Samara veera (ಸಮರವೀರ) Profile Banner
Samara veera (ಸಮರವೀರ) Profile
Samara veera (ಸಮರವೀರ)

@samaraveera85

2,674
Followers
164
Following
986
Media
3,792
Statuses

ದೇಶ - ಧರ್ಮ- ದೇವ. ವಿಶ್ಲೇಷಣೆ, ವಿವರಣೆ ಮತ್ತು ಮುಖವಾಡಗಳ ಅನಾವರಣ.

Joined December 2021
Don't wanna be here? Send us removal request.
Pinned Tweet
@samaraveera85
Samara veera (ಸಮರವೀರ)
3 months
ಕೆಲವು ಎಡಚರಿಗೆ ಆಗಾಗ ತುರಿಕೆ, ಹೀಗಾಗಿ ಶೈವ-ವೈಷ್ಣವ-ಶಾಕ್ತ-ಸ್ಮಾರ್ಥ ಅಂತ ಕಡ್ಡಿ ಗೀರುತ್ತಿರುತ್ತಾರೆ. ದಾಸರು ಶಿವನ ಬಗ್ಗೆ ಬರೆದಿಲ್ಲ, ಹಾಡಿಲ್ಲ, ಶೈವರು ವಿಷ್ಣು-ರಾಮ-ಕೃಷ್ಣರ ವಿರೋಧಿಗಳು ಎಂಬ ಅದೇ ಚಂದಾಮಾಮ ಕಥೆಯನ್ನು ಹೇಳುತ್ತಿರುತ್ತಾರೆ. ಶ್ರೀ ವಿಜಯದಾಸರ 'ಶಂಭೋ ಸ್ವಯಂಭೂ ಸಂಭವ'- ಪೂರ್ಣ ಕೇಳಿ- Absolute Goosebumps. 💥 1/2
9
27
117
@samaraveera85
Samara veera (ಸಮರವೀರ)
4 months
It took one intense RCB Vs CSK match to destroy the propaganda of "we are all Dravidian first" 😪. Let me remind you all again. There is nothing like Dravidian. Apart from Rahul Dravid Fan Club, there is nothing that can be called as Dravidian here in Karnataka.
59
388
3K
@samaraveera85
Samara veera (ಸಮರವೀರ)
2 years
Long thread : ನೀನು ಕನ್ನಡಿಗನಾ, ಭಾರತೀಯನಾ, ಹಿಂದೂನಾ? ಕರ್ನಾಟಕ ಮೊದಲಾ? ಭಾರತ ಮೊದಲಾ? ಅಂತ ಮೂರ್ನಾಲ್ಕು ಆಯ್ಕೆ ಕೊಟ್ಟು ಒಂದು ಇಟ್ಕಳಿ ಅಂತ ಪ್ರಮಾಣ ಪತ್ರ ಕೊಡೋರಿಗೆ, ಭಾರತ ಅನ್ನೊದು ೭೫ ವರ್ಷದ ಹಿಂದೆ ಇರಲೇ ಇಲ್ಲ ಅನ್ನೋರಿಗೆ - ನಮ್ಮ ಕನ್ನಡದ ರಾಜರ‌ ಕಾಲದ ಕೆಲವು ಶಾಸನ, ಪದ್ಯ, ಗದ್ಯಗಳನ್ನು ಮುಂದಿಡುವ ಪ್ರಯತ್ನ ಈ ಸರಣಿ. 1/n
Tweet media one
71
430
1K
@samaraveera85
Samara veera (ಸಮರವೀರ)
4 months
🔥🔥🔥 ಕೊಟ್ರೆ‌ ಹಿಂಗ್ ಕೊಡಬೇಕು, ನಕಲಿಗಳು ಇಂತಹ ಸುಳ್ಳು ಹಬ್ಬಿಸೋ‌ ಮುನ್ನ‌ ಹತ್ತು ಬಾರಿ ಯೋಚಿಸಬೇಕು. ಪೂರ್ಣ ವಿಡಿಯೋ ನೋಡಿ‌! ಕೆಲವು ನಕಲಿ ಹೋರಾಟಗಳು ಕಾಗಕ್ಕ-ಗುಬ್ಬಕ್ಕ ಕಥೆಯ ಸುಳ್ಳುಗಳನ್ನು ಮತ್ತೆ ಮತ್ತೆ ಹಂಚಿ ತಮ್ಮನ್ನ ತಾವೇ ಬೆತ್ತಲೆ ಮಾಡ್ಕೊತವೆ. ಯುಟ್ಯೂಬಜ್ಜನಿಗೆ, ಇತಿಹಾಸಕಾರ ಡಾ. ಲಕ್ಷ್ಮೀಶ ಹೆಗಡೆ ಸೋಂದಾ ಅವರ ನೇರ ಉತ್ತರ.
24
383
1K
@samaraveera85
Samara veera (ಸಮರವೀರ)
4 months
Well done @krishnabgowda , ಇಂತಹ ಲೀಡರ್ಗಳು ನಮ್ಮಲ್ಲಿ‌ ಬೆಳಿಬೇಕು. ಇವರು ಇವತ್ತಿನ ಸ್ಥಿತಿ ಬಗ್ಗೆ ಮೂರು ವರ್ಷದ ಹಿಂದೆಯೇ‌ ಪ್ರತಿಭಟನೆ ಮಾಡಿದ್ದರು.
@krishnabgowda
Krishna Byre Gowda
4 years
Congress Party protesting against BJP Govt’s draconian taxes on petrol/diesel. Demanding rollback of diesel/petrol/LPG prices. #fuelpricehike
Tweet media one
45
177
863
23
160
751
@samaraveera85
Samara veera (ಸಮರವೀರ)
3 months
ಶಂಕರಾಚಾರ್ಯರು ರಚಿಸಿದ ಲಿಂಗಾಷ್ಟಕ ಸ್ತೋತ್ರವನ್ನು ಪ್ರಾರ್ಥನಾ ಸಮಯದಲ್ಲಿ ಸಾಮೂಹಿಕವಾಗಿ ಹಾಡುತ್ತಿರುವ ಸಿದ್ಧಗಂಗಾ ಮಠದ ವಿದ್ಯಾರ್ಥಿಗಳು 😃. ಮಿಶನರಿಗಳು ಮಾಡುವ ಸೇವೆ ಮತ ಪರಿವರ್ತನೆಗಾಗಿ. ಹಿಂದೂ ಮಠ-ಮಂದಿರಗಳು, ಸಂತರು ಮತ ಪರಿವರ್ತನೆ ಮಾಡದೇ ಶತಮಾನಗಳಿಂದ ಸಮಾಜದ ಸೇವೆ ಮಾಡುತ್ತಿದ್ದಾರೆ. ಇದೇ ನಿಜವಾದ ಸೇವೆ. 1/2
7
110
717
@samaraveera85
Samara veera (ಸಮರವೀರ)
3 months
"ಕನ್ನಡಿಗನಾದ ಪಂಢರಪುರದ ರಾಜ ವಿಟ್ಠಲನೆ, ವೇದಗಳೂ ಸಹ ನಿನ್ನ ಶ್ರೇಷ್ಠತೆಯನ್ನು ಅರಿಯಲು- ಹೋಗಳಲು ಸೋತಿವೆ." A song that is evergreen. 💚💚💚 Credits - Bengaluru Ganesh Utsav - YT channel. Singer - Mahesh Kale
14
101
680
@samaraveera85
Samara veera (ಸಮರವೀರ)
2 years
ಸಿದ್ದರಾಮಯ್ಯನವರ ಕೆಟ್ಟ ಆಡಳಿತ ಹೇಗಿತ್ತು? ನೋಡೋಣ ಬನ್ನಿ. Thread
25
265
601
@samaraveera85
Samara veera (ಸಮರವೀರ)
1 year
ಸಂದರ್ಶಕ - ನಿಮ್ಮ 95 ವರ್ಷದ ತುಂಬು‌ ಜೀವನದ ಗುಟ್ಟೇನು? ಮಾಸ್ತಿ ಅಜ್ಜ- "ದೇವರು ಈ ಗೊಂಬೇನ ಹಿಂಗೆ ಮಾಡಿದ್ರು. ಇದೇ ಅದರ ಗುಟ್ಟು." ಕೆಳಗೆ ಅವರ‌ ಪೂರ್ತಿ ಉತ್ತರ ಕೇಳಿ ಅದ್ಭುತವಾಗಿದೆ. ಬಹುಷಃ ಮಾಸ್ತಿಯವರ ಜೀವನದ ಸಾರ ಈ ಉತ್ತರದಲ್ಲಿದೆ ಅಂದರೆ ತಪ್ಪಿಲ್ಲ. "ನನ್ನ ಜೀವನದಲ್ಲಿ ಕಷ್ಟ ಬಂತು ಆದರೆ ಸಮಸ್ಯೆಗಳು ಬರಲಿಲ್ಲ.👌"
6
155
596
@samaraveera85
Samara veera (ಸಮರವೀರ)
2 years
"ವಸುದೈವ ಕುಟುಂಬಕಂ"ಅಂತ ಸಂಸ್ಕೃತದಲ್ಲಿ ಬರೆದದ್ದಕ್ಕೆ ಮಸಿ ಬಳಿದು,ಕನ್ನಡ ನಾಡಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಕೀರ್ತಿ ತರುವ ಕೆಲಸ ಮಾಡಿದ ಕೆಲ ಪುಂಡ ಪೋಕರಿಗಳಿಗೆ ನೇರಾ ನೇರ ಪ್ರಶ್ನೆಗಳು. ಈ ಕೆಳಗಿನ ಕನ್ನಡ ರಾಜರು ಬರೆಸಿದ ಸಂಸ್ಕೃತ ಶಾಸನಗಳಿಗೂ ಮಸಿ ಬಳಿತೀರಾ? ಈ ಸರಣಿ ನಿಮಗಾಗಿ. Especially last tweet (dont miss last) ಅ/ಅಃ
Tweet media one
40
175
558
@samaraveera85
Samara veera (ಸಮರವೀರ)
3 months
Same to same but different. 😃 Wait for a twist in the end. ಮೂಲ ಗಾಯನ - P B Srinivas, ಚಿತ್ರ - ಸಂತ‌ ತುಕಾರಾಮ
19
120
539
@samaraveera85
Samara veera (ಸಮರವೀರ)
4 months
ಹಿಂದೂಸ್ತಾನಿ ಸಂಗೀತದ ದಿಗ್ಗಜರಾದ, ಧಾರವಾಡದ ಮಲ್ಲಿಕಾರ್ಜುನ ಮನ್ಸೂರರು ವಚನಗಳನ್ನು ಹಿಂದೂಸ್ತಾನಿ ರಾಗಗಳಲ್ಲಿ‌ಹಾಡಿದ್ದರು. ಕೆಳಗಿನ ವಿಡಿಯೋ ನೋಡಿ. ಸರ್ಪ್ರೈಸ್ ಇದೆ 😅. ವಚನ- ಅಕ್ಕ ಕೇಳವ್ವ... , (ಅಕ್ಕಮಹಾದೇವಿ) ರಾಗ - ಪಹಾಡಿ ಶೈಲಿ - ಜೈಪುರ-ಅತ್ರೌಲಿ ಘರಾನಾ ನಕಲಿಗಳು ನಿನ್ನೆ‌ ಇವರಿಗೆ ಮರಾಟಿ ಸರ್ಟಿಫಿಕೆಟ್ ಕೊಟ್ಟಿದ್ದರು 😪.
10
100
516
@samaraveera85
Samara veera (ಸಮರವೀರ)
4 months
ಕನ್ನಡಿಗರ ದುರದೃಷ್ಟ ಎಂದರೆ ಕಾರ್ನಾಡ್, ಮೂರ್ತಿ ಅವರಂತಹ ಕಪೋಲ ಕಲ್ಪಿತ ನಾಟಕದ ಮೂಲಕ ಇಲ್ಲಿಯ ಇತಿಹಾಸ ಬರೆಸಲಾಯಿತು. ಯಾವ ನಕಲಿ‌‌ ಹೋರಾಟಗಾರನೂ ಇರಲಿಲ್ಲ ಆಗ. ನಾಟಕ- ಕಲೆ- ಸಾಹಿತ್ಯದ ಹೆಸರಲ್ಲಿ ತುಘಲಕ್ ಐಡಿಯಲ್ ಆದ, ಟಿಪ್ಪು ಹುಲಿ ಆದ. ಭೈರಪ್ಪನವರಿರದಿದ್ದರೆ ಮಲಿಕ್ ಕಫುರ್ ಬೇಲೂರು ಹಳೆಬೀಡು ಅಂತ ನಾಟಕವೂ‌ ಬಂದಿರೋದು 🙏.
5
115
492
@samaraveera85
Samara veera (ಸಮರವೀರ)
2 years
ಹೀಗೆ ಒಂದೇ ಕಣ್ಣಲ್ಲಿ ಅಳದೇ ಇನ್ನೊಂದು ಕಣ್ಣು ಬಿಟ್ಟು ನೋಡಿದ್ದರೆ ಅಲ್ಲಿ ಕನ್ನಡ ಕಾಣುತಿತ್ತು :)
Tweet media one
@ajavgal
ಅರುಣ್ ಜಾವಗಲ್ | Arun Javgal
2 years
Navodaya = Karnataka - Kannada. ಹಿಂದಿಯವರ ದೇಶದಲ್ಲಿ ಕನ್ನಡದ ಸ್ತಿತಿ
72
59
297
39
75
476
@samaraveera85
Samara veera (ಸಮರವೀರ)
3 months
ಔರಂಗಜೇಬ ಕಾಶಿ ವಿಶ್ವನಾಥವನ್ನು ಮತಾಂಧತೆ ಅಥವಾ ಹಿಂದೂ ದ್ವೇಷದಿಂದ ಒಡೆದಿದ್ದಲ್ಲ ಎಂಬ ತಿಪ್ಪೆ ಸಾರಿಸಲು ತಲೆ-ಬುಡ ಇಲ್ಲದ ಕಥೆಯನ್ನು ಹೇಗೆ ತಯಾರಿಸಲಾಯಿತು ಎಂಬುದನ್ನು ನೋಡಿ. ಸಂಪೂರ್ಣ ವಿಡಿಯೋ ನೋಡಿ‌ (Including next tweet). ಬ್ರಿಟೀಶರಿಂದ, ನಂತರ ಎಡಚರಿಂದ ಇತಿಹಾಸದಲ್ಲಿ ಇಂತಹ‌ ಹಲವು ಚಂದಾಮಾಮ ಕಥೆಗಳನ್ನು ಸೇರಿಸಲಾಯಿತು. 1/2
4
130
478
@samaraveera85
Samara veera (ಸಮರವೀರ)
4 months
ಧಾರ���ಾಡದ ನಮ್ಮೆಲ್ಲರ ಪ್ರೀತಿಯ ಗಂಗೂಬಾಯಿ ಹಾನಗಲ್ ಭಾರತ ಕಂಡ ಶ್ರೇಷ್ಠ ಗಾಯಕಿಯರಲ್ಲಿ ಒಬ್ಬರು. ಹಿಂದೂಸ್ತಾನಿ ಸಂಗೀತದಲ್ಲಿ ತಮ್ಮ‌ ವಿಶಿಷ್ಟವಾದ ಗಡಸು ಧ್ವನಿಯಿಂದಲೇ ಪ್ರಸಿದ್ಧರು. ಆದರೆ, ಗಂಗೂಬಾಯಿ ಅವರ ಧ್ವನಿ ಹೀಗಾಗುವುದರ ಹಿಂದೆ, ನಾವು ಕೇಳದ ಕಥೆಯಿದೆ. Listen to this candid interview btw Gangubai and S L Bhyhrappa. 1/2
10
86
476
@samaraveera85
Samara veera (ಸಮರವೀರ)
1 year
1921 ರಲ್ಲಿ ಬೇಲೂರಿನ‌ ದೇವಸ್ಥಾನಕ್ಕೆ ಭೇಟಿ ಕೊಟ್ಟಾಗ, ಆ ಅದ್ಭುತವನ್ನು ನೋಡಿ ಖುಷಿ ಆಗದೆ ದುಃಖವಾಯಿತಂತೆ, ಏಕೆ ಗೊತ್ತೆ?. ವಿಡಿಯೋ ನೋಡಿ. ಪ್ರಾಚೀನ ದೇವಸ್ಥಾನಗಳನ್ನು ನೋಡಿದ ಪ್ರತಿಯೊಬ್ಬನಿಗೂ ಈ ದುಃಖ ಆಗದೇ ಇರಲಿಕ್ಕಿಲ್ಲ. ಮಾಸ್ತಿ ಅಜ್ಜರ ಈ ಮಾತುಗಳು ಅವರಿಗಿದ್ದ ದೇಶ, ಸಂಸ್ಕೃತಿ, ಧರ್ಮದ ಮೇಲಿನ ಪ್ರೀತಿಯನ್ನು ತೋರಿಸುತ್ತವೆ.
2
150
469
@samaraveera85
Samara veera (ಸಮರವೀರ)
4 months
The campaign was run against him saying he is against a specific caste, he didn't care. The campaign was run against him calling him Marathi, he never bothered. Won his seat safely for the 4th time, becoming a minister for the 2nd time. Hardworking- Honest MP. 🔥🔥🔥
Tweet media one
14
40
442
@samaraveera85
Samara veera (ಸಮರವೀರ)
2 years
LONG thread with all evidence- Don't miss any twts, I will be answering this joker. ಹಿಂದೂ ಪದ ಹೊಯ್ಸಳ ಕಾಲದಲ್ಲಿತ್ತೆ?ಚೋಳರ ಕಾಲದಲ್ಲಿತ್ತೆ?ಚಾಳುಕ್ಯರ ಕಾಲದಲ್ಲಿತ್ತೆ? ಈ ಪ್ರಶ್ನೆಗೆ ಉತ್ತರಿಸುವ ಮುನ್ನ ಈ ಪ್ರಶ್ನೆ ಅರ್ಥ ಮಾಡಿಕೊಳ್ಳೋಣ. ಇಂತಹ ಪ್ರಶ್ನೆಗಳ ಉದ್ದೇಶ "ಸನಾತನ ಹಿಂದೂ ಸಂಸ್ಕೃತಿಯ ಅಸ್ತಿತ್ವದ ನಿರಾಕರಣೆ!" 1/n
@ajavgal
ಅರುಣ್ ಜಾವಗಲ್ | Arun Javgal
2 years
@samaraveera85 ಹೊಯ್ಸಳರ ಕಾಲದಲ್ಲಿ ಹಿಂದು ಪದವಿತ್ತೆ?
31
5
83
29
196
427
@samaraveera85
Samara veera (ಸಮರವೀರ)
4 months
" ಕುಮಾರಣ್ಣಾವ್ರಿಗೆ ಜಯವಾಗಲಿ " ಅನ್ನುವ ಕೂಗು ಕೇಳಿಸ್ತಾ? 🔥🔥🔥🔥🔥
19
21
437
@samaraveera85
Samara veera (ಸಮರವೀರ)
1 year
ಭಾರತ ಒಂದಾಗಿತ್ತು ಎನ್ನುವುದಕ್ಕೆ ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ಮಠಗಳು, ಚಲಿಸಿದ ಮಾರ್ಗ, ದಿಗ್ವಿಜಯ ಯಾತ್ರೆಯೆ ಸಾಕ್ಷಿ. ಎಲ್ಲರಿಗೂ ಶಂಕರ ಜಯಂತಿಯ ಶುಭಾಶಯಗಳು. ಭಾರತವನ್ನು ತುಂಡರಿಸುವ ಶಕ್ತಿಗಳು ಹುಟ್ಟಿದಾಗೆಲ್ಲ, ಅದನ್ನು ಒಂದುಗೂಡಿಸಲು ಧರ್ಮ ಒಂದಲ್ಲ ಒಂದು ರೀತಿಯಲ್ಲಿ ಜನಿಸುತ್ತದೆ.
Tweet media one
17
91
411
@samaraveera85
Samara veera (ಸಮರವೀರ)
4 months
ಭಾರತರತ್ನ ಪಂ.‌ ಭಿಮಸೇನ ಜೋಶಿಯವರ ಧ್ವನಿಯಲ್ಲಿ "ತುಂಗಾತೀರದು ನಿಂತ ಸುಯತಿವರನ್ಯಾರೇ".. ಕಣ್ಣು ಮುಚ್ಚಿ‌‌ ಕೇಳಿ, ಆನಂದಿಸಿ. ಚಲುವ ಸುಮುಖ ಫಣಿಯಲ್ಲಿ ತಿಲಕ ನಾಮಗಳು ಪೇಳಮ್ಮಯ್ಯ ಜಲಜಮಣಿಯು ಕೊರಳೊಳು ತುಳಸಿಮಾಲೆಗಳು ಪೇಳಮ್ಮಯ್ಯ ಸುಲಲಿತಕಮಂಡಲ ದಂಡವನ್ನೆ ಧರಿಸಿಹನು ಪೇಳಮ್ಮಯ್ಯ ಖುಲ್ಲ ಹಿರಣ್ಯಕನಲ್ಲಿ ಜನಿಸಿದ ಪ್ರಹ್ಲಾದನು ತಾನಿಲ್ಲಿಹನಮ್ಮ|
7
65
404
@samaraveera85
Samara veera (ಸಮರವೀರ)
2 years
ಹಲವರಿಗೆ ಪುಸ್ತಕ ಓದುವುದು ಬೇಜಾರು ಅನಿಸಿರಬಹುದು. ಆದರೆ ಒಮ್ಮೆ ಈ ಕೆಳಗಿನ ಕಾದಂಬರಿಗಳನ್ನು ಓದಲು ಶುರು ಮಾಡಿ, ಶುರು ಮಾಡಿದರೆ ಬಿಡುವುದಿಲ್ಲ‌. ಕನ್ನಡಿಗರು ಓದಲೇಬೇಕಾದ ಹತ್ತು ಕಾದಂಬರಿಗಳು. ಹಾ... ಹಾಗೆಯೇ ನಿಮಗೆ ಇಷ್ಟವಾದ ಕಾದಂಬರಿಗಳನ್ನು ಕಾಮೆಂಟ್ಗಳ ಮೂಲಕ ತಿಳಿಸಿ.
24
117
389
@samaraveera85
Samara veera (ಸಮರವೀರ)
3 months
ಈ ಹಿಂದೆ ಇಂಗ್ಲಿಷ್ ಮಾಧ್ಯಮಗಳನ್ನು ತೆರೆಯಲು ಹೊರಟಾಗ ಭೈರಪ್ಪನವರು ಹೇಳಿದ‌ ಮಾತುಗಳು. ಇಂಗ್ಲಿಷ್ ಶಾಲೆಗಳು ತಲೆ ಎತ್ತಿದರೆ, ಕನ್ನಡ ಮಾಧ್ಯಮ ಶಾಲೆಗಳು ಮಲಗುತ್ತವೆ. ಇದರಲ್ಲಿ ಸಂಶಯ ಬೇಡ.
0
53
381
@samaraveera85
Samara veera (ಸಮರವೀರ)
2 years
ಕುವೆಂಪುರವರ ಕೆಲ ಬಚ್ಚಿಟ್ಟ ವಿಚಾರಗಳನ್ನು ಬಿಚ್ಚಿಡುವ ಪ್ರಯತ್ನ- ವಿಶ್ವಮಾನವತೆ ಸಾರಿದ, ರಾಷ್ಟ್ರಕವಿ ಕುವೆಂಪುರವರ ಕೆಲ ವಿಚಾರಗಳನ್ನು ಯಾರೂ ಹೇಳುವುದಿಲ್ಲ. ಅವರ ಹೆಸರನ್ನು ಜಾತಿ ವಿಷಯಕ್ಕೂ, ಸಂಸ್ಕೃತದ ವಿರುದ್ಧ ವಿಷ ಕಾರುವುದಕ್ಕೂ ಸರಾಗವಾಗಿ ಬಳಸುತ್ತಾರೆ. ಈ ಸರಣಿಯಲ್ಲಿ ಅವರ ಕೆಲವು ಸ್ಪಷ್ಟವಾದ ನಿಲುವುಗಳನ್ನು ಹಾಕಿರುತ್ತೇನೆ. ಓದಿ ಕ/ಞ
Tweet media one
11
146
370
@samaraveera85
Samara veera (ಸಮರವೀರ)
4 months
ಗಂಗೂಬಾಯಿ ಹಾನಗಲ್ ಅವರ ಕನ್ನಡ‌ ಸರ್ಟಿಫಿಕೆಟ್ ಅನ್ನು ನಕಲಿ‌ ಹೋರಾಟಗಾರರು ಕ್ಯಾನ್ಸಲ್ ಮಾಡಿರುವ ಕಾರಣಕ್ಕಾಗಿ ಈ ವಿಡಿಯೊ. ಸಂಪೂರ್ಣ ವಿಡಿಯೋ ನೋಡಿ. ದೇಶದ ಎಲ್ಲೆಡೆ ಹಲವು ಅವಕಾಶವಿದ್ದರೂ ಹುಟ್ಟಿ ಬೆಳೆದ ನಾಡಿನಲ್ಲಿಯೇ ಸೇವೆ ಸಲ್ಲಿಸಿ, ಹಲವರಿಗೆ ಸಂಗೀತ ಕಲಿಸಿ ಬೆಳೆಸಿದವರಿಗೆ, ಇವತ್ತಿನ ಎಳೆಯರು ಸರ್ಟಿಫಿಕೆಟ್ ಕೊಡುವುದು ಹಾಸ್ಯಾಸ್ಪದ.
3
69
380
@samaraveera85
Samara veera (ಸಮರವೀರ)
2 years
Thread - ವೆಂಕಟರಾಯರು ಕಂಡ ಕೃಷ್ಣದೇವರಾಯ- ಇಂದು‌ ಕರ್ಣಾಟ ಸಾಮ್ರಾಜ್ಯಾಧಿಪತಿ, ಹಿಂದೂರಾಯ ಸುರತ್ರಾಣ ಕೃಷ್ಣ ದೇವರಾಯನ ಜನುಮದಿನ. ಕೃಷ್ಣದೇವರಾಯನ ಕಾಲ ಹಿಂದುಸ್ಥಾನದ ಮಟ್ಟಿನಲ್ಲಿ ಸುವರ್ಣಯುಗ ಎಂದರೆ ಅತೀಶಯೋಕ್ತಿಯಲ್ಲ. ಕೃಷ್ಣದೇವರಾಯ, ವಿಜಯನಗರದ ಬಗ್ಗೆ "ಕನ್ನಡ ಕುಲಪುರೋಹಿತ" ಆಲೂರು ವೆಂಕಟರಾಯರು ಉಲ್ಲೇಖಿಸಿದ ಕೆಲವಿಷಯಗಳು‌ ನಿಮಗಾಗಿ. ೧/೯
Tweet media one
Tweet media two
4
94
373
@samaraveera85
Samara veera (ಸಮರವೀರ)
2 years
ಈ ವೀಡಿಯೋನ‌ ಹಗಲೆಲ್ಲ ಶೇರ್ ಮಾಡಿ ಓಲಾಟಗಾರರು, ದ್ರಾವಿಡವಾದಿಗಳು ಸ್ಕೋಪ್ ತಗೊಳೋದು ಸಾಕು. This video will be debunked in this thread bit by bit, every statement in this thread. ಕರ್ನಾಟಕವನ್ನಾಳಿದ ಪ್ರತಿಯೊಂದು ಮನೆತನದಲ್ಲೂ ರಾಮ-ಕೃಷ್ಣರ ಹೆಸರಿದೆ. I challenge to prove this thread wrong. 1/n Read full.
17
159
349
@samaraveera85
Samara veera (ಸಮರವೀರ)
1 year
ಪ್ರತಿಯೊಂದು ಕನ್ನಡ ಹೋರಾಟವೂ ಹಿಂದೂಗಳ ಆಚರಣೆಗಳನ್ನು ಹಂಗಿಸುವುದು ಏಕೆ? ಕನ್ನಡ, ಕರ್ನಾಟಕ, ಕನ್ನಡಿಗ ಈ ಮೂರು ವಿಷಯಗಳಷ್ಟೆ ಮುಖ್ಯಾಂಶಗಳಾದರೆ, ಇಲ್ಲಿ ಗೋಮೂತ್ರದ, ಪಂಚಗವ್ಯದ ವಿಷಯ ಯಾಕೆ? ಹಿಂದೂ ದ್ವೇಷವೆ ನಿಮ್ಮ ಧ್ಯೇಯ ಅಂತಾದರೆ, ಕನ್ನಡದ ಮುಸುಕೇಕೆ? ಗೋವಿನ ವಿರುದ್ಧ ದ್ವೇಷ ಕಾರುವ ಜಿಹಾದಿಗಳಿಗೂ-ನಿಮಗೂ ಏನು ವ್ಯತ್ಯಾಸ?
@rajanna_rupesh
ರೂಪೇಶ್ ರಾಜಣ್ಣ(RUPESH RAJANNA)
1 year
ಹಸುವಿನ ಗಂಜಲ ಕುಡಿಯೋರು ಯಾರಿಗಾದ್ರು ಬೆಂಬಲ ಕೊಡಲಿ... ನಾವು ಹಸುವಿನ ಹಾಲು ಕುಡಿಯೋರು ನಮ್ಮ ಬೆಂಬಲ ಎಂದಿಗೂ ನಂದಿನಿಗೆ ಮಾತ್ರ.. #SaveNandini
Tweet media one
305
364
2K
33
103
345
@samaraveera85
Samara veera (ಸಮರವೀರ)
4 months
Give a ಹಸಿಮೆಣಸಿನಕಾಯಿ to this Pakistan supporter.
@ChekrishnaCk
👑Che_ಕೃಷ್ಣ🇮🇳💛❤️
4 months
PM stands for Panauti man 🤦🏻‍♂️ #INDvsPAK #t20USA
Tweet media one
126
36
242
6
49
343
@samaraveera85
Samara veera (ಸಮರವೀರ)
5 months
Thread -Read complete esply Last one: ನಕಲಿ ಹೋರಾಟಗಾರರ ಬಾಯಲ್ಲಿ ಉದುರಿದ‌ ನುಡಿಮುತ್ತುಗಳು ಇವು. ಈ ತರಹದ ವಾದ ಈ‌ ಹಿಂದೆ ಕಮಲ ಹಾಸನ‌ ಎಂಬ ಎಡಗಡೆಯ ನಾಯಕನೊಬ್ಬ‌ ಚೋಳರ ಬಗ್ಗೆಯೂ ಮಾಡಿದ್ದ. ಈ ಅಂತೆ-ಕಂತೆಗಳ ಕಥೆಯನ್ನು ಇವತ್ತಿಗೆ ಶಾಶ್ವತವಾಗಿ ಮುಗಿಸಿಬಿಡೋಣ. ಮತ್ತೊಮ್ಮೆ ಈ ತರಹದ‌ ಉಸಿರು ಕೂಡ ಎತ್ತಬಾರದು. ಸಂಪೂರ್ಣ ಓದಿ. ೧/೧೨
Tweet media one
13
136
329
@samaraveera85
Samara veera (ಸಮರವೀರ)
3 months
ಸಿದ್ಧಗಂಗಾ ಮಠದ ವೇದ ಪಾಠಶಾಲೆಯ ವಿದ್ಯಾರ್ಥಿಗಳ ತರಗತಿಯ‌ ಒಂದು ದೃಶ್ಯ 🙏🙌. ಸಿದ್ಧಗಂಗಾ ಮಠದ ಕೊಡುಗೆ ಸಮಾಜಕ್ಕೆ,‌ ಶಿಕ್ಷಣ ಕ್ಷೇತ್ರಕ್ಕೆ, ದೇಶಕ್ಕೆ ಅಗಾಧವಾದದ್ದು. ಶ್ರೀ ಶ್ರೀ ಶಿವಕುಮಾರ‌ ಸ್ವಾಮಿಗಳು ಸಮಾಜದ, ಹಿಂದೂ ಧರ್ಮದ ಆಂತರ್ಯ, ಸತ್ವವನ್ನು ಅರಿತವರಾಗಿದ್ದರು. ಬಲಿಷ್ಠ ರೆಂಬೆ,ಕೊಂಬೆಗಳು ಮರದ ಬೇರುಗಳನ್ನು ಬಿಡದಂತೆ ನೋಡಿಕೊಂಡರು.
3
71
314
@samaraveera85
Samara veera (ಸಮರವೀರ)
4 months
This is exactly what I was warning about a few days ago. Ayodhya Ram Mandir was a 500 old conflict, war and civilizational battle which Hindus won. Karnataka had very big role in it through out. From seers, saints to Karsevaks. No one ever said Rāma is the only God. However, 1/2
Tweet media one
26
55
304
@samaraveera85
Samara veera (ಸಮರವೀರ)
2 years
Interesting thread - ಕನ್ನಡಿಗರು ಪರಿಚಯಿಸಿದ ಮೊಸರಿನ ಪ್ರಕಾರಗಳು - ಮೊಸರು, ಮೊಸರನ್ನ ಇಲ್ಲದ ಊಟ ಪೂರ್ಣವೇ? ಮೊಸರನ್ನು ತಯಾರಿಸುವ ಎಷ್ಟು ಪ್ರಕಾರಗಳು ಕನ್ನಡಿಗರಿಗೆ ಪರಿಚಯವಿದ್ದವು ಗೊತ್ತೆ? ಕನ್ನಡಿಗರ ಸೂಪಶಾಸ್ತ್ರದ ಜ್ಞಾನ ಎಷ್ಟು ಅದ್ಭುತವಾಗಿತ್ತು‌ ಗೊತ್ತೆ? ಕೊನೆವರೆಗೂ ಓದಿ. ೧/೯ ಮೂಲ ಸಂಶೋಧನಾ ಲೇಖನ- ಡಾ.‌ಬಿ. ಮಂಜುಳಾ
Tweet media one
3
108
303
@samaraveera85
Samara veera (ಸಮರವೀರ)
2 years
Important thread - Read complete. ಟಿಪ್ಪುನ ನಿಜ ಕನಸು, ಕಾರ್ನಾಡರ ಟಿಪ್ಪು ಕನಸು ಎಲ್ಲಾ ಓದಿದ್ದಾಯ್ತು. ಇಲ್ಲೊಂದು‌ನೀವು ಕೇಳಿರದ ಶಾಸನ ಇದೆ ನೋಡಿ. "ಟಿಪ್ಪು ದುರಾತ್ಮ" ಅಂತ ಸ್ವತಃ ದೇವಿಯೆ ರಾಜರ ಕನಸಿನಲ್ಲಿ ಬಂದು ಹೇಳಿದ್ದರ ಬಗ್ಗೆ ಇರುವ ಶಾಸನ. ಆಶ್ಚರ್ಯ ಆಯ್ತಾ? ಆದರೆ ಇದು ಸತ್ಯ. Read further. 1/8
Tweet media one
5
116
292
@samaraveera85
Samara veera (ಸಮರವೀರ)
4 months
ಓಹೋ‌... ಇದು ಈ ತರಹದ ಕೇಸು. ಬನ್ರಪ್ಪ... ಕನ್ನಡ ತಾಯಿ ಮಕ್ಕಳೆಲ್ಲ ಗವ್ಡಪ್ಪ ಹೇಳ್ದಂಗೆ ಏಸಪ್ಪಂಗೆ ಶರಣಾಗೋಣ. ಯಾರೋ ಇವರೆಲ್ಲ? 😳 ಕನ್ನಡ ಹೋರಾಟದ ಹೆಸರಲ್ಲಿ ನೇರಾನೇರ ಮತಾಂತರಕ್ಕೆ ಕರೆ ಕೊಡ್ತಾರೆ. Dangerous trend if not questioned.
Tweet media one
27
82
294
@samaraveera85
Samara veera (ಸಮರವೀರ)
4 months
Requesting @krishnabgowda to do a PPT presentation to counter Siddhramayya and his team against the tax hike and making petrol touch 100. AI generated images can be used in PPTs.
@krishnabgowda
Krishna Byre Gowda
3 years
Petrol @ 100 Byatarayanapura Congress Team protesting against the Tax Loot by Modi Government. The current petrol price break up in our state. Petrol Base Price : ₹35 Central Tax : ₹34 State Tax : ₹26 Dealer Commission : ₹3.18 #Petrol100NotOut
Tweet media one
Tweet media two
Tweet media three
Tweet media four
18
49
122
14
95
296
@samaraveera85
Samara veera (ಸಮರವೀರ)
4 months
ಭಾರತಕ್ಕೆ ಸ್ವಾತಂತ್ರ್ಯ ಬಂದು ೫೦ ವರ್ಷಗಳಾದ ಸಂದರ್ಭದಲ್ಲಿ, ಅದರ ನಿಮಿತ್ತವಾಗಿ ಆ ವರ್ಷ ದೇಶದ ಸಂಸತ್ತಿನಲ್ಲಿ "ವಂದೇ‌‌ ಮಾತರಂ" ಹಾಡಿದ ಕರ್ನಾಟಕದ - ಪಂಡಿತ್ ಭೀಮಸೇನ್ ಜೋಷಿಯವರ ವಿಡಿಯೋ. ಒಮ್ಮೆ ಕೇಳಿ. ತಾಯಿ ಭಾರತಿಗೆ ಕಂಚಿನ ಕಂಠದ ನಮನ. Credits - Digital Sansad YouTube channel, Full video Link in next tweet.
6
69
290
@samaraveera85
Samara veera (ಸಮರವೀರ)
2 years
Long article- ಹಲವು‌ ದಿನಗಳಿಂದ ನನ್ನನ್ನು‌ ಟ್ಯಾಗ್ ಮಾಡಿ, ಟ್ರೆಂಡಲ್ಲಿರೋ ಉರಿಗೌಡರ & ನಂಜೇಗೌಡರ ಇರುವಿಕೆಯ ಬಗ್ಗೆ‌ ಥ್ರೆಡ್ ಬರೀರಿ ಅಂತ ಕೆಲವರು ಗೋಗರೆಯುತ್ತಿದ್ದಾರೆ. ಇದು ಖಂಡಿತವಾಗಿಯೂ ನನ್ನ ಇರುವಿಕೆಯ ಮಹತ್ವವನ್ನು ತಿಳಿಸಿಕೊಟ್ಟಿತು. 😛 ನಿಜ ಹೇಳಬೇಕೆಂದರೆ ಈ ವಿಷಯದಲ್ಲಿ ನನಗಿರುವ ಅಧ್ಯಯನ ಕಡಿಮೆ+ ಟಿಪ್ಪುವಿನ ಬಗ್ಗೆಯೂ ಸಹ. +
Tweet media one
9
68
288
@samaraveera85
Samara veera (ಸಮರವೀರ)
1 year
ಹೌದೌದು! ನಕಲಿಗಳ ಪಿತೃಸಮಾನರಾದವರ ಪಕ್ಕದಲ್ಲಿ ಕಾಲ್ ಮೇಲ್ ಕಾಲು ಹಾಕುವ ಅಧಿಕಾರ ಇರೋದು ಆ ಕುಟುಂಬದ ಕುಡಿಗಳಿಗೆ ಮಾತ್ರ. ಬೇರೆ ಯಾರಾದರು ಆ ರೀತಿ ಮಾಡಿದರೆ ಪುತ್ರರ ಮನಸ್ಸು ಹೇಗೆ ತಡ್ಕೊಬೇಕು? ಈ ದೇಶದಲ್ಲಿ ರಾಜ, ಯುವರಾಜ ಅಂತ ಇದ್ದರೆ ಅದು ಅವರು ಮಾತ್ರ ಆಗಬೇಕು ಎಂಬುದು ಕುಟುಂಬದ ಗುಲಾಮರ ಆಶಯ. ನೆಪೊಟಿಸಂ‌ ಫ್ರೆಂಡ್ಸ್! ನೆಪೊಟಿಸಂ!
Tweet media one
@ajavgal
ಅರುಣ್ ಜಾವಗಲ್ | Arun Javgal
1 year
ಕಾಲ್ ಮೇಲೆ ಕಾಲು ಹಾಕಿ ಕುಳಿತವರು ಕೇಂದ್ರ ಸಚಿವರಂತೆ! ದೆಹಲಿಯ ದೊರೆಗಳು ಫ್ರೆಂಡ್ಸ್!
Tweet media one
101
45
467
10
60
292
@samaraveera85
Samara veera (ಸಮರವೀರ)
1 year
ರಾಜಕೀಯಕ್ಕಾಗಿ ಈ ರೀತಿ ಕರ್ನಾಟಕದ ಚಿತ್ರವನ್ನು ಇಬ್ಭಾಗ ಮಾಡಿದ ಹಾಗೆ ತೋರಿಸುವುದು ಸರಿಯೆ? ಕಾಂಗ್ರೆಸ್ ಜಾಹೀರಾತಿಗಾಗಿ ಇದನ್ನು ಮಾಡಬಾರದಿತ್ತು ಎಂಬುದು ನನ್ನ ಅನಿಸಿಕೆ. ಅವರು ಮಾಡಿದರೂ ಪ್ರಜಾವಾಣಿ ಮತ್ತು ಇತರ ಪತ್ರಿಕೆಗಳು ಇದನ್ನು ಪ್ರಕಟಿಸಬಾರದಿತ್ತು‌. ಕನ್ನಡನಾಡನ್ನು ಒಂದು ಮಾಡಿದ ಆಲೂರು ವೆಂಕಟರಾಯರ ಆತ್ಮ ಎಷ್ಟು ನೊಂದಿರಬೇಡ.
Tweet media one
43
63
287
@samaraveera85
Samara veera (ಸಮರವೀರ)
4 months
Total Minister: 72 General: 25 OBC: 27 SC: 10 ST: 5 Christian+Sikh+Bodh+Jain : 5 @prajavani is spreading fake news openly through headlines. ನಕಲಿ ಕನ್ನಡ ಹೋರಾಟಗಾರರು ಇಂತಹ ಫೇಕ್ ನ್ಯೂಸ್ ಹರಡಿಸುವುದು ಇನ್ನೂ ಆಶ್ಚರ್ಯಕರ ವಿಷಯ.‌
Tweet media one
12
98
282
@samaraveera85
Samara veera (ಸಮರವೀರ)
2 years
ಸಿದ್ದರಾಮಯ್ಯವರ ಹುಸಿ ಕನ್ನಡ ಪ್ರೇಮ ನೋಡೋಣ ಬನ್ನಿ. Thread 1/n
17
123
276
@samaraveera85
Samara veera (ಸಮರವೀರ)
4 months
@bose_kumaran Kannadigas accept Hindu Dharma with at most respect. You can cry.
2
11
266
@samaraveera85
Samara veera (ಸಮರವೀರ)
5 months
ಕನ್ನಡ ಭಾಷೆಯ ಸಾಹಿತ್ಯ ಯಾವುದೋ ನಿನ್ನೆ ಮೊನ್ನೆ ಹುಟ್ಟಿರುವುದಲ್ಲ. ಪಂಪ, ರನ್ನ,ಶಿವ-ಶರಣ, ದಾಸರಾದಿಯಾಗಿ ಕನ್ನಡವನ್ನು, ಅದರ‌ ಶಬ್ದ ಸಾಹಿತ್ಯವನ್ನು ಬೆಳೆಸಿದ್ದಾರೆ. ನಿಜವಾಗಿಯೂ ಕನ್ನಡ ಭಾಷೆ-ಸಾಹಿತ್ಯ ಅಧ್ಯಯನ ಮಾಡಬೇಕಾದವರು ಈ ಕೆಳಗಿನ ವಿಡಿಯೋ ಆಲಿಸಿ. ಕನ್ನಡ ಎಂದರೆ ಯಾವುದೋ 20ನೇ ಶತಮಾನದ ನುಡಿಯರಿಮೆಗಾರನ ತಲೆಯಲ್ಲಿ ತಯಾರಾದ ಭಾಷೆಯಲ್ಲ.
5
64
257
@samaraveera85
Samara veera (ಸಮರವೀರ)
1 year
Small thread - ಶ್ರೀ ಶಂಕರ ಜಯಂತಿಗೆ ಶುಭಾಶಯ ಕೋರಿದ್ದಕ್ಕೂ ನಕಲಿ‌ ಹೋರಾಟಗಾರರು ಇಷ್ಟು ಉರ್ಕೋತಾರೆ ಎಂಬುದು ಗೊತ್ತಿರಲಿಲ್ಲ. ಈ ಕೆಳಗಿನ ವ್ಯಕ್ತಿಗೆ ನಾನು ಉತ್ತರಿಸಲ್ಲ. ಬದಲಿಗೆ ಕನ್ನಡ ನಾಡು ಕಂಡ ಅತ್ಯದ್ಭುತ ಸಾಹಿತಿ, ಕವಿ, ತತ್ವಜ್ಞಾನಿ, ಪದ್ಮಭೂಷಣ ಡಿ.‌ವಿ.ಗುಂಡಪ್ಪನವರ ಲೇಖನದ ಭಾಗವೊಂದನ್ನು‌ ಹಾಕಿರುತ್ತೇನೆ‌. ಪೂರ್ಣ ಓದಿ. ೧/೧೦
Tweet media one
Tweet media two
11
68
252
@samaraveera85
Samara veera (ಸಮರವೀರ)
2 years
ಡಿ.ವಿ.ಜಿಯವರ ಜನುಮದಿನದಂದು ಹೀಗೊಂದಿಷ್ಟು ಅಪರೂಪದ ಭಾವಚಿತ್ರಗಳು ಹಾಗೂ ಅವರ ಕಾವ್ಯಸ್ವಾರಸ್ಯ ಪುಸ್ತಕದಿಂದ ಆಯ್ದ ಕೆಲವು ನುಡಿಮುತ್ತುಗಳು. ೧. "ಕಾವ್ಯದಲ್ಲಿ ರಸವು ಸೂಕ್ಷ್ಮವಾಗಿ ಸಣ್ಣ ಹೊಳೆಯಂತೆ ಹರಿಯಬೇಕಾದದ್ದು. ಸಮುದ್ರದ ರಭಸ ಅದಕ್ಕೆ ಸಲ್ಲದು".
Tweet media one
9
55
248
@samaraveera85
Samara veera (ಸಮರವೀರ)
2 years
Long thread - ಸಂಪೂರ್ಣ ಓದಿ ಹೋಳಿ ಹಬ್ಬ/ಕಾಮದಹನದ ಹುಣ್ಣಿಮೆ/ಬಣ್ಣದ ಓಕುಳಿಯಾಟ ಕರ್ನಾಟಕದ್ದಲ್ಲ ಅಂತ ಗೋಳಾಟಗಾರರು ಅಲ್ಲಿಲ್ಲಿ ವಾಂತಿ ಮಾಡಿಕೊಂಡಿರುವುದು ಕಂಡಿತು? I challenge! Bring all your chauvinist sources. ಹೋಳಿ ಹಬ್ಬ ಅಪ್ಪಟ ಕನ್ನಡಿಗರ ಹಬ್ಬ, ಜಾನಪದ ಹಬ್ಬ. ಹಿಂದೂಗಳ ಹಬ್ಬ. Read all tweets. 1/n
Tweet media one
18
119
245
@samaraveera85
Samara veera (ಸಮರವೀರ)
2 years
ಕನ್ನಡ ಹೋರಾಟಗಾರನೆಂಬ ಮುಖವಾಡಹೊತ್ತ ದುಷ್ಟನ ಮುಖವಾಡವನ್ನು ಕಳಚಿ ಕರ್ನಾಟಕದ ಮುಂದೆ ಬೆತ್ತಲಾಗಿ ನಿಲ್ಲಿಸುವ ಸಮಯ ಸನ್ನಿಹಿತವಾಗಿದೆ.
Tweet media one
12
35
242
@samaraveera85
Samara veera (ಸಮರವೀರ)
2 years
Important thread. ಇತ್ತೀಚಿಗೆ ದ್ರಾವಿಡ ಸಂಗ ಅಂತ ಕೆಲ‌ ನಕಲಿ ಓಲಾಟಗಾರರು ಕೆಸರಲ್ಲಿ ಹೊರಳಾಡಿದ್ದು ನೋಡಿ, ನಂತರ ಭಾಷೆಯ ಹೆಸರಲ್ಲಿ ಹೊರಬಂದ "ಹಿಂದೂ‌ದ್ವೇಷ, ಬ್ರಾಹ್ಮಣ ದ್ವೇಷ"ನೋಡಿ ಇವೆಲ್ಲ ಧರ್ಮ ಒಡೆಯುವ ಹುನ್ನಾರ ಎಂಬುದು ಸ್ಪಷ್ಟವಾಗುತ್ತಿದೆ.‌ ಅಂದು ಅಲ್ಲೂ ಹೀಗೆ ಆಗಿತ್ಗು, ಆ ಲಕ್ಷಣಗಳು ಹೀಗೆಯೆ ಇದ್ದವು. Read complete. ಯ/ಜ್ಞ
Tweet media one
9
99
238
@samaraveera85
Samara veera (ಸಮರವೀರ)
5 months
ಇತ್ತೀಚೆಗೆ ಕಂಡುಬಂದ ಸುಂದರವಾದ ಕೆಲವು ಮನೆಯ ಹೆಸರುಗಳು, ವಿಶಿಷ್ಟ ಎನಿಸಿತು- ನೀವೂ ಇಂತ ಸುಂದರ‌ ಹೆಸರುಗಳಿದ್ದರೆ ಕೆಳಗಡೆ ಸೇರಿಸಿ, ಪ್ರತಿಬಿಂಬ, ಭುವಿ, ಶಾಲ್ಮಲಾ, ಗೋಕುಲ, 'ಶ್ರೀ'ನಿವಾಸ, ವೃಂದಾವನ, ಸುಧಾಮ .. ನಿಮಗೆ ಗೊತ್ತಿರುವ, ಈ ರೀತಿ ಕಾಣಿಸಿದ‌ ಕೆಲವು ಹೆಸರು ಕಮೆಂಟಿನಲ್ಲಿ ಸೇರಿಸಿ.
133
24
234
@samaraveera85
Samara veera (ಸಮರವೀರ)
2 years
Important and exclusive thread ಆಲೂರು ವೆಂಕಟರಾಯರು, ವೀರ ಸಾವರ್ಕರ್ ಮತ್ತು ಹಿಂದೂ ರಾಷ್ಟ್ರೀಯತೆ. ಕನ್ನಡದ ಕುಲಪುರೋಹಿತ, ಏಕೀಕರಣದ ಪ್ರಮುಖ ರೂವಾರಿ ಆಲೂರು ವೆಂಕಟರಾಯರು - ವೀರ ಸಾವರ್ಕರ್ ಅವರ ಅತ್ಮೀಯ ಗೆಳೆಯರಾಗಿದ್ದರಷ್ಟೇ ಅಲ್ಲದೆ ಅವರ ವಿಚಾರಗಳಿಂದ ಸ್ಪೂರ್ತಿ ಪಡೆದಿದ್ದರು ಕೂಡ. ವಿ. ಸೂ. - ಸಂಪೂರ್ಣ ಓದಬೇಕಾಗಿ ವಿನಂತಿ. ೧.೦
Tweet media one
8
74
229
@samaraveera85
Samara veera (ಸಮರವೀರ)
4 months
ಮೊನ್ನೆ ಈ ವಯ್ಯ ಐರ್ಲೆಂಡು, ಸ್ಕಾಟ್ಲೆಂಡು ಫೈನಲ್ ಬರಬೇಕು ಅಂತ ಹೇಳ್ತಿದ್ದ. ಇವತ್ತು RCB ಗೆದ್ದಿರೋದಕ್ಕೆ ಉರ್ಕೊಂಡಿದಾನೆ. ಈ ಕನ್ನಡ ಹೋರಾಟಗಾರರ ತುಕಾಲಿ ಲಾಜಿಕ್ಕೆ ಅರ್ಥ ಆಗಲ್ಲ.
@Metikurke
ಕಣಾದ
4 months
ಕನ್ನಡಿಗರನ್ನು ಪ್ರತಿನಿಧಿಸುವ ಒಂದೇ ಒಂದು ತಂಡ ಎಂದರೆ ಅದು ನಮ್ಮ ಕರ್ನಾಟಕ ರಣಜಿ ತಂಡ ಅಷ್ಟೇ!
Tweet media one
38
132
2K
6
31
231
@samaraveera85
Samara veera (ಸಮರವೀರ)
2 years
ಭಾರತದಲ್ಲಿ ದೇವಭೂಮಿ ಎಂದು ಉತ್ತರಾಖಂಡವನ್ನು ಕರೆಯುತ್ತಾರೆ. ಹಾಗೆಯೇ ತುಳುನಾಡು ಕರ್ನಾಟಕದ ದೇವಭೂಮಿ ಎಂದರೆ ತಪ್ಪಾಗಲಾರದು. ತುಳುನಾಡಿನಲ್ಲಿ ನೋಡಲೇ ಬೇಕಾದ, ಮನಸ್ಸಿಗೆ‌ ಶಾಂತಿ ನೆಮ್ಮದಿ ನೀಡಿ, ನಾಡನ್ನು ಸಾಕಿ‌ ಸಲಹುತ್ತಿರುವ ದೇವಸ್ಥಾನಗಳು ಇಲ್ಲಿವೆ. ನೀವು ಎಷ್ಟು ನೋಡಿದ್ದೀರಿ? ತಿಳಿಸಿ.
Tweet media one
7
38
230
@samaraveera85
Samara veera (ಸಮರವೀರ)
4 months
ಸಂದರ್ಶಕ - ನಿಮಗ ಅಸಂಖ್ಯ ಪ್ರಶಸ್ತಿಗಳು‌ ಬಂದಿವೆ. ಅತೀ ಹೆಚ್ಚು ಸಮಾಧಾನ ಕೊಟ್ಟಂತಹ ಪ್ರಶಸ್ತಿ ಯಾವುದು? ಗಂಗೂಬಾಯಿ‌ ಹಾನಗಲ್ - ಪ್ರಶಸ್ತಿಗೋಳ ಬರ್ತಿರ್ತಾವ ಬಿಡ್ರಿ, ಅದರೊಳಗೇನದ?... ಯಾವಾಗಿದ್ರು ಸಮಾಧಾನ ಅದ ನನಗ.‌‌ ಬರೆ ವಾಹ್. ಅಂದ್ರನೂ ದೊಡ್ಡ ಸಮಾಧಾನನ ಅದ ನನಗ. 🙏🙏🙏
1
29
230
@samaraveera85
Samara veera (ಸಮರವೀರ)
1 year
ಎಲ್ಲರಲ್ಲೂ ಮೂಡಿದ ಪ್ರಶ್ನೆ, ರಂಗಣ್ಣನಿಗೂ ಮೂಡಿದೆ 😄
10
41
227
@samaraveera85
Samara veera (ಸಮರವೀರ)
5 months
Read Complete till end- ಕೆಲವು ನಕಲಿ‌ ಹೋರಾಟಗಾರರು, ಎಡಬಿಡಂಗಿಗಳು, ವಚನಗಳ ಶಿವ ಬೇರೆ, ವೈದಿಕರ ಶಿವ ಬೇರೆ, ವೀರಶೈವರ ಶಿವ ಬೇರೆ ಅಂತ‌ ಪುಂಖಾನುಪುಂಖವಾಗಿ ಪುಂಗಿದ್ದಾರೆ. ಇವರೆಲ್ಲರಿಗೂ‌ ನೇರ ಚಾಲೆಂಜ್, MM ಕಲಬುರ್ಗಿಯವರ ವಚನ ಸಂಪುಟದಿಂದ ಆಯ್ದ ವಚನಗಳನ್ನು ಹಾಕಲಾಗಿದೆ. ವಚನದಲ್ಲಿ ಉಲ್ಲೇಖವಾಗಿರುವ ಶಿವ ಯಾರೆಂದು ನೀವೆ ನೋಡಿ. ೧/೧೦
Tweet media one
5
84
207
@samaraveera85
Samara veera (ಸಮರವೀರ)
1 year
ಜಾವಗಲ್ಲು ಎಂಬ ಊರನ್ನು "ಜಾವಗಲ್" ಎಂಬ ಅಡ್ಡಹೆಸರು ಮಾಡಿಕೊಂಡ ಪ್ರಧಾನಿಗಳಿಗೆ ಇಷ್ಟು ದಿನ "INDIA" ಎಂಬ ಆಂಗ್ಲ ಪದ ಬಳಸುತ್ತಿದ್ದಾಗ ಕಣ್ಣಲ್ಲಿ ಬೆಣ್ಣೆ ಇತ್ತಾ? ಈಗ ಭಾರತ ಎಂಬ ಶಬ್ದದ ಬಳಕೆ ಉರಿ ತಂದಂತಿದೆ. ತಂಪು ಪಾನೀಯ‌ ಕೊಡಿ. "ಅರುಣ ಜಾವಗಲ್ಲು" / "Aruna Javagallu" ಅಂತ ಬರೆಯಿರಿ
@ajavgal
ಅರುಣ್ ಜಾವಗಲ್ | Arun Javgal
1 year
ಕನ್ನಡದ ಭಾರತ ಕಾಣಿಸುತ್ತಿಲ್ಲಾ. ಹಿಂದಿಯ ಭಾರತ್ ಕಾಣಿಸುತ್ತಿದೆ
266
92
845
2
35
203
@samaraveera85
Samara veera (ಸಮರವೀರ)
2 years
Gems of Nakali Horata Season -1. ನಮ್ಮ ನಕಲಿ ಹೋರಾಟಗಾರರು ಹೋಳಿ ಆಡದಿದ್ದರೂ, ಆಗಾಗ ತಮ್ಮ ಬಣ್ಣಗಳನ್ನು ತೋರಿಸುತ್ತಲೇ ಇರುತ್ತಾರೆ. ಈ ಮುತ್ತು-ರತ್ನಗಳು ಎಲ್ಲಿಯೂ ಕಳೆದು ಹೋಗಬಾರದು, ಹೋದರೆ ಅದರಂತಹ ನಷ್ಟ ಇನ್ನೊಂದಿಲ್ಲ ಎಂಬ ಭಾವನೆಯೊಂದಿಗೆ ಈ ಸರಣಿ. Read all the Gems in the thread.
11
71
202
@samaraveera85
Samara veera (ಸಮರವೀರ)
2 years
ಇಂದಿನ ಅನೇಕ ಎಡಚ ಸಾಹಿತಿಗಳು ಹಿಂದೂಗಳ ಮೇಲೆ ದೌರ್ಜನ್ಯ ನಡೆದರು ಸೆಕ್ಯುಲರಿಸಂ ಹೆಸರಿನಲ್ಲಿ ತೆಪ್ಪಗೆ ಕುಳಿತು ಬಿಡುತ್ತಾರೆ. ಆದರೆ ಕುವೆಂಪು ಬಂಗಾಳದ ನೌಕಾಲಿಯಲ್ಲಿ ಮುಸ್ಲಿಮರು ಹಿಂದೂಗಳ ಮಾರಣಹೋಮ ನಡೆಸಿದ್ದನ್ನು ಕಂಡು, ಹಿಂದೂಗಳನ್ನು ಬಡಿದೆಬ್ಬೆಸಿಲು ಕವನ ಬರೆದಿದ್ದರು ಗೊತ್ತೇ? ಮೊದಲು ಏನಿದು ನೌಖಾಲಿ ದಂಗೆ? 1/n
Tweet media one
7
71
198
@samaraveera85
Samara veera (ಸಮರವೀರ)
1 year
The Kerala Story ಪ್ರೀಮಿಯರ್ ಶೋ ನಲ್ಲಿ ನೋಡುವ ಅವಕಾಶ ಸಿಕ್ಕಿತ್ತು. Movie ಮಾತ್ರ ಬೆಂಕಿ. ಈ ಚಿತ್ರ ಮಾಡಲು ಗುಂಡಿಗೆ ಬೇಕು ನೈಜ ಘಟನೆಗಳಾಧಾರಿತ ಚಿತ್ರ, ಮುಚ್ಚಿಟ್ಟ ಕಥೆಯನ್ನು ಧೈರ್ಯವಾಗಿ ಹೇಳಿದೆ. ಹೊರಬಂದ ಮೇಲೆ ನಮ್ಮ ಹೆಣ್ಣು ಮಕ್ಕಳು ಎಷ್ಟು ಸುರಕ್ಷಿತರು ಎಂಬ ಮನಸ್ಸಿನ ಪ್ರಶ್ನೆಗೆ ಉತ್ತರ ಇನ್ನು ಸಿಕ್ಕಿಲ್ಲ. ಮಿಸ್ ಮಾಡದೇ ನೋಡಿ
Tweet media one
7
36
197
@samaraveera85
Samara veera (ಸಮರವೀರ)
1 year
ನಕಲಿ ಹೋರಾಟಗಾರ ಅಂದು - ಆಂಜನೇಯ ಈ ನೆಲದ ದೇವರೇ ಅಲ್ಲ, 13 ನೇ ಶತಮಾನದ ಹಿಂದಿನ ಆಂಜನೇಯನ ದೇವಸ್ಥಾನ ತೋರಿಸಿ. ಇಂದು: ನಮ್ಮ ಆಂಜನೇಯ ಬುಡಕಟ್ಟು ದೈವ, ಕರ್ನಾಟಕದ ಆಂಜನೇಯನಿಗೂ ಹಾಗೂ ಉತ್ತರದ ಆಂಜನೇಯನಿಗೂ ವ್ಯತ್ಯಾಸವಿದೆ, ಸರ್ವಜನಾಂಗದ ಶಾಂತಿಯ ತೋಟ 🤣🤣🤣 ಈ ಬದಲಾವಣೆ ಇಷ್ಟ ಆಯ್ತು 🤣
7
31
194
@samaraveera85
Samara veera (ಸಮರವೀರ)
4 months
"ಧರ್ಮಶ್ರೀ"-Book of 1961. Far ahead of its time. We see pastors & their funny videos on social media these days, news channels. However in 1961, there was nothing. Bhyrappa has noted every technique and its impact on rural people in book. Here's a video of him, why he wrote it.
4
64
193
@samaraveera85
Samara veera (ಸಮರವೀರ)
4 months
@Shashankaraj We? You can talk about yourself and may be for Kumaranna. I am a Hindu, a follower of Sanatana dharma, I am an Indian, I am a Kannadiga.
1
4
175
@samaraveera85
Samara veera (ಸಮರವೀರ)
4 months
ಕರ್ನಾಟಕದಲ್ಲಿ ಆದ ಈ ಸೋಲು, ದೇಶ ಒಡೆಯುವ‌ ಪ್ರತಿಯೊಬ್ಬನಿಗೂ ಪಾಠ. ಕನ್ನಡದ ಹೆಸರಲ್ಲಿ ಪ್ರತ್ಯೇಕತೆಯ ಬೀಜ ಬಿತ್ತುವ ನಾಕಾಣೆ ಕೆಲಸದ ವಿರುದ್ಧ ಸಜ್ಜನ ಸಮಾಜದ ಉತ್ತರ ಕಟುವಾಗಿರುತ್ತದೆ ಎಂಬುದಕ್ಕೆ ಈ ಸೋಲು ಉತ್ತರ. ನಮ್ಮ ಡಾಕ್ಟರ್ ಕ್ಯಾಬಿನೆಟ್ಟಿಗೆ ಹೋಗಲಿ ಎಂದು ಆಶಿಸುತ್ತೇನೆ.‌ ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಒಳ್ಳೆಯ ಬದಲಾವಣೆ ತರಲಿ.
Tweet media one
Tweet media two
2
34
176
@samaraveera85
Samara veera (ಸಮರವೀರ)
1 year
ಪದ್ಮಶ್ರೀ ಕೇವಲ ಕಲಾವಿದರಿಗೆ ಕೊಡುತ್ತಾರಾ? ಅಥವಾ ಸಾಧಕರಿಗೆ ಕೊಡುತ್ತಾರಾ? ಇವರನ್ನು ನೋಡಿದರೆ ಇಷ್ಟೂ ಗೊತ್ತಿಲ್ಲದ "ಮೂರ್ಖ ಶಿಖಾಮಣಿ" ಅಂತೇನು ಅನಿಸುವುದಿಲ್ಲ. ಆದರೂ ಕೆಲವೊಮ್ಮೆ ಪಾಠ ಹೇಳುವುದು ಅನಿವಾರ್ಯ. ಈ ವರ್ಷ ಕರ್ನಾಟಕದ ೮ ಸಾಧಕರಿಗೆ ಪದ್ಮ ಪ್ರಶಸ್ತಿ ಬಂದಿದೆ. ಅದರಲ್ಲಿ ಮೂರು ಬಂದಿರುವುದು ಕಲಾಕ್ಷೇತ್ರಕ್ಕೆ.‌ ೧/೩
Tweet media one
@ajavgal
ಅರುಣ್ ಜಾವಗಲ್ | Arun Javgal
1 year
ಕರ್ನಾಟಕದ ಎಷ್ಟು ಕಲಾವಿದರಿಗೆ ಪದ್ಮಶ್ರೀ ಕೊಡಲಾಗಿದೆ?
158
74
742
15
26
177
@samaraveera85
Samara veera (ಸಮರವೀರ)
4 months
ಕರ್ನಾಟಕದ ಇತಿಹಾಸದಲ್ಲಿ ಈ ತರಹದ ಇನ್ನೊಂದು ಬೌದ್ಧಿಕ ಬೆದರಿಕೆಯ ಘಟನೆ ಇನ್ನೊಂದಿರಲಿಕ್ಕಿಲ್ಲ. ಇವತ್ತು‌ ಕರ್ನಾಟಕದ ಎಲ್ಲರಿಗೂ ಪದ್ಮಭೂಷಣ ಭೈರಪ್ಪ ಹಾಗೂ ಅವರ 'ಆವರಣ' ಚಿರ-ಪರಿಚಿತ. ಇದು ಬಿಡುಗಡೆಯಾದಾಗ,ಇತಿಹಾಸದಲ್ಲಿ‌ ಮುಚ್ಚಿಟ್ಟ ಸತ್ಯವನ್ನು ಕನ್ನಡಿಗರಿಗೆ ತಿಳಿಸಿದ್ದಾರೆ ಎಂಬ ಒಂದೇ ಕಾರಣಕ್ಕೆ ಕೆಲವರು ಮಾಡಿದ ಹುನ್ನಾರು ಒಂದೆರಡಲ್ಲ. ೧/೨
3
37
179
@samaraveera85
Samara veera (ಸಮರವೀರ)
4 months
Long and Important thread : Keep this thread bookmarked for future. ತ್ರಿವಿಧ ದಾಸೋಹಿಗಳು ಹಾಗೂ‌ ನಡೆದಾಡುವ ದೇವರು ಎಂದೇ ಪೂಜ್ಯರಾಗಿದ್ದ ಸಿದ್ಧಗಂಗಾ ಶ್ರೀಗಳ ಭಾಷಣ/ಲೇಖನದ ಕೆಲ ತುಣುಕುಗಳನ್ನು ಒಮ್ಮೆ ಓದೋಣ. ಧರ್ಮ ಒಡೆಯುವವರಿಗೆ‌ ಈ ಸರಣಿ ತಲುಪಲಿ. ಕೊನೆಯವರೆಗೂ ತಪ್ಪದೇ ಓದಿ. ೧/೧೦
Tweet media one
1
71
176
@samaraveera85
Samara veera (ಸಮರವೀರ)
1 year
ನಾನು "ಗೋವಿನ ಮಹತ್ವ, ಗೋಮಾತೆ, ಪಂಚಗವ್ಯ" ಇತ್ಯಾದಿಗಳ ಬಗ್ಗೆ ನೂರು ಸರಣಿ ಬರೆಯಬಹುದು. ಆದರೆ ನಿಮಗೆ ಕನ್ನಡ ನಾಡಿನ "ಕಾಳಿಂಗೇಗೌಡನ" ಗೋಪ್ರೇಮ, ಮಿಡಿತ, ಭಾರತೀಯ ಸಂಸ್ಕೃತಿಯಲ್ಲಿ (ಜಾತ್ಯತೀತವಾಗಿ) ಗೋವಿನ‌ ಬಗೆಗಿರುವ ಆದರ, ಪ್ರೀತಿ ತಿಳಿಯಬೇಕಾದರೆ ಈ ಕಾದಂಬರಿಯೇ ಸೂಕ್ತ. ಕೊನೆಯಲ್ಲಿ ಕಲ್ಲು ಹೃದಯವೂ ಕರಗಲೇಬೇಕು. + @SLBhyrappa
Tweet media one
3
35
174
@samaraveera85
Samara veera (ಸಮರವೀರ)
4 months
ನೆನಪಾಗಿದೆ ಇವರದ್ದು. ನೆನಪು ಮಾಡಿಕೊಡೋಣ. ನಮ್ಮ ಚಿದಾನಂದ ಮೂರ್ತಿಗಳು. 🙂 ನೆನಪಿರಲಿ - ಇವರು ಜೀವಂತವಾಗಿದ್ದಾಗ ಇವರು ಕೆಲವು ಕಟು ಸತ್ಯ ಹೇಳಿದರು ಎಂಬ ಒಂದೇ ಕಾರಣಕ್ಕೆ ಕೋಮುವಾದಿ, ಸಂಘಿ ಲೇಖಕ ಎಂದು ಹಿಯಾಳಿಸಿದವರು ಎಡಚರು, ಕಾಂಗ್ರೆಸ್ಸಿಗರು.
1
56
172
@samaraveera85
Samara veera (ಸಮರವೀರ)
2 years
ಇದು ಟ್ರೇಲರ್ ಮಾತ್ರ. ಇದರ ಮೇಲೆ ಪುಸ್ತಕ ಬರೀಬಹುದು, ಬರೆದು ರಿವ್ಯೂ ಮಾಡಿ ಅಂತ ರಾಮ 'ಶ್ಯಾಮ' ಭಾಮರಿಗೆ ಪುಕ್ಕಟೆ ಕೊಡಲೂಬಹುದು. ಆದರೆ ಅದು ತುಂಗೆಯ ನೀರಲ್ಲಿ ಹೋಮ‌ ಮಾಡಿದಷ್ಟೆ ವ್ಯರ್ಥ. ಮತ್ತೆ ಸಿಗೋಣ..... ಹರ ನಮಃ ಪಾರ್ವತೀ ಪತಯೇ ..... ಹರ ಹರ ಮಹಾದೇವ.
6
33
172
@samaraveera85
Samara veera (ಸಮರವೀರ)
2 years
ನಮ್ಮದು ರಾಷ್ಟ್ರವಲ್ಲ ಒಕ್ಕೂಟ ಪ್ರತಿಯೊಂದು ರಾಜ್ಯಕ್ಕೂ ಆರ್ಟಿಕಲ್ 370 ಬೇಕು ನಮಗೆ ದ್ರಾವಿಡನಾಡು ಬೇಕು ಕನ್ನಡ ದೇಶವಾಗಬೇಕು. ಈ ರೀತಿ ಹೇಳುವವರಿಗೆ ಮತ್ತು ಭಾರತದ ದಕ್ಷಿಣ ಇಸ್ಲಾಮಿಕರಣ ಮಾಡಬೇಕು ಅನ್ನುವ PFI ಗೆ ಏನಾದ್ರೂ ಲಿಂಕ್ ಇದೆಯಾ?
Tweet media one
8
62
164
@samaraveera85
Samara veera (ಸಮರವೀರ)
5 months
ದ. ರಾ. ಬೇಂದ್ರೆಯವರ ರಾಮನ ಬಗೆಗಿನ ಸುಂದರ ಕವಿತೆ, ಆ ಶಬ್ದಗಳ ಜೋಡಣೆ ನೋಡಿ.. ಆಹಾ... ಶ್ರೀರಾಮ ಕರ್ನಾಟಕದ ದೇವರಲ್ಲ ಅಂತ ಯಾರೋ ಪುಂಗುತ್ತಿದ್ದರಲ್ಲ - ನಿಮಗೆ ಬೇಂದ್ರೆ ಅಜ್ಜನ ಉತ್ತರ ಹಿಂಗಿರಲಿದೆ, "ಶ್ವಾಸೋಚ್ಛಾಸವು ರಾಮಾ-ರಾಮ ಎನ್ನುತ ಬಾಳಿದೆ ಜನ, ಭಾರತೀಯ ಜೀವನವೆ ಆಗಿದೆ ರಾಮರ ಪಾರಾಯಣ" -ದ.‌ರಾ. ಬೇಂದ್ರೆ 1/2
4
42
169
@samaraveera85
Samara veera (ಸಮರವೀರ)
5 months
ಆಹಾಹಾಹಾ. 😂 Thread- ನಕಲಿ ಹೋರಾಟಗಾರರು ಎಷ್ಟು ಸುಳ್ಳು ಹೇಳುತ್ತಾರೆ ಎನ್ನುವುದಕ್ಕೆ ಈ ಪೋಸ್ಟ್ ಸಾಕು. ಮಹಾಪ್ರಾಣಗಳು ಹೊಯ್ಸಳರ ಕಾಲದಲ್ಲಿ ಇರಲಿಲ್ಲ ಅಂತ ಪುಂಗಿದ್ದಾರೆ. ಎಲ್ಲರ ಕನ್ನಡದ ಶಾಸನ‌ ಅಂತ ತಲೆ‌ ತೊಳೆದಿದ್ದಾರೆ. ಆದರೆ ಇದೇ ಶಾ���ನದಲ್ಲಿ, ೧೦ ಮಹಾಪ್ರಾಣಗಳೂ ಇವೆ, ಐ, ಔ, ಅಃ ಸಹ ಇವೆ,‌ ಶ, ಷ ನೂ‌ ಇದೆ.😭 ಕೆಳಗೆ ಓದಿ. ೧/೮
Tweet media one
Tweet media two
8
66
165
@samaraveera85
Samara veera (ಸಮರವೀರ)
3 years
ಹಾಹಾ. ಈ ಆಸಾಮಿಗೆ, ಬಸವಾದಿ ಶರಣರು ವಚನಗಳಲ್ಲಿ ಎಷ್ಟು ಸಂಸ್ಕೃತ ಬಳಸಿದ್ದಾರೆ ಅನ್ನುವ ಜ್ಞಾನ ಇಲ್ಲ. ಮತಗಳಲ್ಲಿನ‌ ಭೇದಕ್ಕಾಗಿ ಶಾಸ್ತ್ರ, ಪುರಾಣದ ವಿರೋಧವೇ ಹೊರತು ಭಾಷೆಯ ವಿರೋಧ ಶರಣರು ಮಾಡಲಿಲ್ಲ. ವಚನ ಎಂಬುದೆ ಸಂಸ್ಕೃತ ಪದ. ಸಂಸ್ಕೃತದ ಪ್ರಭಾವ ಬಸವಣ್ಣರ ವಚನಗಳಲ್ಲಿ- ಈ ಸರಣಿ ನಿಮಗಾಗಿ, ವಚನಾಮೃತವ ಸವಿಯಿರಿ. Read whole thread. ಕ/ಞ
@shivanand087
Shivanand Gundanavar
3 years
ಸಂಸ್ಕೃತ ಏಕೆ ಬೆಕೆಂದರೆ ಅದರಲ್ಲಿ ವೇದಗಳಿವೆ, ಪುರಾಣಗಳಿವೆ ಅಂತ ಎಲ್ಲಾ ಹೇಳ್ತಾರೆ ಆದರೆ ನಮ್ಮ ಬಸವಾದಿ‌ ಶರಣರು ವೇದಗಳು ಓದಿನ ಮಾತು, ಪುರಾಣ ಪುಂಡರಗೋಷ್ಟಿ ಅಂತ ಸಂಪೂರ್ಣವಾಗಿ ಅವಗಳನ್ನ ದಿಕ್ಕರಿಸಿದ್ದಾರೆ, ಇನ್ನೂ ಏನಕ್ಕೆ‌ ನಮಗೆ ಸಂಸ್ಕೃತ ಬೆಕು? #ಸಂಸ್ಕೃತವಿವಿಬೇಡ #SayNoToSanskrit
11
25
128
8
62
167
@samaraveera85
Samara veera (ಸಮರವೀರ)
1 year
Completely wrong question in the first place. ನನ್ನ‌ ಮೊದಲನೆ ಪ್ರಶ್ನೆ, ಖಾನ್ ಬಹಾದ್ದರ್ ಅಬ್ದುಲ್ ರೆಹಮಾನ್ ಯಾರು ಎನ್ನುವುದು? ಸಾವರ್ಕರ್, ಶಿವಾಜಿ ಮಹಾರಾಜರ ಹೆಸರು ವಿರೋಧಿಸಿದ ಜನ ಇವತ್ತಿನವರೆಗೆ ಇವರ ಹೆಸರು ಕೇಳಿರಲಿಕ್ಕೂ ಇಲ್ಲ ಆದರೂ ಇದಿಲ್ಲಿದೆ. ೧/೨
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
1 year
ಓಲಾಟಗಾಲರು ಎಲ್ಲಿದ್ದೀರಪ್ಪ? ಉರ್ದು ಕಣ್ಣಿಗಿನ್ನೂ ಬಿದ್ದಿಲ್ಲವೇನು? ನಿಮ್ಮ ಮುಖಕ್ಕಿಷ್ಟು.... ಜೀವನದಲ್ಲಿ ಯಾವುದಾದರೂ ಒಂದು ವಿಷಯದಲ್ಲಾದರೂ ವಸ್ತುನಿಷ್ಠತೆ, ಪ್ರಾಮಾಣಿಕತೆ ತೋರಿಸಿರೋ!
Tweet media one
31
109
406
6
41
164
@samaraveera85
Samara veera (ಸಮರವೀರ)
4 months
Thread of 4 Videos - ಕದಂಬರ ದಾಖಲಿತ ಶಾಸನದ ಇತಿಹಾಸ. ಕನ್ನಡದ ಮೊದಲ ಸಾಮ್ರಾಜ್ಯ ಕಟ್ಟಿದ ಮಯೂರ ಶರ್ಮ/ವರ್ಮ ಯಾರು? ಕದಂಬರ ಮೂಲ ಏನು? ಅವರ ಸಾಮ್ರಾಜ್ಯಕ್ಕೆ ಕದಂಬ ಎಂಬ ಹೆಸರು ಬಂದಿದ್ದಾದರೂ ಏಕೆ?ಅವರ ಕುಲದೇವರು ಯಾರು? ಎಲ್ಲದಕ್ಕೂ ತಾಳಗುಂದದ ಶಾಸನದ ಉತ್ತರ. -Dr. Lakshmish Sonda #ಕನ್ನಡಸಾಮ್ರಾಜ್ಯದಉದಯ #ಕದಂಬಸಾಮ್ರಾಜ್ಯ ೧/೪
7
52
165
@samaraveera85
Samara veera (ಸಮರವೀರ)
2 years
Exposing the hypocrisy and opportunism - Thread @PLEKarnataka ಎನ್ನುವ ಬೂಟಾಟಿಕೆಯ ಈ ಅಕೌಂಟ್ ನ ಕೆಲವು ಟ್ವೀಟುಗಳು‌ ಸಮಯಕ್ಕೆ ತಕ್ಕಂತೆ, ಕರ್ನಾಟಕದ ಜನರನ್ನು ಎತ್ತಿಕಟ್ಟಲು‌ ಹೇಗೆ ಬಳಕೆಯಾಗುತ್ತಿದೆ ಎಂದು ನೋಡಿ. ೧/೪
Tweet media one
12
55
162
@samaraveera85
Samara veera (ಸಮರವೀರ)
2 years
ಭಾರತದ ಇತಿಹಾಸದಲ್ಲಿ ನಿಮಗೆ ಪ್ರಭಾವ ಬೀರಿದ 5 ವ್ಯಕ್ತಿತ್ವಗಳನ್ನು ಹೆಸರಿಸಿ. ನನ್ನ ಆಯ್ಕೆಗಳು 1. ಶ್ರೀ ಕೃಷ್ಣ 2. ಚಾಣಕ್ಯ 3. ಆದಿ ಶಂಕರ 4. ಶ್ರೀ ಕೃಷ್ಣ ದೇವರಾಯ 5. ಶ್ರೀ ಅರವಿಂದರು ನಿಮ್ಮ ಆಯ್ಕೆಗಳನ್ನು ತಿಳಿಸಿ.
36
13
159
@samaraveera85
Samara veera (ಸಮರವೀರ)
5 months
ಮಕ್ಕಳು "ಹಾಲು" ಅಂತ ಬರೆಯೋದರ ಬದಲಿಗೆ "ಆಲು" ಅಂತ ಬರೆದರೆ/ಮಾತನಾಡಿದರೆ ಶಿಕ್ಷಕರು ಅದನ್ನ ಸರಿ ಅಂತ ಒಪ್ಕೋಬೇಕು, ಅದು ತಪ್ಪು ಅಂತ ಹೇಳಬಾರದು. ಇದು ಎಲ್ಲರ ಕನ್ನಡದ ಉದ್ದೇಶ ಅಂತ @KerurSamarth ಅವರು ಹೇಳಿದರು. Entered the space, listened to this and exited instantly. 😭😭😭
26
25
162
@samaraveera85
Samara veera (ಸಮರವೀರ)
1 year
ಮುಕ್ತಿ��ೆ ನೀನಲ್ಲದಾರನು ಕಾಣೆನು | ಮುಕ್ತೀಶ ಪುರಂದರವಿಠಲ ಪಂಢರಿರಾಯ || - ಪುರಂದರದಾಸರು ಮೊದಲಿನಿಂದಲೂ ಪಂಢರಾಪುರದ ವಿಠಲನಿಗೆ ಕನ್ನಡದವ (ಕಾನಡಾ) ರಾಜ ಎಂದೇ ಹೆಸರು. ಭಾಷೆಗಳು ಬದಲಾಗಿರಬಹುದು ಆ ವಿಠಲನು ಒಬ್ಬನೆ 🙏. ಎಲ್ಲರಿಗೂ ಆಷಾಢ ಏಕಾದಶಿಯ ಶುಭಾಷಯಗಳು.
Tweet media one
2
26
162
@samaraveera85
Samara veera (ಸಮರವೀರ)
3 years
ಮಾತು ಮಾತಿಗೆ ಹಿಂದೂ ಆಚರಣೆಗಳು ನಮ್ಮ ಕನ್ನಡ ಸಂಸ್ಕೃತಿಯಲ್ಲ, ಕೇಸರಿ ಬಣ್ಣ ನಮ್ಮ ಸಂಸ್ಕೃತಿಯಲ್ಲ ಎನ್ನುವ ಓಲಾಟಗಾರರು ಹಿಜಾಬ್ ಯಾವ ನೆಲದ ಸಂಸ್ಕೃತಿ ಎನ್ನುವುದನ್ನು ಹೇಳುತ್ತಲೇ ಇಲ್ಲ :)
7
27
157
@samaraveera85
Samara veera (ಸಮರವೀರ)
5 months
ಹಿಂದೂಗಳು ಯಾರನ್ನೂ ಸಹ ಕ್ಯಾನ್ಸಲ್ ಮಾಡಿಲ್ಲ. ಆಲದ-ಮರದ ಬಾವಲಿಗಳು ಶಾಂತವಾಗಬೇಕು. ಕರ್ನಾಟಕ ರಕ್ಷಣಾ ವೇದಿಕೆ ಎನ್ನುವ ಸಂಘಟನೆ ಹುಟ್ಟುವ ೨೫ ವರ್ಷಗಳಿಗೂ ಮೊದಲೇ ನೂರಾರು ಕರ್ನಾಟಕದ ರಾಜರ ಬಗ್ಗೆ ರಾಷ್ಟ್ರೋತ್ಥಾನ ಸಾಹಿತ್ಯ ಪುಸ್ತಕ ಬಿಡುಗಡೆ‌ ಮಾಡಿದೆ. ನಕಲಿಗಳಿಗೆ ಪುಲಕೇಶಿಯ ನೆನಪಾಗಿದ್ದು 2014 ರ ನಂತರವೆ. ಅದಕ್ಕೂ ಮೊದಲು. ೧/೩
Tweet media one
Tweet media two
@AaladaMara
ರವಿ-Ravi ಆಲದಮರ
5 months
ಹಾಗಾದ್ರೆ ಮರಾಟಿ ಹಿಂದುತ್ವ, ಇವರೇಳುವ ಇಮ್ಮಡಿ ಪುಲಕೇಶಿಯನ್ನು ಕ್ಯಾನ್ಸಲ್ ಮಾಡಿದ್ದು ಯಾಕಂತೆ?
5
5
44
3
46
159
@samaraveera85
Samara veera (ಸಮರವೀರ)
1 year
ಪ್ರಶ್ನೆ - ಕಲ್ಬುರ್ಗಿ ಎಲ್ಲದರಲ್ಲೂ ಏಕೆ ಹಿಂದುಳಿದಿದೆ? ಉತ್ತರ - ಉತ್ತರ ಪ್ರದೇಶದ GDP ನೋಡು, ಬಿಹಾರದ್ದು ಹೇಳು, ರಾಜಸ್ಥಾನದ್ದು ಕೇಳು, ಬಂಗಾಳದ್ದು ಮಾತಾಡು. ಪ್ರಶ್ನೆ - ಕಲ್ಬುರ್ಗಿ ಆಳಿದ ಅಪ್ಪ ಮಕ್ಕಳ ಸಾಧನೆ ಕ್ಷೇತ್ರದಲ್ಲಿ ಏನು? ಉತ್ತರ - ಕಂದಾ,ಬೆಂಗಳೂರು ನೋಡು ಹೆಂಗೆ ಬೆಳೆದಿದೆ,ಅಲ್ನೋಡು ಚಂದ್ರ ಬೆಳ್ಳಗಿದಾನೆ,ಭೂಮಿ‌ ದುಂಡಗಿದೆ.
@jagatmindri
🚩Sri Sri Sri Srimad Jagatmindri MahaswamigaLu 🛕
1 year
ಲೇ ಕಂದಾ, ಉತ್ತರ ಪ್ರದೇಶದ ರಾಜಧಾನಿ ಯ per capita ಎಷ್ಟು ಗೊತ್ತಾ? ಕಲ್ಬುರ್ಗಿ ಬಿಡು, ನಮ್ಮ ರಾಜ್ಯದ ಅತೀ ಬಡ ಜಿಲ್ಲೆ ಕೂಡಾ ಉತ್ತರ ಪ್ರದೇಶದ ರಾಜಧಾನಿಗಿಂತ ಶ್ರೀಮಂತ ಇದೆ. ಉತ್ತರ ಭಾರತದ ಅಂಡು ನೆಕ್ಕುವುದನ್ನು ಕಮ್ಮಿ ಮಾಡಿ.
Tweet media one
Tweet media two
Tweet media three
Tweet media four
11
24
131
3
37
158
@samaraveera85
Samara veera (ಸಮರವೀರ)
2 years
ಹೊಯ್ಸಳರು ತಮ್ಮ ನಾಡನ್ನು ಹೇಗೆ ಗುರುತಿಸಿಕೊಂಡಿದ್ದರು ಎಂಬುದಕ್ಕೆ ಈ ಚಿತ್ರವೇ ಉತ್ತರ. 13/n
Tweet media one
4
33
160
@samaraveera85
Samara veera (ಸಮರವೀರ)
3 years
ಅಪ್ಪಟ ಸುಳ್ಳು ಅಥವಾ ತಪ್ಪು.‌ ಕನ್ನಡದ ಮೇಲೆ ಸಂಸ್ಕೃತದ ಪ್ರಭಾವ ಕೇವಲ ೫೦೦ ವರ್ಷ ಎನ್ನುವುದಕ್ಕೆ ಶಾಸನಗಳ ಆಧಾರವೂ ಇಲ್ಲ, ಇತಿಹಾಸದ ಆಧಾರವೂ ಇಲ್ಲ. ಇವರೇ ಕೊಡುವ ಊರುಗಳ ಹೆಸರಿನ ಉದಾಹರಣೆಯಿಂದಲೇ ಶುರು ಮಾಡೋಣ.‌ Open challenge to @dp_satish to prove it wrong. Read complete thread. ಅ/ಅಃ
@dp_satish
DP SATISH
3 years
ನಮ್ಮ ರಾಜ್ಯದ ಊರುಗಳ ಹೆಸರುಗಳನ್ನು ನೋಡಿದರೆ ಕನ್ನಡದ ಮೇಲೆ ಸಂಸ್ಕೃತದ ಪ್ರಭಾವ ಹೆಚ್ಚೆಂದರೆ ಐನೂರು - ಆರುನೂರು ವರ್ಷಗಳದ್ದು ಅಥವಾ ಇನ್ನೂ ಕಡಿಮೆ ಎಂದು ಗೊತ್ತಾಗುತ್ತದೆ. ಏಕೆಂದರೆ ನಮ್ಮ ಊರುಗಳು ಸಾವಿರ ಅಥವಾ ಸಾವಿರ ವರ್ಷಗಳಿಗಿಂತ ಹಳೆಯವು. ನಮ್ಮೂರಿನ ಹತ್ತಿರದ ಕೆಲವು ಊರುಗಳ ಹೆಸರನ್ನೇ ನೋಡಿ. ನಿಮ್ಮೂರಲ್ಲೂ ನೋಡಿ, ಇದೇ ಸಿಗುತ್ತೆ.
18
83
407
11
61
156
@samaraveera85
Samara veera (ಸಮರವೀರ)
1 year
ಬಸವಣ್ಣನವರ ಅನುಯಾಯಿಯಾಗಿ, ನನಗಿರುವ ಪ್ರಶ್ನೆ ಇಷ್ಟೆ. ಬಲಿದಾನದ ಬಗ್ಗೆ ಬರೆದು ಆಕಳಿನ ಚಿತ್ರವನ್ನೂ ಸೇರಿಸಿದ್ದಾರೆ. ಪಕ್ಷ ಬದಲಾವಣೆ ಆದಾಗ ಈ ರೀತಿಯಾಗಿ ತಾಯಿಯನ್ನೇ ಬಲಿಕೊಡುವ, ದಯೆ, ಧರ್ಮವನ್ನು ಬಿಟ್ಟು ನಿಲ್ಲುವ ಅವಶ್ಯಕತೆ‌ ಇದೆಯೆ? "ದಯವಿಲ್ಲದ ಧರ್ಮ ಯಾವುದಯ್ಯಾ? ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ. ದಯವೇ ಧರ್ಮದ ಮೂಲವಯ್ಯ."
11
35
159
@samaraveera85
Samara veera (ಸಮರವೀರ)
2 years
Note - For me, Muslims are Muslims, no further divisions. But, While addressing Hindus I will address them as Kannada Hindus, Tamil Hindus, "caste" Hindus. Agenda - Kannada is the Mask, Dividing Hindus is the task.
4
36
154
@samaraveera85
Samara veera (ಸಮರವೀರ)
1 year
ಹನುಮ‌ ಜಯಂತಿ‌ ಈ ಶುಭದಿನದಂದು ಕುವೆಂಪುರವರ ಈ ಕರೆ ಎಲ್ಲರಿಗೂ‌ ಮುಟ್ಟಲೇಬೇಕು. "ದೇವರು, ಸತ್ಯ, ಧರ್ಮ, ಕರ್ಮ, ಜನ್ಮಾಂತರ ಪುಣ್ಯ ಮೊದಲಾದ ತತ್ವ ಮತ್ತು ಪುರುಷಾರ್ಥದಗಳು ಕುಗ್ಗುತ್ತಿರುವ ಈ ದುರಂತ ಸನ್ನಿವೇಶದಲ್ಲಿ... .. ರಾಮಾಯಣದ ದಿವ್ಯ ಹಸ್ತ‌ ನಮ್ಮನ್ನು ಮೇಲೆತ್ತ ಬಲ್ಲದು". 1/n
Tweet media one
Tweet media two
2
35
154
@samaraveera85
Samara veera (ಸಮರವೀರ)
2 years
ಶುರು ಮಾಡೋಣವೆ? ಕನ್ನಡದ ಮೊದಲ‌ ಮನೆತನ ಕದಂಬರು. ವೈಷ್ಣವ ಪಂಥದ, ಹಿಂದೂ ಧರ್ಮದ ಪ್ರಭಾವ ಇಲ್ಲದೆ ಯಾವ ಘನತೆಗೆ ರಾಜರು‌ ವಿಷ್ಣುವಿನ, ಕೃಷ್ಣನ‌, ರಘುವಂಶದವರ ಹೆಸರಿಟ್ಟುಕೊಂಡಿದ್ದರು.?? Source - A history of south india, by Famous historian of sothern india of last century Nilakanth Shastri. @hamsanandi
Tweet media one
10
35
140
@samaraveera85
Samara veera (ಸಮರವೀರ)
4 months
Imagine someone who was born and brought up in Karnataka, having a mother tongue Kannada and then achieving the highest in their field representing Karnataka then getting "certificates" from "Nakali Warriors". Shame on these clowns. The greatest singers of Dharwad cancelled.
Tweet media one
21
34
155
@samaraveera85
Samara veera (ಸಮರವೀರ)
5 months
"ಕನ್ನಡ್" ಎನ್ನುವವರನ್ನು "ಅದು ಕನ್ನಡ್ ಅಲ್ಲ ಕನ್ನಡ" ಅಂತ ತಿದ್ದುಪಡಿ ಮಾಡುವವರು ಬಡ ಕನ್ನಡ ಪರರಂತೆ, "ಹಾನೆ" ಅಂತ ಬರೆದದ್ದನ್ನು "ಅದು ಹಾನೆ ಅಲ್ಲ‌, ಆನೆ" ಅಂತ ತಿದ್ದುಪಡಿ ಮಾಡುವವರು ಹೊಟ್ಟೆತುಂಬಿದ ಸಂಸ್ಕೃತ ಸುಪ್ರಿಮಸಿಷ್ಟುಗಳಂತೆ. ಎರಡು ಬದಿಗೂ ನ್ಯಾಯ ಒಂದೆ ಇರಬೇಕಲ್ವೆ.? ಇದು ವೇದಿಕೆಯ ರೂಲ್ ಬುಕ್. 🙂
7
29
158
@samaraveera85
Samara veera (ಸಮರವೀರ)
1 year
ಕನ್ನಡದ ಆಸ್ತಿ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಗೋಮಾತೆಯ‌ ಬಗ್ಗೆ - “ಗೋವು ಕೊಡುವ ಹಾಲು, ತಾಯ ಹಾಲಿಗೆ ಪ್ರತಿನಿಧಿಯಾಗಿ ರಾಷ್ಟ್ರದ ಮಕ್ಕಳನ್ನು ಸಾಕುತ್ತದೆ. ಅದರಿಂದಲೇ ನಾವು ಗೋಮಾತೆ ಎನ್ನುವುದು. ನಾವೆಲ್ಲ ಹಸುವಿನ ಹಾಲನ್ನು ಕುಡಿದು ಜೀವಿಸಿದ್ದೇವೆ. ಗೋವು ನಮ್ಮನ್ನು ಸಾಕುತ್ತಿರುವ ತಾಯಿ... ... ೧/೨
Tweet media one
1
33
152
@samaraveera85
Samara veera (ಸಮರವೀರ)
4 months
ಈ ವಿಡಿಯೋವನ್ನು‌ ಎಲ್ಲ‌ ಕನ್ನಡಿಗರೂ ನೋಡಲೇಬೇಕು. "ಸಿರಿ ಭೂವಲಯ" ಗ್ರಂಥವನ್ನು ಬಹಳ ಸರಳವಾಗಿ ವಿವರಿಸಲಾಗಿದೆ. There was a time when Kannada created such magnum opus. ಇವತ್ತಿಗೆ ಯೋಚಿಸಿದರೆ ಇದು ಮನುಷ್ಯರಿಗೆ ಸಾಧ್ಯವೇ? ಎನಿಸುತ್ತದೆ. ತಪ್ಪದೇ ನೋಡಿ. ಎಲ್ಲರ ಕನ್ನಡದವರು ದೂರವಿರಿ. 😂
7
49
151
@samaraveera85
Samara veera (ಸಮರವೀರ)
1 year
ಪಂಜಾಬಿನಲ್ಲಿ‌ ಭಾಷೆ, ಮತದ ಹೆಸರಲ್ಲಿ ಪ್ರತ್ಯೇಕತೆಯ‌ ಬೀಜ‌ ಬಿತ್ತುತ್ತಿರುವ ಈತನನ್ನ ಬಂಧಿಸಲಾಗಿದೆ. ಕರ್ನಾಟಕದಲ್ಲೂ ಈ ತರಹದ ಪ್ರತ್ಯೇಕತಾವಾದ ಬಿತ್ತುವ ಕೆಲವು ಬಳಗಗಳನ್ನು ಕಟ್ಟಿಕೊಂಡಿರುವವರು ಯಾರಾದರೂ ಇದ್ದರೆ, ಅವರಿಗೂ ಬರುವ ದಿನಗಳಲ್ಲಿ ಇದೇ ಗತಿಯಾಗುವ ಸಾಧ್ಯತೆ ಇದೆ.
Tweet media one
33
24
153
@samaraveera85
Samara veera (ಸಮರವೀರ)
2 years
ಈ ರೀತಿಯಾಗಿ, ನಾನು‌ ನಿನ್ನೆ ಬರೆದಿದ್ದ ಸರಣಿ ನಕಲಿ ಹೋರಾಟಗಾರರ ನಿದ್ದೆಗೆಡೆಸಿ ಕೊನೆಗೆ ಮೈ ಪರಚಿಕೊಳ್ಳುವಂತೆ‌ ಮಾಡಿದೆ ಎಂಬುದನ್ನು ನೋಡಿ ಖುಷಿ , ಇವರ ಬೌದ್ಧಿಕ ದಿವಾಳಿತನ ನೋಡಿ ದುಃಖ ಎರಡೂ ಆಯಿತು. ಇರಲಿ. ನಮ್ಮ ಸರಣಿಯ ಉದ್ದೇಶ ಹಲವು ಮುಖವಾಡಗಳ ಕಳಚುವುದರೊಂದಿಗೆ ಪೂರ್ಣಗೊಂಡಿದೆ. ಮುಂದೆ ಓದಿ. ೧/೬
13
27
151
@samaraveera85
Samara veera (ಸಮರವೀರ)
2 years
Small thread - ಆಲೂರು ವೆಂಕಟರಾಯರು ಕಾಂಗ್ರೆಸ್ ಬಿಟ್ಟಿದ್ದೇಕೆ ಗೊತ್ತೆ? ಅವರ ನನ್ನ‌ ಜೀವನ ಸ್ಮೃತಿಗಳು ಪುಸ್ತಕದಲ್ಲಿ ಅವರೇ ಬರೆದುಕೊಂಡ ವಿಷಯಗಳು. ೧/೪
Tweet media one
1
30
148
@samaraveera85
Samara veera (ಸಮರವೀರ)
1 year
ಸಂಪೂರ್ಣ ಓದಿ. ಕೆಲವು ನಕಲಿಗಳು ಪಂಚಗವ್ಯ, ಗೋಮಾತೆ ಹಾಗೂ ಗೋವಿನ ಬಗ್ಗೆ‌ ಕೀಳಾಗಿ ಮಾತನಾಡಿದರೆ, ಇನ್ನೊಂದಿಷ್ಟು ನಕಲಿಗಳು ಇದು ಹಿಂದೂಗಳ ಆಚರಣೆಯೇ ಅಲ್ಲ, ಆಕಳಷ್ಟೆ ಯಾಕೆ ದೇವರು? ಅಂತ ಪುಂಗುತ್ತಿವೆ. ಇನ್ನೂ ಕೆಲವು "ಷೇಕ್"ಗಳು ಬ್ರಾಹ್ಮಣರಷ್ಟೇ ಬಳಸೋದು ಬೇರೆ ಯಾವ ಜಾತಿಯಲ್ಲಿವೆ ಅಂತ ಪ್ರಶ್ನೆ ಬೇರೆ ಕೇಳಿವೆ. ಅವರಿಗಾಗಿ ಈ ಸರಣಿ. ೧
14
65
152
@samaraveera85
Samara veera (ಸಮರವೀರ)
1 year
ಮಹಿಷಾಸುರ ಕರ್ನಾಟಕದಲ್ಲಿ ಬೌದ್ಧನಾಗ್ತಾನೆ, JNU ನಲ್ಲಿ ದಲಿತನಾಗ್ತಾನೆ, ಇನ್ನೊಂದು ಕಡೆ ಆದಿವಾಸಿ ಆಗ್ತಾನೆ. ಎಲ್ಲಾ ಕಡೆಗಳಲ್ಲೂ ಮಹಿಷಾಸುರ ಮರ್ದಿನಿ ದುರ್ಗೆಯನ್ನ, ಚಾಮುಂಡಿಯನ್ನ, ಪರಮೇಶ್ವರಿಯನ್ನ ಕೆಟ್ಟದಾಗಿ ಬಯ್ಯಲಾಗುತ್ತದೆ, ಚಿತ್ರಿಸಲಾಗುತ್ತದೆ. ಇವುಗಳ ಉದ್ದೇಶ ಹಿಂದೂಗಳು ಪೂಜಿಸುವ ದೇವಿಯನ್ನು ಅವಮಾನಿಸಿವುದಷ್ಟೆ.
3
33
148
@samaraveera85
Samara veera (ಸಮರವೀರ)
1 year
Message LOUD and CLEAR.... ಕರ್ನಾಟಕವನ್ನು ಭಾರತದಿಂದ ಪ್ರತ್ಯೇಕ ಮಾಡಲು ಹೊರಟ ಕೆಲವು ಶಕ್ತಿಗಳೇ ಮೋದಿಯವರ ಈ ಸ್ಪಷ್ಟವಾದ ಮಾತುಗಳನ್ನ ಕೇಳಿ ಕಾಂಗ್ರೆಸ್ ಅಷ್ಟೇ ಅಲ್ಲ, ದೇಶದ ಸಮಗ್ರತೆಯನ್ನ ಧಕ್ಕೆ ತರುವ ಯಾರಿಗೂ ಉಳಿಗಾಲವಿಲ್ಲ ಈ ಮಾತನ್ನು ನಾನು ಹಲವು ದಿನಗಳಿಂದ ಹೇಳುತ್ತಿದ್ದೇನೆ. ಈ ಭಾಷಣ ನೋಡಿದ ಮೇಲೆ ಮತ್ತೆ ಹೇಳುತ್ತಿದ್ದೇನೆ‌ ++
4
45
151
@samaraveera85
Samara veera (ಸಮರವೀರ)
2 years
ಈಗ ಮೇಲೆ ಕರ್ನಾಟಕ ದೇಶ ಎಂದು ಕೇಳಿದ ಕೂಡಲೇ ಪ್ರತ್ಯೇಕತಾವಾದಿಗಳಿಗೆ ಹೊಸ ಹುರುಪು ಬಂದಿರಬಹುದು. ಅದಕ್ಕಾಗಿ ಇಲ್ಲೊಂದು, ಮಜಾ ಮಾತು- ಈ ಕೆಳಗಿನ ಶಾಸನದಲ್ಲಿ ಹಾಸನದ "ಜಾವಗಲ್" ಕೂಡ ದೇಶ ಎಂದು ನಮೂದಿಸಲಾಗಿದೆ. ಅದನ್ನು ದೇಶ ಮಾಡಿ, ನಾನೇ ಪ್ರಧಾನಿ ಎಂದು ಕೆಲವರು ಇಲ್ಲಿ ಕೇಳಬಹದು. 🤣 8/n
Tweet media one
6
27
146