumar Puthila
1 year
ಪತ್ರಕರ್ತರೇ ನಿರ್ಭಿತಿಯಿಂದ ಕೆಲಸ ಮಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಪುತ್ತೂರಿನ ಪೊಲೀಸ್ ಅಧೀಕ್ಷಕರಾದ ಸುನಿಲ್ ಕುಮಾರ್ ಅವರಲ್ಲಿ ಮಾತನಾಡಿದ್ದೇನೆ. ಆರೋಪಿ ಹಾಗೂ ಆರೋಪಿಯ ಸಂಬಂಧಿಗಳು ಯಾರಿಗೆ ಆಪ್ತನಾದರು 24 ಗಂಟೆಯಲ್ಲಿ ಬಂಧಿಸಬೇಕು. @CMofKarnataka 2/2
3
21
251
@ArunPutthila
ArunKumar Puthila
1 year
ಮಾಣಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ದಾಖಲಾಗಿರುವ ನಮ್ಮ ಸಹೋದರರ ಆರೋಗ್ಯ ವಿಚಾರಿಸಿ ಧೈರ್ಯ ತುಂಬಲಾಯಿತು.
Tweet media one
Tweet media two
Tweet media three
3
9
248
@ArunPutthila
ArunKumar Puthila
1 year
ಜಿಹಾದಿ ಮತಾಂಧರ ಕುತಂತ್ರಕ್ಕೆ ತನ್ನ ಪ್ರಾಣ ಜ್ಯೋತಿಯನ್ನ ಅರ್ಪಣೆ ಮಾಡಿದ ಪ್ರಬುದ್ಧ ರಾಷ್ಟ್ರೀಯವಾದಿ,ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ, ಸ್ವರ್ಗೀಯ ಪ್ರವೀಣ್ ನೆಟ್ಟಾರ್ ರವರ ಬಲಿದಾನ ದಿನದಂದು ಅವರಿಗೆ ಶ್ರದ್ಧಾಪೂರ್ವಕ ನಮನಗಳು.ನಿಮ್ಮ ರಾಷ್ಟ್ರೀಯವಾದದ ಚಿಂತನೆಗಳು ಹಿಂದೂ ಸಮಾಜಕ್ಕೆ ಸದಾ ಸ್ಪೂರ್ತಿ ಮತ್ತು ಪ್ರೇರಣೆ 🚩🙏
Tweet media one
3
28
249
@ArunPutthila
ArunKumar Puthila
1 year
ವಿಟ್ಲದಲ್ಲಿ ಗ್ಯಾಸ್ ಸಾಗಟದ ಸಿಬ್ಬಂದಿಗೆ ಮತಾಂಧನೊರ್ವ ಹಲ್ಲೆ ಮಾಡಿದ್ದು, ಆಸ್ಪತ್ರೆಗೆ ದಾಖಲಾಗಿರುವ ಸಿಬ್ಬಂದಿ ಸದಾನಂದರನ್ನು ಭೇಟಿಯಾಗಿ ಧೈರ್ಯ ತುಂಬಲಾಯಿತು. ಪೊಲೀಸ್ ಅಧಿಕಾರಿಗಳಲ್ಲಿ ಮಾತನಾಡಿ ಆರೋಪಿಗಳ ಶೀಘ್ರ ಬಂಧಿಸುವಂತೆ ಒತ್ತಯಿಸಲಾಯಿತು
Tweet media one
Tweet media two
Tweet media three
1
27
252
@ArunPutthila
ArunKumar Puthila
1 year
ಬಾಲಸೋರ್ ರೈಲು ದುರಂತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿರುವ ಗಾಯಳುಗಳಿಗೆ ರಕ್ತದಾನ ಮಾಡಲು ಸ್ವಇಚ್ಚೆಯಿಂದ ಮಧ್ಯರಾತ್ರಿ ಆಸ್ಪತ್ರೆಗೆ ಧಾವಿಸಿದ ಸಾವಿರಾರು ಯುವಜನತೆಗೆ ಧನ್ಯವಾದಗಳು 🙏🙏 #BalasoreTrainAccident
Tweet media one
3
12
248
@ArunPutthila
ArunKumar Puthila
1 year
ವೈದ್ಯರ,ಇಂಜಿನಿಯರ್ ಗಳ ನೀಡಿದ ವಿದ್ಯಾಕಾಶಿ ತುಳುನಾಡಿಗೆ ANTI COMMUNAL WING ನ ಅಗತ್ಯವಿಲ್ಲ . ಅದರ ಅಗತ್ಯ ಕೆ.ಜೆ ಹಳ್ಳಿ , ಡಿ.ಜೆ ಹಳ್ಳಿ ಗೆ ಇರೋದು. ದ.ಕದವರು ಕಾಂಗ್ರೇಸನ್ನು ಬೆಂಬಲಿಸದ ದ್ವೇಷಕ್ಕೆ ಈ ವಿಂಗನ್ನು ಪ್ರಾರಂಭಿಸಿ ಹೆಸರು ತರಲು ಕಾಂಗ್ರೇಸ್ ಯತ್ನಿಸುತ್ತಿದೆ . ಈ ವಿಂಗನ್ನು ಶೀಘ್ರ ರದ್ದು ಮಾಡಬೇಕು @CMofKarnataka
8
45
250
@ArunPutthila
ArunKumar Puthila
9 months
ಪ್ರಸ್ತುತ ಕೇಸ್ ಇಲ್ಲದ ಶಬರಿಮಲೆ ಮಾಲಾಧಾರಿಯಾಗಿರುವ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತನ ಗಡಿಪಾರು ನೋಟಿಸ್ ಜಾರಿ ಮಾಡಿದ ಹಿಂದೂ ವಿರೋಧಿ @INCKarnataka ಪಕ್ಷಕ್ಕೆ ದಿಕ್ಕಾರ
Tweet media one
14
57
240
@ArunPutthila
ArunKumar Puthila
11 months
ಅಪ್ಪಟ ಹಿಂದೂ ಕಾರ್ಯಕರ್ತ @PuneethKerehalli ಗೆ ಕಾಂಗ್ರೇಸ್‍ ಸರ್ಕಾರದಿಂದ ಆದ ಅನ್ಯಾಯದ ವಿರುದ್ದ ಸಾಮಾನ್ಯ ಕಾರ್ಯಕರ್ತನಂತೆ ನಾನು ಜೊತೆಯಾಗುತ್ತೇನೆ #4PM @ಬೆಂಗಳೂರು
Tweet media one
7
20
219
@ArunPutthila
ArunKumar Puthila
1 year
🚩ಹಿಂದವೀ ಸ್ವರಾಜ್ಯ ದಿನ🚩 ಹಿಂದವೀ ಸ್ವರಾಜ್ಯಕ್ಕೆ ಮುನ್ನುಡಿ ಬರೆದ ಛತ್ರಪತಿ ಶಿವಾಜಿ ಮಹಾರಾಜರ 350 ನೇ ವರ್ಷದ ಪಟ್ಟಾಭಿಷೇಕ ದಿನದ ಶುಭಾಶಯಗಳು. #ShivajiMaharaj #ChhatrapatiShivajiMaharaj #HinduSamrajyaDiwas
Tweet media one
5
13
216
@ArunPutthila
ArunKumar Puthila
6 months
ನರೇಂದ್ರ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರದಿಂದ ನಿರ್ಮಾಣವಾದ ದ್ವಾರಕಾ ಎಕ್ಸ್ ಪ್ರೆಸ್ ವೇ. @narendramodi
2
10
213
@ArunPutthila
ArunKumar Puthila
1 year
ಮಹತೋಭಾರ ಶ್ರೀ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಪತ್ತನಾಜೆ ಉತ್ಸವದಲ್ಲಿ ಸಾವಿರಾರು ಭಕ್ತರೊಂದಿಗೆ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದೆವು
Tweet media one
Tweet media two
Tweet media three
0
8
212
@ArunPutthila
ArunKumar Puthila
6 months
ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರ ಪುತ್ತೂರು ಮಂಡಲದ ಪ್ರವಾಸ ವಿಟ್ಲ ಶ್ರೀ ಪಂಚಲಿಂಗೇಶ್ವರನ ದರ್ಶನ ಪಡೆದು ಪ್ರಾರಂಭವಾಯಿತು
Tweet media one
Tweet media two
Tweet media three
Tweet media four
1
12
212
@ArunPutthila
ArunKumar Puthila
8 months
ಅಯೋಧ್ಯೆಯ ಕುರಿತಾಗಿ "ಭಾರತ ದರ್ಶನ" ದಲ್ಲಿ ಶ್ರೀಮಾನ್ ವಿದ್ಯಾನಂದ ಶೆಣೈ ಅವರ ಮೈ ರೋಮಾಂಚನಗೊಳಿಸುವ ಮಾತುಗಳು 🚩🚩 #ayodhya
1
51
208
@ArunPutthila
ArunKumar Puthila
1 year
ಪುತ್ತೂರಿನಲ್ಲಿ ನಾಳೆ #ಮಹಾ_ಸಂಗಮ : ಇಷ್ಟು ದಿನ ಯಾವೂದೇ ಒತ್ತಡಕ್ಕೆ ಜಗ್ಗದೆ ನನ್ನ ಜೊತೆ ನಿಂತ ಹಾಗೂ ನನ್ನ ಬೆಂಬಲಿಸುವ ಮತದಾರ ಬಾಂಧವರೇ ಮೇ.8 ರಂದು ಪುತ್ತೂರಿನ ಬೊಳುವಾರಿನಿಂದ ದರ್ಬೆಯವರೆಗೆ ಜರಗುವ ಬೃಹತ್ ರೋಡ್ ಶೋ ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ನನ್ನ ಕಳಕಳಿಯ ವಿನಂತಿ 🙏🙏🚩
Tweet media one
11
22
206
@ArunPutthila
ArunKumar Puthila
6 months
ಪುತ್ತೂರು ಶಾಸಕರ 1400ಕೋ.ರೂ ಅನುದಾನದ ಸತ್ಯಾಸತ್ಯತೆಯ ಬಗ್ಗೆ ಮಾಹಿತಿ ಕೇಳಿದ ಬಿಜೆಪಿ ಕಾರ್ಯಕರ್ತನ ವಿರುದ್ಧ ರೌಡಿ ಶೀಟರ್ ಗಳಿಂದ ದಾಂದಲೆ. 10 ವರ್ಷಗಳ ಹಿಂದಿನ ರೌಡಿ ಸಾಮ್ರಾಜ್ಯ ಮತ್ತೆ ಪ್ರಾರಂಭ @DgpKarnataka @siddaramaiah
7
53
204
@ArunPutthila
ArunKumar Puthila
1 year
3 ದಶಕದ ಹಿಂದೆ ಸಾಧಾರಣ ನಾಗರಿಕನಾಗಿ ಅಮೇರಿಕ ಪ್ರವಾಸಕ್ಕೆ ಬಂದಿದ್ದಾಗ ವೈಟ್ ಹೌಸನ್ನು ಹೊರಗಿನಿಂದ ನೋಡಿದ್ದೆ. ಪ್ರಧಾನಿಯಾದ ನಂತರವೂ ಹಲವು ಸಲ ಬಂದಿದ್ದು,ಇದೇ ಮೊದಲ ಬಾರಿ ವೈಟ್ ಹೌಸ್ ನ ಬಾಗಿಲು ಇಷ್ಟು ದೊಡ್ಡ ಪ್ರಮಾಣದಲ್ಲಿ ಭಾರತ-ಅಮೇರಿಕದವರಿಗಾಗಿ ತೆರೆದಿದೆ :ಅಮೆರಿಕಾದಲ್ಲಿ ಪ್ರಧಾನಿ @narendramodi #ModiInUSA
3
19
208
@ArunPutthila
ArunKumar Puthila
1 year
ಪ್ರಜಾ-ಸುಖೇ ಸುಖಂ ರಾಜಃ ಪ್ರಜಾನಾಂ ಚ ಹಿತೇ ಹಿತಂ ನಯತ್ಮ-ಪ್ರಿಯಂ ಹಿತಂ ರಾಜ್ಞಃ ಪ್ರಜಾನಾಂ ತು ಪ್ರಿಯಂ ಹಿತಂ.. ಚಾಣಕ್ಯ 🙏🏻🕉️
Tweet media one
Tweet media two
Tweet media three
1
20
200
@ArunPutthila
ArunKumar Puthila
1 year
ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ ಕಾರಣ ಕಾಂಗ್ರೆಸ್ ಕಾರ್ಯಕರ್ತರಿಂದ ದಬ್ಬಾಳಿಕೆಗೆ ಒಳಗಾದ ಪ್ರಮಿತ್ ರಾವ್ ಅವರನ್ನು #ಪುತ್ತಿಲಪರಿವಾರ ದ ಪ್ರಮುಖರು ಭೇಟಿಯಾಗಿ ಧೈರ್ಯ ತುಂಬಿದರು 🚩
Tweet media one
2
15
203
@ArunPutthila
ArunKumar Puthila
1 year
ಬೆಳ್ತಂಗಡಿಯ ಉಜಿರೆ ಎಂಡೋಸಲ್ಫನ್ ಸಂತ್ರಸ್ತರ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದಲ್ಲಿ ರಕ್ಷಾ ಬಂಧನ ಆಚರಿಸಲಾಯಿತು #RakshaBandan
2
17
199
@ArunPutthila
ArunKumar Puthila
1 year
ಸಹೋದರಿ ಸೌಜನ್ಯ ಪ್ರಕರಣ ಮರುತನಿಖೆಗೆ ಒಳಪಡಿಸಿ ನೈಜ ಆರೋಪಿಗಳ ಪತ್ತೆಹಚ್ಚಬೇಕು ಎಂಬುದೇ ನಮ್ಮ ಒತ್ತಾಯ ಪುತ್ತಿಲ ಪರಿವಾರದ ಮೊದಲ ಗೆಲುವು ಬಲಿದಾನಗೈದ ಸಹೋದರ ಪ್ರವೀಣ್ ನೆಟ್ಟಾರ್ ಗೆ ಅರ್ಪಣೆ 24ನೇ ವರ್ಷದ ಕಾರ್ಗಿಲ್ ವಿಜಯ ದಿವಸ್ ಆಚರಣೆ ಹಾಗೂ ಪ್ರವೀಣ್ ನೆಟ್ಟಾರ್ ಒಂದನೇ ವರ್ಷದ ಸ್ಮೃತಿದಿನಾಚರಣೆ ನಮ್ಮ ಕಚೇರಿಯಲ್ಲಿ ನಡೆಯಿತು
5
21
198
@ArunPutthila
ArunKumar Puthila
1 year
ಭಾರತ ರಾಷ್ಟ್ರದ ಚಕ್ರವರ್ತಿ ಶ್ರೀ ನರೇಂದ್ರ ಮೋದಿಜೀಯವರಿಗೆ 73ನೇ ಹುಟ್ಟುಹಬ್ಬದ ಶುಭಾಶಯಗಳು @narendramodi #HappyBirthdayModiJi
Tweet media one
5
12
201
@ArunPutthila
ArunKumar Puthila
1 year
ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಜೀಯವರ ನವ ಭಾರತದಲ್ಲಿ ನಿರ್ಮಾಣವಾದ ನವ ಸಂಸತ್ ಭವನದ ಮೂಲಕ ಭಾರತ ಮಾತೆಯ ಗತವೈಭವವು ಮತ್ತೊಮ್ಮೆ ವಿಶ್ವವ್ಯಾಪ್ತಿಯಾಗಲಿ #parliamentinauguration #NarendraModi
Tweet media one
2
11
194
@ArunPutthila
ArunKumar Puthila
1 year
ಮತದಾನ ಬಹಿಷ್ಕಾರ ಹಿಂಪಡೆದ ನಿಮಗೆ ಧನ್ಯವಾದಗಳು
3
24
199
@ArunPutthila
ArunKumar Puthila
10 months
ಶ್ರೀ ಕೃಷ್ಣನಿಗೂ ಮನಸ್ಸಿನಲ್ಲಿ ನೋವುಗಳಿತ್ತು, ತನ್ನದೇ ಆದ ಅನೇಕ ಕಷ್ಟಗಳಿತ್ತು. ಆದರೆ ತನ್ನ ಕರ್ತವ್ಯದ ಮುಂದೆ ಆ ನೋವು ಶರಣಾಗಿತ್ತು... #ನರೇಂದ್ರ
1
18
196
@ArunPutthila
ArunKumar Puthila
11 months
ಈದ್ ಜಾಥದಲ್ಲಿ ಮತಾಂಧರಿಗೆ ತಲವಾರು ಹಿಡಿಯಲು ಕಾಂಗ್ರೇಸ್ ಅವಕಾಶ ನೀಡ್ತದೆಂತಾದರೆ ಹಿಂದೂಗಳು ತಲವಾರು ಹಿಡಿಯುವುದು ಅನಿವಾರ್ಯ ಮತ್ತು ಅವಶ್ಯಕವೂ ಆಗ್ತದೆ. ಜಾತಿ, ಪಕ್ಷ ನೋಡಿ ದಾಳಿ ನಡೆದಿಲ್ಲ ಎನ್ನುವುದು ಓಲೈಕೆ ರಾಜಕಾರಣ ಮಾಡುವ @INCKarnataka ಗರಿಗೆ ತಿಳಿದಿರಲಿ. ಅನ್ಯಾಯಕ್ಕೊಳಕ್ಕಾದ ಹಿಂದೂಗಳಿಗಾಗಿ ಸಾವಿರ ಕೇಸು ಎದುರಿಸಲು ಸಿದ್ದ
6
28
192
@ArunPutthila
ArunKumar Puthila
1 year
ಬಪ್ಪಳಿಗೆಯಲ್ಲಿ ವಿಡಿಯೋ ಶೂಟಿಂಗ್ ಮಾಡುತ್ತಿದ್ದ ಪುತ್ತೂರಿನ ವಿಜಯವಾಣಿ, ಧಿಗ್ವಿಜಯ ಚಾನೆಲ್ ನ ವರದಿಗಾರರಾದ ನಿಶಾಂತ್ ಬಿಲ್ಲಂಪದವುರವರ ಮೊಬೈಲ್ ನ್ನು ಕಸಿದು ನೆಲಕ್ಕೆ ಬಡಿದು ಹುಡಿಗೈದ ಘಟನೆಯನ್ನು ಖಂಡಿಸುತ್ತೇನೆ. @INCKarnataka @siddaramaiah ಅಧಿಕಾರಕ್ಕೆ ಬಂದ ಕೂಡಲೇ ಅನ್ಯ ಕೋಮಿನವರ ಅಟ್ಟಹಾಸ ಮಿತಿ ಮೀರುತ್ತಿದೆ. 1/2
3
32
189