ಇವ್ರು ಟಾರ್ಗೆಟ್ ಆಗಿ ಐಟಿ, ಇಡಿ ಮತ್ತು ಬಿಜೆಪಿ ಐಟಿ ಸೆಲ್ ದಾಳಿಯಿಂದ ಬಳಲುವ ಮುನ್ನ ಇವರಿಗೆ ಬೆಂಬಲ ಕೊಡ್ರೋ ಕಾಂಗ್ರೆಸ್ನವ್ರೇ.
ಒಬ್ಬ ಸಂತೋಷ್ ಲಾಡ್ ಎಷ್ಟು ಅಂತ ಉತ್ತರಿಸಬಲ್ಲರು?
ಕಾಂಗ್ರೆಸ್ ಇತರೇ ಎಂಎಲ್ಎ ಎಂಪಿಗಳೂ ಕೂಡ ಇವರಂತೆ ವಿಚಾರವಂತರಾಗಿ, ಪ್ರಬುದ್ಧತೆಯಿಂದ ಮಾತನಾಡಿದಾಗಲಷ್ಟೇ ಕಾಂಗ್ರೆಸ್ ಗಟ್ಟಿಯಾಗಿ ನೆಲೆಯೂರಲು ಸಾಧ್ಯ.
ದೇಶಭಕ್ತಿ ಅಂದ್ರೆ ಧಾರ್ಮಿಕ ದ್ವೇಷ ಕಾರಿ ಟ್ವೀಟ್ ಮಾಡ್ಕೊಂಡು ಕೂರುವವರ ನಡುವೆ
@Bhavyanmurthy
ಅವರ ಸಾಧನೆ ಹಲವರಿಗೆ ಸ್ಫೂರ್ತಿಯಾಗಲಿದೆ. ಮತ್ತಷ್ಟು ಹೆಣ್ಣು ಮಕ್ಕಳು ಸೇನೆಗೆ ಸೇರಲು ನೀವು ಸ್ಪೂರ್ತಿಯಾಗಿ ಕಾರ್ಯ ನಿರ್ವಹಿಸಿ.
ರಾಜಕೀಯವಾಗಿ ಟೀಕಿಸಿದವರೂ ಬೆರಗಾಗುವಂತೆ ಮತ್ತಷ್ಟು ಎತ್ತರಕ್ಕೆ ಬೆಳೆಯಿರಿ.
ಜಟ್ಕಾ ಕಟ್ ಅಂತೇಳಿ ಮಾಂಸದ ಅಂಗಡಿಗಳ ಟಾರ್ಗೆಟ್ ಮಾಡಿದ್ದೂ ಗೂಂಡಾಗಿರಿಯಲ್ಲ.
ಕಲ್ಲಂಗಡಿ ವ್ಯಾಪಾರ ಹಾಳುಮಾಡಿದ್ದು ಕೂಡ ಅಲ್ಲ.
ಆದರೆ ಕನ್ನಡ ನಾಡಿನಲ್ಲಿ ಕನ್ನಡ ಕೇಳಿದ್ರೆ ರೌಡಿಗಳಾ?
ಇವ್ರಿಗೆ ತಾಂಬೂಲ ಕೊಟ್ಟು ಹೇಳಬೇಕಾ?
ಯಾರು ಏನೇ ಹೇಳಿದರೂ "ರಾಹುಲ್ ಗಾಂಧಿ" ಮೂರು ವರ್ಷಗಳಿಂದ ಸತತವಾಗಿ ದೇಶದೆಲ್ಲೆಡೆ ಸುತ್ತಾಡಿ ಕಾಂಗ್ರೆಸ್ ಗೆ ಜೀವ ನೀಡಿದರು. ಖರ್ಗೆ ತಮ್ಮ ಅನುಭವದಿಂದ ಕಾಂಗ್ರೆಸ್ ಪಕ್ಷವನ್ನು ಗೆಲುವಿನ ಹಳಿಗೆ ಮರಳಿ ತಂದರು.
ಕಾಂಗ್ರೆಸ್ ಗೆಲುವಿನ ಬಹುಪಾಲು ಶ್ರೇಯ ಗುರು ಖರ್ಗೆ ಮತ್ತು ವಿನಯವಂತಿಕೆಯ ರಾಹುಲ್ ಗಾಂಧಿಯವರಿಗೆ ಸಲ್ಲಬೇಕು.
ಇದನ್ನು ನೋಡಿ ತುಂಬಾ ಜನ ಉರ್ಕೋತಿದಾರೆ. 75% ಯಾಕೆ 100% ಕೊಟ್ಬಿಡಿ ಅಂತ.
ಈ ಯೋಜನೆ ಒಂದು ತಾಲೂಕಿಗೆ ಒಬ್ಬರಿಗೆ ಮಾತ್ರ.
ಬೆಂಜ್, ರೇಂಜ್ ರೋವರ್, ಆಡಿ ಕಾರುಗಳಿಗಲ್ಲ..
ಬದಲಾಗಿ ನಿಮ್ಮನ್ನು ಪಿಕ್ ಡ್ರಾಪ್ ಮಾಡುವ ಓಲಾ ಊಬರ್ ಟ್ಯಾಕ್ಸಿಗೆ ಬಳಸುವ ಸ್ವಿಫ್ಟ್ ಅಂತಹ ಕಾರುಗಳಿಗೆ. ಅದರಲ್ಲೂ ಇಂತಿಷ್ಟು ಲಕ್ಷದೊಳಗೆ ಅಂತ ಲಿಮಿಟ್ ಇದೆ.
ಗೋಮಾಂಸ ತಿನ್ನುವವರು ಹಿಂದೂಗಳಲ್ಲ ಎಂಬುದಾದರೆ..
ಆದಿ ಕರ್ನಾಟಕ, ಆದಿ ಜಾಂಬವ ಜೊತೆಗಿರುವ ಹಲವು ಬೇರೆ ಜಾತಿಗಳನ್ನು ಹಿಂದೂಗಳ ಪಟ್ಟಿಯಿಂದ ಕೈಬಿಡಿ...
ಯಾಕಂದ್ರೆ ನಾವು ಧರ್ಮ ಬಿಡುವೆವು ಗೋಮಾಂಸ ತಿನ್ನುವುದನ್ನಲ್ಲ.
ನೆನ್ನೆ ನೋಡಿದ ಸಿನಿಮಾ "ಕಾಟೇರ"
"ಭೂ ಸುಧಾರಣಾ ಕಾಯ್ದೆ" ಪ್ರಧಾನ ವಿಷಯವಾಗಿ, ಕಾಯ್ದೆ ಜಾರಿಯಾಗಲು ಅಡ್ಡಿಯಾದ ಊಳಿಗರ ದರ್ಪ, ದೌರ್ಜನ್ಯ, ಅವರ ಕುಟಿಲತೆಯನ್ನೂ ಸಂಕ್ಷಿಪ್ತವಾಗಿ ಚಿತ್ರಿಸಿದ್ದಾರೆ.
ಬಹಳ ದಿನಗಳ ನಂತರ ದರ್ಶನ್ ಅವರಿಗೆ ಉತ್ತಮ ಕಥೆಯೊಂದು ಸಿಕ್ಕಿದೆ.
ಮಕ್ಕಳ ವಿದ್ಯೆಗೆ ಸರಸ್ವತಿಯ ಕೊಡುಗೆ ಏನು? ಎಂದ ಶಿಕ್ಷಕಿ ಹೇಮಲತಾ ಬಿರ್ವಾ | Rajasthan | Savitribai Phule
►ಸಾವಿತ್ರಿಭಾಯಿ ಅವರನ್ನು ವಿದ್ಯಾದೇವಿ ಎಂದ ದಲಿತ ಶಿಕ್ಷಕಿಯ ವಿರುದ್ಧ ಎಫ್ಐಆರ್
►ಸರಸ್ವತಿ ಫೋಟೊ ಇಡುವಂತೆ ಬಲವಂತ ಪಡಿಸಿದ ಗ್ರಾಮಸ್ಥರ ಗುಂಪು
►ರಾಜಸ್ಥಾನದ ನಹರ್ಗಡದ ಲಕ್ಡಾಯಿ ಸರ್ಕಾರಿ ಶಾಲೆಯಲ್ಲಿ ಘಟನೆ
ಕಾವೇರಿ ನದಿಗೆ ಕನ್ನಂಬಾಡಿ ಕಟ್ಟೆ ಕಟ್ಟುಲು ಶುರುಮಾಡಿದಾಗಲೇ ಕ್ಯಾತೆ ತೆಗೆದ ತಮಿಳರು ಯಶಸ್ವಿಯಾಗಿ ಮೇಲುಗೈ ಸಾಧಿಸಲು ಕಾರಣ.
ಮೈಸೂರು ಸಂಸ್ಥಾನದಲ್ಲಿ ಬಹುಪಾಲು ಹುದ್ದೆಗಳಲ್ಲಿ ತಮಿಳು ಅಯ್ಯಾಂಗಾರಿ ಪ್ರಾಬಲ್ಯ ಇತ್ತು. ಇದನ್ನು ಕೊನೆಗಾಣಿಸಲು ನಾಲ್ವಡಿ ಅವರು ಸ್ಥಳೀಯ ಹಿಂದುಳಿದವರಿಗೆ ಮೀಸಲಾತಿ ಕೊಟ್ರು. ಸರ್ಎಂವಿ ಇದನ್ನು ವಿರೋಧಿಸಿ ಹೋದ್ರುಆ
ಗೆದ್ದು ಬಂದಾಗ ಹಿರಿ ಹಿಗ್ಗಿದಿರಿ
ಹೂಮಾಲೆ ಹಾಕಿ ಪೋಟೋ ತೆಗೆಸಿದಿರಿ
ತಾವೇ ಗೆದ್ದಂತೆ ಜಗಕೆ ತೋರ್ಪಡಿಸಿದಿರಿ
ಅರಳುವ ಹೂಗಳ ಮ್ಯಾಲೆ
ಕಾಮ ಕಮಲದಳದ ಕಣ್ಣು ���ಿತ್ತೇ
ಬೀದಿಯಲಿ ಅತ್ತರೂ ಆಕ್ರಂದನ ಕೇಳದೇ
ಬೇಟೀ ಬಚಾವೋ ಅರ್ಥವಾಗಿದೆ
ಬಿಜೆಪಿಯಿಂದ ಹೆಣ್ಣನ್ನು ರಕ್ಷಿಸಿ
ಧಿಕ್ಕಾರವಿರಲಿ ಕೇಂದ್ರ ಸರ್ಕಾರಕ್ಕೆ
ಧಿಕ್ಕಾರವಿರಲಿ ಕ್ರೀಡಾ ಸಚಿವಾಲಯಕ್ಕೆ
ಜಾಸ್ತಿ ಉರ್ಕೋಬೇಡ್ರೋ...
ನಮಗೆ ಕಪ್ಪುಹಣ ತಂದಿಡಲು ಮಠ ಇಲ್ಲ
ಕೆಲಸ ನೀಡಲು ಮಠದ ಶಾಲೆ, ಕಾಲೇಜು, ಆಸ್ಪತ್ರೆಗಳು ಇಲ್ಲ.
ಜನರನ್ನು ಮರುಳು ಮಾಡುವ ಸ್ವಾಮೀಜಿ ಇಲ್ಲ.
ಸಾವಿರ, ಸೂರು, ಐವತ್ತು ಎಕ್ರೆ ಭೂಮಿ ಇಟ್ಟು ಜನರನ್ನು ದುಡಿಸುವ ಊಳಿಗರಲ್ಲ.
ಟ್ಯಾಕ್ಸಿ ತಕಂಡ್ರೂ ನಿಮ್ಮಂತ ಲಫಂಗರನ್ನೇ ಕೂರಿಸಿ ಬೇಕಾದಲ್ಲಿಗೆ ಕರೆದೊಯ್ಯುವುದು.
Hey third class
@annamalai_k
use ur sense before talking about Karnataka.
Don't degrade Karnataka for your Political mileage.
What a dirt mindset u have... Chee
ಕರ್ನಾಟಕವನ್ನು ಪಾಕಿಸ್ತಾನಕ್ಕೆ ಹೋಲಿಸಿದ ಬಿಜೆಪಿಯ ಅಣ್ಣಾಮಲೈ ಅವರು ಕನ್ನಡಿಗರ ಮೇಲೆ ಬಿಜೆಪಿಗಿರುವ ಅಸಹನೆ, ದ್ವೇಷ, ತಾತ್ಸಾರವನ್ನು ಅನಾವರಣಗೊಳಿಸಿದ್ದಾರೆ.
ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಕನ್ನಡಿಗರನ್ನು ಅವಮಾನಿಸಲು ಟೊಂಕ ಕಟ್ಟಿ ನಿಂತಿರುವಂತಿದೆ,
@annamalai_k
ಅವರು ಕರ್ನಾಟಕದ ಅನ್ನ ತಿಂದು ಬದುಕಿದ್ದನ್ನು ಮರೆತು ಈಗ ಕರ್ನಾಟಕವನ್ನೇ
ಪುರೋಹಿತರನ್ನು ಕರೆತಂದು ಉದ್ಘಾಟಿಸಲು ಇದೇನು ಅರಸೊತ್ತಿಗೆ ಅರಮನೆಯಲ್ಲ..
ಇದು ಎಲ್ಲರನ್ನೊಳಗೊಂಡು ಇಡೀ ದೇಶವನ್ನು ಪ್ರತಿನಿಧಿಸುವ, ಪ್ರಜಾಪ್ರಭುತ್ವದ ಸಂಸತ್ತು..
ಸೆಂಗೋಲ್ ಎಂಬ ದಂಡವನ್ನು ತಂದು ಆಳ್ವಿಕೆ ನಡೆಸಲು ಇದು ರಾಜಪ್ರಭುತ್ವ ಅಲ್ಲ.
ಆತನಿಗೆ ಸಂವಿಧಾನದ ಬಗ್ಗೆ ಅರಿವಿದ್ದರೆ ಸೆಂಗೋಲ್ ಬದಲು ಸಂವಿಧಾನದ ಪ್ರತಿ ಇರುತ್ತಿತ್ತು.
ಸಾಮಾನ್ ಪೋಟೋ ತೋರಿದವನ ಕುಟುಂಬಕ್ಕೆ ಹಣ ಕಾಸಿನ ನೆರವು ನೀಗಲು ಮುಂದಾಗಿರುವ ರಾಜಕಾರಣಿಗಳು ಮತ್ತು ಇತರೆ ಜನರು, ಯಡಿಯೂರಪ್ಪನಿಂದ ಕಿರುಕುಳಕ್ಕೊಳಗಾಗಿ ಈಗ ತಾಯಿ ಕಳೆದುಕೊಂಡಿರುವ ಹೆಣ್ಣು ಮಗಳಿಗೂ ನೆರವಾಗಬಲ್ಲರೇ?
ದೌರ್ಜನ್ಯಕ್ಕೊಳಗಾದ ಮಗುವಿನ ಪರವಾಗಿ ಮಠಾಧೀಶರು ಪ್ರತಿಭಟನೆ ಮಾಡುವರೇ?
ನಾನು ಲೋಕ ಸಭೆ ಚುನಾವಣೆಯಲ್ಲಿ ಇವರ ಸೋಲನ್ನು ನೋಡಲು ಬಯಸುತ್ತೇನೆ
೧) ತೇಜಸ್ವಿ ಸೂರ್ಯ
೨) ಡಾ ಸುಧಾಕರ್
೩) ಕುಮಾರಸ್ವಾಮಿ
೪) ಶೋಭಾ ಕರಂದ್ಲಾಜೆ
೫) ಉಮೇಶ್ ಜಾಧವ್
೬) ಕಾಗೇರಿ
೭) ಪ್ರಹ್ಲಾದ್ ಜೋಷಿ
ಮತ್ತೆ ನೀವು..?😉
ನಾನು ಲೋಕ ಸಭೆ ಚುನಾವಣೆಯಲ್ಲಿ ಇವರ ಸೋಲನ್ನು ನೋಡಲು ಬಯಸುತ್ತೇನೆ
೧) ತೇಜಸ್ವಿ ಸೂರ್ಯ
೨) ಡಾ ಸುಧಾಕರ್
೩) ಸಾಗರ್ ಖಂಡ್ರೆ
೪) ಪ್ರಿಯಾಂಕ ಜಾರಕಿ ಹೋಳಿ
೫) ಸುನಿಲ್ ಬೋಸ್
೬) ಮೃನಾಲ್ ನಿಂಬಾಳ್ಕರ್
೭) ಶಿವಶಂಕರಪ್ಪನ ಸೋಸೆ
ಮತ್ತೆ ನೀವು..?😉
ನಮ್ಮ ಸನಾತನ ಧರ್ಮ ನಮ್ಮ ಹೆಮ್ಮೆ ಎನ್ನುವ ಹೆಣ್ಮಕ್ಕಳೇ..
1. ಸತಿ ಸಹಗಮನ
2. ಬಹುಪತ್ನಿತ್ವ
3. ದೇವದಾಸಿ
4. ಮುಟ್ಟಾದಾಗ ಊರು ಹೊರಗೆ
5. ಮುಂತಾದ ಅನಿಷ್ಟ ಪದ್ಧತಿಗಳನ್ನು ನೆನಪಿಸಿಕೊಳ್ಳಿ
ಕರಿಮಣಿ ಮಾಲೀಕ ಎಂದಿಗೂ ಆಗಲಾಗುವುದಿಲ್ಲ.
ಕರಿಮಣಿ ಕಟ್ಟಿದಾಕ್ಷಣ ಕಣ್ಮಣಿ ನಿಮ್ಮವರಲ್ಲ.
ಹೆಣ್ಣಿಗೆ ಸಂಗಾತಿ ಆಗಬಹುದೇ ಹೊರತು ಮಾಲೀಕನಾಗಲು ಸಾಧ್ಯವಿಲ್ಲ, ಈ ಮೂರ್ಖತನದ ಬಾಲಿಶ ಚಿಂತನೆ ಇನ್ನಾರಲ್ಲೂ ಬಾರದಿರಲಿ.
ಮುಸ್ಲಿಂ ಮೀಸಲಾತಿ ಓಬಿಸಿ (ಮೈನಾರಿಟಿ) ಪಟ್ಟಿಯಿಂದ ಹೋಗಿದೆ.
ಯಾರೂ ಪ್ರತಿಭಟನೆ ಮಾಡದಿರುವುದು ಅವರ ಅಜ್ಞಾನವನ್ನು ತೋರುತಿದೆ.
ಎಲ್ಲರಿಂತ ಮುಸ್ಲಿಂ ಸಮುದಾಯದಲ್ಲಿ ಬಡತನ, ಅನಕ್ಷರತೆ ಹೆಚ್ಚಿದೆ.
ಭೂ ಒಡೆತನವಿಲ್ಲ.
ಇಂಥಾ ಸಮುದಾಯವನ್ನು ನಿರ್ಲಕ್ಷ್ಯ ಮಾಡಿದ್ದು ನಿನ್ನ
@BSBommai
ನೀಚತನವನ್ನು ತೋರುತ್ತಿದೆ.
ನಿನಗೆ ಕುಷ್ಠರೋಗ ಬರಲಿ ಬೊಮ್ಮ.
ಜೈ ಶ್ರೀರಾಮ್ ಅಂತ ಬಿಜೆಪಿ ರಾಜಕೀಯ ಲಾಭ ಪಡೆಯುವಾಗ.
ಈ ಕಾಂಗ್ರೆಸ್ ಹರ ಹರ ಮಹಾದೇವ ಘೋಷಣೆಯೊಂದಿಗೆ ಮುನ್ನುಗ್ಗಲಿ.
ಕಾರಣ ಶಿವನು ಶೂದ್ರ, ಸ್ಮಶಾನವಾಸಿ, ಈ ಮಣ್ಣಿನ ಮೂಲ ದೈವ.
ಆರ್ಯರು ಶಿವನ ತಲೆಮೇಲೆ ಗಂಗೆ ಇಟ್ಟು ಹೈಜಾಕ್ ಮಾಡವ್ರೆ.
ಶಿವ ಶಿವ ಎಂದರೆ ಭಯವಿಲ್ಲ
ಶಿವ ನಾಮಕೆ ಎಂದೂ ಸೋಲಿಲ್ಲ
ನೀತಿಸಂಹಿತೆಯ ನಡುವೆಯೂ ರಾಜ್ಯದ ಹಿತ ಮರೆಯದ ಮೋದಿ ಸರ್ಕಾರ!
ಬರ ಪರಿಹಾರ ಸಂಬಂಧ ಕೇಂದ್ರ ಸರ್ಕಾರ ಕೇಂದ್ರ ಚುನಾವಣಾ ಆಯೋಗದ ಅನುಮತಿ ಪಡೆದು ಕರ್ನಾಟಕ್ಕೆ ಬರ ಪರಿಹಾರ ಬಿಡುಗಡೆ ಮಾಡಲಿದೆ.
#ModiKiGuarantee
ತುತ್ತು ಅನ್ನದ ದುಡಿಮೆಗಾಗಿ ಅಲೆದು ಕೊನೆಗೆ ಸಾವನ್ನು ಅಪ್ಪಿದ ಆ ಯುವಕ ನಮ್ಮ ಕ್ರೂರ ವ್ಯವಸ್ಥೆಯನ್ನು ಅಣುಕಿಸಿ ಹೋದಂತೆ ಭಾಸವಾಗುತ್ತಿದೆ. ಬಡವರಿಗಾಗಿ ನೂರು ಯೋಜನೆಗಳು ಬಂದರೂ, ಹೋದರೂ ಇಂತಹ ಬಡವರ ಅನ್ಯಾಯದ ಸಾವುಗಳಿಗೆ ಕೊನೆಯಿಲ್ಲವೇ
😥😥
ಮುಖ್ಯಮಂತ್ರಿ ಪದವಿ ತಪ್ಪಿಸಿದರು, ಕೇಂದ್ರಕ್ಕೆ ಸಾಗ ಹಾಕಿದರು, ಎಲ್ಲಾ ಸೇರಿ ಸೋಲಿಸಿದರೂ ತನಗೆ ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ನಾಯಕ. ತನ್ನ ಇಳಿಯ ವಯಸ್ಸಿನಲ್ಲಿ ಕಾಂಗ್ರೆಸ್ ಗೆ ಮರುಜೀವ ನೀಡಲು ಅಪಾರವಾಗಿ ಶ್ರಮಿಸಿದ ಶ್ರಮಿಕ.
ಇವರನ್ನು ಪ್ರಧಾನಿಯಾಗಿ ನೋಡಬೇಕು.
ಹಾಸನದ ದುರಾಳನಿಂದ ನೋವು ತಿಂದವರು ಹಿಂದೂ ಹೆಣ್ಣುಮಕ್ಕಳೇ!
ಆದರೆ ನೇಹಾ ವಿಷಯದಲ್ಲಿ ಅಬ್ಬರಿಸಿದವರಿಗೆ ಹಾಸನದ ಹೆಣ್ಣುಮಕ್ಕಳ ಮೇಲೆ ಕನಿಕರ ಹುಟ್ಟಲಿಲ್ಲ!
ಏಕೆಂದರೆ ಹೆಣ್ಣುಮಕ್ಕಳನೊಂದಿಗೆ ಚೆಲ್ಲಾಟವಾಡಿದವನು ಒಬ್ಬ ಹಿಂದೂ ಹಾಗೂ ದೊಡ್ಡಮನೆ ಕುಟುಂಬದ ಸದಸ್ಯ
ಎಚ್ಚರ ಎಚ್ಚರ ಕನ್ನಡಿಗರೇ!!!
ಹೊರ ರಾಜ್ಯದವರ ಆಗಮನ ಅತಿಯಾಗುತಿದೆ, ಎಲ್ಲಿ ನೋಡಿದರು ಹೊರರಾಜ್ಯದ ಹಾರ್ಡ್ವೇರ್, ಎಲೆಕ್ಟ್ರಿಕ್, ಕಿರಾಣಿ, ಬೇಕರಿ, ಟೈಲ್ಸ್ ಅಂಗಡಿಗಳೇ ಅತಿಯಾಗಿವೆ. ಮಳಿಗೆ ಬಾಡಿಗೆ ನೀಡಿ ಬಡಿಗೆಯಲ್ಲಿ ಹೊಡೆಸಿಕೊಳ್ಳಲು ಮುಂದಾಗುವಿರೇಕೆ. ನಿಲ್ಲಿಸಿ ಮನೆ ಮಳಿಗೆ ಬಾಡಿಗೆ ನೀಡುವುದನ್ನು. ಇರಲು ಸ್ಥಳ ನೀಡಬೇಡಿ.
@rajanna_rupesh
ಸತ್ತ ಮಗನ ಹೆಣದ ಮುಂದೆ ತಾಯಿ ಗ್ಯಾರಂಟಿ ಹಣದಿಂದ ಬದುಕ್ತೀನಿ ಅಂತಾರೆ.
ಸತ್ತ ಮಗನ ನೆನೆದು, ನನಗಾರು ಇಲ್ಲ ಗ್ಯಾರಂಟಿ ಹಣ, ಅನ್ನಭಾಗ್ಯ ಅಕ್ಕಿ ನನ್ನ ಕಾಪಾಡ್ತಿದೆ ಎಂದ ವ್ರೃದ್ಧೆ. ಗ್ಯಾರಂಟಿ ಹಣದಿಂದ ಫ್ರಿಡ್ಜ್ ಖರೀದಿಸಿದ ಮಹಿಳೆ.
ಗ್ಯಾರಂಟಿ ಹಣದ ಸಹಾಯದಿಂದ ರಾಜ್ಯಕ್ಕೆ ಪಿಯುಸಿ ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು.
ಗ್ಯಾರಂಟಿ ಸಾರ್ಥಕತೆ
ಈಗಲೂ ದಿನಚರಿ ಪ್ರಾರಂಭ ಆಗುವುದೇ ದನಗಳನ್ನು ಈಚೆ ಕಟ್ಟಿ, ಹಾಲು ಕರೆದು, ಸಗಣಿ ಬಾಚುವುದರಿಂದ.
ನಾನು ಜೋಪಾನ ಮಾಡಿರುವಷ್ಟು ದನಗಳನ್ನು ನಕಲಿ ಗೋ ಪ್ರೇಮಿಗಳು ನೋಡಿಯೂ ಇಲ್ಲ.
3. ಎಲ್ಲೋ ಕಾಡಲ್ಲಿ ಕಾರು ಹಾಕಿದ್ರೆ, ಹೆಗಲ ಮೇಲೆ ಹೊತ್ತು ಕಿಲೋಮೀಟರ್ ಗಟ್ಟಲೆ ನಡೆಯುತ್ತೇವೆ, ಪ್ರಾಣಿಗಳ ದಾಳಿಯಿಂದ ಕಾಪಾಡ್ತೀವಿ.
4. ಕಷ್ಟ ಬಂದಾಗ ಮಾರಲೇಬೇಕು.
ಅಪ್ಪಟ ಹಿಂದೂಗಳಾಗಲು ವೇದ, ಉಪನಿಷತ್ತು, ಗೀತೆ ಸರಿಯಾಗಿ ಗೊತ್ತಿರಬೇಕಿಲ್ಲ. ಸರಿಯಾಗಿ ಕಲ್ಲು ಎಸೆಯೋಕೆ, ಮಡಿ ಹೆಸರಲ್ಲಿ ಜಾತಿ ಭೇಧ ಮಾಡೋಕೆ, ಮುಸ್ಲಿಂ ಮೇಲೆ ಗಲಾಟೆ ಮಾಡೋಕೆ, ಗೋರಕ್ಷಣೆ ಹೆಸರಿನಲ್ಲಿ ಜನರ ಸಾಯಿಸೋಕೆ ಬಂದ್ರೆ ಸಾಕು. ಸುಮ್ಸುಮ್ನೆ ಕೆಣಕಬೇಡಿ ನಮ್ಮನ್ನು.
ಹೊಲೆಯರು ನಾವು ಈ ದೇಶದ ಮೂಲನಿವಾಸಿಗಳು ಕಣ್ರೋ.
ಗಿಡಗಂಟಿ ಕಿತ್ತು ಮನೆ ಮಾಡಿ ಊರಿಗೆ ಮೊದಲು ಬಂದೋರು.
ದೇವಸ್ಥಾನದ ಸುತ್ತ ರಾಜನಿಂದ ಮನೆ ಪಡೆದು. ಅವರನ್ನು ಹೊಗಳಿ, ದೇವರ ಹ���ಸರಿನಲ್ಲಿ ಬ��ಟ್ಟಿ ಜೀವ್ನ ಮಾಡ್ದೋರಲ್ಲ.
ಸಂಜೆಗಂಟ ಬೆವರ್ ಸುರ್ಸಿ ದುಡಿದು ದೇಶ ಕಟ್ದೋರು ನಾವು.
ಈಗೀಗ ಶಾಟದ್ ಟ್ಯಾಕ್ಸ್ ಕಟ್ಟಿ ನಿಗ್ರಾಡ್ಬೇಡಿ.
ಕಂದಾಯ ರಶೀದಿ ಬೇಕಾ
ಇದೇನು ಮಹಾರಾಷ್ಟ್ರ ಅಥವಾ ಬೆಳಗಾವಿ ಅಲ್ಲ..
ನಮ್ಮ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ನಡೆದ ಚಾಮುಂಡೇಶ್ವರಿ ವಾರ್ಷಿಕೋತ್ಸವದ ಒಂದು ನೋಟ...
ಚಾಮುಂಡೇಶ್ವರಿ ಬದಲಾಗಿ ಶಿವಾಜಿ ಪೋಟೋ, ಬಾವುಟ, ಘೋಷಣೆ ಇತ್ಯಾದಿ..
ಇಲ್ಲಿ ಇರುವವರು ಶ್ರಮಿಕ ವರ್ಗ, ಇವರಿಗೇಕೆ ಶಿವಾಜಿ ಒಲವು?
ಮೊಬೈಲ್ ಅಂಗಡಿ ಮಾಲೀಕ ಮಾರ್ವಾಡಿ ಮುಕೇಶ್ ಡೂಪ್ಲಿಕೇಟ್ ವಸ್ತು ಮಾರಿ,(ಹುಡುಗನ ಕೈಯಲ್ಲಿ ವಸ್ತು ಇದೆ) ವಿಚಾರಿಸಲು ಬಂದ ಹುಡುಗರ ಮೇಲೆ ಹಲ್ಲೆಗೆ ಮುಂದಾಗ್ತಾನೆ, ಕ್ರಿಯೆಗೆ ಪ್ರತಿಕ್ರಿಯೆಯಾಗಿ ಹುಡುಗರು ಹೊಡೆದಾಡಿದ್ದಾರೆ..
ಇದರಲ್ಲಿ ಕೋಮು ಗರ್ಸಣೆ ಇಲ್ಲ, ಮುಕೇಶ್ ಯಾವುದೆ ಪೂಜೆ ಮಾಡ್ತಾ ಇರಲಿಲ್ಲ ದುಡ್ಡು ಎನಿಸುತ್ತ ಇದ್ದ..
#BjpLies
ಅತ್ಯಂತ ಮೇರು ವ್ಯಕ್ತಿತ್ವದ ರಾಜಕಾರಣಿ,
ದಲಿತರ ಗಟ್ಟಿ ಧ್ವನಿ ...
ಸ್ವಾಭಿಮಾನ ಚಕ್ರವರ್ತಿ..
ಕರ್ನಾಟಕದ ಬೆಂಕಿ ಚೆಂಡು..
ಶೋಷಿತರ ಧ್ವನಿ..
ಸನ್ಮಾನ್ಯ ವಿ.ಶ್ರೀನೀವಾಸ್ ಪ್ರಸಾದ್ ಸಾಹೇಬರಿಗೆ ಭಾವಪೂರ್ಣ ವಿದಾಯದ ನಮನಗಳು...😭😭