ಹಣೆಯಲ್ಲಿ ತಿಲಕ, ಕುಂಕುಮ ,ಬಿಂದಿ ಇಲ್ಲ , ಇಬ್ಬರು ಮಕ್ಕಳ ಕುತ್ತಿಗೆಯಲ್ಲಿ ಕೇಸರಿ ಶಾಲು ಇಲ್ಲ!
ಮುಸ್ಲಿಂ ದೇಶಕ್ಕೆ ಹೋಗಿ ಹಲಾಲ್ ವಸ್ತು ತಿಂದ್ದು ಬಂದು ರಾಜ್ಯದಲ್ಲೀ ದ್ವೇಷ ಮಾಡುವ ಸೋ ಕಾಲ್ಡ್ ಹಿಂದೂ ಹುಲಿ !
ವೇಶ್ಯಾವಾಟಿಕೆ ದಂಧೆ ಆರೋಪಿ
ತಲೆಹಿಡುಕ
@Puneeth74353549
ಬಡ ಹೆಣ್ಣು ಮಕ್ಕಳನ್ನು ಬಳಸಿಕೊಂಡು ದುಡ್ಡು ಮಾಡುತ್ತಿದ್ದ!
ಕೊಲೆ ಆರೋಪಿ ಪುನೀತ್ ಕೆರೆಹಳ್ಳಿಗೆ ಮೈಕ್ ಹಿಡಿದು ನಿಂತ ಕನ್ನಡ ಮಾಧ್ಯಮದವರಿಗೆ ನಾಚಿಕೆ ಮಾನ ಮರ್ಯಾದೆ ಏನಾದರೂ ಇದೆಯಾ?
#kannadaNews
ನಿಮ್ಮ ಮನೆಯಲ್ಲಿ ಅಕ್ಕಾ ತಂಗಿ ಇಲ್ವಾ?
ಎಂತ ಅವಿವೇಕಿ ಈತ.. 👇🏻
ಇವ ನಮ್ಮ ಪ್ರದಾನಿ ಅಂತೆ
ಭಾರತದ ಸಂಸ್ಕೃತಿಯ ಬಗ್ಗೆ ಮಾತಾಡುವ ನೀವು ಮತ್ತು ನಿಮ್ಮ ಪಕ್ಷ, ಬಳೆ ತೊಡುವುದು ಅಂದರೆ ಕೆಲಸಕ್ಕೆ ಬಾರದವರು ಎಂಬ ಅರ್ಥವನ್ನು ಕೊಟ್ಟಿದೆಯೇ,?
ಬಳೆ ತೊಡುವುದು ಅವಮಾನದ ವಿಷಯವಲ್ಲ.
ಸನ್ಮಾನ್ಯ ಸಿಎಂ
@siddaramaiah
ನವರೇ..
ಮೂಡಾ ನಿವೇಶನ ಹಂಚಿಕೆಯಲ್ಲಿ ನನ್ನ ಹಾಗೂ ನನ್ನ ಕುಟುಂಬದ ಪಾತ್ರವೇ ಇಲ್ಲ ಎಂದು ಬೊಗಳೆ ಬಿಡುವ ನಿಮಗೆ ಕನ್ನಡ ಬರುತ್ತದೆ, ಭಾಷೆಯೂ ಗೊತ್ತಿದೆ ಎಂದು ನಾನಾದರೂ ಪರಿಭಾವಿಸುತ್ತೇನೆ.
ನೀವು ಸ್ವಯಂಘೋಷಿತ ವಕೀಲರಲ್ಲವೇ?
ಇಲ್ಲಿರುವ ದಾಖಲೆಯನ್ನೊಮ್ಮೆ ಕಣ್ಣಲ್ಲಿ ಕಣ್ಣಿಟ್ಟು ಓದಿ.
"50:50ರ
#ಯಹೂದಿಗಳು ಪ್ಯಾಲೆಸ್ತೀನ್ ರನ್ನು ಕೊ*ಲ್ಲು*ವ ವೀಡಿಯೊ ನೋಡಿ ಮನುಷ್ಯತ್ವ ಇಲ್ಲದ ಮೃಗಗಳ ರೀತಿ
ರಣ ಕೇಕೆ ಹಾಕಿ ಸಂಭ್ರಮಿಸುವ #ಸಂಘ_ಪರಿವಾರದ ಯುವಕರನ್ನು ನೋಡುವಾಗ ಭಯ ಆಗುತ್ತೆ!
ಎತ್ತ ಸಾಗುತ್ತಿದೆ ಯುವ ಸಮೂಹ!
#IsraelPalestineWar
ಒಬ್ಬ ಮಾಧ್ಯಮ ಭಯೋತ್ಪಾದಕನಿಗೆ ಇಸ್ರೇಲ್ ಹೋಗಿ ಸುದ್ದಿ ಮಾಡೋಕ್ಕೆ ದೈರ್ಯ ಇದೆ!
ಪಕ್ಕದ ಮಣಿಪುರಕ್ಕೆ ಹೋಗಿ ಸುದ್ದಿ ಮಾಡೋಕ್ಕೆ ದೈರ್ಯ ಇಲ್ಲ!
ಜನರ ರಕ್ಷಣೆ ಮಾಡುದರಲ್ಲಿ ಬಿಜೆಪಿ ಸರ್ಕಾರ ಸೇಫ್ ಇಲ್ವಾ?
ಇವತ್ತಿನ ರಾಹುಲ್ ಗಾಂಧಿಯವರ ಪ್ರೆಸ್ ಮೀಟ್ ಒಂದು ವಿಶೇಷವಾದ ಪ್ರಶ್ನೋತ್ತರಗಳಿಗೆ ಸಾಕ್ಷಿಯಾಯಿತು.
ರಾಹುಲ್ ಗಾಂಧಿ ಬಂದು ಕೂರುತ್ತಿದ್ದಂತೆ ಮಾಧ್ಯಮಗಳು ಮುಗಿಬಿದ್ದು ಜಾತಿ ಗಣತಿಯ ಅಗತ್ಯತೆ ಬಗ್ಗೆ ಪ್ರಶ್ನಿಸಿದವು.....
ರಾಹುಲ್ ಗಾಂಧಿ - ಈ ಪತ್ರಿಕಾಗೋಷ್ಟಿಯಲ್ಲಿ ದಲಿತ ಪತ್ರಕರ್ತರು ಯಾರಿದ್ದೀರಿ?
ಪತ್ರಕರ್ತರು - ಮೌನ....1/3
ಶಾಮನೂರ್ ಶಿವಶಂಕರಪ್ಪ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಇರೋದು!
ಫಲಿತಾಂಶ ದಿನ ಶಾಮನೂರ್ ಶಿವಶಂಕರಪ್ಪ ಮೊದಲ ಮತ್ತು ಎರಡನೇ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದ್ದರು ನಂತರ ಮುಸ್ಲಿಂ ವಾರ್ಡಗಳನ್ನ ತೆಗೆದುಕೊಂಡ ಮೇಲೆ ಶಾಮನೂರ್ ಮುನ್ನಡೆ ಸಾಧಿಸಿದರು!
ಇವಾಗ ಹೇಳಿ ಒಂದೇ ಜಾತಿಯವರು ಮತ ಹಾಕಿದ್ದಾರ?
ಒಬ್ಬ ತಲೆ ಹಿಡುಕ -ಕೊಲೆಗಡಕು ಸರ್ಕಾರ ಕ್ಷಮೆ ಕೇಳಬೇಕು ನನ್ನ ಮೇಲೆ ಕೇಸೇ ಇಲ್ಲ ಅನ್ನುವ ಮೊದಲು ಈ ಕೇಸ್ ನಲ್ಲಿರುವ ಆರೋಪಿ ಯಾರು ಎಂದು ಹೇಳಲಿ. ದುರಂತ ಏನೆಂದರೆ ಇಂಥ ತಲೆ ಹಿಡುಕರು ಹಿಂದೂ ಧರ್ಮ ರಕ್ಷಣೆ ಮಾಡುವ ಗುತ್ತಿಗೆದಾರರಾಗಿರುವುದು.
@CTRavi_BJP
@mvmeet
@astitvam
@Puneeth74353549
ಚೈತ್ರ ಬಂಧನ ನಂತರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ವೈರಲಾಗುತ್ತಿದೆ!
ದೇಶದ ಕಾನೂನಿನ ಪ್ರಕಾರ ಶಸ್ತ್ರಾಸ್ತ್ರ ಪ್ರದರ್ಶನ (ಸಂಗ್ರಹ) ಮಾಡುದು ಕಾನೂನು ಬಾಹಿರ ಆಗಿರುತ್ತೆ!
ಕಾಂಗ್ರೆಸ್ ಸರ್ಕಾರ ಬಂದ ನಂತರ ರಾಜ್ಯದ ಭದ್ರತೆ ದೃಷ್ಟಿಯಿಂದ #ಸೂಲಿಬೆಲೆ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸುವಂತೆ ಜನ ಸಾಮಾನ್ಯರ ಆಗ್ರಹ ಮಾಡಿದರೆ
ಚೈತಾ ಎಂಡ್ ಗ್ಯಾಂಗ್ ವಂಚನೆ ಪ್ರಕರಣ. ಗೋವಿಂದ ಪೂಜಾರಿ ಕಚೇರಿಗೆ ಭೇಟಿ ನೀಡಿದ್ದ ಚೈತ್ರಾ. ಹಣ ವಾಪಸ್ ಕೊಡೋ ಬಗ್ಗೆ ಮಾತುಕಥೆ. ಎಪ್ರಿಲ್ 24 ರಂದು ನಡೆದ ಮಾತುಕಥೆ. ಆ ಮಾತು ಕಥೆಯ ಸಿಸಿಟಿವಿ ವಿಡಿಯೋ ಲಭ್ಯ. ಮಂಗಮ್ಮನಪಾಳ್ಯದ ಗೋವಿಂದ ಪೂಜಾರಿ ಕಚೇರಿಯಲ್ಲಿನ ಮಾತುಕಥೆ..!
"ತುಳುನಾಡು ಬಿರುವೆರ್" ತಂಡದ ಮೇಲೆ ತುಂಬಾನೇ ಗೌರವ ಇತ್ತು!
ವೇಶ್ಯಾವಾಟಿಕೆ ದಂಧೆಯ ಆರೋಪಿ, ಒಬ್ಬ ಅಮಾಯಕರ ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ಸಮಾಜ ದ್ರೋಹಿ ಕರೆದು ಸನ್ಮಾನ ಮಾಡಿದ್ದ "ತುಳುನಾಡು ಬಿರುವೆರ್" ತಂಡದವು ಘನತೆ, ಗೌರವ, ಎಲ್ಲವನ್ನೂ ಕಳೆದುಕೊಂಡಿದೆ.
ಈ ದೇಶದ ಸಮಸ್ಯೆ ಏನು ಅಂದರೆ, ಬಸ್ ಡ್ರೈವಿಂಗೇ ಬಾಋದವನು ಡ್ರೈವರ್ ಆಗಿ ಬಸ್ ಚಲಾಯಿಸುತ್ತಿದ್ದಾನೆ
ನಾವೆಲ್ಲರೂ ಆ ಬಸ್ಸಿನಲ್ಲಿ ಕುಳಿತಿದ್ದೇವೆ...
ಆ ಬಸ್ ಈಗ ಹೈವೇಯಲ್ಲಿ ಚಲಿಸುತ್ತಿದೆ !
ನಮಗೆಲ್ಲರಿಗೂ ಸಾವು ನಿಶ್ಚಿತ.1/2
@prakashraaj
ಸರ್
ಮೈಸೂರಿನ ಮಹಿಷಾ ದಸರಾ ಕ್ಕೆ
ಬೇರೆ ಬೇರೆ ಜಿಲ್ಲೆ/ರಾಜ್ಯದಿಂದ 400 ಜನ
#RSS
ವರ್ಕರ್ಸ್ ಬಂದಿದ್ದರಂತೆ!
ಗಲಭೆಗೆ ಸಂಚು ಮಾಡ್ತಾ ಇದ್ದಾರಾ?
2024 ರ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಯುತ್ತಿದೆ..?
#Rss
#Bjp
ಕೊಲೆಗಾರನಿಗೆ ಬೆಂಬಲಿಸುವವ ಸಾವಿರ ಭಯೋತ್ಪಾದಕರಿಗೆ ಸಮ!
ಧರ್ಮದ ಹೆಸರಿನಲ್ಲಿ ದೇಶದ ಒಳಗೆ ಆಂತರಿಕ ಗಲಭೆ ಸೃಷ್ಟಿ ಮಾಡುವ ಇಂತಹ ಮನೆ ಹಾಳರನ್ನು ರಾಜ್ಯ ಪೋಲಿಸರು ಮಟ್ಟ ಹಾಕಲೇಬೇಕು
@astitvam
ಆಕೆ ಬಿಜೆಪಿ ನಾಯಕನಿಗೆ 7 ಕೋಟಿ ವಂಚಿಸಿದ್ದು ಏನಕ್ಕೆ ಗೊತ್ತೇನು? ಅದು ಈ ದೇಶಕ್ಕಾಗಿ, ಅಖಂಡ ಭಾರತಕ್ಕಾಗಿ, ಧರ್ಮದ ಉಳಿವಿಗಾಗಿ, ಸಂಸ್ಕೃತಿಯ ರಕ್ಷಣೆಗಾಗಿ, ರಾಷ್ಟ್ರೀಯತೆಯ ಬಲವರ್ಧನೆಗಾಗಿ, ಹಿಂದುತ್ವಕ್ಕಾಗಿ, ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದಕ್ಕಾಗಿ,😂😂😂
ಚೈತ್ರ ಕುಂದಾಪುರ ಹಿಂದೂ ಕಾರ್ಯಕರ್ತೆ.
ಬಂದಿರುವುದು ಆರೋಪ ಮಾತ್ರ ಅಪರಾಧ ಸಾಬೀತಾಗಿಲ್ಲ ಗೆಳೆಯರೇ.
ನಾವು ನೀವು ಇವರನ್ನು ವಿರೋಧಿಸುವ ಮುನ್ನ ಒಮ್ಮೆ ಇವರ ಜೀವನಶೈಲಿಯನ್ನು ನೋಡಬೇಕಿದೆ.
ಕೋಟಿ ಕೋಟಿ ಹೊಡೆದವರ ಜೀವನಶೈಲಿ ಹೇಗಿರುತ್ತದೆ ಮತ್ತು ಇವರ ಜೀವನಶೈಲಿ ಹೇಗಿದೆ ?
ಇಲ್ಲಿ ತನಕ ಹಿಂದು ಕಾರ್ಯಕರ್ತರ ಮೇಲೆ ಬಿದ್ದ ಕೇಸ್ ಸತ್ಯವೇ?
ಮಗು ಚಿವುಟಿ ತೊಟ್ಟಿಲು ತೂಗುವ ಕೆಲಸ ಬಿಜೆಪಿ ಅವರಿಂದ ಕಲಿಯಬೇಕು!
ಬಜರಂಗದಳದ ರೋಹನ್ ಮತ್ತು ಅವನ ಗ್ಯಾಂಗ್ ಕಲ್ಲೆಸೆತದಿಂದ ಶಿವಮೊಗ್ಗ ಗಲಭೆಯ ಆರಂಭ ಆಗಿದ್ದು!
.
.
.
"ಬೆಂಕಿ ಇಲ್ಲದೇ ಹೋಗೇ ಆಡಲ್ಲ"
ಬಾಳಿಗ ತಾಯಿ ಸಾಯುವುದಕ್ಕಿ೦ತ ಮು೦ಚೆ ತನ್ನ2ಕಣ್ಣುಗಳನ್ನು ದಾನ ಮಾಡ್ತಾರೆ.ಯಾಕೆ ಕಣ್ಣುಗಳನ್ನು ದಾನ ಮಾಡ್ತಿರೋದು ಎ೦ದು ಕೇಳಿದಾಗ ಆ ತಾಯಿ ಹೇಳ್ತಾರೆ "ನಾನಿನ್ನು ಬದುಕುಳಿಯಲಾರೆ ಆದರೆ ನನ್ನ ಮಗನನ್ನು ಕೊ೦ದು ನಮ್ಮನ್ನು ಬೀದಿಗೆ ತ೦ದ ಆ ಪಾಪಿ #ಸೂಲಿಬೆಲೆ ಆಪ್ತ ನರೇಶ್ ಕೊಲೆಗಡುಕ ಹಣ ಕೊಟ್ಟು ಕಾನೂನಿನ ಶಿಕ್ಷೆ ಆಗುವುದನ್ನ ತಪ್ಪಿಸಿಕೊಳ್ಳಬಹುದು⤵️