ಭೈರಪ್ಪ ಹರೀಶ್ ಕುಮಾರ್(B Harish Kumar) Profile Banner
ಭೈರಪ್ಪ ಹರೀಶ್ ಕುಮಾರ್(B Harish Kumar) Profile
ಭೈರಪ್ಪ ಹರೀಶ್ ಕುಮಾರ್(B Harish Kumar)

@byrappa_harish

6,761
Followers
622
Following
1,248
Media
5,961
Statuses

ಸ್ವಾಭಿಮಾನಿ ಕನ್ನಡಿಗ, ಬುದ್ಧ|ಬಸವ|ಅಂಬೇಡ್ಕರ್|ಕುವೆಂಪು|ತೇಜಸ್ವಿ| ದೇವನೂರು ಓದುಗ

ಬೆಂಗಳೂರು
Joined August 2015
Don't wanna be here? Send us removal request.
Pinned Tweet
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
10 months
ಭೈರಪ್ಪ ಹರೀಶ್ ಕುಮಾರ್ ಕನ್ನಡ ಹೋರಾಟದ ಹೆಜ್ಜೆ.
28
3
57
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
4 months
ಪುನೀತ್ ಬಳಿಯು ಲ್ಯಾಂಬೋರ್ಗಿನಿ ಕಾರು ಇದೆ ನನ್ನ ಬಳಿಯೂ ಲ್ಯಾಂಬೋರ್ಗಿನಿ ಕಾರು ಇದೆ ಎಂದಿದ್ದ . ಇರಬಹುದು, ಆದರೆ ಪುನೀತ್ ಬಳಿ ಇರುವ ಗುಣ ಇರಬೇಕಲ್ಲ.. ಅದು ಈತನಿಗೆ ಮತ್ತೊಂದು ಜನ್ಮ ಜನಿಸಿದರು ಬರಲ್ಲ. ಹೋಲಿಕೆಗೆ ಒಂದು ಮಿತಿ ಇರಬೇಕು. ದುರಹಂಕಾರ ಉತ್ತುಂಗದಲಿತ್ತು. #Appu ❤️
Tweet media one
105
235
2K
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
8 months
ಇದಪ್ಪ ಎದೆಗಾರಿಕೆಯ ಮಾತು... @DKSureshINC ಕನ್ನಡ-ಕನ್ನಡಿಗ-ಕರ್ನಾಟಕವನ್ನು ಕಡೆಗಣಿಸಿದರೆ ಯಾವ ರೀತಿಯ ತ್ಯಾಗಕ್ಕೂ ನಾವು ಸಿದ್ಧ ಎಂಬುದು ಉತ್ತರ ಭಾರತೀಯರಿಗೆ ಕನ್ನಡಿಗರು ಮುಟ್ಟಿಸುವ ಅವಶ್ಯಕತೆ ಇದೆ ಆ ಕೆಲಸ ಡಿಕೆ ಸುರೇಶ್ ರವರು ಮಾಡಿದ್ದಾರೆ ಸ್ವಾಗತಿಸೋಣ.
Tweet media one
363
156
1K
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ಇದು ಪೇಟಿಎಂನಲ್ಲಿ ಭಿಕ್ಷೆ ಬೇಡಿದ ದುಡ್ಡಿನಲ್ಲಿ ಕೊಂಡುಕೊಂಡದ್ದು ಅಲ್ಲ 😄 ದುಡಿಮೆಯ ನಂಬಿ ಬದುಕು ಅದರಲ್ಲಿ ದೇವರ ಹುಡುಕು, ಎಂಬ ಮಾತಿನಲ್ಲಿ ನಂಬಿಕೆ ಇಟ್ಟಿರುವವನ್ನು ನಾನು ❤
Tweet media one
Tweet media two
133
40
1K
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
5 years
ಪುನೀತ್ ರಾಜಕುಮಾರ್ ಅಭಿನಯದ ರಾಜಕುಮಾರ ಸಿನಿಮಾದ ನಂತರ ಸಂಪೂರ್ಣ ಮನೆಮಂದಿ ಕೂತು ನೋಡುವ ಚಿತ್ರ ಪೈಲ್ವಾನ್ ತುಂಬಾ ಚೆನ್ನಾಗಿದೆ ತಪ್ಪದೇ ನೋಡಿ. ಅಭಿನಯ ಚಕ್ರವರ್ತಿ ಸುದೀಪ್❤ ತುಂಬಾ ಚೆನ್ನಾಗಿ ನಟಿಸಿದ್ದಾರೆ.
20
161
957
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
7 months
ಇಷ್ಟು ವರ್ಷಗಳಲ್ಲಿ ನಿಮ್ಮ ಜೊತೆ ಫೋಟೋ ತೆಗೆಸಿಕೊಳ್ಳಬೇಕು ಎಂದು ಕೂತಿದ್ದು ಇದೇ ಮೊದಲು ಸಾರ್ ಎಂದೆ. ಜೋರಾಗಿ ನಕ್ಕು ಇಬ್ಬರು ಫೋಟೋಗೆ ಪೋಸು ಕೊಟ್ಟದ್ದು ಹೀಗೆ. @prakashraaj
Tweet media one
179
45
1K
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
1 year
ಈ ಸ್ಥಳದಲ್ಲಿ ಈ ಹೆಸರಿನೊಂದಿಗೆ ನಾಮಫಲಕ ಬೀಳಲು ಹಗಲು, ರಾತ್ರಿ ಶ್ರಮ ಪಟ್ಟಿದ್ದೇವೆ, ಈ ಹೆಸರನ್ನು ಈ ಸ್ಥಳದಲ್ಲಿ ನೋಡೋದೇ ಆನಂದ. ಸಾರ್ಥಕತೆಯ ಭಾವ... @siddaramaiah
Tweet media one
154
32
933
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
1 year
ಪ್ರಿಯಾಂಕ್ ಖರ್ಗೆ ರವರಿಗೆ ಗೃಹ ಖಾತೆ ಜವಾಬ್ದಾರಿಯನ್ನು ಕೊಟ್ಟರೆ ಒಬ್ಬೊಬ್ಬ ಸಂಘಿಗಳಿಗೆ ಕಾಕಿ ಚಡ್ಡಿ ಉದುರಿಸುವುದಂತು ಸತ್ಯ. ದಯವಿಟ್ಟು ಇವರಿಗೆ ಗೃಹ ಖಾತೆ ಕೊಡಿ. @siddaramaiah @DKShivakumar @CMofKarnataka @PriyankKharge @kharge
472
134
931
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
1 year
#april1 #ಈ_ದಿನದಂದು_ಗೆಳೆಯನ_ಮರೆಯುವುದುಂಟೆ ಈ ದಿನದಂದು ನನ್ನ ಕುಚುಕು ಗೆಳೆಯನನ್ನು ನೆನೆದು ಅಭಿಮಾನದಿಂದ ಈ ದಿನವನ್ನು ಅವನಿಗೆ ಅರ್ಪಿಸುತ್ತಿದ್ದೇನೆ. ಮೂರ್ಖರ ದಿನದ ಶುಭಾಶಯಗಳು ಗೆಳೆಯ😍 (ಡಿಯರ್ ಟ್ವಿಟರ್ ಫ್ರೆಂಡ್ಸ್ ಇವನ ಚೀಲಗಳು ಬರ್ತಾವ್ ನೋಡಿ ಸಂಸ್ಕೃತ ಭಾಷೆಯಲ್ಲಿ ಕಮೆಂಟ್ಗಳು ಹಾಕುತ್ತವೆ ನೋಡಿ ಮಜಾ ತಗೊಳಿ)
Tweet media one
90
86
860
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ನಾನ್ ಅವತ್ತೇ ಹೇಳಿದೆ ಅವನೊಬ್ಬ ಹುಚ್ಚ ಅಂತ...! ಅಡ್ಜಸ್ಟ್ ಮಾಡ್ಕೊಳ್ಳಿ ಗೆಳೆಯರೇ ಹೋಗ್ಲಿ ಕ್ಷಮಿಸಿಬಿಡಿ...
152
129
825
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ಕೃಪೆ- Whatsapp Mahesh Vikram Hegde ಸೂಪರ್ bro...
Tweet media one
100
105
776
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
Tweet media one
31
152
743
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
1 year
ಬಿಜೆಪಿ ಕಚೇರಿ ,RSS ಕಚೇರಿ ,ಭಕ್ತ ಗಣಗಳು , ಗೋದಿ ಮೀಡಿಯಾಗಳು ,ಕನ್ನಡ ವಿರೋಧಿಗಳು. ಶ್....ಶ್....ಶ್....
Tweet media one
82
70
700
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
1 year
ಎಲ್ಲೋದೋ ಶಿಷ್ಯ @astitvam ಇವತ್ತು ಎಲ್ಲೂ ಹೋರಾಟದಲ್ಲೂ ಕಾಣಲಿಲ್ಲ ,ಪೊಲೀಸರು ನಿನ್ನ ಬಂಧಿಸಿಲ್ಲ . ನೀನು ಖಾಲಿ ಪಲಾವ್ ಅಂತ ಎಲ್ಲರಿಗೂ ಗೊತ್ತು ನಿನ್ ಜೊತೆ ಇರುವ ಬೆಕರುಗಳಿಗೆ ಅರ್ಥ ಆಗಬೇಕು. ಅಂದ ಹಾಗೆ ಇಂದು ನೀನ್ಯಾಕೆ ಬೀದಿಗೆ ಬಂದಿಲ್ಲ ಕಾವೇರಿ ನೀರು ನೀನು ಕುಡಿಯಲ್ವಾ ಬರಿ ಗಂಜಲ ಕುಡಿದುಕೊಂಡು ಜೀವನ ಮಾಡ್ತೀಯಾ ?
Tweet media one
204
98
698
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ಮರಾಠಿಗ ಹಸುಗಳ ಕಳ್ಳ ಶಿವಾಜಿ ಬೆಳವಾಡಿಯಲ್ಲಿ ಹಸುಗಳನ್ನು ಕಳ್ಳತನ ಮಾಡಲು ಬಂದಾಗ ಕನ್ನಡದ ವೀರನಾರಿ ಬೆಳವಡಿ ಮಲ್ಲಮ್ಮ ಶಿವಾಜಿಯನ್ನು ಅಟ್ಟಾಡಿಸಿಕೊಂಡು ಒದ್ದು ಸೋಲಿಸಿ ಕೊನೆಗೆ ಬೆಳವಾಡಿ ಮಲ್ಲಮ್ಮನ ಪಾದಕ್ಕೆ ಬಿದ್ದು ಜೀವ ಭಿಕ್ಷೆ ಬೇಡಿದ ಶಿವಾಜಿಗೆ ಜೀವದಾನ ಮಾಡಿದ ಕನ್ನಡದ ಹೆಮ್ಮೆಯ ವೀರನಾರಿ ಬೆಳವಡಿ ಮಲ್ಲಮ್ಮನ ಜನ್ಮದಿದಂದು ಸ್ಮರಿಸೋಣ.
Tweet media one
102
103
683
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
3 months
ಒಕ್ಕೂಟದ ರಾಜ್ಯಗಳ ಸರ್ಕಾರ ಮುಖ್ಯಸ್ಥರನ್ನು ಎರಡನೇ ದರ್ಜೆ ಪ್ರಜೆಗಳಾಗಿ ನೋಡೋದು ,ಕಾಲು ಮೇಲೆ ಕಾಲು ಹಾಕಿ ಕೂತು ದಿಮಾಕು ತೋರಿಸುವುದು ಅದಲ್ಲ ಸಿದ್ದರಾಮಯ್ಯನವರ ಮುಂದೆ ನಡೆಯೋಲ್ಲ . ಇದು ಕನ್ನಡ ರಾಮಯ್ಯನ ಗತ್ತು.💪
Tweet media one
106
48
675
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
8 months
ನಮ್ಮ ರಾಷ್ಟ್ರ ಧ್ವಜ, ಕನ್ನಡ ಬಾವುಟ ಕಂಡರೆ ಈ BJP-JDS ನವರಿಗೆ ಉರಿ ಏಕೆ?
Tweet media one
145
63
659
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ಉಳ್ಳೇರಹಳ್ಳಿ ಚಲೋ... ಸ್ವಾಭಿಮಾನದ ನಡೆಯ ನಂತರ ಅಸ್ಪೃಶ್ಯ ಆಚರಣೆ ಮಾಡುತ್ತಿದ್ದ ದೇವಸ್ಥಾನಕ್ಕೆ ನುಗ್ಗಿದ ಭೀಮ ಸೈನಿಕರು... ದೇವಸ್ಥಾನಕ್ಕೆ ಹೋಗಲೇ ಬೇಕೆಂಬ ಆಸೆ ನಮಗಿಲ್ಲ ಆದರೆ ಅಲ್ಲಿಗೆ ಹೋಗಬಾರದು ಎಂದು ಶರತ್ತು ಹಾಕಿದರೆ ಈ ರೀತಿ ನುಗ್ಗಿಯೇ ತೀರುತ್ತೇವೆ ತಾಕತ್ತಿದ್ದವರು ನಮ್ಮನ್ನು ತಡೆಯಲಿ. ಜೈ ಭೀಮ್
55
101
642
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ಬಿಜೆಪಿ, RSS ,ಬಜರಂಗ ದಳ, ವಿಶ್ವ ಹಿಂದು ಪರಿಷತ್ ಹಾಗು ಎಲ್ಲ ಹಿಂದು ಸಂಘಟನೆಗಳಿಗೆ ಅಪ್ಪಟ ದೇಶ ಪ್ರೇಮಿ ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ ದಿನದ ಶುಭಾಶಯಗಳು.
Tweet media one
118
66
634
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ದೇವನಹಳ್ಳಿ ಇಂದ ಹೋರಾಟಕ್ಕೆ ಹೊರಟ ಜನ.... ನೀವು ಬೇಗನೆ ಬಂದುಬಿಡಿ.
38
93
633
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
#ಟಿಪ್ಪು_ಅಜರಾಮರ ಬಿಜೆಪಿ ಗರ ಉದ್ದೇಶ ಸ್ಪಷ್ಟವಾಯಿತು. ಇತಿಹಾಸವನ್ನು ತಿರುಚುವುದು. ಕೇವಲ ರೈಲಿಗೆ ಇಟ್ಟಿರುವ ಹೆಸರನ್ನು ಬದಲಾಯಿಸಿದರೆ ಇತಿಹಾಸ ಬದಲಾಗದು..! ಮೈಸೂರು ಹುಲಿ ಟಿಪ್ಪು ಕನ್ನಡಿಗರ ಮನೆ ಮನಗಳಲ್ಲಿ ಬೆರೆತಿದ್ದಾನೆ ಅದನ್ನು ಅಳಿಸಲು ನಿಮ್ಮ ಬ್ರಾಹ್ಮಣಶಾಹಿ ಮನಸ್ಥಿತಿಯ ಜನರಿಗೆ ಎಂದೆಂದಿಗೂ ಸಾಧ್ಯವಿಲ್ಲ. ಟಿಪ್ಪು ಅಜರಾಮರ.
Tweet media one
125
145
615
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
1 year
ಪುನಹ ಅದೇ ಜಾಗದಲ್ಲಿ ಬೋರ್ಡನ್ನು ಮರು ಅಳವಡಿಸಲಾಗಿದೆ.. ಸರ್ವ ಜನಾಂಗದ ಶಾಂತಿಯ ತೋಟ. ಇದು ನಮ್ಮ ಸೌಹಾರ್ದ ಕರ್ನಾಟಕ 💛❤️.
Tweet media one
Tweet media two
Tweet media three
486
59
631
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ನೆನ್ನೆಯ ಯುಗಾದಿ ಮಾತ್ರ ಆಚರಿಸಿದವರು ನೈಜ್ಯ ಹಿಂದು ಎಂದು ಪರಿಗಣಿಸಲು ಆಗುವುದಿಲ್ಲ...! ನೆನ್ನೆಯ ಯುಗಾದಿಯ ಜೊತೆ ಇಂದು ಸಾಂಪ್ರಾದಾಯಕ ಹೊಸತಡಕು ಕೂಡ ಆಚರಿಸುವವರು ಮಾತ್ರ ನೈಜ ಹಿಂದು. ಹ್ಯಾಪಿ ಹೊಸತಡಕು 🤝 #ಬಾಡೇ_ನಮ್_ಗಾಡು.
Tweet media one
45
38
616
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ಟಿಪ್ಪು ಸುಲ್ತಾನ್ ತ್ಯಾಗ-ಬಲಿದಾನ ಅರಿತಿದ್ದರೂ ಕೂಡ ಧರ್ಮದ ವಿಚಾರಕ್ಕಾಗಿ ವಿರೋಧಿಸುತ್ತಾ ಒಬ್ಬ ವೀರ ಸ್ವಾತಂತ್ರ ಹೋರಾಟಗಾರರನ್ನು ಖಳನಾಯಕನ ರೀತಿ ಬಿಂಬಿಸಿ ಇಂದು ಪೇಪರ್ಮೆಂಟ್ ಚೀಪುವ ಪುನೀತ್ ಕೆರೆಹಳ್ಳಿ ಎನ್ನುವ ಚೈಲ್ಡ್ ಗಳಿಗೂ ಕೂಡ ಟಿಪ್ಪು ಎಂದರೆ ಚಡ್ಡಿ ಒದ್ದೆ ಹಾಗುವ ಹಾಗೆ ತಯಾರಿಸಿರುವ ಬ್ಲೂಜೆಪಿ 2% ಪರ್ಸೆಂಟ್ ನಾಯಕರಿಗೆ ಧನ್ಯವಾದಗಳು
Tweet media one
226
130
594
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
1 year
ಈ ಸ್ಪೀಕರ್ ಸೌಂಡು ಇಷ್ಟು ಜೋರಾಗಿರುತ್ತೆ ಎಂದು ನಾನು ಭಾವಿಸಿರಲಿಲ್ಲ. ಆದರೆ ಇಷ್ಟು ಒಳ್ಳೆ ಕ್ವಾಲಿಟಿ ಸ್ಪೀಕರ್ ರನ್ನ ಕಾಂಗ್ರೆಸಿಗರು ತರುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ. ಈ ಸ್ಪೀಕರ್ ಎಷ್ಟು ಚಂದ ಕೆಲಸ ಮಾಡುತ್ತಿದೆ, ಸದ್ಯ ಇದರ ಸೌಂಡು ನಾಗಪುರ ಕಚೇರಿ ವರೆಗೂ ತಲುಪಿರುತ್ತೆ ಅಲ್ವಾ ಸ್ನೇಹಿತರೆ.. @utkhader 🥰🥰
Tweet media one
124
55
602
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
1 year
ನೆನ್ನೆ ತಡ ರಾತ್ರಿಯ ತನಕ ತಂತ್ರಗಾರಿಕೆ ಚರ್ಚಿಸಿ ಬೆಳ್ಳಂ ಬೆಳಗ್ಗೆ ವರುಣ ಅಖಾಡಕ್ಕೆ ಇಳಿದಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ಕೋಮುವಾದಿ ಬಿಜೆಪಿಯ ತೊಡೆ ನಡುಗಿಸಲು ಈ ನಾಡಿಗೆ ಸಿದ್ದರಾಮಯ್ಯನವರ ಆಡಳಿತ ಅನಿವಾರ್ಯ . @Dr_Yathindra_S @siddaramaiah
Tweet media one
250
58
597
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ಏರಲಿ , ಹಾರಲಿ ಮುಗಿಲೆತ್ತರಕ್ಕೆ ಕನ್ನಡದ ಬಾವುಟ...❤
Tweet media one
13
62
585
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ಇಂದಿಗೆ 17 ವರ್ಷ... 17 ವರ್ಷಗಳ ಹಿಂದೆ ಇದೇ ದಿನ ಕನ್ನಡ ವಿರೋಧಿ ನಿಲುವು ತಾಳಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಿ ನಿರ್ಣಯ ಕೈಗೊಂಡತಹ ಅಂದಿನ ಬೆಳಗಾವಿ ಮೇಯರ್ 'ವಿಜಯ್ ಪಾಂಡುರಂಗ ಮೋರೆ' ಮುಖಕ್ಕೆ ಬೆಂಗಳೂರಿನ ಶಾಸಕರ ಭವನದಲ್ಲಿ ಕಪ್ಪು ಮಸಿ ಬಳಿದ ದಿನ, ಎಡಭಾಗದಲ್ಲಿ ಪ್ರವೀಣ್ ಕುಮಾರ್ ಶೆಟ್ಟಿ ಹಾಗು ಬಲಭಾಗದಲ್ಲಿ ನನ್ನನು ಕಾಣಬಹುದು.
Tweet media one
25
53
584
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ಕ್ಷಮೆ ಕೇಳುವ ಪರಂಪರೆಯನ್ನು ಉಳಿಸುತ್ತಿರುವ ವೀರ ಈ ಸಾಮ್ರಾಣಿ 😄 ಕನ್ನಡ ಹೋರಾಟಗಾರರನ್ನು ಹೀಯಾಳಿಸಿದ್ದು ತಪ್ಪಾಯ್ತು ಕ್ಷಮಿಸಿಬಿಡಿ ಪ್ಲೀಸ್. ಎಷ್ಟೇ ಆದರೂ ಸಾರಿ ಕಾರ್ ವಂಶಸ್ಥ ಅಲ್ಲವೇ😃😃
Tweet media one
36
72
566
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ಕರ್ನಾಟಕದಲ್ಲಿ ಕನ್ನಡಕ್ಕಿಂತ ಯಾವ ನಾಯಕನು ದೊಡ್ಡವನಲ್ಲ, ರಾಹುಲ್ ಬಂದರು ಅಷ್ಟೇ ಮೋದಿ ಬಂದರು ಅಷ್ಟೇ ಹಮ್ಮಿಕೊಂಡು ಕನ್ನಡ ಬಳಸಿ...
Tweet media one
39
56
564
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ಸರಿ ಅಲ್ವಾ ?
Tweet media one
89
50
570
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
1 year
ಇಷ್ಟು ಪ್ರಚಾರದ ಹುಚ್ಚು ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರಿಗೆ ಇರಬಾರದು. ಇಷ್ಟಕ್ಕೂ ಸಾಧನೆ ಮಾಡಿರುವವರು ಇಸ್ರೋ ವಿಜ್ಞಾನಿಗಳು, ಅದ್ದೂರಿಯಾಗಿ ರೋಡ್ ಶೋ ಮಾಡಿ ಅಭಿನಂದಿಸಬೇಕಿರುವುದು ವಿಜ್ಞಾನಿಗಳನ್ನ ಹೊರತು ಮೋದಿಯನ್ನಲ್ಲ. ದೇಶದ ಪ್ರತಿಯೊಂದು ಹೆಜ್ಜೆ ಗುರುತಿನಲ್ಲಿ ರಾಜಕೀಯ ಲಾಭ ಹುಡುಕುವ ಇಂತ ರಾಜಕಾರಣಿಗಳು ದೇಶಕ್ಕೆ ಮಾರಕ.
Tweet media one
184
67
579
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
1 year
ದೇಶಕ್ಕೆ ಹಾಗೂ ರಾಜ್ಯಕ್ಕೆ ಅಪಾಯಕಾರಿಯಾದ ಬಿಜೆಪಿಗೆ ಓಟು ಹಾಕದಿರುವುದು ಕೂಡ ನಿಜವಾದ ದೇಶಪ್ರೇಮ. ಕನ್ನಡ ದ್ರೋಹಿಗಳಿಗೆ ಪಾಠ ಕಲಿಸಿದ್ದೇವೆ. ಜೈ ಕರ್ನಾಟಕ ಮಾತೆ..
Tweet media one
110
35
561
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
6 months
ಒಂದು ಎರಡು ಆ ಕಡೆ ಈ ಕಡೆ ಆಗಬಹುದು ಅಷ್ಟೇ..! ಬಹುತೇಕ ಇದೇ ಫಲಿತಾಂಶ ಬರುತ್ತದೆ ಕಾದು ನೋಡಿ.
Tweet media one
306
47
567
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
#ಬರೆದಿಟ್ಟುಕೊಳ್ಳಿ... ಇದೇ ಸಮೀಕ್ಷೆ ಬಹುತೇಕ ಅಂತಿಮ ಆಗುವುದು. 5% ಆಚೆ ಈಚೆ ಆಗಬಹುದು. ಮೇ 13 ರಂದು ಇದೇ ಪೋಸ್ಟನ್ನು ಮತ್ತೆ REPOST ಮಾಡುತ್ತೇನೆ ಕಾದು ನೋಡಿ. -BHK
Tweet media one
142
47
549
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
I am sorry ನೀವೇ ನಿರ್ಧರಿಸಿ...!
Tweet media one
196
51
528
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
We Love Bengaluru❤ IT ನೂ ಬೇಡ BT ನೂ ಬೇಡ ವಲಸಿಗರು ನಮ್ಮ ರಾಜ್ಯಕ್ಕೆ ಬರೋದು ಬೇಡ. ಭಗವಂತ ಮಳೆ ಇನ್ನೂ ಜೋರಾಗಿ ಬರಸಪ್ಪ. ಯಾವ ರೀತಿ ಎಂದರೆ ಈ ವಲಸಿಗರು ಬೆಂಗಳೂರು ಸಹವಾಸ ಸಾಕು ಎಂದು ಬಿಟ್ಟು ಓಡಿ ಹೋಗಬೇಕು ಆ ರೀತಿ ಜೋರಾಗಿ ಮಳೆ ಬರಲಿ. ವಲಸೆ ತಡೆ ಚಳುವಳಿ😉
86
76
508
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
11 months
ನಾನು ಹಿಂದೂ ಎಂದರು ಕೂಡ ನಮ್ಮನ್ನು ಶೋಷಣೆ ಮಾಡಿದ್ದೀರಿ , ನಾನು ಭಾರತೀಯ ಎಂದು ಗೊತ್ತಿದ್ದರೂ ನಮ್ಮ ಮೇಲೆ ಶೋಷಣೆ ಮಾಡಿದ್ದೀರಿ .ಕೊನೆಗೆ ನಾನು ಕನ್ನಡಿಗ ಎಂದು ಹೆಮ್ಮೆಯಿಂದ ಹೇಳಿದರೂ ಕೂಡ ಶೋಷಣೆ ಮಾಡಿದ್ದೀರಿ. ��ಾವು ಜಾತಿಯ ಹೆಸರಲ್ಲಿ ಯಾರನ್ನು ಕೊಂದಿಲ್ಲ, ಸುಲಿದು ತಿಂದಿಲ್ಲ .ಹಾಗಾಗಿ ನನ್ನ ಜಾತಿಯ ಬಗ್ಗೆ ಖಂಡಿತ ಹೆಮ್ಮೆ ಇದೆ.
Tweet media one
29
68
529
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ದಿನವೆಲ್ಲ ಶಿವಣ್ಣ ನ ಮನೆಯಲ್ಲಿ ಸಮಯ ಕಳೆದಿದ್ದು ಖುಷಿಯಾಯಿತು.
Tweet media one
11
24
519
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
8 months
ಡಿಕೆ ಸುರೇಶ್ ರವರ ಪ್ರತ್ಯೇಕ ರಾಷ್ಟ್ರ ಹೇಳಿಕೆಯಲ್ಲಿ ತಪ್ಪೇನಿದೆ ?
Tweet media one
207
37
520
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
1 year
ಹರೀಶ್ ಸರ್ ಒಂದೇ ಕಡೆ FIR ಸಾಕು ಎಂದು ಪೊಲೀಸರು,ನನ್ನ ಕಂಪ್ಲೇಂಟ್ ದಾಖಲಿಸಲೇಬೇಕು ಎಂದು ನಾನು. ಇಂಥ ಜಾತಿವಾದಿ @nimmaupendra ಶೋಷಣೆ ಮಾಡುವ ಸಮಾಜ ಬಲಗೊಳಿಸಲು ಒಳಬಳಗೆ ಸಂಚು ರೂಪಿಸುವವನ ಬಿಡುವುದುಂಟೆ,FIR ಮಾಡಿಸದೆ ನಾನು ಮನೆಗೆ ಹಿಂತಿರುಗುವುದಿಲ್ಲ ಎಂದು ಶಪಥ ಮಾಡಿ ಪೊಲೀಸರ ಮುಂದೆ ಗಟ್ಟಿಯಾಗಿ ನಿಂತು ಬಿಟ್ಟೆ ,ಕೊನೆಗೂ ದಾಖಲಾಯಿತು.
Tweet media one
Tweet media two
Tweet media three
Tweet media four
240
73
519
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
1 year
ನಾಳೆಯ ಪ್ರಮಾಣವಚನಕ್ಕೆ VIP ಗೌರವ
Tweet media one
Tweet media two
109
13
515
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
10 months
ಪ್ರತಾಪ್ ಸಿಂಹ ಬದಲು ಬೇರೆ ಯಾರಾದರೂ ಕಾಂಗ್ರೆಸ್ MP ಪಾಸ್ ವಿತರಣೆ ಮಾಡಿದಿದ್ದರೆ ಇಷ್ಟೊತ್ತಿಗೆ ಇಡೀ ದೇಶದಲ್ಲಿ ಬಿಜೆಪಿ ಕಾಂಗ್ರೆಸಿಗರಿಗೆ ದೇಶದ್ರೋಹಿ ಪಟ್ಟ ಕೊಟ್ಟು ಭರತನಾಟ್ಯ ,ಯಕ್ಷಗಾನ ಪ್ರಾರಂಭ ಮಾಡಿರುತ್ತಿದ್ದರು,ಏನಂತೀರಿ ಸ್ನೇಹಿತರೆ.?
124
71
520
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ದಿನನಿತ್ಯ ನನ್ನನ್ನು ನೆನೆಯುವ ಲಕ್ಷಾಂತರ ಮಂಕು ಭಕ್ತ ಅಭಿಮಾನಿಗಳು ಇದ್ದಾರೆ ಅವರಿಗೆ ನನ್ನನ್ನು ಟ್ರೋಲ್ ಮಾಡಲು ಮತ್ತೊಂದು ಫೋಟೋ ನೀಡುತ್ತಿದ್ದೇನೆ ಎಂಜಾಯ್ ಮಾಡಿ. ಎಷ್ಟು ಉಗಿದರೂ ಮಾನ ಮರ್ಯಾದೆ ಇಲ್ಲದವರು ಮತ್ತೆ ಬಂದು ಕಮೆಂಟ್ ಹಾಕ್ತಾರೆ ನೋಡ್ತೀರಿ 😃
Tweet media one
167
27
497
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ಪವಿತ್ರ ಕಾವಿ ಧರಿಸಿ ಮೊಮ್ಮಕ್ಕಳ ವಯಸ್ಸಿನ ಹೆಣ್ಣು ಮಕ್ಕಳನ್ನು ರೇಪ್ ಮಾಡುವುದು ಬಿಜೆಪಿ ಭಕ್ತರಿಗೆ ಹಾಗೂ ಸರ್ಕಾರಕ್ಕೆ ದೊಡ್ಡ ವಿಚಾರವೇ ಅಲ್ಲ..! ಅದೇ ಮೀನು ತಿಂದು ದೇವಸ್ಥಾನಕ್ಕೆ ಹೋದರೆ ಮಾತ್ರ ದೊಡ್ಡ ವಿಚಾರ ಕನಿಷ್ಠ 15 ದಿನ ಮಾಧ್ಯಮಗಳಲ್ಲಿ ಬಿಡುವಿಲ್ಲದಂಗೆ ಬಿಜೆಪಿ ಭಕ್ತರು ಹಾಗೂ ಸರ್ಕಾರ ಬಾಯಿ ಬಡೆದುಕೊಳ್ಳುತ್ತಾರೆ.! ಹೊಡಿರಿ ಚಪ್ಪಾಳೆ.
100
87
505
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
3 years
ಬ್ರಿಟಿಷರ ಬೂಟು ನೆಕ್ಕಿ ಕ್ಷಮಾಪಣೆ ಬರೆದುಕೊಟ್ಟ ಇವರ ಪುಕ್ಕಲುತನ ಓದಲು 25 % ದಿಸ್ಕಂಟ್...!
Tweet media one
329
57
475
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
3 years
ಕನ್ಫ್ಯೂಸ್ ಆಗಬೇಡಿ ...!ಇದು ಹಿಂದೂ ಸಂಘಟನೆ ಬೈಟೆಕ್ ಅಲ್ಲ ಇದು ನಮ್ಮ ಪೊಲೀಸರ ತಂಡ ಜೈ ಶ್ರೀ ರಾಮ್...
Tweet media one
75
40
466
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
3 years
ನನ್ನನ್ನು ಬಂಧಿಸಲು ಪೊಲೀಸರು ನನ್ನ ಮನೆ ಸುತ್ತುವರೆದಿದ್ದಾರೆ.
29
60
463
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ಪ್ರೀತಿಯಿಂದಾದರೂ ಸರಿ ಅಥವಾ ಭೀತಿಯಿಂದಾದರೂ ಸರಿ ಹೆಗಲ ಮೇಲೆ ಕನ್ನಡದ ಶಾಲು ಹಾಕಲೇಬೇಕು ಇದು ಕನ್ನಡದ ತಾಕತ್ತು..💪
Tweet media one
116
37
463
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
5 years
ನಮ್ಮ ಬಂಧನ ವಿರೋಧಿ ಪ್ರತಿಭಟಿಸಿದ ಎಲ್ಲ ಕನ್ನಡ ಮನಸ್ಸುಗಳಿಗೆ ನನ್ನ ಶರಣು ಹಾಗೂ ಟ್ವಿಟರ್ ಕ್ಯಾಂಪೇನ್ ನಲ್ಲಿ ಪಾಲ್ಗೊಂಡು ಕರ್ನಾಟಕ ರಾಜ್ಯ ಸರ್ಕಾರವನ್ನು ನಡುಗಿಸಿದ ಎಲ್ಲ ಕನ್ನಡಿಗರಿಗೂ ನನ್ನ ಧನ್ಯವಾದಗಳು
24
57
457
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
5 months
ಕನ್ನಡಿಗರ ತೆರಿಗೆ ಪಾಲನ್ನು ಮೋಸ ಮಾಡಿ ಕೈಗೆ ಚೊಂಬು ಕೊಟ್ಟ ಸರ್ವಾಧಿಕಾರಿ ವಿರುದ್ಧ ನನ್ನ ಅಸ್ತ್ರವನ್ನು ಬಳಸಿದ್ದೇನೆ ಚಲಾಯಿಸಿದ್ದೇನೆ.. ನೀವು ಕೂಡ ಈ ಅಸ್ತ್ರವನ್ನು ಬಳಸಿ ಭಾರತವನ್ನು ಉಳಿಸಿ.
Tweet media one
296
28
472
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ಇವರನ್ನು ರಸ್ತೆಯಲ್ಲಿ ಕುತ್ತಿಗೆ ಪಟ್ಟಿ ಹಿಡಿಯುವ ಕಾಲ ಬಂದೇ ಬಿಡ್ತು. ಕನ್ನಡ ಕಾರ್ಯಕರ್ತರಿಂದ ಕೋಳಿ ಸ್ವಾಮಿಗೆ ಕಪ್ಪು ಮಸಿ! ರಾಷ್ಟ್ರಕವಿ ಕುವೆಂಪು ರಚಿಸಿದ ನಾಡಗೀತೆಯನ್ನು ಅವಮಾನಿಸಿ ಅದನ್ನು ಅನುಸರಿಸುತ್ತಿರುವ ಕನ್ನಡಪರ ಹೋರಾಟಗಾರರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಹೇಳಿಕೆ ನೀಡಿದ್ದ ಋಷಿಕುಮಾರ ಸ್ವಾಮೀಜಿಗೆ ಕಪ್ಪು ಮಸಿ ಬಳಿದಿದ್ದಾರೆ
82
83
465
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
4 years
ಯಲಹಂಕ ಮೇಲ್ಸೇತುವೆಗೆ ವಿಚಾರದಲ್ಲಿ ಬೆಳಗ್ಗೆ ನನ್ನ ಮನೆಯಲ್ಲಿ ಪೋಲೀಸರು ನನ್ನನ್ನು ಬಂಧಿಸಿದ್ದಾರೆ ...
53
69
434
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
1 year
ಈ ನೆಲದಲ್ಲಿ ರಾಜಕಾರಣ ಮಾಡುವಾಗ ಈ ನೆಲದ ಭಾಷೆಯನ್ನು ಕಲಿಯಲೇಬೇಕು. ಇಲ್ಲಿಯ ಅಧಿಕಾರ ಬೇಕು ಆದರೆ ಇಲ್ಲಿನ ಭಾಷೆ ಬೇಡವೇ ? @BZZameerAhmedK ಸ್ವಲ್ಪ ಕಷ್ಟವಾದರೂ ಪರವಾಗಿಲ್ಲ, ಕನ್ನಡದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಬೇಕಿತ್ತು. ಇವತ್ತಿನ ನಿಮ್ಮ ನಡೆ ಖಂಡನಿಯ. ನಿಮ್ಮ ಈ ನಡೆಯಿಂದ ಕನ್ನಡಿಗರು ತಲೆತಗ್ಗಿಸುವ ಕಾರ್ಯ ಮಾಡಿದ್ದೀರಿ.
Tweet media one
115
59
459
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
4 months
ಶುಭೋದಯ ಸ್ನೇಹಿತರೆ.. ಗೋಡ್ಸೆ ಕೂಡ ಮೊದಲು ಗಾಂಧೀಜಿ ಕಾಲಿಗೆ ಬಿದ್ದು ನಂತರ ಎದೆಗೆ ಗುಂಡಿಟ್ಟಿದ್ದ ನೆನಪಿರಲಿ.
Tweet media one
220
35
466
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ಈ ಒಕ್ಕೂಟ ದೇಶ ಸೃಷ್ಟಿಯಾಗಲು ಮೊದಲು ತ್ಯಾಗ ಮಾಡಿದು ಕನ್ನಡಿಗರು. ಇಂದು ಆ ತ್ಯಾಗದ ದಿನ ಎಲ್ಲರೂ ಸ್ಮರಿಸೋಣ... ಜೈ ಕರ್ನಾಟಕ ಮಾತೆ...
Tweet media one
28
61
442
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ನನಗೆ ಆಗ ಇನ್ನೂ ಕೇವಲ 19 ವರ್ಷ. 2004 ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳು 7 ವಾರ ನಂತರ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಬೆಂಗಳೂರಿನ ಕಾವೇರಿ ಚಿತ್ರಮಂದಿರದ veer-zaara ಎಂಬುವ ಹಿಂದಿ ಚಿತ್ರ ಪ್ರದರ್ಶನಕ್ಕೆ ನುಗ್ಗಿ ಪರದೆಯನ್ನು ಹರಿದು ಚಿತ್ರಪ್ರದರ್ಶನ ನಿಲ್ಲಿಸಿ ನಂತರ ಹೊರಗಡೆ ಪೊಲೀಸರು ನಮ್ಮನ್ನು ಒತ್ತಾಯಪೂರ್ವಕ ಬಂಧಿಸುತ್ತಿರುವ ದೃಶ್ಯ
Tweet media one
Tweet media two
69
36
436
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ಮಠ ಎಂದರೆ ಡಕಾಯಿತರ ತಂಡ -ಕುವೆಂಪು
129
40
435
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
1 year
ಚಕ್ರವರ್ತಿ ಸೂಲಿಬೆಲೆ ಹಾಗೂ ಸಾವರ್ಕರ್ ಪಠ್ಯವನ್ನ ತೆಗೆದಿಲ್ಲ, ಕಿತ್ತು ಬಿಸಾಕಿದ್ದೀವಿ ಶಿಕ್ಷಣ ಸಚಿವ. - ಮಧು ಬಂಗಾರಪ್ಪ. @Madhu_Bangarapp @astitvam
72
37
446
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ಬುಲ್ ಬುಲ್...
Tweet media one
42
36
430
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
1 year
ಕರ್ನಾಟಕ ಬಂದ್ ಹೋರಾಟಕ್ಕೆ ಹೊರಡುವ ಮುನ್ನವೇ ನನ್ನ ಮನೆ ಮುಂಭಾಗದಲ್ಲಿ 20 ಹೆಚ್ಚು ಪೊಲೀಸರು ಹಾಜರಾಗಿ ನಿಮ್ಮನ್ನು preventive arrest ಮಾಡುತಿದ್ದೇವೆ ದಯವಿಟ್ಟು ಸಹಕರಿಸಿ ಎಂದು ನನ್ನ ಬಂಧನ ಮಾಡಿದ್ದಾರೆ. #ಕರ್ನಾಟಕ_ಬಂದ್ #ಕಾವೇರಿ_ನಮ್ಮದು
163
35
430
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
1 year
ಪ್ರಜಾಪ್ರಭುತ್ವವಾದಿಗಳಿಗೆ ಒಂದು ಸಹಿಸಿದ್ದು...! ನಿಮ್ಮನ್ನು ಇಷ್ಟುದಿನ ಕೆಟ್ಟದಾಗಿ ಟ್ರೋಲ್ ಮಾಡಿ ಜನರ ಮೇಲೆ ಶೀಘ್ರದಲ್ಲೇ FIR ದಾಖಲಿಸಲಾಗುವುದು . ಸರ್ಕಾರದ ಬಗ್ಗೆ ಸಿದ್ದರಾಮಯ್ಯನವರ ಬಗ್ಗೆ ಅಪಪ್ರಚಾರ ಮಾಡಿದರೆ ಅಂತ ಸ್ಕ್ರೀನ್ಶಾಟ್ ಹಾಗೂ URL ಲಿಂಕ್ ಸಂಗ್ರಹಿಸಿ ನನ್ನನ್ನು ನೇರ ಸಂಪರ್ಕ ಮಾಡಬಹುದು FIR ಮಾಡಿಸುವ ಜವಾಬ್ದಾರಿ ನನ್ನದು.
Tweet media one
152
51
428
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ನಮ್ಮ ಹುಡುಗರಿಗೆ ಇವೆಲ್ಲ ಅರ್ಥವಾಗುವುದು ಯಾವಾಗ ?
Tweet media one
36
68
427
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
6 months
ನಿಜಕ್ಕೂ ನೀವು ಕನ್ನಡದ ಹೆಮ್ಮೆ. ನಮ್ಮವರು ಎಂದು ಹೇಳಿಕೊಳ್ಳಲು ಇನ್ನೂ ಹೆಮ್ಮೆ. ನಿಮ್ಮನ್ನು ಯಾವುದೇ ಹಂತದಲ್ಲೂ ನಮ್ಮ ವಿರೋಧಿಗಳು ಬಗ್ಗಿಸಲಾರದಷ್ಟು ಬೆಳೆದಿದ್ದೀರಿ ಎನ್ನುವುದು ಖುಷಿ. ಆ ಒರಟು ದನಿ ಕೆಲವರಿಗೆ ನಿದ್ದೆಗೆಡಿಸಿದೆ, ಅದರೊಳಗೆ, ಒಬ್ಬ ಮಾನವೀಯ ಮೌಲ್ಯಗಳ ಸಾಕಾರಮೂರ್ತಿ ಇದ್ದಾನೆ ಅದೇ ನಮ್ಮ @prakashraaj ಜನ್ಮದಿನದ ಶುಭಾಶಯಗಳು ಸರ್
Tweet media one
93
15
436
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
1 year
#ಐತಿಹಾಸಿಕ_ದಿನ ನುಡಿದಂತೆ ನಡೆದ ಸರ್ಕಾರ. ಹೊಟ್ಟೆ ತುಂಬ ಅನ್ನ ಉಚಿತ ಓಡಾಡಲು ಬಸ್ಸು ಉಚಿತ ಪ್ರತಿ ಮನೆಗೆ ಬೆಳಕು ಉಚಿತ ನಿರುದ್ಯೋಗಿಗಳಿಗೆ 3000 ಮನೆ ಯಜಮಾನಿಗೆ 2000 ಘೋಷಣೆ ಮಾಡಿದ ಅಷ್ಟು ಯೋಜನೆಗಳನ್ನು ಜಾರಿ ಮಾಡಿದ ಸಿದ್ದರಾಮಯ್ಯನವರ ಸರ್ಕಾರ. ರಾಜ್ಯದ ಇತಿಹಾಸದಲ್ಲೇ ದಾಖಲೆ ನಿರ್ಮಾಣ. @siddaramaiah ಈ ರಾಜ್ಯದ ಜನ ನಿಮ್ಮನ್ನು ಮರೆಯಲ್ಲ.
Tweet media one
92
49
423
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ಸಿದ್ದರಾಮಯ್ಯನವರ ಬೆಂಬಲಿಗರು ತಿರುಗಿಬಿದ್ದರೆ ಸಂಘಿಗಳು ಹಾಲು ,ಪೇಪರ್ ತರಲು ಕೂಡ swiggy ,dunzo ಬುಕ್ ಮಾಡ್ಬೇಕಾಗುತ್ತೆ . ಆ ಪಾರ್ಸಲ್ ಸ್ವೀಕರಿಸಲು ಕೂಡ ತಲೆಮರೆಸಿಕೊಂಡು ಬರಬೇಕಾಗುತ್ತೆ ಕೆಣಕಬೇಡಿ ಎಚ್ಚರವಹಿಸಿ ಭಕ್ತಸ್. ನಿಮ್ಮ UP ಮಾಡಲ್ ನಮಗೆ ಬೇಡ್ರಪ್ಪೂ , ಕುವೆಂಪುರವರ ಸರ್ವ ಜನಾಂಗದ ಶಾಂತಿಯ ತೋಟವೇ ಸಾಕು ನಮಗೆ .
193
42
418
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
7 months
ಬಜೆಟ್‌ ಭಾಷಣದಲ್ಲಿ ಅಣ್ಣಾವ್ರನ್ನ ಸ್ಮರಿಸಿದ ನಮ್ಮ ಸಿದ್ದರಾಮಯ್ಯ 😍 #NammaBudget2024 #Siddaramaiah
Tweet media one
23
40
420
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ನಾಳೆಯ ಹೋರಾಟಕ್ಕೆ ನಾನು ಸಂಪೂರ್ಣ ತಯಾರಾಗಿದ್ದೇನೆ ನೀವು ಕೂಡ ಈ ರೀತಿ 1 ಕೋಲು ಹಾಗೂ ಬಾವುಟ ಕೈಯಲ್ಲಿ ಹಿಡಿದು ಬನ್ನಿ ಈಗಲೇ ತಯಾರು ಮಾಡಿಕೊಳ್ಳಿ. ಆರೆಸ್ಸೆಸ್ ಚಡ್ಡಿಗಳ ಅಥವಾ ಕನ್ನಡಿಗರ ನೋಡಿಬಿಡೋಣ. ನಾಳೆ ಇತಿಹಾಸದ ಹೋರಾಟ ಎಲ್ಲದಕ್ಕೂ ನಾವು ತಯಾರಾಗಿದ್ದೇವೆ.
Tweet media one
Tweet media two
Tweet media three
62
55
412
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ಬಿಹಾರ ಕ್ಲೀನ್ ಆಯ್ತಂತೆ.... ನೆಕ್ಸ್ಟ್ ಕರ್ನಾಟಕ ಕ್ಲೀನ್ ಮಾಡಿ ನಂತರ ಭಾರತವನ್ನು ಸಂಪೂರ್ಣ ಸ್ವಚ್ಛಗೊಳಿಸಿದರೆ ಅಲ್ಲಿಗೆ ಉದಯವಾಗಲಿದೆ ನವಭಾರತ...
124
29
406
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ಕನ್ನಡದ ವಿಚಾರದಲ್ಲಿ ನಾನು ಯುದ್ಧದ ಬುಲ್ಡೋಜರ್ ಇದ್ದ ಹಾಗೆ ಅಡ್ಡ ಬಂದ್ರೆ ಅಪ್ಪಚ್ಚಿ ಆಗ್ತೀರಾ. - ರಾಷ್ಟ್ರಕವಿ ಕುವೆಂಪು
44
42
409
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
1 year
ಸೂಕ್ತ ವ್ಯಕ್ತಿ, ಸರ್ಕಾರದ ತೀರ್ಮಾನ ಅಭಿನಂದನಾರ್ಹ... ನಮ್ಮೆಲ್ಲರ ನೆಚ್ಚಿನ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖರವರು ಈ ಬಾರಿ ನಾಡಹಬ್ಬ ದಸರಾ ಉದ್ಘಾಟಿಸಲಿದ್ದಾರೆ... ಅಭಿನಂದನೆಗಳು ಸರ್.. ಇ���ೇ ಖುಷಿಗೆ ಉದ್ಘಾಟನೆಯ ನಂತರ ಅಲ್ಲೇ ಬಾಬುರಾಯನ ಕೊಪ್ಪಲಲ್ಲಿ ಒಳ್ಳೆ ಬ್ಲಡ್ ಫ್ರೈ ,ಕಾಲು ಸೂಪು, ತಲೆಮಾಂಸ ತಿನ್ಕೊಂಡು ಬರೋಣ ಸರ್. @DrHamsalekha
Tweet media one
55
24
413
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
11 months
ಇಂದಿಗೆ 19 ವರ್ಷ. 19 ವರ್ಷಗಳ ಹಿಂದೆ ಇದೇ ತಿಂಗಳು, ತಾರೀಖು,ಕನ್ನಡ ವಿರೋಧಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ನಿರ್ಣಯ ಮಾಡಿ ಬೆಳಗಾವಿ ಮೇಯರ್ 'ವಿಜಯ್ ಪಾಂಡುರಂಗ ಮೋರೆ' ಮುಖಕ್ಕೆ ಶಾಸಕರ ಭವನದಲ್ಲಿ ಕಪ್ಪು ಮಸಿ ಬಳಿದ್ದು, ಅಡ್ಡಾಡ್ಡಿಸಿಕೊಂಡು ಒದ್ದದ್ದು, ಎಡಭಾಗದಲ್ಲಿ ಪ್ರವೀಣ್ ಕುಮಾರ್ ಶೆಟ್ಟಿ ಹಾಗು ಬಲಭಾಗದಲ್ಲಿ ನನ್ನನು ಕಾಣಬಹುದು.
Tweet media one
14
37
411
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
5 years
ಇಡೀ ಭಾರತ ದೇಶವೇ ನಮ್ಮ ಕಡೆ ತಿರುಗಿ ನೋಡುವ ಹಾಗೆ, ಸದ್ಯದಲ್ಲೇ ದೊಡ್ಡ ಹೋರಾಟದ ಪ್ಲಾನ್ ಮಾಡಿದ್ದೇವೆ ನಿವೆಲ್ಲ ನಮ್ಮ ಜೊತೆ ಇರುತ್ತೀರಿ ತಾನೇ?
45
47
398
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
9 months
ಉತ್ತರ ಪ್ರದೇಶದ ಈ ರಾಮ ಮಂದಿರ ನಿರ್ಮಾಣ ಆದಮೇಲಾದರೂ ಕರ್ನಾಟಕ ಬರುವ ಪಾನಿಪೂರಿ ,ಸಮೋಸ ,ಜಿಲೇಬಿ ವ್ಯಾಪಾರಿಗಳು ಕಡಿಮೆಯಾಗಬಹುದು..?🤔
233
30
409
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ಮೊದಲು ರೋಹಿತ್ ಚಕ್ರತೀರ್ಥ ನಂತ ಅಯೋಗ್ಯನನ್ನ ಪಠ್ಯಪುಸ್ತಕ ಪರಿಶೀಲನಾ ಸಮಿತಿಗೆ ನೇಮಕ ಮಾಡಿದ್ದೇ ಅಪರಾಧ. ಪಠ್ಯಪುಸ್ತಕವು ಇವನ ಪಕ್ಷದ ಪ್ರಣಾಳಿಕೆ ಎಂದುಕೊಂಡಿದ್ದಾನೆ. ನಮ್ಮ ಮಕ್ಕಳು ಓದಬೇಕಾದದ್ದು ರಾಯಣ್ಣ ಕೆಂಪೇಗೌಡ,ಚೆನ್ನಮ್ಮ ,ಮದಕರಿ ನಾಯಕ ,ಪುಲಕೇಶಿ, ಟಿಪ್ಪು, ಒಡೆಯರ್,ಡಾ||ರಾಜ್ ರವರ ಇತಿಹಾಸವೇ ಹೊರೆತು ಕೋಮು ಸಂಘಟನೆಯ ಜನಕನ ವಿಷಯವಲ್ಲ
Tweet media one
77
67
402
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ಪ್ರಸ್ತುತ ಕರ್ನಾಟಕ ರಿಪೇರಿ ಮಾಡಲು ಅರ್ಹ ಹಾಗೂ ಶಕ್ತಿ ಇರುವ ಏಕೈಕ ಗಂಡುಗಳಿ ನಮ್ಮ "ಕನ್ನಡ ರಾಮಯ್ಯನವರು". ಮುಂದಿನ ಕರ್ನಾಟಕದ ಮುಖ್ಯಮಂತ್ರಿ "ಕನ್ನಡ ರಾಮಯ್ಯರಿಗೆ" ಜನ್ಮದಿನದ ಶುಭಾಶಯಗಳು. ಭಗವಂತ ದೀರ್ಘಾಯುಷ್ಯ ಕರುಣಿಸಲಿ ಮತ್ತೊಮ್ಮೆ ಮಾತ್ರ ಅಲ್ಲ ಇನ್ನೊಮ್ಮೆ ಕೂಡ ಮುಖ್ಯಮಂತ್ರಿಯಾಗಲಿ. ಹಸಿದ ಹೊಟ್ಟೆಗೆ ಅನ್ನ ನೀಡಲಿ @siddaramaiah
Tweet media one
Tweet media two
99
26
388
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ನೆನ್ನೆ ಚಾಮರಾಜಪೇಟೆಯಲ್ಲಿ ನಡೆದಿರುವ ಈ ಹಲ್ಲೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಈ ಪ್ರಕರಣವನ್ನು ಪ್ರಾಣಿ ದಯಾ ಸಂಘದವರು ತುಂಬಾ ಸೂಕ್ಷ್ಮವಾಗಿ ಪರಿಗಣಿಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಒತ್ತಾಯಿಸಬೇಕು. ಪ್ರಾಣಿಗಳ ಮೇಲೆ ಸ್ವಲ್ಪ ದಯೆ ತೋರಿಸಬೇಕು. #ಕಕಿಬಕ
Tweet media one
57
35
400
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
3 years
#ಇಂದಿಗೆ_16_ವರ್ಷ. ಇದೇ ತಿಂಗಳು,ಇದೇ ತಾರೀಖು, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸ ಬೇಕೆಂದು ನಿರ್ಣಯ ಕೈಗೊಂಡತಹ ಅಂದಿನ ಮೇಯರ್ 'ವಿಜಯ್ ಪಾಂಡುರಂಗ ಮೋರೆ' ಮುಖಕ್ಕೆ ಬೆಂಗಳೂರಿನ ಶಾಸಕರ ಭವನದಲ್ಲಿ ಕಪ್ಪು ಮಸಿ ಬಳಿದ್ದು, ಅಡ್ಡಾಡ್ಡಿಸಿಕೊಂಡು ಒದ್ದದ್ದು, ಎಡಭಾಗದಲ್ಲಿ ಪ್ರವೀಣ್ ಕುಮಾರ್ ಶೆಟ್ಟಿ ರವರು ಹಾಗು ಬಲಭಾಗದಲ್ಲಿ ನನ್ನನು ಕಾಣಬಹುದು.
Tweet media one
12
54
390
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
#ಬಾಡೇ_ನಮ್_ಗಾಡು
Tweet media one
103
37
393
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
4 years
ಬೆಳಗಾವಿ ನಡಿಗೆ... ಇಂದಿನ ಹೋರಾಟದ ಕೆಲ ಚಿತ್ರಗಳು....
8
59
379
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
3 years
ಶಭಾಷ್ ಬೆಳಗಾವಿ ಕನ್ನಡದ ಹುಲಿಗಳ.. ಕನ್ನಡನಾಡಲ್ಲಿ MES ಮಹಾಮೇಳ ನಡೆಸಲು ಮುಂದಾದ ನಾಡದ್ರೋಹಿಗಳಿಗೆ ತಕ್ಕ ಶಾಸ್ತಿ ಮಾಡಿದ್ದೀರಿ. MES ಮಹಾಮೇಳ ನಡೆಸಲು ಮುಂದಾದ ನಾಡದ್ರೋಹಿ MES ಮುಖಂಡ ದೀಪಕ ದಳವಿ ಮುಖಕ್ಕೆ ಕಪ್ಪು ಮಸಿ ಬಳಿದು ಗರ್ಜಿಸಿ ಕನ್ನಡ ಕಾರ್ಯಕರ್ತರಿಗೆ ಕನ್ನಡಿಗರ ಪರವಾಗಿ ಧನ್ಯವಾದಗಳು.
9
94
381
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ಸ್ವತಂತ್ರ ಭಾರತದ ಪ್ರಥಮ ಉಗ್ರವಾದಿಗಳ ತಂಡ. (ರಾಷ್ಟ್ರಪಿತ ಮಹಾತ್ಮ ಗಾಂಧಿ ಹತ್ಯೆಯ ಸಂಚುಕೊರ ಆರೋಪಿಗಳು )
Tweet media one
104
62
384
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
11 months
ಬಿಜೆಪಿ, RSS ,ಬಜರಂಗ ದಳ, ವಿಶ್ವ ಹಿಂದು ಪರಿಷತ್ ಹಾಗು ಎಲ್ಲ ಹಿಂದು ಸಂಘಟನೆಗಳಿಗೆ ಅಪ್ಪಟ ದೇಶ ಪ್ರೇಮಿ ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ ದಿನದ ಶುಭಾಷಯಗಳು ಬಿ .ಎಚ್ .ಕೆ
Tweet media one
68
43
390
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ಡಿಕೆ ಶಿವಕುಮಾರ್ ರವರೇ ಕರ್ನಾಟಕ ರಾಜ್ಯ ನಿಮ್ಮಪ್ಪನ ಸ್ವತ್ತಲ್ಲ ..! ಕರ್ನಾಟಕ ರಾಜ್ಯ ಏನು ಬಿಟ್ಟಿಗೆ ಬಿದ್ದಿಲ್ಲ ... ಸೋನಿಯಾ ಹಾಗೂ ರಾಹುಲ್ ಗಾಂಧಿಗೆ ಬೇಕಾದರೆ ನೀವು ಕರುನಾಡಿನಲ್ಲಿ ಲೂಟಿ ಹೊಡೆದಿರುವ ಕೋಟ್ಯಾಂತರ ರೂಪಾಯಿ ಆಸ್ತಿ ಬೇಕಾದರೆ ಅರ್ಪಿಸಿ.
Tweet media one
38
63
372
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
1 year
ಪ್ರತಾಪ್ ತಿಮ್ಮ ರವರೆ... ಸೋ ಕಾಲ್ಡ್ ಹಿಂದುಗಳ ದೊರೆ ಛತ್ರಪತಿ ಶಿವಾಜಿ ಮಹಾರಾಜನಿಗೆ ನಾಲ್ಕು ಹೆಂಡತಿಯರಿದ್ದರು ಅವರು ಬದುಕಿದಿದ್ದರೆ ಸಿದ್ದರಾಮಯ್ಯನವರ ಸರ್ಕಾರ ಅವರಿಗೂ 2000 ಕೊಡುತ್ತಿದ್ದರು . ಇದು @siddaramaiah ಹಾಗೂ @DKShivakumar ರವರ ಬದ್ಧತೆ...!
313
43
382
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ದೇವನೂರು ರವರು ಸರಿಯಾಗಿ ಬಾರಿಸಿದ್ದಾರೆ.
Tweet media one
17
54
381
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ಬೆಂಗಳೂರಿನ ಜನ ವೋಟು ಹಾಕಿದ್ದು ಧರ್ಮ ರಕ್ಷಿಸಲು ಹೊರತು ಬೆಂಗಳೂರಿನ ಗುಂಡಿ ಮುಚ್ಚಲು ಅಲ್ಲ...! ಹಾಗಾಗಿ ನಮ್ಮ ಮೂರು ಬಿಟ್ಟ ಸರ್ಕಾರದ ಜೊತೆ ಸಹಕರಿಸಬೇಕಾಗಿ ವಿನಂತಿ. ಜೈ ಶ್ರೀ ರಾಮ್..
36
52
364
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
1 year
ಇವನು ಇವರ ಅಪ್ಪನ ಮನೆ ಆಸ್ತಿ ಏನಾದರೂ ಕನ್ನಡಿಗರಿಗೆ ಕೊಡ್ತಾನ ? ನೋಡಿ ಈ ಬಿಜೆಪಿ ಅಧ್ಯಕ್ಷನ ಉದ್ದಟತನ.. ಹತ್ತರಂದು ಮುಲಾಜಿಲ್ಲದೆ ಇವರ ಸರ್ಕಾರವನ್ನು ಕಿತ್ತು ತಿಪ್ಪೆಗೆ ಎಸೆಯಬೇಕು . ಬಿಜೆಪಿ ವಿರುದ್ಧ ನನ್ನ ಮತ.
Tweet media one
91
96
373
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ಕೊನೆಗೂ ಕನ್ನಡಿಗರಿಗೆ ಜಯ ಸಿಕ್ಕಿದೆ.. ಚಕ್ರತೀರ್ಥ ನನ್ನ ವಜಾ ಮಾಡಲು ಸರ್ಕಾರ ಒಪ್ಪಿರುವ ಮಾಹಿತಿ ಬರುತ್ತಿದೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಅಧಿಕೃತವಾಗಿ ಸರ್ಕಾರ ಆದೇಶ ಹೊರಬೀಳುದು ಮಾತ್ರ ಬಾಕಿ. ಕನ್ನಡದ ಶಕ್ತಿ ಏನು ಎಂದು ರೋಹಿತ್ ಚಕ್ರತೀರ್ಥನಿಗೆ ಅರಿವಾಗಿದೆ.
38
37
370
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
3 years
ಜಾತಿ ಸುಡೋ ಮಂತ್ರ ಕಿಡಿ ಪ್ರೀತಿ ಕಣಮ್ಮ ಮನುಜಮತ ವಿಶ್ವಪಥ ಅಂತ ಹೇಳಮ್ಮ - ಹಂಸಲೇಖ #iamwithhamsalekha @desihamsa
Tweet media one
15
45
362
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ಕರ್ನಾಟಕವನ್ನು ಇಬ್ಬಾಗ ಮಾಡಲು ಹೊರಟವನ ಹೃದಯವೇ ಇಬ್ಬಾಗವಾಯ್ತೇ.💔 ಬಡವರ ಅನ್ನ ಕಿತ್ತು ತಿನ್ನಲು ಹೊರಟವನ ಪ್ರಾಣಪಕ್ಷಿಯನ್ನೇ ಕಿತ್ತು ಒಯ್ದ ವಿಧಿ. ಕನ್ನಡದ ಅಸ್ಮಿತೆ ಹಾಗೂ ಬಡವರ ಅನ್ನದ ಜೊತೆ ಆಟ ಆಡ್ಬಾರ್ದು ಅಂತ ಇದಕ್ಕೆ ಹೇಳೋದು ಮತ್ತೊಮ್ಮೆ ಉತ್ತಮ ಜನ ನಾಯಕನಾಗಿ ರಾಜ್ಯವನ್ನ ಹೊಡೆಯುವ ದುರ್ಬುದ್ದಿ ಬಿಟ್ಟು ಮತ್ತೆ ಹುಟ್ಟಿ ಬನ್ನಿ ನಮನಗಳು.
Tweet media one
245
40
364
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
1 year
ರಾಜಕೀಯ ಸಾವಿರ ಇರಲಿ ಅದು ಚುನಾವಣೆಗೆ ಮಾತ್ರ ಸೀಮಿತ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿಕೊಂಡರೆ ನಮ್ಮ ರಾಜ್ಯದ ರಾಜಕಾರಣದ ಒಂದಿಷ್ಟು ಮೌಲ್ಯಗಳನ್ನು ಉಳಿಸಿಕೊಂಡು ಬಂದಿದೆ . ವಿರೋಧ ಪಕ್ಷದಲ್ಲಿದ್ದರೂ ತಮ್ಮ ತೂಕದ ಹೇಳಿಕೆಗಳ ಮೂಲಕ ಜನಮನ ಸೆಳೆಯುವ ಕುಮಾರಸ್ವಾಮಿ,ಯಡಿಯೂರಪ್ಪರಂತಹ ಕೆಲ ನಾಯಕರುಗಳು ಇದ್ದಾರೆ ಅನ್ನುವುದು ಕೂಡ ಕನ್ನಡಿಗರ ಹೆಮ್ಮೆ.
11
47
362
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ಬ್ರಾಹ್ಮಣರು ಪೂಜೆ ಮಾಡುವುದು ಧರ್ಮ ಉಳಿಸಲು ಅಲ್ಲ ಕೇವಲ ಹೊಟ್ಟೆಪಾಡಿಗಾಗಿ. - ಹೆಚ್ ಡಿ ಕುಮಾರಸ್ವಾಮಿ
42
67
357
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
1 year
ಹಾಸನದಲ್ಲಿ ಶಿವಾಜಿ ಪ್ರತಿಮೆ ಸ್ಥಾಪನೆ ಮಾಡಲು ಮುಂದಾಗಿದ್ದ ಕನ್ನಡ ವಿರೋಧಿ ಪ್ರೀತಮ್ ಗೌಡಗೆ ಸೋಲು ಕನ್ನಡಿಗರಿಗೆ ಗೆಲುವು
13
45
358
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ಎಲ್ಲರೂ ನಿಮ್ಮ ಚೆಕ್ ಬುಕ್ ನಲ್ಲಿ ಬರೆಯುವಾಗ ಕನ್ನಡವನ್ನೇ ಬಳಸಿ ..
Tweet media one
22
57
352
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
1 year
ಸಂವಿಧಾನವನ್ನು ಸಾಕ್ಷಿಯಾಗಿ ಇಟ್ಟುಕೊಂಡು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹೋರಾಟಗಾರ ಸರೋವರ್ ಹಾಗೂ ಮಮತಾ ಅವರಿಗೆ ಶುಭವಾಗಲಿ. ಈ ಚಂದದ ಜೋಡಿಗೆ ನೇರವಾಗಿ ಮದುವೆಯಲ್ಲಿ ಭಾಗವಹಿಸಿ ಶುಭ ಕೋರಲು ಆಗಲಿಲ್ಲ ಕ್ಷಮೆ ಇರಲಿ.
Tweet media one
36
15
359
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
5 months
ಕೋವಿಡ್ ಸಂದರ್ಭದಲ್ಲಿ ನಮಗೆ ಆಕ್ಸಿಜನ್ ಕೊಟ್ಟಿದ್ದು ನ್ಯಾಯಾಲಯವೇ ಹೊರತು ಬಿಜೆಪಿಯ ಮೋದಿ ಅಲ್ಲ ನೆನಪಿರಲಿ.. ಒಂದು ಇಂಜೆಕ್ಷನ್.. ಒಂದು ಬೆಡ್.. ಒಂದು ಆಕ್ಸಿಜನ್ ಸಿಲಿಂಡರ್ ಗೆ ಹೇಗೆ ಕನ್ನಡಿಗರು ಪರದಾಡುತ್ತಿದ್ದೇವೋ ಅದೇ ರೀತಿ ಒಂದು ವೋಟ್ ಗು BJPಯು ಪರದಾಡಬೇಕು. ಆ ರೀತಿ ಬುದ್ಧಿ ಕಲಿಸಬೇಕು. #ಬಿಜೆಪಿ_ವಿರುದ್ಧ_ನನ್ನ_ಮತ
Tweet media one
314
61
362
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
1 year
#ಬಿಜೆಪಿ_ಸಂಘ_ಪರಿವಾರದ_ಮುಕುಟಕ್ಕೆ_ಮತ್ತೊಂದು_ಗರಿ😃 ತಲೆಹಿಡುಕನಾಗಿದ್ದ ಪುನೀತ್ ಕೆರ ಇಂದು ಅಧಿಕೃತ ಕೊಲೆಗಾರ ಆರೋಪ ಪಟ್ಟ ಸಂಪಾದಿಸಿದ್ದಾನೆ ನೀವೆಲ್ಲರೂ ಅಭಿನಂದನೆ ಸಲ್ಲಿಸಬೇಕು. ಶಿಷ್ಯ ಖಾಕಿ ಚಡ್ಡಿ ಹಾಕಿರುವ ಗೃಹಮಂತ್ರಿ, ಸುಳ್ಳುಗಳ ಸರದಾರ ಹೆಂಗ್ ಪುಂಗ್ಲಿ ಬೆಂಬಲ ಇದ್ದರೂ ನಮ್ಮ ಬಾಬಾ ಸಾಹೇಬರು ರಚಿಸಿದ ಕಾನೂನು ನಿನ್ನನ್ನು ಬೆಂಬಲಿಸಲ್ಲ
Tweet media one
Tweet media two
34
59
351
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
1 year
ಯಾವನೋ ಅವನು ಔರಂಗಜೇಬ ? ಬಡ್ಡಿ ಮಗ ..! ಕನ್ನಡ ನಾಡಲ್ಲಿ ಈ ನೆಲದ ಮಹನೀಯರ ಮಹದ್ವಾರ ರಾರಾಜಿಸಬೇಕೇ ಹೊರತು ಕನ್ನಡಿಗರ ಮೇಲೆ ದಾಳಿ ಮಾಡಿದ ದಾಳಿ ಕೋರರ ಮಹದ್ವಾರ ಅಲ್ಲ. ಇತಿಹಾಸ ಗೊತ್ತಿಲ್ಲದ ಬೆರಕೆ ಜನ. ಕಾಕಿ ಚಡ್ಡಿಗಳಿಗೆ ಶಿವಾಜಿ ಹಸಿರು ಚಡ್ಡಿಗಳಿಗೆ ಔರಂಗಜೇಬ ಸರಿ ಹೋಯ್ತು ಇವರಿಬ್ಬರೂ ಈ ದೇಶಕ್ಕೆ ಮಾರಕ. ಅಶಾಂತಿ ಸೃಷ್ಟಿಸುವ ಕಿಡಿಗೇಡಿಗಳು.
Tweet media one
77
46
360
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
3 years
ಎಲ್ಲಾ ready ಮಾಡ್ಕೊಂಡು ಕೂತಿದ್ದೆ.... Boss ಮಾತ್ರ order ಕೊಡ್ಲೇ ಇಲ್ಲ.....😭😭😭 ಮೋಸ........ ದೊಡ್ಡ ಮೋಸ....😪
Tweet media one
27
37
343
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
3 months
ಈ ದಿನದ ಅದ್ಭುತ ಫೋಟೋ..! ಮೊಟ್ಟ ಮೊದಲ ಬಾರಿಗೆ ಕನ್ನಡ ಶಾಲು ತೊಟ್ಟು ಸಂಸದ್ ಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ ಮೊದಲ ಸಂಸದ ಕೋಟಾ ಶ್ರೀನಿವಾಸ ಪೂಜಾರಿ . ಉತ್ತಮ ನಡೆ.. ಕಣ್ಣಿಗೆ ಕಾಣಲಿ ಕನ್ನಡ ಕಿವಿಗೆ ಕೇಳಲಿ ಕನ್ನಡ. @KotasBJP
Tweet media one
10
19
355