ಪಡ್ಡೆಹುಲಿ Profile Banner
ಪಡ್ಡೆಹುಲಿ Profile
ಪಡ್ಡೆಹುಲಿ

@paddehuli91

1,627
Followers
448
Following
1,441
Media
21,263
Statuses

ದ್ರಾವಿಡ ಕನ್ನಡಿಗ, ದೇಶದ ಮೂಲನಿವಾಸಿ

Joined April 2021
Don't wanna be here? Send us removal request.
@paddehuli91
ಪಡ್ಡೆಹುಲಿ
7 months
ಇವ್ರು ಟಾರ್ಗೆಟ್ ಆಗಿ ಐಟಿ, ಇಡಿ ಮತ್ತು ಬಿಜೆಪಿ ಐಟಿ ಸೆಲ್ ದಾಳಿಯಿಂದ ಬಳಲುವ ಮುನ್ನ ಇವರಿಗೆ ಬೆಂಬಲ ಕೊಡ್ರೋ ಕಾಂಗ್ರೆಸ್ನವ್ರೇ. ಒಬ್ಬ ಸಂತೋಷ್ ಲಾಡ್ ಎಷ್ಟು ಅಂತ ಉತ್ತರಿಸಬಲ್ಲರು? ಕಾಂಗ್ರೆಸ್ ಇತರೇ ಎಂಎಲ್ಎ ಎಂಪಿಗಳೂ ಕೂಡ ಇವರಂತೆ ವಿಚಾರವಂತರಾಗಿ, ಪ್ರಬುದ್ಧತೆಯಿಂದ ಮಾತನಾಡಿದಾಗಲಷ್ಟೇ ಕಾಂಗ್ರೆಸ್ ಗಟ್ಟಿಯಾಗಿ ನೆಲೆಯೂರಲು ಸಾಧ್ಯ.
Tweet media one
35
147
1K
@paddehuli91
ಪಡ್ಡೆಹುಲಿ
4 months
ದೇಶಭಕ್ತಿ ಅಂದ್ರೆ ಧಾರ್ಮಿಕ ದ್ವೇಷ ಕಾರಿ ಟ್ವೀಟ್ ಮಾಡ್ಕೊಂಡು ಕೂರುವವರ ನಡುವೆ @Bhavyanmurthy ಅವರ ಸಾಧನೆ ಹಲವರಿಗೆ ಸ್ಫೂರ್ತಿಯಾಗಲಿದೆ. ಮತ್ತಷ್ಟು ಹೆಣ್ಣು ಮಕ್ಕಳು ಸೇನೆಗೆ ಸೇರಲು ನೀವು ಸ್ಪೂರ್ತಿಯಾಗಿ ಕಾರ್ಯ ನಿರ್ವಹಿಸಿ. ರಾಜಕೀಯವಾಗಿ ಟೀಕಿಸಿದವರೂ ಬೆರಗಾಗುವಂತೆ ಮತ್ತಷ್ಟು ಎತ್ತರಕ್ಕೆ ಬೆಳೆಯಿರಿ.
Tweet media one
53
50
716
@paddehuli91
ಪಡ್ಡೆಹುಲಿ
2 months
Tweet media one
16
44
659
@paddehuli91
ಪಡ್ಡೆಹುಲಿ
1 year
ಅಳಿಯ ಮನೆ ತೊಳಿಯ ಸುದೀಪ್ ಪ್ರಚಾರ ನಡೆಸಿದ ಕ್ಷೇತ್ರಗಳಲ್ಲಿ 9 ರಲ್ಲಿ ಗೆಲುವು, 38 ರಲ್ಲಿ ಸೋಲು...
40
80
578
@paddehuli91
ಪಡ್ಡೆಹುಲಿ
5 months
ರಾಜಕೀಯವಾಗಿ ಟೀಕೆ, ಟಿಪ್ಪಣಿ ಏನೇ ಇರಲಿ. ಎದುರು ಬದುರು ಬಂದಾಗ ಪರಸ್ಪರ ಗೌರವ ಕೊಡಿ.
18
32
521
@paddehuli91
ಪಡ್ಡೆಹುಲಿ
21 days
ಬಿಜೆಪಿ IT cell ಪ್ರಧಾನಿ ಮೋದಿಯವರ Virtual Inauguration ge ತಯಾರು ಮಾಡಿದ ರಸ್ತೆ.
18
56
501
@paddehuli91
ಪಡ್ಡೆಹುಲಿ
3 months
ಇವ್ರು ಬರೀ ಮಕ್ಳಲ್ಲ... ಬೋ...ಮಕ್ಳು
Tweet media one
13
40
439
@paddehuli91
ಪಡ್ಡೆಹುಲಿ
6 months
ನೀಚ ಮನಸ್ಥಿತಿಯ ಅಭಿಮಾನಿಗಳು... ಥೂ ನಿಮ್ ಜನ್ಮಕ್ಕೆ
57
67
421
@paddehuli91
ಪಡ್ಡೆಹುಲಿ
1 year
ಸಿದ್ದರಾಮಯ್ಯನವರ ಪ್ರಮಾಣ ವಚನ ಸಮಾರಂಭದಲ್ಲಿ ಶ್ರೀರಾಮುಲು....
23
56
407
@paddehuli91
ಪಡ್ಡೆಹುಲಿ
1 year
ಸರ್ ನೀವು ಕಟ್ಟಿದ ತಳಮಟ್ಟದ ಕೆಲಸ ಇಂದು ನಿಮ್ಮ ಮಗನಿಗೆ ಗೆಲುವು ನೀಡಿದೆ... ಅಲ್ಲಿಂದಲೇ ಹಾರೈಸಿ ತಬ್ಬಲಿ ಕಂದನ... ಧ್ರುವತಾರೆ
Tweet media one
2
29
370
@paddehuli91
ಪಡ್ಡೆಹುಲಿ
9 months
ಜಟ್ಕಾ ಕಟ್ ಅಂತೇಳಿ ಮಾಂಸದ ಅಂಗಡಿಗಳ ಟಾರ್ಗೆಟ್ ಮಾಡಿದ್ದೂ ಗೂಂಡಾಗಿರಿಯಲ್ಲ. ಕಲ್ಲಂಗಡಿ ವ್ಯಾಪಾರ ಹಾಳುಮಾಡಿದ್ದು ಕೂಡ ಅಲ್ಲ. ಆದರೆ ಕನ್ನಡ ನಾಡಿನಲ್ಲಿ ಕನ್ನಡ ಕೇಳಿದ್ರೆ ರೌಡಿಗಳಾ? ಇವ್ರಿಗೆ ತಾಂಬೂಲ ಕೊಟ್ಟು ಹೇಳಬೇಕಾ?
@nannade_kannada
🚩 🔥 ಸಭ್ಯಸ್ಥ 🔥🚩
9 months
ಕರ್ನಾಟಕದಲ್ಲಿ ಮಿತಿಮೀರಿದ ರೌಡಿಗಳ ಅಟ್ಟಹಾಸ.
52
60
227
20
58
367
@paddehuli91
ಪಡ್ಡೆಹುಲಿ
1 year
Today Ind vs Pak match may be like this ....
3
46
343
@paddehuli91
ಪಡ್ಡೆಹುಲಿ
1 year
ಟೋಬಿ ನೋಡಿದ ಜನರ ಅಭಿಪ್ರಾಯ... ಅವತ್ ಯಾವನೋ ಹುಚ್ಚ ಒಂದ್ ಹುಡುಗಿ ಮೇಲೆ ಎಗ್ರಾಡಿದ್ದ.
12
44
312
@paddehuli91
ಪಡ್ಡೆಹುಲಿ
2 months
ತೇಜಸ್ವಿ ಸೂರ್ಯ, ಶೋಭಾ, ಒಂಟಿ ರವಿಯಂಥಾ ಹಲ್ಕಟ್ ಗಳು ಇರೋವರೆಗೂ ಕರ್ನಾಟಕಕ್ಕೆ ಏನೂ ಸಿಗದು. ಬರೀ ಧಾರ್ಮಿಕ ದ್ವೇಷ, ಕೋಮು ದಳ್ಳುರಿ, ಹಲಾಲ್, ಹಿಜಾಬ್ ಅಷ್ಟೇ ಅಷ್ಟೇ
Tweet media one
20
71
312
@paddehuli91
ಪಡ್ಡೆಹುಲಿ
1 year
ಶಾಲೆಯಲ್ಲಿ ನಮಾಜ್ ಮಾಡಿದ್ರೆ ತಪ್ಪು, ಬುರ್ಖಾ ಹಾಕಿದ್ರೆ ತಪ್ಪು.... ಆದರೆ ಹೋಮ ಹವನ ಮಾಡಬಹುದು... ಶಾಲೆಗಳು ವೈಚಾರಿಕತೆ ಕಲಿಸಬೇಕೇ ಹೊರತು ಮೌಡ್ಯ ಬಿತ್ತಬಾರದು.
Tweet media one
Tweet media two
37
54
297
@paddehuli91
ಪಡ್ಡೆಹುಲಿ
1 year
ಇಷ್ಟೆಲ್ಲಾ ರಕ್ಷಣೆ ಬಿಲ್ಡಪ್ ಕೊಟ್ಟು, ಈಗ ನಮಗೂ ಆಕೆಗೂ ಸಂಬಂಧ ಇಲ್ಲ ಅಂದ್ರೆ ಹೆಂಗ್ರೋ... ಚೈತ್ರ ಈ ಜಗತ್ತು ಬಲು ವಿಚಿತ್ರ
25
64
292
@paddehuli91
ಪಡ್ಡೆಹುಲಿ
1 year
ನ್ಯಾಯ, ನೀತಿ ಧರ್ಮ ದಾರಿಯಲ್ಲಿ ಕಾಂಗ್ರೆಸ್ ಇಳಯ ದಳಪತಿ
6
73
295
@paddehuli91
ಪಡ್ಡೆಹುಲಿ
5 months
ಏನ್ರಪ್ಪಾ ಎನ್ಕೌಂಟರ್ ಸ್ಪೆಷಲಿಸ್ಟ್ ಗಳೇ ಹಾಸನದಲ್ಲಿ ಸಾವಿರ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದೆ, ಬನ್ನಿ ಎನ್ಕೌಂಟರ್ ಗೆ ಒತ್ತಾಯ ಮಾಡಿ.
30
59
287
@paddehuli91
ಪಡ್ಡೆಹುಲಿ
4 months
ಯಾರು ಏನೇ ಹೇಳಿದರೂ "ರಾಹುಲ್ ಗಾಂಧಿ" ಮೂರು ವರ್ಷಗಳಿಂದ ಸತತವಾಗಿ ದೇಶದೆಲ್ಲೆಡೆ ಸುತ್ತಾಡಿ ಕಾಂಗ್ರೆಸ್ ಗೆ ಜೀವ ನೀಡಿದರು. ಖರ್ಗೆ ತಮ್ಮ ಅನುಭವದಿಂದ ಕಾಂಗ್ರೆಸ್ ಪಕ್ಷವನ್ನು ಗೆಲುವಿನ ಹಳಿಗೆ ಮರಳಿ ತಂದರು. ಕಾಂಗ್ರೆಸ್ ಗೆಲುವಿನ ಬಹುಪಾಲು ಶ್ರೇಯ ಗುರು ಖರ್ಗೆ ಮತ್ತು ವಿನಯವಂತಿಕೆಯ ರಾಹುಲ್ ಗಾಂಧಿಯವರಿಗೆ ಸಲ್ಲಬೇಕು.
Tweet media one
22
32
287
@paddehuli91
ಪಡ್ಡೆಹುಲಿ
3 months
ಅದೇ ದುಡ್ಡಿನಲ್ಲಿ ಆ ಆನೆ ಹೆಸರಿನಲ್ಲಿ ಐದು ಎಕರೆ ಕಾಡು ಬೆಳೆಸಿ ಸಾಕು.
@AsianetNewsSN
Asianet Suvarna News
3 months
ಡಿಸೆಂಬರ್‌ ವೇಳೆಗೆ 50 ಲಕ್ಷ ವೆಚ್ಚದ ಅರ್ಜುನ ಆನೆ ಸ್ಮಾರಕ ಸಿದ್ಧ: ಸಚಿವ ಈಶ್ವರ ಖಂಡ್ರೆ #eshwarkhandre #arjunaelephant #memorial #hassan
61
7
185
15
41
276
@paddehuli91
ಪಡ್ಡೆಹುಲಿ
1 year
ನಮ್ ಧ್ರುವತಾರೆ ಕೂಡ ಸಾಯುವ ಮುನ್ನ ಸಿದ್ದು ಸಿಎಂ ಆದರೆ ಚೆನ್ನ, ರಾಜ್ಯ ಚಿನ್ನ ಅಂತ ಹೇಳವ್ರೆ.. #MyCmSiddaramaiah #ನನ್ನಮುಖ್ಯಮಂತ್ರಿಸಿದ್ದರಾಮಯ್ಯ
5
34
273
@paddehuli91
ಪಡ್ಡೆಹುಲಿ
1 year
ಇದನ್ನು ನೋಡಿ ತುಂಬಾ ಜನ ಉರ್ಕೋತಿದಾರೆ. 75% ಯಾಕೆ 100% ಕೊಟ್ಬಿಡಿ ಅಂತ. ಈ ಯೋಜನೆ ಒಂದು ತಾಲೂಕಿಗೆ ಒಬ್ಬರಿಗೆ ಮಾತ್ರ. ಬೆಂಜ್, ರೇಂಜ್ ರೋವರ್, ಆಡಿ ಕಾರುಗಳಿಗಲ್ಲ.. ಬದಲಾಗಿ ನಿಮ್ಮನ್ನು ಪಿಕ್ ಡ್ರಾಪ್ ಮಾಡುವ ಓಲಾ ಊಬರ್ ಟ್ಯಾಕ್ಸಿಗೆ ಬಳಸುವ ಸ್ವಿಫ್ಟ್ ಅಂತಹ ಕಾರುಗಳಿಗೆ. ಅದರಲ್ಲೂ ಇಂತಿಷ್ಟು ಲಕ್ಷದೊಳಗೆ ಅಂತ ಲಿಮಿಟ್ ಇದೆ.
Tweet media one
12
32
271
@paddehuli91
ಪಡ್ಡೆಹುಲಿ
1 year
ಬಿಜೆಪಿ ಶಾಲು ಹಾಕಂಡ್ ಪೋಟೋ ತೆಗ್ಸಿದ್ರೆ ಎರಡು ಸಾವಿರ ರೂಪಾಯಿ.... ಪಾಪ ಬಿಜೆಪಿ ಭಕ್ತರಿಗೆ ಇನ್ನೂ ಎರಡು ರೂಪಾಯಿ🤣😂😭😭
6
54
264
@paddehuli91
ಪಡ್ಡೆಹುಲಿ
4 months
ಪ್ರಜ್ವಲ್ ಸೆಕ್ಸ್ ಪ್ರಕರಣ ಯಡ್ಡಿಯ ಪೋಕ್ಸೋ ಕೇಸ್ ಇದರ ಬಗ್ಗೆ ಮಾತನಾಡಲು ಗಂಟಲಿಗೆ ಏನೋ ಸಿಗಾಕಂಡಿದೆ.
@ChekrishnaCk
👑Che_ಕೃಷ್ಣ🇮🇳💛❤️
4 months
ಅಜಿತ್ ಯಾಕೋ ಸ್ವಲ್ಪ ಓವರ್ ಮಾಡ್ತಾ ಇದಾನೆ ಅನ್ನಿಸ್ತಾ ಇಲ್ವಾ 🫣
141
60
561
6
50
253
@paddehuli91
ಪಡ್ಡೆಹುಲಿ
5 months
The Man laughing at the Corner....
Tweet media one
11
16
255
@paddehuli91
ಪಡ್ಡೆಹುಲಿ
1 year
6 ಗ್ಯಾರಂಟಿ ಘೋಷಿಸಿದ ಪ್ರಿಯಾಂಕ್ ಖರ್ಗೆ..
7
35
256
@paddehuli91
ಪಡ್ಡೆಹುಲಿ
1 year
ಖರ್ಗೆ ಖದರ್.... ರಾಜಕೀಯವಾಗಿ ಇವರಷ್ಟು ತಗ್ಗಿ ನಡೆದವರಿಲ್ಲ ಶರಣರ ನಾಡಿನ ಸಂತ
3
33
252
@paddehuli91
ಪಡ್ಡೆಹುಲಿ
1 year
ತಂದೆಯಂತೆ ಮಗ🙏🙏🙏 ಗೆಲ್ಲಲಿ, ಸೋಲಲಿ ತಲೆಕೆಡಿಸಿಕೊಳ್ಳುವುದಿಲ್ಲ.... ಚುನಾವಣೆ ಮುಗಿದ ಮರುದಿನವೇ ಜನರ ಕಷ್ಟ ಆಲಿಸಲು ಬಂದ ದರ್ಶನ್ ಧ್ರುವನಾರಾಯಣ್. �� ಬಾರಿ ದರ್ಶನ್ ಗೆ ಜಯವಾಗಲಿ.
Tweet media one
Tweet media two
Tweet media three
3
23
246
@paddehuli91
ಪಡ್ಡೆಹುಲಿ
1 year
ಬ್ಯಾಡ ಬ್ಯಾಡ ಅಂದ್ರು ಕೆಣಕಿ ಕೆಣಕಿ ಬೀಫ್ ತಿನ್ನೋತರ ಮಾಡ್ತಾರೆ. ತಿನ್ನೋರು ಬನ್ರಿ, ಆಗದಿರೋರು ಸುಮ್ನೆ ಇರಿ.
Tweet media one
28
23
253
@paddehuli91
ಪಡ್ಡೆಹುಲಿ
1 year
ಅಣ್ಣಾವ್ರು ಅವತ್ತೇ ಹೇಳವ್ರೆ.. #MyCmSiddaramaiah #ನನ್ನಮುಖ್ಯಮಂತ್ರಿಸಿದ್ದರಾಮಯ್ಯ
0
32
254
@paddehuli91
ಪಡ್ಡೆಹುಲಿ
2 years
ಗೋಮಾಂಸ ತಿನ್ನುವವರು ಹಿಂದೂಗಳಲ್ಲ ಎಂಬುದಾದರೆ.. ಆದಿ ಕರ್ನಾಟಕ, ಆದಿ ಜಾಂಬವ ಜೊತೆಗಿರುವ ಹಲವು ಬೇರೆ ಜಾತಿಗಳನ್ನು ಹಿಂದೂಗಳ ಪಟ್ಟಿಯಿಂದ ಕೈಬಿಡಿ... ಯಾಕಂದ್ರೆ ನಾವು ಧರ್ಮ ಬಿಡುವೆವು ಗೋಮಾಂಸ ತಿನ್ನುವುದನ್ನಲ್ಲ.
4
21
245
@paddehuli91
ಪಡ್ಡೆಹುಲಿ
4 months
ನಿಮ್ಮಪ್ಪ ಯಡಿಯೂರಪ್ಪನ ಬಗ್ಗೆ ಸುದ್ದಿನೇ ಇಲ್ಲ
@nannade_kannada
🚩 🔥 ಸಭ್ಯಸ್ಥ 🔥🚩
4 months
ಹೆದರಿಕೊಂಡು ಇರೋ ಹಾಗಿದ್ರೆ ಜರ್ನಲಿಜಂಗೆ ಬರ್ತಾ ಇರಲಿಲ್ಲ ನಿಮ್ಮ ಹಾಗೆ ಕೊಲೆಗಾರನನ್ನ ಬಾಸ್ ಅಂದುಕೊಂಡು ಬಿದ್ದಿರುತ್ತಿದ್ದೆ.
Tweet media one
32
63
686
11
33
246
@paddehuli91
ಪಡ್ಡೆಹುಲಿ
1 year
ಮಣಿಕಂಠ್ ಜನ್ಮ ಜಾಲಾಡಿದ ಪ್ರಿಯಾಂಕ್ ಖರ್ಗೆ
4
45
242
@paddehuli91
ಪಡ್ಡೆಹುಲಿ
8 months
ನೆನ್ನೆ ನೋಡಿದ ಸಿನಿಮಾ "ಕಾಟೇರ" "ಭೂ ಸುಧಾರಣಾ ಕಾಯ್ದೆ" ಪ್ರಧಾನ ವಿಷಯವಾಗಿ, ಕಾಯ್ದೆ ಜಾರಿಯಾಗಲು ಅಡ್ಡಿಯಾದ ಊಳಿಗರ ದರ್ಪ, ದೌರ್ಜನ್ಯ, ಅವರ ಕುಟಿಲತೆಯನ್ನೂ ಸಂಕ್ಷಿಪ್ತವಾಗಿ ಚಿತ್ರಿಸಿದ್ದಾರೆ. ಬಹಳ ದಿನಗಳ ನಂತರ ದರ್ಶನ್ ಅವರಿಗೆ ಉತ್ತಮ ಕಥೆಯೊಂದು ಸಿಕ್ಕಿದೆ.
Tweet media one
5
54
246
@paddehuli91
ಪಡ್ಡೆಹುಲಿ
8 months
ನಾನೂ ಅಂತರ್ಜಾತಿ ವಿವಾಹಕ್ಕೆ ಸಿದ್ಧನಿದ್ದೇನೆ.
Tweet media one
22
17
249
@paddehuli91
ಪಡ್ಡೆಹುಲಿ
8 months
ಇಂತಹ ಶಿಕ್ಷಕರು ಬರಬೇಕು, ಮಕ್ಕಳಿಗೆ ವೈಚಾರಿಕತೆ ಕಲಿಸಬೇಕು.
@varthabharati
ವಾರ್ತಾ ಭಾರತಿ | Vartha Bharati
8 months
ಮಕ್ಕಳ ವಿದ್ಯೆಗೆ ಸರಸ್ವತಿಯ ಕೊಡುಗೆ ಏನು? ಎಂದ ಶಿಕ್ಷಕಿ ಹೇಮಲತಾ ಬಿರ್ವಾ | Rajasthan | Savitribai Phule ►ಸಾವಿತ್ರಿಭಾಯಿ ಅವರನ್ನು ವಿದ್ಯಾದೇವಿ ಎಂದ ದಲಿತ ಶಿಕ್ಷಕಿಯ ವಿರುದ್ಧ ಎಫ್‍ಐಆರ್ ►ಸರಸ್ವತಿ ಫೋಟೊ ಇಡುವಂತೆ ಬಲವಂತ ಪಡಿಸಿದ ಗ್ರಾಮಸ್ಥರ ಗುಂಪು ►ರಾಜಸ್ಥಾನದ ನಹರ್‍ಗಡದ ಲಕ್ಡಾಯಿ ಸರ್ಕಾರಿ ಶಾಲೆಯಲ್ಲಿ ಘಟನೆ
10
34
137
7
48
245
@paddehuli91
ಪಡ್ಡೆಹುಲಿ
5 months
ನಾನು ಓಟ್ ಮಾಡಿ ಈಚೆ ಬಂದಾಗ ನಾಗಪುರದ ಉಗ್ರರನ್ನು ಹೊಡೆದು ಬಂದಂತೆ ಅನುಭವ ಆಯ್ತು.
@MadhukumarVP1
🇮🇳 Madhukumar.V.P🇮🇳
5 months
WA ಮೂಲಕ ಬಂದದ್ದು 👇 ಬಿಜೆಪಿಗೆ ವೋಟ್ ಮಾಡಿ ಮತಗಟ್ಟೆಯಿಂದ ಹೊರಬಂದಾಗ ಉಗ್ರನೊಬ್ಬನನ್ನು ಹೊಡೆದು ಬಂದ ಹಾಗೆ ಫೀಲಿಂಗ್ ಬರುತ್ತೆ.! ಬೇಕಾದ್ರೆ ಒಂದ್ಸಲ ಟ್ರೈ ಮಾಡಿ ನೋಡಿ.
47
82
702
43
32
239
@paddehuli91
ಪಡ್ಡೆಹುಲಿ
1 year
ಕಾವೇರಿ ನದಿಗೆ ಕನ್ನಂಬಾಡಿ ಕಟ್ಟೆ ಕಟ್ಟುಲು ಶುರುಮಾಡಿದಾಗಲೇ ಕ್ಯಾತೆ ತೆಗೆದ ತಮಿಳರು ಯಶಸ್ವಿಯಾಗಿ ಮೇಲುಗೈ ಸಾಧಿಸಲು ಕಾರಣ. ಮೈಸೂರು ಸಂಸ್ಥಾನದಲ್ಲಿ ಬಹುಪಾಲು ಹುದ್ದೆಗಳಲ್ಲಿ ತಮಿಳು ಅಯ್ಯಾಂಗಾರಿ ಪ್ರಾಬಲ್ಯ ಇತ್ತು. ಇದನ್ನು ಕೊನೆಗಾಣಿಸಲು ನಾಲ್ವಡಿ ಅವರು ಸ್ಥಳೀಯ ಹಿಂದುಳಿದವರಿಗೆ ಮೀಸಲಾತಿ ಕೊಟ್ರು. ಸರ್ಎಂವಿ ಇದನ್ನು ವಿರೋಧಿಸಿ ಹೋದ್ರುಆ
6
22
239
@paddehuli91
ಪಡ್ಡೆಹುಲಿ
7 months
Electoral Bonds ಹಗರಣವೇ ಲಿಸ್ಟೇ ಇಷ್ಟು ದೊಡ್ಡದಿದೆ ಇನ್ನು PM Cares Fund ಕಥೆ ಹೇಗೆ?
32
36
241
@paddehuli91
ಪಡ್ಡೆಹುಲಿ
1 year
ಗೆದ್ದು ಬಂದಾಗ ಹಿರಿ ಹಿಗ್ಗಿದಿರಿ ಹೂಮಾಲೆ ಹಾಕಿ ಪೋಟೋ ತೆಗೆಸಿದಿರಿ ತಾವೇ ಗೆದ್ದಂತೆ ಜಗಕೆ ತೋರ್ಪಡಿಸಿದಿರಿ ಅರಳುವ ಹೂಗಳ ಮ್ಯಾಲೆ ಕಾಮ ಕಮಲದಳದ ಕಣ್ಣು ���ಿತ್ತೇ ಬೀದಿಯಲಿ ಅತ್ತರೂ ಆಕ್ರಂದನ ಕೇಳದೇ ಬೇಟೀ ಬಚಾವೋ ಅರ್ಥವಾಗಿದೆ ಬಿಜೆಪಿಯಿಂದ ಹೆಣ್ಣನ್ನು ರಕ್ಷಿಸಿ ಧಿಕ್ಕಾರವಿರಲಿ ಕೇಂದ್ರ ಸರ್ಕಾರಕ್ಕೆ ಧಿಕ್ಕಾರವಿರಲಿ ಕ್ರೀಡಾ ಸಚಿವಾಲಯಕ್ಕೆ
Tweet media one
8
66
236
@paddehuli91
ಪಡ್ಡೆಹುಲಿ
1 year
ನಮ್ ಕಾಡಲ್ಲಿ ಯಾಕಪ್ಪಾ ಕಾಂಕ್ರೀಟ್ ಕೆಲಸ ಅಂದೇ ಅಷ್ಟೇ!!!
Tweet media one
11
23
236
@paddehuli91
ಪಡ್ಡೆಹುಲಿ
1 year
ಜಾಸ್ತಿ ಉರ್ಕೋಬೇಡ್ರೋ... ನಮಗೆ ಕಪ್ಪುಹಣ ತಂದಿಡಲು ಮಠ ಇಲ್ಲ ಕೆಲಸ ನೀಡಲು ಮಠದ ಶಾಲೆ, ಕಾಲೇಜು, ಆಸ್ಪತ್ರೆಗಳು ಇಲ್ಲ. ಜನರನ್ನು ಮರುಳು ಮಾಡುವ ಸ್ವಾಮೀಜಿ ಇಲ್ಲ. ಸಾವಿರ, ಸೂರು, ಐವತ್ತು ಎಕ್ರೆ ಭೂಮಿ ಇಟ್ಟು ಜನರನ್ನು ದುಡಿಸುವ ಊಳಿಗರಲ್ಲ. ಟ್ಯಾಕ್ಸಿ ತಕಂಡ್ರೂ ನಿಮ್ಮಂತ ಲಫಂಗರನ್ನೇ ಕೂರಿಸಿ ಬೇಕಾದಲ್ಲಿಗೆ ಕರೆದೊಯ್ಯುವುದು.
Tweet media one
5
36
234
@paddehuli91
ಪಡ್ಡೆಹುಲಿ
5 months
Hey third class @annamalai_k use ur sense before talking about Karnataka. Don't degrade Karnataka for your Political mileage. What a dirt mindset u have... Chee
@INCKarnataka
Karnataka Congress
5 months
ಕರ್ನಾಟಕವನ್ನು ಪಾಕಿಸ್ತಾನಕ್ಕೆ ಹೋಲಿಸಿದ ಬಿಜೆಪಿಯ ಅಣ್ಣಾಮಲೈ ಅವರು ಕನ್ನಡಿಗರ ಮೇಲೆ ಬಿಜೆಪಿಗಿರುವ ಅಸಹನೆ, ದ್ವೇಷ, ತಾತ್ಸಾರವನ್ನು ಅನಾವರಣಗೊಳಿಸಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಕನ್ನಡಿಗರನ್ನು ಅವಮಾನಿಸಲು ಟೊಂಕ ಕಟ್ಟಿ ನಿಂತಿರುವಂತಿದೆ, @annamalai_k ಅವರು ಕರ್ನಾಟಕದ ಅನ್ನ ತಿಂದು ಬದುಕಿದ್ದನ್ನು ಮರೆತು ಈಗ ಕರ್ನಾಟಕವನ್ನೇ
241
253
848
196
59
230
@paddehuli91
ಪಡ್ಡೆಹುಲಿ
1 year
ತುಂಬಾ ಪ್ರಬುದ್ಧರಾಗಿ ಮಾತನಾಡಿದ್ದಾರೆ... ನಮಗೆ ಮಂದಿರ, ಮಸೀದಿ, ಚರ್ಚು ಬೇಡ.. ಅನ್ನ, ಬಟ್ಟೆ, ನೀರು, ಸೂರು, ವಿದ್ಯೆ, ಹುದ್ದೆ ಸಾಕು ನಮಗೆ
@DEEPUVAJRAMUNI
DEEPU GOWDRU
1 year
ಸೋತ ರಾಜನಿಗೆ ತಿಥಿ ಮಾಡುವುದು ಬ್ರಾಹ್ಮಣರೇ, ಗೆದ್ದವನಿಗೆ ಪಟ್ಟಾಭಿಷೇಕ ಮಾಡುವುದು ಬ್ರಾಹ್ಮಣರೆ - ಖ್ಯಾತ ನಟ ಅಶೋಕ್
44
169
849
7
49
227
@paddehuli91
ಪಡ್ಡೆಹುಲಿ
1 year
ಪಿಟೀಲಣ್ಣ ಹಿಂಗೇ‌ ಅನ್ಸುತ್ತೆ
9
65
225
@paddehuli91
ಪಡ್ಡೆಹುಲಿ
1 year
ಗೋವಿಂದ ಗೋವಿಂದ.. ಬಿಜೆಪಿ ಬಂದ್ರೆ ಎಲ್ಲಾ ಗೋವಿಂದ
5
75
226
@paddehuli91
ಪಡ್ಡೆಹುಲಿ
1 year
ಪುರೋಹಿತರನ್ನು ಕರೆತಂದು ಉದ್ಘಾಟಿಸಲು ಇದೇನು ಅರಸೊತ್ತಿಗೆ ಅರಮನೆಯಲ್ಲ.. ಇದು ಎಲ್ಲರನ್ನೊಳಗೊಂಡು ಇಡೀ ದೇಶವನ್ನು ಪ್ರತಿನಿಧಿಸುವ, ಪ್ರಜಾಪ್ರಭುತ್ವದ ಸಂಸತ್ತು.. ಸೆಂಗೋಲ್ ಎಂಬ ದಂಡವನ್ನು ತಂದು ಆಳ್ವಿಕೆ ನಡೆಸಲು ಇದು ರಾಜಪ್ರಭುತ್ವ ಅಲ್ಲ. ಆತನಿಗೆ ಸಂವಿಧಾನದ ಬಗ್ಗೆ ಅರಿವಿದ್ದರೆ ಸೆಂಗೋಲ್ ಬದಲು ಸಂವಿಧಾನದ ಪ್ರತಿ ಇರುತ್ತಿತ್ತು.
19
41
223
@paddehuli91
ಪಡ್ಡೆಹುಲಿ
7 months
ನಮ್ ಮನ್ಸು ನಮ್ಗೆ....... @im_prathibha
7
25
218
@paddehuli91
ಪಡ್ಡೆಹುಲಿ
3 months
ಸಾಮಾನ್ ಪೋಟೋ ತೋರಿದವನ ಕುಟುಂಬಕ್ಕೆ ಹಣ ಕಾಸಿನ ನೆರವು ನೀಗಲು ಮುಂದಾಗಿರುವ ರಾಜಕಾರಣಿಗಳು ಮತ್ತು ಇತರೆ ಜನರು, ಯಡಿಯೂರಪ್ಪನಿಂದ ಕಿರುಕುಳಕ್ಕೊಳಗಾಗಿ ಈಗ ತಾಯಿ ಕಳೆದುಕೊಂಡಿರುವ ಹೆಣ್ಣು ಮಗಳಿಗೂ ನೆರವಾಗಬಲ್ಲರೇ? ದೌರ್ಜನ್ಯಕ್ಕೊಳಗಾದ ಮಗುವಿನ ಪರವಾಗಿ ಮಠಾಧೀಶರು ಪ್ರತಿಭಟನೆ ಮಾಡುವರೇ?
8
63
216
@paddehuli91
ಪಡ್ಡೆಹುಲಿ
5 months
ಹೆಂಗಸರು ದಾರಿ ತಪ್ಪಿದ್ದಾರೆ ಅಂತೇಳೀ ತಪ್ ಮಾಡ್ಬುಟ್ಟೆ. ದಾರಿ ತಪ್ಪಿರೋದು ಮನೆ ಮಗ.
Tweet media one
6
28
216
@paddehuli91
ಪಡ್ಡೆಹುಲಿ
1 year
ಬಡ್ಡಿ ಮಗಂದು ತರ್ಡ್ ಮೇಲೆ ಕೂರೋದ್ ಬಿಟ್ಟು
29
9
213
@paddehuli91
ಪಡ್ಡೆಹುಲಿ
6 months
ನಾನು ಲೋಕ ಸಭೆ ಚುನಾವಣೆಯಲ್ಲಿ ಇವರ ಸೋಲನ್ನು ನೋಡಲು ಬಯಸುತ್ತೇನೆ ೧) ತೇಜಸ್ವಿ ಸೂರ್ಯ ೨) ಡಾ ಸುಧಾಕರ್ ೩) ಕುಮಾರಸ್ವಾಮಿ ೪) ಶೋಭಾ ಕರಂದ್ಲಾಜೆ ೫) ಉಮೇಶ್ ಜಾಧವ್ ೬) ಕಾಗೇರಿ ೭) ಪ್ರಹ್ಲಾದ್ ಜೋಷಿ ಮತ್ತೆ ನೀವು..?😉
@Naveenc_Nachi
Naveen C
6 months
ನಾನು ಲೋಕ ಸಭೆ ಚುನಾವಣೆಯಲ್ಲಿ ಇವರ ಸೋಲನ್ನು ನೋಡಲು ಬಯಸುತ್ತೇನೆ ೧) ತೇಜಸ್ವಿ ಸೂರ್ಯ ೨) ಡಾ ಸುಧಾಕರ್ ೩) ಸಾಗರ್ ಖಂಡ್ರೆ ೪) ಪ್ರಿಯಾಂಕ ಜಾರಕಿ ಹೋಳಿ ೫) ಸುನಿಲ್ ಬೋಸ್ ೬) ಮೃನಾಲ್ ನಿಂಬಾಳ್ಕರ್ ೭) ಶಿವಶಂಕರಪ್ಪನ ಸೋಸೆ ಮತ್ತೆ ನೀವು..?😉
180
27
321
110
28
218
@paddehuli91
ಪಡ್ಡೆಹುಲಿ
3 months
ಈತ ಸ್ಪೀಕರ್ ಆಗಿದ್ದಾಗ ಕನ್ನಡ ಕಲಿಕೆ ವಿರುದ್ಧ ಕೋರ್ಟಿಗೆ ಹೋಗಿದ್ದರಲ್ಲಿ ಆಶ್ಚರ್ಯ ಇಲ್ಲ. ಇವನ ವಂಶಸ್ಥರು ಕೂಡ ಕನ್ನಡ ವಿರೋಧಿಗಳೇ. ಇಂತವರನ್ನು ಹುಟ್ಟಡಗಿಸಬೇಕು.
@ChekrishnaCk
👑Che_ಕೃಷ್ಣ🇮🇳💛❤️
3 months
ಕನ್ನಡ ದ್ರೋಹಿ "ಕಾಗೆ" ರಿ
33
41
353
3
33
218
@paddehuli91
ಪಡ್ಡೆಹುಲಿ
2 years
ನಮ್ಮ ಸನಾತನ ಧರ್ಮ ನಮ್ಮ ಹೆಮ್ಮೆ ಎನ್ನುವ ಹೆಣ್ಮಕ್ಕಳೇ.. 1. ಸತಿ ಸಹಗಮನ 2. ಬಹುಪತ್ನಿತ್ವ 3. ದೇವದಾಸಿ 4. ಮುಟ್ಟಾದಾಗ ಊರು ಹೊರಗೆ 5. ಮುಂತಾದ ಅನಿಷ್ಟ ಪದ್ಧತಿಗಳನ್ನು ನೆನಪಿಸಿಕೊಳ್ಳಿ
21
32
203
@paddehuli91
ಪಡ್ಡೆಹುಲಿ
1 year
ಹೊಟ್ಟೆಗ್ ಅನ್ನ ತಿನ್ನೋ ಜೀವಗಳಿಗೆ ಮಣ್ಣ್ ಹಾಕಿದ್ರಲ್ಲ
4
58
198
@paddehuli91
ಪಡ್ಡೆಹುಲಿ
1 year
ಅನ್ಯಾಯವಾಗಿ ನಮ್ ಮಾವ ರೇಣುಕಾಚಾರ್ಯನನ್ನು ಸೋಲಿಸಿ ಬಿಟ್ರಾ?? ಮಗಳನ್ನು ನನಗೇ ಕೊಟ್ಟು ಮದುವೆ ಮಾಡಲು, ಮಗಳಿಗೆ ಎಸ್ಸಿ ಸೆರ್ಟಿಫಿಕೇಟ್ ಕೊಡ್ಸಿ ತಯಾರಾಗಿದ್ದ. ಅಯ್ಯೋ ಯಾವ 😭😭😭😭
Tweet media one
18
16
200
@paddehuli91
ಪಡ್ಡೆಹುಲಿ
1 year
ಕರಿಮಣಿ ಮಾಲೀಕ ಎಂದಿಗೂ ಆಗಲಾಗುವುದಿಲ್ಲ. ಕರಿಮಣಿ ಕಟ್ಟಿದಾಕ್ಷಣ ಕಣ್ಮಣಿ ನಿಮ್ಮವರಲ್ಲ. ಹೆಣ್ಣಿಗೆ ಸಂಗಾತಿ ಆಗಬಹುದೇ ಹೊರತು ಮಾಲೀಕನಾಗಲು ಸಾಧ್ಯವಿಲ್ಲ, ಈ ಮೂರ್ಖತನದ ಬಾಲಿಶ ಚಿಂತನೆ ಇನ್ನಾರಲ್ಲೂ ಬಾರದಿರಲಿ.
Tweet media one
18
26
201
@paddehuli91
ಪಡ್ಡೆಹುಲಿ
2 years
ಮುಸ್ಲಿಂ ಮೀಸಲಾತಿ ಓಬಿಸಿ (ಮೈನಾರಿಟಿ) ಪಟ್ಟಿಯಿಂದ ಹೋಗಿದೆ. ಯಾರೂ ಪ್ರತಿಭಟನೆ ಮಾಡದಿರುವುದು ಅವರ ಅಜ್ಞಾನವನ್ನು ತೋರುತಿದೆ. ಎಲ್ಲರಿಂತ ಮುಸ್ಲಿಂ ಸಮುದಾಯದಲ್ಲಿ ಬಡತನ, ಅನಕ್ಷರತೆ ಹೆಚ್ಚಿದೆ. ಭೂ ಒಡೆತನವಿಲ್ಲ. ಇಂಥಾ ಸಮುದಾಯವನ್ನು ನಿರ್ಲಕ್ಷ್ಯ ಮಾಡಿದ್ದು ನಿನ್ನ @BSBommai ನೀಚತನವನ್ನು ತೋರುತ್ತಿದೆ. ನಿನಗೆ ಕುಷ್ಠರೋಗ ಬರಲಿ ಬೊಮ್ಮ.
25
30
202
@paddehuli91
ಪಡ್ಡೆಹುಲಿ
8 months
ಜೈ ಶ್ರೀರಾಮ್ ಅಂತ ಬಿಜೆಪಿ ರಾಜಕೀಯ ಲಾಭ ಪಡೆಯುವಾಗ. ಈ ಕಾಂಗ್ರೆಸ್ ಹರ ಹರ ಮಹಾದೇವ ಘೋಷಣೆಯೊಂದಿಗೆ ಮುನ್ನುಗ್ಗಲಿ. ಕಾರಣ ಶಿವನು ಶೂದ್ರ, ಸ್ಮಶಾನವಾಸಿ, ಈ ಮಣ್ಣಿನ ಮೂಲ ದೈವ. ಆರ್ಯರು ಶಿವನ ತಲೆಮೇಲೆ ಗಂಗೆ ಇಟ್ಟು ಹೈಜಾಕ್ ಮಾಡವ್ರೆ. ಶಿವ ಶಿವ ಎಂದರೆ ಭಯವಿಲ್ಲ ಶಿವ ನಾಮಕೆ ಎಂದೂ ಸೋಲಿಲ್ಲ
81
23
205
@paddehuli91
ಪಡ್ಡೆಹುಲಿ
5 months
ಥೂ ಮಾನಗೆಟ್ಟ ಮುಂಡೇವ... ಸುಪ್ರೀಂ ಕೋರ್ಟ್ ಉಗಿದ್ಮೇಲೂ ನಿಮ್ ಬುದ್ಧಿ ಬಿಟ್ಟಿಲ್ವಾ
@BJP4Karnataka
BJP Karnataka
5 months
ನೀತಿಸಂಹಿತೆಯ ನಡುವೆಯೂ ರಾಜ್ಯದ ಹಿತ ಮರೆಯದ ಮೋದಿ ಸರ್ಕಾರ! ಬರ ಪರಿಹಾರ ಸಂಬಂಧ ಕೇಂದ್ರ ಸರ್ಕಾರ ಕೇಂದ್ರ ಚುನಾವಣಾ ಆಯೋಗದ ಅನುಮತಿ ಪಡೆದು ಕರ್ನಾಟಕ್ಕೆ ಬರ ಪರಿಹಾರ ಬಿಡುಗಡೆ ಮಾಡಲಿದೆ. #ModiKiGuarantee
Tweet media one
525
279
2K
8
39
200
@paddehuli91
ಪಡ್ಡೆಹುಲಿ
1 year
ಅಪ್ಪನ್ಗ್ ಹುಟ್ಟಿದ್ ಮಗ‌ ಅಂದ್ರೆ ‌ಜಮೀರ್ ಅಹ್ಮದ್
5
34
197
@paddehuli91
ಪಡ್ಡೆಹುಲಿ
8 months
ತುತ್ತು ಅನ್ನದ ದುಡಿಮೆಗಾಗಿ ಅಲೆದು ಕೊನೆಗೆ ಸಾವನ್ನು ಅಪ್ಪಿದ ಆ ಯುವಕ ನಮ್ಮ ಕ್ರೂರ ವ್ಯವಸ್ಥೆಯನ್ನು ಅಣುಕಿಸಿ ಹೋದಂತೆ ಭಾಸವಾಗುತ್ತಿದೆ. ಬಡವರಿಗಾಗಿ ನೂರು ಯೋಜನೆಗಳು ಬಂದರೂ, ಹೋದರೂ ಇಂತಹ ಬಡವರ ಅನ್ಯಾಯದ ಸಾವುಗಳಿಗೆ ಕೊನೆಯಿಲ್ಲವೇ 😥😥
Tweet media one
17
60
196
@paddehuli91
ಪಡ್ಡೆಹುಲಿ
4 months
ಒಪ್ದೆ ಕಣ್ಲ ನಿನ್ ಮಾತ್ನ ಮಾತಿಗ್ ತಪ್ ಬೇಡ ಕೊಟ್ ಮಾತ್ ಉಳಿಸ್ಕೋ ಜನರ ನೋವನ್ನಾಲಿಸುವ ಕಿವಿ ನಿನ್ನದಾಗಲಿ
@Tarle_coment
ತರ್ಲೆ_ಕಮೆಂಟ್🎭
4 months
ಶಭಾಷ್ ಮಗ👏👏
38
200
1K
1
12
195
@paddehuli91
ಪಡ್ಡೆಹುಲಿ
7 months
ಬ್ರಾಹ್ಮಣ ಕನ್ಯೆಯರು ಬರ್ಬೇಕು ಬರ್ಬೇಕು ಜಾತಿ ಮೀರಿ ದಲಿತರ ಹುಡುಗರನ್ನು ಮದ್ವೆ ಆಗಿ, ಹಿಂದೂ ಧರ್ಮ ಉದ್ಧಾರ ಮಾಡಬೇಕು.
@nannade_kannada
🚩 🔥 ಸಭ್ಯಸ್ಥ 🔥🚩
7 months
ಜಾತಿಯ ವ್ಯಾಮೋಹ ಬಿಡದಿದ್ದರೆ...... ನೀವು ಹಿಂದೂ ಆಗಲು ಸಾಧ್ಯವಿಲ್ಲ.
Tweet media one
20
78
461
89
23
194
@paddehuli91
ಪಡ್ಡೆಹುಲಿ
4 months
ಮುಖ್ಯಮಂತ್ರಿ ಪದವಿ ತಪ್ಪಿಸಿದರು, ಕೇಂದ್ರಕ್ಕೆ ಸಾಗ ಹಾಕಿದರು, ಎಲ್ಲಾ ಸೇರಿ ಸೋಲಿಸಿದರೂ ತನಗೆ ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ನಾಯಕ. ತನ್ನ ಇಳಿಯ ವಯಸ್ಸಿನಲ್ಲಿ ಕಾಂಗ್ರೆಸ್ ಗೆ ಮರುಜೀವ ನೀಡಲು ಅಪಾರವಾಗಿ ಶ್ರಮಿಸಿದ ಶ್ರಮಿಕ. ಇವರನ್ನು ಪ್ರಧಾನಿಯಾಗಿ ನೋಡಬೇಕು.
Tweet media one
9
29
192
@paddehuli91
ಪಡ್ಡೆಹುಲಿ
5 months
ಹಾಸನಕ್ಕೆ ಬರೋಕೆ ಇನ್ನೂ ಸಿಂಹ ಬಂದಿಲ್ಲ....
Tweet media one
@PaviGowda123
Pavithra Gowda
5 months
ಹಾಸನದ ದುರಾಳನಿಂದ ನೋವು ತಿಂದವರು ಹಿಂದೂ ಹೆಣ್ಣುಮಕ್ಕಳೇ! ಆದರೆ ನೇಹಾ ವಿಷಯದಲ್ಲಿ ಅಬ್ಬರಿಸಿದವರಿಗೆ ಹಾಸನದ ಹೆಣ್ಣುಮಕ್ಕಳ ಮೇಲೆ ಕನಿಕರ ಹುಟ್ಟಲಿಲ್ಲ! ಏಕೆಂದರೆ ಹೆಣ್ಣುಮಕ್ಕಳನೊಂದಿಗೆ ಚೆಲ್ಲಾಟವಾಡಿದವನು ಒಬ್ಬ ಹಿಂದೂ ಹಾಗೂ ದೊಡ್ಡಮನೆ ಕುಟುಂಬದ ಸದಸ್ಯ
Tweet media one
236
254
1K
10
44
187
@paddehuli91
ಪಡ್ಡೆಹುಲಿ
5 months
ಸನಾತನಿಗಳ ಅಪ್ಪ
@sanatan_kannada
ಸನಾತನ
5 months
ಇವನು ಯಾರು? ಹೇಳಬಲ್ಲಿರಾ....!
Tweet media one
181
53
716
65
13
188
@paddehuli91
ಪಡ್ಡೆಹುಲಿ
3 years
ಎಚ್ಚರ ಎಚ್ಚರ ಕನ್ನಡಿಗರೇ!!! ಹೊರ ರಾಜ್ಯದವರ ಆಗಮನ ಅತಿಯಾಗುತಿದೆ, ಎಲ್ಲಿ ನೋಡಿದರು ಹೊರರಾಜ್ಯದ ಹಾರ್ಡ್ವೇರ್, ಎಲೆಕ್ಟ್ರಿಕ್, ಕಿರಾಣಿ, ಬೇಕರಿ, ಟೈಲ್ಸ್ ಅಂಗಡಿಗಳೇ ಅತಿಯಾಗಿವೆ. ಮಳಿಗೆ ಬಾಡಿಗೆ ನೀಡಿ ಬಡಿಗೆಯಲ್ಲಿ ಹೊಡೆಸಿಕೊಳ್ಳಲು ಮುಂದಾಗುವಿರೇಕೆ. ನಿಲ್ಲಿಸಿ ಮನೆ ಮಳಿಗೆ ಬಾಡಿಗೆ ನೀಡುವುದನ್ನು. ಇರಲು ಸ್ಥಳ ನೀಡಬೇಡಿ. @rajanna_rupesh
3
38
180
@paddehuli91
ಪಡ್ಡೆಹುಲಿ
3 months
Dear @BCCI remove that Shivam Dube from the final squad and replace this lady with his place.
2
15
189
@paddehuli91
ಪಡ್ಡೆಹುಲಿ
6 months
ಸತ್ತ ಮಗನ ಹೆಣದ ಮುಂದೆ ತಾಯಿ ಗ್ಯಾರಂಟಿ ಹಣದಿಂದ ಬದುಕ್ತೀನಿ ಅಂತಾರೆ. ಸತ್ತ ಮಗನ ನೆನೆದು, ನನಗಾರು ಇಲ್ಲ ಗ್ಯಾರಂಟಿ ಹಣ, ಅನ್ನಭಾಗ್ಯ ಅಕ್ಕಿ ನನ್ನ ಕಾಪಾಡ್ತಿದೆ ಎಂದ ವ್ರೃದ್ಧೆ. ಗ್ಯಾರಂಟಿ ಹಣದಿಂದ ಫ್ರಿಡ್ಜ್ ಖರೀದಿಸಿದ ಮಹಿಳೆ. ಗ್ಯಾರಂಟಿ ಹಣದ ಸಹಾಯದಿಂದ ರಾಜ್ಯಕ್ಕೆ ಪಿಯುಸಿ ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು. ಗ್ಯಾರಂಟಿ ಸಾರ್ಥಕತೆ
16
37
184
@paddehuli91
ಪಡ್ಡೆಹುಲಿ
1 year
ಈಗಲೂ ದಿನಚರಿ ಪ್ರಾರಂಭ ಆಗುವುದೇ ದನಗಳನ್ನು ಈಚೆ ಕಟ್ಟಿ, ಹಾಲು ಕರೆದು, ಸಗಣಿ ಬಾಚುವುದರಿಂದ. ನಾನು ಜೋಪಾನ ಮಾಡಿರುವಷ್ಟು ದನಗಳನ್ನು ನಕಲಿ ಗೋ ಪ್ರೇಮಿಗಳು ನೋಡಿಯೂ ಇಲ್ಲ. 3. ಎಲ್ಲೋ ಕಾಡಲ್ಲಿ ಕಾರು ಹಾಕಿದ್ರೆ, ಹೆಗಲ ಮೇಲೆ ಹೊತ್ತು ಕಿಲೋಮೀಟರ್ ಗಟ್ಟಲೆ ನಡೆಯುತ್ತೇವೆ, ಪ್ರಾಣಿಗಳ ದಾಳಿಯಿಂದ ಕಾಪಾಡ್ತೀವಿ. 4. ಕಷ್ಟ ಬಂದಾಗ ಮಾರಲೇಬೇಕು.
Tweet media one
Tweet media two
Tweet media three
Tweet media four
16
21
185
@paddehuli91
ಪಡ್ಡೆಹುಲಿ
9 months
ಅಪ್ಪಟ ಹಿಂದೂಗಳಾಗಲು ವೇದ, ಉಪನಿಷತ್ತು, ಗೀತೆ ಸರಿಯಾಗಿ ಗೊತ್ತಿರಬೇಕಿಲ್ಲ. ಸರಿಯಾಗಿ ಕಲ್ಲು ಎಸೆಯೋಕೆ, ಮಡಿ ಹೆಸರಲ್ಲಿ ಜಾತಿ ಭೇಧ ಮಾಡೋಕೆ, ಮುಸ್ಲಿಂ ಮೇಲೆ ಗಲಾಟೆ ಮಾಡೋಕೆ, ಗೋರಕ್ಷಣೆ ಹೆಸರಿನಲ್ಲಿ ಜನರ ಸಾಯಿಸೋಕೆ ಬಂದ್ರೆ ಸಾಕು. ಸುಮ್ಸುಮ್ನೆ ಕೆಣಕಬೇಡಿ ನಮ್ಮನ್ನು.
@poornamurlidhar
Belur Boy
9 months
ಅಪ್ಪಟ ಕನ್ನಡಿಗರಾಗಲಿಕ್ಕೆ ಅ,ಆ,ಇ,ಈ.. ಸರಿಯಾಗಿ ಬರಲೇ ಬೇಕು ಅಂತೇನಿಲ್ಲಾ. ಸರಿಯಾಗಿ ಕಲ್ಲು ಎಸೆಯೋಕೆ ಬಂದರೆ ಸಾಕು. ಸುಮ್ಸುಮ್ನೆ ಕೆಣಕಬೇಡಿ ನಮ್ಮನ್ನ. 😡
16
37
246
22
26
181
@paddehuli91
ಪಡ್ಡೆಹುಲಿ
4 months
ಈ ಸಂದರ್ಭದಲ್ಲಿ ನಿನಗೆ ವೇದನೆ ಆಗಿಲ್ಲವೇ? ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ ಮರುಗದ ನಿನ್ನ ಆತ್ಮಸಾಕ್ಷಿಗೆ ನನ್ ಜೋಡ್ ಸಿಗಾ.
Tweet media one
@nimmasuresh
S.Suresh Kumar
4 months
ಈ ಚುನಾವಣೆ ತಂದ ಕೆಲವು ವೇದನೆಗಳಲ್ಲಿ ಈ ಫಲಿತಾಂಶವೂ ಒಂದು..
Tweet media one
75
97
2K
9
22
182
@paddehuli91
ಪಡ್ಡೆಹುಲಿ
6 months
ಇವಳ್ ದೌಲತ್ತಿಗೆ ಕನ್ಪಡಿಗರ ಜೋಡ್ ಸಿಗಾ.. ಅಹಂಕಾರ ನೆತ್ತಿಗೇರಿದೆ, ಮಣ್ಣಲ್ಲಿ ಹೂಳೋದ್ ಬಾಕಿ ಇದೆ.
@eedinanews
eedina.com ಈ ದಿನ.ಕಾಮ್
6 months
ಕೇಂದ್ರದಿಂದ ಕರ್ನಾಟಕಕ್ಕೆ ಅನ್ಯಾಯ: ಪತ್ರಿಕಾಗೋಷ್ಠಿಯಲ್ಲಿ ಬಹಿರಂಗ ಚರ್ಚೆಯ ಆಹ್ವಾನದ ಬಗ್ಗೆ ಕೇಳಿದ್ದಕ್ಕೆ ಉಡಾಫೆಯಿಂದ ಉತ್ತರಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ @nsitharaman @nsitharamanoffc @siddaramaiah @krishnabgowda @DKShivakumar @BJP4Karnataka @INCKarnataka @PriyankKharge @JagrutaKtaka
97
225
604
29
42
178
@paddehuli91
ಪಡ್ಡೆಹುಲಿ
2 years
ನೀವು ಗಾಂಧಿ ಕೊಂದು, ಗಾಂಧಿ ನೋಟು ಬಳಸುವುದಿಲ್ಲವೇ
@Shobha_Music
ಶ್ರೀಹಸ್ತಿನಿ🇮🇳(Modi ka Parivar)
2 years
ವಿದೇಶಿ ವಸ್ತ್ರವನ್ನು ತ್ಯಜಿಸಿದ್ದ ಗಾ@ಧಿ ವಿದೇಶಿ ವಾಹನ ಬಳಸುತ್ತಿದ್ದರು..... ಏನಿದರ ರಹಸ್ಯ....🤔
Tweet media one
19
8
101
9
18
175
@paddehuli91
ಪಡ್ಡೆಹುಲಿ
4 months
ನಾಡಿನ ಸಾಕ್ಷಿಪ್ರಜ್ಞೆ 'ದೇವನೂರು ಮಹಾದೇವ ' ಅವರಿಗೆ ಹುಟ್ಟು ಹಬ್ಬದ ನಲ್ವಾರೈಕೆಗಳು.
Tweet media one
1
16
179
@paddehuli91
ಪಡ್ಡೆಹುಲಿ
1 year
ಜಾರಕಿಹೊಳಿ ಡೆಲ್ಲಿಗೆ ಹೋದಾಗ ದುಃಖ ಆಗಿಲ್ಲ ರೇಣುಕಾಚಾರ್ಯ ನರ್ಸ್ ಜಯಲಕ್ಷ್ಮಿ ತುಟಿ ಕಚ್ಚಿದಾಗ ದುಃಖ ಆಗಿಲ್ಲ ಬ್ರಿಜ್ ಭೂಷಣ್ ಲೈಂಗಿಕ ದೌರ್ಜನ್ಯ ನಡೆಸಿದಾಗ ದುಃಖ ಆಗಿಲ್ಲ ಸೌಜನ್ಯ ಪ್ರಕರಣವನ್ನು ನೋಡಿ ದುಃಖ ಆಗಿಲ್ಲ ಬಾಯಿ ಮುಚ್ಚಿ ಅಂತ ಹೇಳಿದ್ದನ್ನು ನೋಡಿ ಕಿಸ್ ಅಂತ ತಿಳ್ಕೊಂಡು ದುಃಖ ಪಡುತ್ತಿದ್ದಾರೆ . ನಮ್ಮ @ShobhaBJP ಅವ್ರು.
26
44
172
@paddehuli91
ಪಡ್ಡೆಹುಲಿ
1 year
ನಾವೂ ತೆರಿಗೆ ಕಟ್ತೀವಿ ಕಣ್ರೋ ಸೇಡೆಗಳಾ
Tweet media one
6
47
172
@paddehuli91
ಪಡ್ಡೆಹುಲಿ
1 year
ಧರ್ಮಸ್ಥಳದಲ್ಲಿ ಇಟ್ಟ ಪುಡಿಗಾಸು, ಕಟ್ಟಿದ ಮೌಢ್ಯದ ದಾರಗಳನ್ನು ಮುಟ್ಟಿದರೆ, ಹುಚ್ಚರಾಗುವರಂತೆ, ಮಂಜುನಾಥ ಶಿಕ್ಷಿಸುವನಂತೆ. ಮಡಿಲಲ್ಲೇ ಸೌಜನ್ಯಳನ್ನು ಮುಟ್ಟಿ, ಮುಕ್ಕಿ ಕೊಂದರೂ ಮಂಜುನಾಥನೇಕೆ ಸುಮ್ಮನಿರುವ.
7
29
168
@paddehuli91
ಪಡ್ಡೆಹುಲಿ
5 months
ಬಿಜೆಪಿಗೆ ಹೇಳಿ ಮಾಡಿಸಿದಂತಿದೆ
@malnadkoos
ಸುಷ್ಮಾ ಅಯ್ಯಂಗಾರ್
5 months
🤣
3
62
352
4
22
170
@paddehuli91
ಪಡ್ಡೆಹುಲಿ
1 year
ಮಂಗಳಮುಖಿರ ಮನದಾಳದ ಮಾತು.. ಈ ಬಾರಿ ಕಾಂಗ್ರೆಸ್ ಸರ್ಕಾರ
1
42
165
@paddehuli91
ಪಡ್ಡೆಹುಲಿ
1 year
ನಮ್ ತಾಯಿ ಇಂದಿರಾಗಾಂಧಿ.... ಅವಳ ಮುಖ ನೋಡಿ ಕಾಂಗ್ರೆಸ್ ಗೆ ಮತ
3
24
162
@paddehuli91
ಪಡ್ಡೆಹುಲಿ
1 year
ಈ ನೋಟುಗಳನ್ನು ಮುಟ್ಬೇಡ್ರೋ ಹಾಳಾದ್ ಮುಂಡೆ ಮಕ್���ಾ
Tweet media one
20
17
167
@paddehuli91
ಪಡ್ಡೆಹುಲಿ
1 year
ಹೇಳೋಕೆ ಏನೂ ಇಲ್ಲ.,.. ಸ್ವಲ್ಪ ದಿನ ಬಸವಣ್ಣನಿಗೆ ಜನಿವಾರ ಹಾಕಿ ಕೇಸರೀಕರಣ ಮಾಡ್ತಾರೆ.
Tweet media one
4
25
163
@paddehuli91
ಪಡ್ಡೆಹುಲಿ
1 year
ಮತ್ತೇನ್ ಉಣ್ಲಿಕ್ ಹಿಂದೂ ನಾವೆಲ್ಲ ಒಂದೂ ಅಂತೀರಾ.. ಬಾ ಸುಮ್ನೆ ಮದ್ವೆ ಆಗಿ ಸಮಾನತೆ ಸಾರುವ
14
23
163
@paddehuli91
ಪಡ್ಡೆಹುಲಿ
1 year
Shame 🤣🙄 Shame 🤣😣
Tweet media one
6
34
164
@paddehuli91
ಪಡ್ಡೆಹುಲಿ
1 year
ನಾವ್ ಕೂಲಿ ಮಾಡೋರು ನಮ್ಗೆ ಅನ್ನಕೊಟ್ಟವ್ನೆ ಆ ನಮ್ಮಪ್ನ ನೆನೀಬೇಕು... ಅರ್ಕಿ, ಪೊರ್ಕಿಗಳ್ ಬಂದ್ರೆ ಬಳ್ಕಡ್ಡಿಲ್ ಬಡೀತೀನಿ
0
28
157
@paddehuli91
ಪಡ್ಡೆಹುಲಿ
1 year
ಇವನ ಮನೆಯ ಹೆಣ್ಣು ಮಗಳ ಮೇಲೆ ಅತ್ಯಾಚಾರ ಆಗಿದ್ರೆ!, ಹೀಗೇ ಕಿರುಚುತ್ತಾ ಇದ್ನಾ ಈ ಬೇವರ್ಸಿ.
@KomuvadiVirudda
ಕೋಮುವಾದಿಗಳ ವಿರುದ್ಧ🇮🇳
1 year
ಧರ್ಮಸ್ಥಳ ಹಕ್ಕೊತ್ತಾಯ ಸಭೆಯಲ್ಲಿ 😳😳
8
9
25
16
24
165
@paddehuli91
ಪಡ್ಡೆಹುಲಿ
1 year
ಹೊಲೆಯರು ನಾವು ಈ ದೇಶದ ಮೂಲನಿವಾಸಿಗಳು ಕಣ್ರೋ. ಗಿಡಗಂಟಿ ಕಿತ್ತು ಮನೆ ಮಾಡಿ ಊರಿಗೆ ಮೊದಲು ಬಂದೋರು. ದೇವಸ್ಥಾನದ ಸುತ್ತ ರಾಜನಿಂದ ಮನೆ ಪಡೆದು. ಅವರನ್ನು ಹೊಗಳಿ, ದೇವರ ಹ���ಸರಿನಲ್ಲಿ ಬ��ಟ್ಟಿ ಜೀವ್ನ ಮಾಡ್ದೋರಲ್ಲ. ಸಂಜೆಗಂಟ ಬೆವರ್ ಸುರ್ಸಿ ದುಡಿದು ದೇಶ ಕಟ್ದೋರು ನಾವು. ಈಗೀಗ ಶಾಟದ್ ಟ್ಯಾಕ್ಸ್ ಕಟ್ಟಿ ನಿಗ್ರಾಡ್ಬೇಡಿ. ಕಂದಾಯ ರಶೀದಿ ಬೇಕಾ
Tweet media one
16
39
162
@paddehuli91
ಪಡ್ಡೆಹುಲಿ
1 year
ಹಸಿದವರಿಗೆ ಅನ್ನ ನೀಡಿದ ಅನ್ನರಾಮಯ್ಯ ಬಸವ ತತ್ವ ಪರಿಪಾಲಕ ಬಸವರಾಮಯ್ಯ ಭೀಮ ವಾಕ್ಯ ಪಾಲಕ ಭೀಮರಾಮಯ್ಯ ಬುದ್ಧ ಮಾರ್ಗದಲಿ ಪ್ರಬುದ್ಧರಾಮಯ್ಯ ದಲಿತರ ಉದ್ಧಾರಕ ದಲಿತರಾಮಯ್ಯ ಅಹಿಂದ ನಾಯಕ ಅಹಿಂದರಾಮಯ್ಯ ಸದನದೊಳ್ ಘರ್ಜಿಸುವ ಸಿಂಹ ನೀನಯ್ಯ ಯುದ್ಧಕ್ಕೆ ಸಿದ್ಧನಾದ ಸಿದ್ದರಾಮಯ್ಯ ನೀ ನೂರ್ಕಾಲ ಬಾಳಬೇಕಯ್ಯ ಮತ್ತೊಮ್ಮೆ ಸಿದ್ದರಾಮಯ್ಯ
14
39
159
@paddehuli91
ಪಡ್ಡೆಹುಲಿ
1 year
ದಲಿತರು ಸತ್ಯನಾರಾಯಣ ಪೂಜೆ ಯಾವಾಗಿನಿಂದ ಶುರು ಮಾಡಿದರು? ದಲಿತರಿಗೆ ಸ್ವಲ್ಪ ಹಣ ಸಿಕ್ರೆ ಸತ್ಯನಾರಾಯಣ ಪೂಜೆ, ಹೋಮ ಹವನ, ಗುಡಿ ಸುತ್ತಿ ಹುಂಡಿ ತುಂಬ್ಸೋದೆಲ್ಲಾ ಮಾಡ್ತಾರೆ. ಬಡತನದಲ್ಲೇ ಇದ್ರೆ ಅಂಬೇಡ್ಕರ್ ತತ್ವ ಸಿದ್ಧಾಂತ ಪಾಲನೆ ಅಂತ ಹೋಗ್ತಾರೆ.
@NayanaJhawar
Nayana Jhawar /Nayana Motamma
1 year
ಇಂದು ಬೆಂಗಳೂರಿನ ನಮ್ಮ ನಿವಾಸದಲ್ಲಿ ಆತ್ಮೀಯರು ಹಾಗೂ ಕುಟುಂಬದವರೊಂದಿಗೆ ಶ್ರೀ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಿ, ಭಗವಂತನ ಕೃಪೆಗೆ ಪಾತ್ರರಾದೆವು. #SathyanarayanaPooja #Vratam #PoojaPreparations #HinduRituals #DivineBlessings #SpiritualJourney #SacredMoments #DevotionalPractices #GaneshVratam
Tweet media one
59
25
326
18
20
157
@paddehuli91
ಪಡ್ಡೆಹುಲಿ
4 months
ಕನ್ನಡಿಗರು ಏನ್ ಮಾಡ್ಬೇಕು? ಬಿಜೆಪಿ ಬಂದ್ರೆ ಹಿಂದಿಯವರ ಕಾಟ. ಕಾಂಗ್ರೆಸ್ ಬಂದ್ರೆ ಮಲಯಾಳಿಗಳ ಕಾಟ ಜೆಡಿಎಸ್ ಬಂದ್ರೆ ರೆಡ್ಡಿಗಳು ಒಟ್ನಲ್ ಕರ್ನಾಟಕ ಫಾರ್ ಸೇಲ್
@tv9kannada
TV9 Kannada
4 months
ಬಿಎಂಟಿಸಿ ಎಲೆಕ್ಟ್ರಿಕ್ ಬಸ್​ಗಳಿಗೆ ಕೇರಳದ ಮಲೆಯಾಳಿ ಹುಡುಗರೀಗ ಚಾಲಕರು! #Kerala #Malayaliyouth #Bengaluru #BMTC #electricbuses #BMTCelectricbus @RAshokaBJP @BYVijayendra @BJP4Karnataka @BasanagoudaBJP
44
65
170
7
31
161
@paddehuli91
ಪಡ್ಡೆಹುಲಿ
1 year
ಸಾಬರ ಸಹವಾಸ ನಿನಗೆ ಬೇಡಾ‌ ವಿನು. ನಿನಗಾಗಿ ನಾನಿದ್ದೇನೆ ಬಾ ಮದುವೆಯಾಗಿ ಹಿಂದೂ ಧರ್ಮ ಉದ್ಧಾರ ಮಾಡುವ.
24
11
157
@paddehuli91
ಪಡ್ಡೆಹುಲಿ
5 months
ವಿಶ್ವೇಶ್ವರ ಭಟ್ ಗಂಟಲಿಗೆ ಪ್ರಜ್ವಲ್ ತು* ಆ ಪತ್ರಿಕೆಯಲ್ಲಿ ಕೆಲಸ ಮಾಡುವ ಸಂಪಾದಕರ ಬಾಯಿಗೆ ತು* ವಿಶ್ವವಾಣಿಯನ್ನು ಕಾಮವಾಣಿ ಅಂತ ಬದಲಿಸಿ...
Tweet media one
11
31
153
@paddehuli91
ಪಡ್ಡೆಹುಲಿ
5 months
ಪ್ರಜ್ವಲ್ ಪ್ರಲಾಪಕ್ಕೆ ಸಿಲುಕಿ ನಲುಗಿದ ಹೆಣ್ಣಿಗೆ ನ್ಯಾಯ ಕೊಡಿಸುವ ಬದಲು ಲಿಂಕ್ ಕೇಳುವವರೇ ಹೆಚ್ಚಾಗಿದ್ದಾರೆ. ಯಾಕೆ?
30
10
155
@paddehuli91
ಪಡ್ಡೆಹುಲಿ
1 year
ಇದೇನು ಮಹಾರಾಷ್ಟ್ರ ಅಥವಾ ಬೆಳಗಾವಿ ಅಲ್ಲ.. ನಮ್ಮ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ನಡೆದ ಚಾಮುಂಡೇಶ್ವರಿ ವಾರ್ಷಿಕೋತ್ಸವದ ಒಂದು ನೋಟ... ಚಾಮುಂಡೇಶ್ವರಿ ಬದಲಾಗಿ ಶಿವಾಜಿ ಪೋಟೋ, ಬಾವುಟ, ಘೋಷಣೆ ಇತ್ಯಾದಿ.. ಇಲ್ಲಿ ಇರುವವರು ಶ್ರಮಿಕ ವರ್ಗ, ಇವರಿಗೇಕೆ ಶಿವಾಜಿ ಒಲವು?
Tweet media one
Tweet media two
Tweet media three
9
31
150
@paddehuli91
ಪಡ್ಡೆಹುಲಿ
6 months
ಇದಕ್ಕೆಲ್ಲಾ ಪರಿಹಾರ ಅಂದ್ರೆ ಈ ಮಾರ್ವಾಡಿಗಳನ್ನು ಅವರ ರಾಜ್ಯಕ್ಕೆ ಕಳುಹಿಸೋದು.
@dadigagangawadi
ದಡಿಗ ಗಂಗವಾಡಿ | Ganga Dynasty
6 months
ಮೊಬೈಲ್ ಅಂಗಡಿ ಮಾಲೀಕ ಮಾರ್ವಾಡಿ ಮುಕೇಶ್ ಡೂಪ್ಲಿಕೇಟ್ ವಸ್ತು ಮಾರಿ,(ಹುಡುಗನ ಕೈಯಲ್ಲಿ ವಸ್ತು ಇದೆ) ವಿಚಾರಿಸಲು ಬಂದ ಹುಡುಗರ ಮೇಲೆ ಹಲ್ಲೆಗೆ ಮುಂದಾಗ್ತಾನೆ, ಕ್ರಿಯೆಗೆ ಪ್ರತಿಕ್ರಿಯೆಯಾಗಿ ಹುಡುಗರು ಹೊಡೆದಾಡಿದ್ದಾರೆ.. ಇದರಲ್ಲಿ ಕೋಮು ಗರ್ಸಣೆ ಇಲ್ಲ, ಮುಕೇಶ್ ಯಾವುದೆ ಪೂಜೆ ಮಾಡ್ತಾ ಇರಲಿಲ್ಲ ದುಡ್ಡು ಎನಿಸುತ್ತ ಇದ್ದ.. #BjpLies
195
415
973
91
27
154
@paddehuli91
ಪಡ್ಡೆಹುಲಿ
5 months
ಅತ್ಯಾಚಾರಿಗಳನ್ನು ಹಾರ ತುರಾಯಿ ಹಾಕಿ ಪಟಾಕಿ ಸಿಡಿಸಿ ಸಂಭ್ರಮಿಸಿ ಸ್ವಾಗತಿಸುವ ಸಮಾಜದಲ್ಲಿ ನಾವು ಇದ್ದೇವೆ.
@sonofsoilspeaks
ಕುಮಾರಣ್ಣನ ಹುಡುಗರು || HDK BOYS
5 months
ಸತ್ಯಕ್ಕೆ ಸಾವಿಲ್ಲ, ರೇವಣ್ಣನಿಗೆ ಸೋಲಿಲ್ಲ 🇳🇬🇳🇬🇳🇬 #jaijds #revanna
15
4
75
17
20
154
@paddehuli91
ಪಡ್ಡೆಹುಲಿ
1 year
ಜಿಲ್ಲೆಗೊಂದು ಗೋಶಾಲೆ ಬೇಕು ಎನ್ನುವ ಸೆಡೆಗಳೇ... ಗೋಮಾಳಗಳನ್ನು ಬೇರೆಯವರಿಗೆ ನೀಡುವಾಗ ಶಾಟ ಕೀಳ್ತಿದ್ರಾ.... ಗೋಮಾಳ ಸಾಕು ಅಲ್ಲೇ ದನ ಮೇಯಿಸ್ತಾರೆ. ಇರೋ ಹೆಂಡ್ತಿ ತಿನ್ಕಂಡು ಇನ್ಯಾರನ್ನೋ ಮಕ್ಕಳ ಫಲ ಕೇಳಿದಂತೆ. ಗೋವು ಮೇಯಲು ಇದ್ದ ಗೋಮಾಳವನ್ನು ರಾಷ್ಟ್ರೋತ್ಥಾನ ಪರಿಷತ್ ಗೆ ಕೊಟ್ಟಾಗ, ಗೋ ಪ್ರೇಮ ಏನಾಗಿತ್ತು.
6
25
152
@paddehuli91
ಪಡ್ಡೆಹುಲಿ
5 months
ಅತ್ಯಂತ ಮೇರು ವ್ಯಕ್ತಿತ್ವದ ರಾಜಕಾರಣಿ, ದಲಿತರ ಗಟ್ಟಿ ಧ್ವನಿ ... ಸ್ವಾಭಿಮಾನ ಚಕ್ರವರ್ತಿ.. ಕರ್ನಾಟಕದ ಬೆಂಕಿ ಚೆಂಡು.. ಶೋಷಿತರ ಧ್ವನಿ.. ಸನ್ಮಾನ್ಯ ವಿ.ಶ್ರೀನೀವಾಸ್ ಪ್ರಸಾದ್ ಸಾಹೇಬರಿಗೆ ಭಾವಪೂರ್ಣ ವಿದಾಯದ ನಮನಗಳು...😭😭
7
18
150