Ankitha KL Profile Banner
Ankitha KL Profile
Ankitha KL

@ankitha_k_l

2,028
Followers
472
Following
622
Media
1,577
Statuses

ಹಾಸನ ♥️💛 𝗦𝗮𝘁𝘆𝗮𝗺 𝗦𝗵𝗶𝘃𝗮𝗺 𝗦𝘂𝗻𝗱𝗿𝗮𝗺

Joined September 2022
Don't wanna be here? Send us removal request.
Pinned Tweet
@ankitha_k_l
Ankitha KL
9 months
ರಾಮ ದೇವರು ಅಂತ ನಾನು ಒಪ್ಪುವುದಿಲ್ಲ, ~ಅಜಿತ್ ಹನುಮಕ್ಕನವರ್
35
55
241
@ankitha_k_l
Ankitha KL
1 year
ಕಳ್ಳ ಸ್ವಾಮಿ ಹಾಲಶ್ರೀ & ಚೈತ್ರ ಕುಂದಾಪುರ ಕೇಸ್ ಬೇಧಿಸಿದ CCB, ACP ಅಧಿಕಾರಿ ರೀನಾ ಸುವರ್ಣ...😍
Tweet media one
39
76
1K
@ankitha_k_l
Ankitha KL
4 months
ನಾನು ಈ ದೇಶದ ಸೈನಿಕರ ಪರವಾಗಿ ನಿಲ್ಲುತ್ತೇನೆ. #IStandwithKulwinderKaur
Tweet media one
225
97
967
@ankitha_k_l
Ankitha KL
3 months
Tweet media one
231
141
897
@ankitha_k_l
Ankitha KL
1 year
ಇಷ್ಟೇ ವೆತ್ಯಾಸ,! ರಾಜಕಾರಣಿಯ ಮಕ್ಕಳು ದುಬೈ ಧರ್ಮ ರಕ್ಷಕರು
Tweet media one
Tweet media two
98
116
827
@ankitha_k_l
Ankitha KL
8 months
ಒಬ್ಬ ಮಾರಿಕೊಂಡ ಪತ್ರಕರ್ತ... ಸಾವಿರ ಭಯೋತ್ಪಾದಕರಿಗೆ ಸಮ..
122
148
788
@ankitha_k_l
Ankitha KL
11 months
ಹಣೆಯಲ್ಲಿ ತಿಲಕ, ಕುಂಕುಮ ,ಬಿಂದಿ ಇಲ್ಲ , ಇಬ್ಬರು ಮಕ್ಕಳ ಕುತ್ತಿಗೆಯಲ್ಲಿ ಕೇಸರಿ ಶಾಲು ಇಲ್ಲ! ಮುಸ್ಲಿಂ ದೇಶಕ್ಕೆ ಹೋಗಿ ಹಲಾಲ್ ವಸ್ತು ತಿಂದ್ದು ಬಂದು ರಾಜ್ಯದಲ್ಲೀ ದ್ವೇಷ ಮಾಡುವ ಸೋ ಕಾಲ್ಡ್ ಹಿಂದೂ ಹುಲಿ !
Tweet media one
132
137
775
@ankitha_k_l
Ankitha KL
5 months
ಇವನಿಂದ ಹಿಂದೂ ಹೆಣ್ಣಿಗೆ ಅನ್ಯಾಯ ಆಗಿದೆ ಸೊ ಕಾಲ್ಡ್ ಧರ್ಮ ರಕ್ಷಕರು ಎಲ್ಲಿ ಇದಾರೆ?
Tweet media one
143
120
700
@ankitha_k_l
Ankitha KL
5 months
ಇವ ನಮ್ಮ ಪ್ರದಾನಿ ಅಂತೆ!
Tweet media one
409
90
681
@ankitha_k_l
Ankitha KL
11 months
ಯುವತಿಯ ಉತ್ತರಕ್ಕೆ ಇಂಗು ತಿಂದ #ಮಂಗನಂತೆ ಆದ ಸುವರ್ಣ ಟಿವಿಯ ಪತ್ರಕರ್ತ!
186
156
630
@ankitha_k_l
Ankitha KL
5 months
ಮೋದಿ ಇದ್ದರೇ ಎಲ್ಲವೂ ಸಾಧ್ಯ!
Tweet media one
121
90
595
@ankitha_k_l
Ankitha KL
5 months
ಹತ್ತನೇ ತರಗತಿಯಹಿಂದೂ ವಿದ್ಯಾರ್ಥಿಯನ್ನು ಕೊಂದ ಭಯೋತ್ಪಾದಕ ಇವನೇ 👇 ಇವನ ಮೂಲ ಹುಡುಕಿದರೆ ಸಂಘ ಪರಿವಾರದ ಕಾರ್ಯಕರ್ತ ಆಗಿರುತ್ತಾನೆ!
Tweet media one
210
93
567
@ankitha_k_l
Ankitha KL
7 months
ಇವರೆಲ್ಲ ಹಿಂದೂ ಧರ್ಮ ರಕ್ಷಕರು ಅಂತೆ!
Tweet media one
81
86
524
@ankitha_k_l
Ankitha KL
1 year
ಇಸ್ರೇಲ್ ಗೆ ಹೋಗಿ ಸುದ್ದಿ ಪ್ರಸಾರ ಮಾಡ್ತಾ ಇರುವ ಒಬ್ಬ ಪತ್ರಕರ್ತ! ನಮ್ಮ ಮಣಿಪೂರಕ್ಕೆ ಏಕೆ ಹೋಗಲಿಲ್ಲ ? ಭಯಾನಾ ?
Tweet media one
165
58
492
@ankitha_k_l
Ankitha KL
3 months
Tweet media one
78
44
492
@ankitha_k_l
Ankitha KL
10 months
ಭಯೋತ್ಪಾದಕ !
Tweet media one
99
75
448
@ankitha_k_l
Ankitha KL
5 months
ಪ್ರಧಾನಿಯವರ ದ್ವೇಷದ ಭಾಷಣ ಕೇಳಿ ನನ್ನಗೆ ಅನಿಸಿದ್ದು ಇಷ್ಟೇ "ಇವ ಯಾವ ಸೀಮೆಯ ಪ್ರಧಾನಿ"
352
35
430
@ankitha_k_l
Ankitha KL
7 months
ಇವರೆಲ್ಲ ಪತ್ರಕರ್ತರು ಅಲ್ಲ ಮಾದ್ಯಮ ಭಯೋತ್ಪಾದಕರು #shameon ಮೀಡಿಯಾ
Tweet media one
255
47
377
@ankitha_k_l
Ankitha KL
1 year
ಕದ್ದ ಭೂಮಿಯಲ್ಲಿ ಕಟ್ಟಿದ ಕಾಲೋನಿ ಇಸ್ರೇಲ್‌ ! #FreePalestine
Tweet media one
179
67
366
@ankitha_k_l
Ankitha KL
1 year
ಸರ್ಕಾರ ಕ್ರಿಮಿನಲ್ ಆರೋಪಿ #ಚೈತ್ರ ಮನೆಯನ್ನು ಜೆಸಿಬಿ 🚜 ಯಲ್ಲಿ ದ್ವಂಸ ಯಾಕೆ ಮಾಡ್ತಾ ಇಲ್ಲ? ಯೋಗಿ ಮಾದರಿ ಬೇಡ್ವಾ? #ChaitraKundapura
65
55
356
@ankitha_k_l
Ankitha KL
1 year
ಮನುಷ್ಯತ್ವ ಇರುವಂತಹವರು ಪ್ಯಾಲೆಸ್ತೀನ್ ಪರ ನಿಲ್ಲುತ್ತಾರೆ ! ಸಾವನ್ನು ಸಂಭ್ರಮಿಸುವ ಮೃಗಗಳಿಗೆ ಅನ್ವಯ ಆಗಲ್ಲ #IStandWithPalestine 🇵🇸
Tweet media one
199
46
351
@ankitha_k_l
Ankitha KL
3 months
Rahul Gandhi🔥
Tweet media one
29
46
342
@ankitha_k_l
Ankitha KL
4 months
ಬಜರಂಗದಳದ ಗುಂಡಾ👇🏻
Tweet media one
117
51
340
@ankitha_k_l
Ankitha KL
11 months
ವೇಶ್ಯಾವಾಟಿಕೆ ಮತ್ತು ಕೊಲೆ ಆರೋಪಿ ಪುನೀತ್‌ ಕೆರೆಹಳ್ಳಿ ವಿರುದ್ಧ ತುಮಕೂರಲ್ಲಿ ಪ್ರಕರಣ ದಾಖಲು! #puneethkerehalli
Tweet media one
56
38
335
@ankitha_k_l
Ankitha KL
11 months
ವೇಶ್ಯಾವಾಟಿಕೆ ದಂಧೆ ಆರೋಪಿ ತಲೆಹಿಡುಕ @Puneeth74353549 ಬಡ ಹೆಣ್ಣು ಮಕ್ಕಳನ್ನು ಬಳಸಿಕೊಂಡು ದುಡ್ಡು ಮಾಡುತ್ತಿದ್ದ! ಕೊಲೆ ಆರೋಪಿ ಪುನೀತ್ ಕೆರೆಹಳ್ಳಿಗೆ ಮೈಕ್ ಹಿಡಿದು ನಿಂತ ಕನ್ನಡ ಮಾಧ್ಯಮದವರಿಗೆ ನಾಚಿಕೆ ಮಾನ ಮರ್ಯಾದೆ ಏನಾದರೂ ಇದೆಯಾ? #kannadaNews ನಿಮ್ಮ ಮನೆಯಲ್ಲಿ ಅಕ್ಕಾ ತಂಗಿ ಇಲ್ವಾ?
Tweet media one
112
63
328
@ankitha_k_l
Ankitha KL
11 months
ದುಬೈಯಲ್ಲಿ ಕುಂಕುಮ ಸಿಗಲ್ಲ ಅಂತೆ 🤦🏻‍♀️ ಜನ ಎಷ್ಟು ಮುಗ್ದರು ಅಲ್ವಾ
Tweet media one
59
32
321
@ankitha_k_l
Ankitha KL
5 months
ಎಂತ ಅವಿವೇಕಿ ಈತ.. 👇🏻 ಇವ ನಮ್ಮ ಪ್ರದಾನಿ ಅಂತೆ ಭಾರತದ ಸಂಸ್ಕೃತಿಯ ಬಗ್ಗೆ ಮಾತಾಡುವ ನೀವು ಮತ್ತು ನಿಮ್ಮ ಪಕ್ಷ, ಬಳೆ ತೊಡುವುದು ಅಂದರೆ ಕೆಲಸಕ್ಕೆ ಬಾರದವರು ಎಂಬ ಅರ್ಥವನ್ನು ಕೊಟ್ಟಿದೆಯೇ,? ಬಳೆ ತೊಡುವುದು ಅವಮಾನದ ವಿಷಯವಲ್ಲ.
Tweet media one
381
54
326
@ankitha_k_l
Ankitha KL
2 months
ಸೊ ಕಾಲ್ಡ್ ಧರ್ಮ ರಕ್ಷಕರು ಮಲಗಿದ್ದಾರೆ ಶಬ್ದ ಮಾಡಬೇಡಿ
Tweet media one
30
56
315
@ankitha_k_l
Ankitha KL
1 year
Tweet media one
37
35
302
@ankitha_k_l
Ankitha KL
1 year
6 ಕೋಟಿ ವಂಚನೆ ಪ್ರಕರಣ #ಯುವ_ಬ್ರಿಗೇಡ್ ಸಂಘಟನೆಯ ಹೆಸರು ಕೇಳಿ ಬರುತ್ತಿದೆ! ಈ ಪ್ರಕರಣದಲ್ಲಿ ಚಕ್ರವತಿ ಸೂಲಿಬೆಲೆ ಅವರ ಕೈವಾಡ ಇದೆಯಾ?
41
34
306
@ankitha_k_l
Ankitha KL
8 months
ನೀಲಿ ಚಿತ್ರ ನೋಡುದು rss ಸಂಸ್ಕೃತಿ! ~ ಕುಮಾರಸ್ವಾಮಿ
38
79
301
@ankitha_k_l
Ankitha KL
1 year
ನನ್ನ ಒಂದು ವೋಟ್ #ಗೂಂಡಾಗಳು ಉಪವಾಸ ಸತ್ಯಾಗ್ರಹ ಮಾಡುವಂತೆ ಮಾಡಿದೆ!😍 ಸಿದ್ದರಾಮಯ್ಯ ಸರ್ ಗೆ ಧನ್ಯವಾದಗಳು ❤️
Tweet media one
97
35
296
@ankitha_k_l
Ankitha KL
1 month
ರಾಧಿಕಾ ಕುಮಾರಸ್ವಾಮಿ ಗೆ ಚಿಕ್ಕಮಗಳೂರು ಅಲ್ಲಿ ಕೋಟಿ ಬೆಲೆ ಬಾಳುವ ಕಾಫಿ ತೋಟ ಹೇಗೆ ಬಂತು ? ಇದು ಕೂಡ ತನಿಖೆ ಆಗಲಿ! @hd_kumaraswamy
@hd_kumaraswamy
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy
1 month
ಸನ್ಮಾನ್ಯ ಸಿಎಂ @siddaramaiah ನವರೇ.. ಮೂಡಾ ನಿವೇಶನ ಹಂಚಿಕೆಯಲ್ಲಿ ನನ್ನ ಹಾಗೂ ನನ್ನ ಕುಟುಂಬದ ಪಾತ್ರವೇ ಇಲ್ಲ ಎಂದು ಬೊಗಳೆ ಬಿಡುವ ನಿಮಗೆ ಕನ್ನಡ ಬರುತ್ತದೆ, ಭಾಷೆಯೂ ಗೊತ್ತಿದೆ ಎಂದು ನಾನಾದರೂ ಪರಿಭಾವಿಸುತ್ತೇನೆ. ನೀವು ಸ್ವಯಂಘೋಷಿತ ವಕೀಲರಲ್ಲವೇ? ಇಲ್ಲಿರುವ ದಾಖಲೆಯನ್ನೊಮ್ಮೆ ಕಣ್ಣಲ್ಲಿ ಕಣ್ಣಿಟ್ಟು ಓದಿ. "50:50ರ
Tweet media one
109
181
936
37
45
283
@ankitha_k_l
Ankitha KL
1 year
ಟಿಪ್ಪು ಸುಲ್ತಾನ್ ಗೂ ಈದ್ ಮಿಲಾದ್ ಗು ಏನೋ ಸಂಬಂಧ?🤦🏻‍♀️ ಅಂಧ ಭಕ್ತರು ಎಲ್ಲಾ ಕಡೆ ಇದ್ದರೆ
Tweet media one
65
35
281
@ankitha_k_l
Ankitha KL
11 months
ಅಸಮರ್ಥ ಗೃಹ ಸಚಿವ . . ರಿಮೋಟ್ ಸಂಘ ಪರಿವಾರದ ಕೈಯಲ್ಲಿ!
Tweet media one
56
33
283
@ankitha_k_l
Ankitha KL
1 year
#ಯಹೂದಿಗಳು ಪ್ಯಾಲೆಸ್ತೀನ್ ರನ್ನು ಕೊ*ಲ್ಲು*ವ ವೀಡಿಯೊ ನೋಡಿ ಮನುಷ್ಯತ್ವ ಇಲ್ಲದ ಮೃಗಗಳ ರೀತಿ ರಣ ಕೇಕೆ ಹಾಕಿ ಸಂಭ್ರಮಿಸುವ #ಸಂಘ_ಪರಿವಾರದ ಯುವಕರನ್ನು ನೋಡುವಾಗ ಭಯ ಆಗುತ್ತೆ! ಎತ್ತ ಸಾಗುತ್ತಿದೆ ಯುವ ಸಮೂಹ! #IsraelPalestineWar
286
49
279
@ankitha_k_l
Ankitha KL
1 year
#ಬಿಜೆಪಿ_ಅವರೇ ಇಂತಹ ನಿಶ್ಚಲ ಮನಸ್ಸುಗಳನ್ನ ಒಡೆದು ಆಡ್ತಾರಲ್ವಾ 💔🥺 @BJP4Karnataka
52
59
270
@ankitha_k_l
Ankitha KL
11 months
ನಮ್ಮ ಸಿದ್ದರಾಮಯ್ಯ ಸರ್ಕಾರದ ಯೋಜನೆಯ ಕುರಿತು ಇಂದಿನ SDA ಪರೀಕ್ಷೆಯಲ್ಲಿ ಬಂದ ಪ್ರಶ್ನೆ...❤️
Tweet media one
70
9
272
@ankitha_k_l
Ankitha KL
1 year
ಚೈತ್ರಾ ಕುಂದಾಪುರ ಕೋಮು ದ್ವೇಷ ಹರಡುವ ಭಾಷಣ ಮಾಡುವಾಗ ಕುಂದಾಪುರದವರಿಗೆ ಅವಮಾನ ಆಗಿಲ್ಲ. ಈಗ ಯಾಕೆ ಊರಿನ ಹೆಸರು ಹಾಳಾಗುವ ಆತಂಕ!
25
32
260
@ankitha_k_l
Ankitha KL
1 year
Tweet media one
38
37
268
@ankitha_k_l
Ankitha KL
1 year
ಇವರಿಗೆ ಬೆನ್ನು ಬಗ್ಗಿಸಿ ದುಡಿದು ತಿಂದ್ದು ಗೊತ್ತಿಲ್ಲ! ಈ ಆರೋಪಿಗಳು #ಧರ್ಮವನ್ನೇ #ಮಾರ್ಕೆಟಿಂಗ್ ಮಾಡಿಕೊಂಡಿದ್ದಾರೆ! . . . ಇಂತಹ ವ್ಯಕ್ತಿಗಳು ಸಮಾಜಕ್ಕೇ ತುಂಬಾ ಅಪಾಯಕಾರಿ!
Tweet media one
94
34
262
@ankitha_k_l
Ankitha KL
1 year
ಮರಿ ಚೈತ್ರ ಹಾರಿಕಾ ಮಂಜುನಾಥ್ ಎಲ್ಲಿದ್ಯಮ್ಮ?
Tweet media one
19
23
257
@ankitha_k_l
Ankitha KL
11 months
ಜಾತಿ ನಿಂದನೆ ಪ್ರಕರಣದಲ್ಲಿ ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ಅರೆಸ್ಟ್..
Tweet media one
38
21
260
@ankitha_k_l
Ankitha KL
11 months
ಹಿಂದೂಗಳ ಭಾವನೆಗೆ ಧಕ್ಕೆ ಆಗಿಲ್ವಾ? ಹಿಂದೂ ಸಂಘಟನೆಗಳು ಎಲ್ಲಿ ಇವೆ? ಒಂದೇ ಒಂದು ಪ್ರತಿಭಟನೆ ಇಲ್ಲ? ನಿಮ್ಮದು ಸೆಲೆಕ್ಟೆಡ್ ಹೋರಾಟ
Tweet media one
55
38
260
@ankitha_k_l
Ankitha KL
11 months
ಇವರ ಇಬ್ಬರ ವಯಸ್ಸು ಒಂದೇ ಅನಿಸುತ್ತೆ! ಇವಾ ಬೀದಿ ಬೀದಿ ಸುತ್ತಿ ಧರ್ಮ ರಕ್ಷಣೆ ಹೆಸರಲ್ಲಿ ಬಿಸ್ನೆಸ್ ಮಾಡಿಕೊಂಡು ದುಡ್ಡು ಮಾಡ್ತಾ ಇದ್ದಾನೆ !
Tweet media one
36
35
246
@ankitha_k_l
Ankitha KL
1 year
ಈ ವ್ಯಕ್ತಿಯನ್ನು ಒಳಗೆ ಹಾಕಿದ್ರೆ ಸತ್ಯಾ ಹೊರಬರುತ್ತದೆ! ಧರ್ಮದ ಹೆಸರಿನಲ್ಲಿ ವಸೂಲಿ ಗ್ಯಾಂಗ್ ಇದೆ 😡
Tweet media one
26
20
230
@ankitha_k_l
Ankitha KL
1 year
ಒಬ್ಬ ಮಾಧ್ಯಮ ಭಯೋತ್ಪಾದಕನಿಗೆ ಇಸ್ರೇಲ್ ಹೋಗಿ ಸುದ್ದಿ ಮಾಡೋಕ್ಕೆ ದೈರ್ಯ ಇದೆ! ಪಕ್ಕದ ಮಣಿಪುರಕ್ಕೆ ಹೋಗಿ ಸುದ್ದಿ ಮಾಡೋಕ್ಕೆ ದೈರ್ಯ ಇಲ್ಲ! ಜನರ ರಕ್ಷಣೆ ಮಾಡುದರಲ್ಲಿ ಬಿಜೆಪಿ ಸರ್ಕಾರ ಸೇಫ್ ಇಲ್ವಾ?
Tweet media one
65
45
239
@ankitha_k_l
Ankitha KL
8 months
ಇವರೆಲ್ಲ ಶ್ರೀ ರಾಮನ ಭಕ್ತರು ಅಂತೆ?
58
63
232
@ankitha_k_l
Ankitha KL
11 months
ಬಿಜೆಪಿ ಸರ್ಕಾರದ 40% ಕಮಿಷನ್ ನ ಕಂಚಿನ ಪ್ರತಿಮೆಯಂತೆ !
Tweet media one
37
42
230
@ankitha_k_l
Ankitha KL
1 year
ಇವತ್ತಿನ ರಾಹುಲ್ ಗಾಂಧಿಯವರ ಪ್ರೆಸ್ ಮೀಟ್ ಒಂದು ವಿಶೇಷವಾದ ಪ್ರಶ್ನೋತ್ತರಗಳಿಗೆ ಸಾಕ್ಷಿಯಾಯಿತು. ರಾಹುಲ್ ಗಾಂಧಿ ಬಂದು ಕೂರುತ್ತಿದ್ದಂತೆ ಮಾಧ್ಯಮಗಳು ಮುಗಿಬಿದ್ದು ಜಾತಿ ಗಣತಿಯ ಅಗತ್ಯತೆ ಬಗ್ಗೆ ಪ್ರಶ್ನಿಸಿದವು..... ರಾಹುಲ್ ಗಾಂಧಿ - ಈ ಪತ್ರಿಕಾಗೋಷ್ಟಿಯಲ್ಲಿ ದಲಿತ ಪತ್ರಕರ್ತರು ಯಾರಿದ್ದೀರಿ? ಪತ್ರಕರ್ತರು - ಮೌನ....1/3
Tweet media one
49
36
233
@ankitha_k_l
Ankitha KL
1 year
ಕಳ್ಳ ಸ್ವಾಮೀಜಿ ಅಭಿನವ ಹಾಲಶ್ರೀಜೊತೆ ಚಕ್ರವರ್ತಿ ಸೂಲಿಬೆಲೆ
Tweet media one
32
29
221
@ankitha_k_l
Ankitha KL
9 months
ಸಂಘ ಪರಿವಾರದ ಶಾಖೆಯಲ್ಲಿ ಕಲಿತ ಸಂಸ್ಕೃತಿ!👇🏻
Tweet media one
83
27
210
@ankitha_k_l
Ankitha KL
11 months
Tweet media one
34
31
213
@ankitha_k_l
Ankitha KL
1 year
ನನ್ನಗೆ ಅರ್ಥ ಆಗದ ವಿಷಯ! ಅನ್ಯ ಕೋಮಿನ ಪ್ರಾರ್ಥನ ಮಂದಿರ ಕಂಡಾಗ ಯಾಕೆ ಧರ್ಮದ ಮೇಲೆ ಪ್ರೀತಿ ಒಮ್ಮೇಲೆ ಜಾಸ್ತಿ ಆಗುತ್ತೆ?
56
35
208
@ankitha_k_l
Ankitha KL
1 year
ಇವರಿಬ್ಬರ ಪರೀಚಯ ಯಾರಿಗಾದರೂ ಇದೆಯಾ?
Tweet media one
40
18
206
@ankitha_k_l
Ankitha KL
1 month
ನಾವೆಲ್ಲಾ ಒಂದು ನಾವೆಲ್ಲಾ ಹಿಂದೂ?
Tweet media one
17
49
213
@ankitha_k_l
Ankitha KL
1 year
ಧರ್ಮವನ್ನೂ ಬಿಸ್ನೆಸ್ ಮಾಡಿಕೊಂಡು ಒಬ್ಬ ವ್ಯಕ್ತಿಯ ಕೊ**ಲೆ ಆರೋಪಿ ಗೂ**ಡಾ ಪುನೀತ್ ಕೆರೇಹಳ್ಳಿ ಬೆಂಬಲಿಸುತ್ತಿದ್ದಾರೆ ಅಲ್ವಾ ! ಬಿಜೆಪಿ ನಾಯಕರಿಗೆ ಮಾನ ಮರ್ಯಾದೆ ಏನಾದರು ಇದೆಯಾ? @CTRavi_BJP
Tweet media one
88
35
213
@ankitha_k_l
Ankitha KL
5 months
💯
Tweet media one
46
27
205
@ankitha_k_l
Ankitha KL
9 months
ಹಿಂದುತ್ವದ ಭದ್ರಕೋಟೆ ಉಜಿರೆಯಲ್ಲಿ ನಡೆಯುತ್ತಿದೆ ಹೆಣ್ಣು ಮಕ್ಕಳ ದಂದೆ! ಇವರ ಮೂಲ ಹುಡುಕಿದರೆ ಇವರು ಸಂಘಪರಿವಾರದ ಕಾರ್ಯಕರ್ತರು ಆಗಿರುತ್ತಾರೆ! Video Part 1
43
70
204
@ankitha_k_l
Ankitha KL
11 months
Tweet media one
63
23
202
@ankitha_k_l
Ankitha KL
1 year
ದಲಿತರ ಕೇರಿಗೆ ಬ್ರಾಹ್ಮಣ ಆಗಮ ಅಂದರೆ ದಲಿತರು ಮನುಷ್ರರಲ್ಲವೆ? ಸ್ವಯಂಘೋಷಿತ ಶ್ರೇಷ್ಠ ಮಾನವರು !
Tweet media one
67
16
198
@ankitha_k_l
Ankitha KL
1 year
ಅಂದು ಸ್ವಾತಂತ್ರ ಹೋರಾಟ ಮಾಡೋದು ಬಿಟ್ಟು ಬ್ರಿಟೀಷರ ಜೊತೆ ಸೇರಿಕೊಂಡು ದೇಶದ ವಿರುದ್ದ ಹೋರಾಟ ಮಾಡಿದ ಆ ಒಂದು ಜಾತಿ! ಇಂದು ಐ ಸ್ಟ್ಯಾಂಡ್ ವಿತ್ ಇಸ್ರೇಲ್ ಅಂತಾ ಹೇಳ್ತಾ ಇದಾರೆ..
87
43
196
@ankitha_k_l
Ankitha KL
1 year
ನೊಂದವರ ಪರ ನಿಲ್ಲದೆ ಕೊಂದವರ ಪರ ನಿಲ್ಲುವವರು ಬಲ ಪಂಥೀಯರು. "Israel is a TERRORIST" #Palestine #FreePalestine
Tweet media one
89
42
196
@ankitha_k_l
Ankitha KL
1 year
ಶಾಮನೂರ್ ಶಿವಶಂಕರಪ್ಪ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಇರೋದು! ಫಲಿತಾಂಶ ದಿನ ಶಾಮನೂರ್ ಶಿವಶಂಕರಪ್ಪ ಮೊದಲ ಮತ್ತು ಎರಡನೇ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದ್ದರು ನಂತರ ಮುಸ್ಲಿಂ ವಾರ್ಡಗಳನ್ನ ತೆಗೆದುಕೊಂಡ ಮೇಲೆ ಶಾಮನೂರ್ ಮುನ್ನಡೆ ಸಾಧಿಸಿದರು! ಇವಾಗ ಹೇಳಿ ಒಂದೇ ಜಾತಿಯವರು ಮತ ಹಾಕಿದ್ದಾರ?
25
27
191
@ankitha_k_l
Ankitha KL
1 year
ಒಬ್ಬ ಮಾಜಿ ಉಪಮುಖ್ಯಮಂತ್ರಿಗಳಿಗೆ ಈ ರೀತಿಯಾ ಅಗೌರವ ಸೂಚಿಸುವುದು ಎಷ್ಟು ಸರಿ?
173
49
190
@ankitha_k_l
Ankitha KL
11 months
ಈ ಎಲ್ಲಾ ಸಂಘಟನೆಗಳು ಮೇಲ್ಜಾತಿಯವರ ಕೈಯಲ್ಲಿ ಇದೆ!
Tweet media one
29
26
190
@ankitha_k_l
Ankitha KL
11 months
ಇದು ನಿಜಾನಾ?
Tweet media one
62
16
185
@ankitha_k_l
Ankitha KL
11 months
ಎತ್ತ ಸಾಗುತ್ತಿದೆ ಯುವ ಸಮೂಹ
Tweet media one
62
34
184
@ankitha_k_l
Ankitha KL
19 days
ಕರ್ನಾಟಕಕ್ಕೆ ಯೋಗಿ model ಬೇಕೇ ?
Tweet media one
49
35
187
@ankitha_k_l
Ankitha KL
1 year
ಒಬ್ಬ ತಲೆ ಹಿಡುಕ -ಕೊಲೆಗಡಕು ಸರ್ಕಾರ ಕ್ಷಮೆ ಕೇಳಬೇಕು ನನ್ನ ಮೇಲೆ ಕೇಸೇ ಇಲ್ಲ ಅನ್ನುವ ಮೊದಲು ಈ ಕೇಸ್ ನಲ್ಲಿರುವ ಆರೋಪಿ ಯಾರು ಎಂದು ಹೇಳಲಿ. ದುರಂತ ಏನೆಂದರೆ ಇಂಥ ತಲೆ ಹಿಡುಕರು ಹಿಂದೂ ಧರ್ಮ ರಕ್ಷಣೆ ಮಾಡುವ ಗುತ್ತಿಗೆದಾರರಾಗಿರುವುದು. @CTRavi_BJP @mvmeet @astitvam @Puneeth74353549
Tweet media one
Tweet media two
Tweet media three
66
41
177
@ankitha_k_l
Ankitha KL
1 year
ಈ ಸಲ ಯಾವುದೇ ಬಸ್ಸಿಗೆ ಬೆಂಕಿ ಬಿದ್ದಿಲ್ಲ ಯಾಕೆಂದರೆ👇 ಬೆಂಕಿ ಹಚ್ಚಬೇಕು ಅಂದವರಿಗೆಲ್ಲ ಗೂಂಡಾ ಆರೋಪಿ ಪುನೀತ್ ಕೆರೆಹಳ್ಳಿ, ಚೈತ್ರ ಕುಂದಾಪುರ ನೆನಪಾಗಿರುತ್ತಾರೆ!
Tweet media one
37
23
179
@ankitha_k_l
Ankitha KL
1 year
ಚೈತ್ರ ಬಂಧನ ನಂತರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ವೈರಲಾಗುತ್ತಿದೆ! ದೇಶದ ಕಾನೂನಿನ ಪ್ರಕಾರ ಶಸ್ತ್ರಾಸ್ತ್ರ ಪ್ರದರ್ಶನ (ಸಂಗ್ರಹ) ಮಾಡುದು ಕಾನೂನು ಬಾಹಿರ ಆಗಿರುತ್ತೆ! ಕಾಂಗ್ರೆಸ್ ಸರ್ಕಾರ ಬಂದ ನಂತರ ರಾಜ್ಯದ ಭದ್ರತೆ ದೃಷ್ಟಿಯಿಂದ #ಸೂಲಿಬೆಲೆ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸುವಂತೆ ಜನ ಸಾಮಾನ್ಯರ ಆಗ್ರಹ ಮಾಡಿದರೆ
23
49
176
@ankitha_k_l
Ankitha KL
10 months
ಒಂದು ನಾಣ್ಯದ ಎರಡು ಮುಖಗಳು!
Tweet media one
29
24
174
@ankitha_k_l
Ankitha KL
8 months
ಅಂತ ದೊಡ್ಡ ದೈವ ಕಾರ್ಯ ಮಾಡಲು ಅವಕಾಶ ಸಿಕ್ಕಿದ್ದೇ ಎಷ್ಟೋ ಜನ್ಮಗಳ ಪುಣ್ಯ.. ಅಂತದ್ರಲ್ಲಿ ದುಡ್ಡು ಮುಖ್ಯ ಅಷ್ಟೆ ಇವರಿಗೆ!
Tweet media one
129
16
168
@ankitha_k_l
Ankitha KL
1 year
ಚೈತಾ ಎಂಡ್ ಗ್ಯಾಂಗ್ ವಂಚನೆ ಪ್ರಕರಣ. ಗೋವಿಂದ ಪೂಜಾರಿ ಕಚೇರಿಗೆ ಭೇಟಿ ನೀಡಿದ್ದ ಚೈತ್ರಾ. ಹಣ ವಾಪಸ್‌ ಕೊಡೋ ಬಗ್ಗೆ ಮಾತುಕಥೆ. ಎಪ್ರಿಲ್ 24 ರಂದು ನಡೆದ ಮಾತುಕಥೆ. ಆ ಮಾತು ಕಥೆಯ ಸಿಸಿಟಿವಿ ವಿಡಿಯೋ ಲಭ್ಯ. ಮಂಗಮ್ಮನಪಾಳ್ಯದ ಗೋವಿಂದ ‌ಪೂಜಾರಿ ಕಚೇರಿಯಲ್ಲಿ‌ನ ಮಾತುಕಥೆ..!
11
63
169
@ankitha_k_l
Ankitha KL
1 year
ಇದು ನನ್ನ ಕನಸಿನ ಭಾರತ♥️
17
32
167
@ankitha_k_l
Ankitha KL
1 year
ಈಗ ಏಳದಿದ್ದರೆ ಎದ್ದು ಓಡದಿದ್ದರೆ ನಾಳೆ ಜೈಲಲ್ಲೇ ಮುದ್ದೆ ಮುರೀಬೇಕಾಗುತ್ತದೆ😂
Tweet media one
12
18
168
@ankitha_k_l
Ankitha KL
11 months
"ತುಳುನಾಡು ಬಿರುವೆರ್" ತಂಡದ ಮೇಲೆ ತುಂಬಾನೇ ಗೌರವ ಇತ್ತು! ವೇಶ್ಯಾವಾಟಿಕೆ ದಂಧೆಯ ಆರೋಪಿ, ಒಬ್ಬ ಅಮಾಯಕರ ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ಸಮಾಜ ದ್ರೋಹಿ ಕರೆದು ಸನ್ಮಾನ ಮಾಡಿದ್ದ "ತುಳುನಾಡು ಬಿರುವೆರ್" ತಂಡದವು ಘನತೆ, ಗೌರವ, ಎಲ್ಲವನ್ನೂ ಕಳೆದುಕೊಂಡಿದೆ.
Tweet media one
44
17
166
@ankitha_k_l
Ankitha KL
1 year
ಈ ದೇಶದ ಸಮಸ್ಯೆ ಏನು ಅಂದರೆ, ಬಸ್‌ ಡ್ರೈವಿಂಗೇ ಬಾಋದವನು ಡ್ರೈವರ್‌ ಆಗಿ ಬಸ್ ಚಲಾಯಿಸುತ್ತಿದ್ದಾನೆ ನಾವೆಲ್ಲರೂ ಆ ಬಸ್ಸಿನಲ್ಲಿ ಕುಳಿತಿದ್ದೇವೆ... ಆ ಬಸ್‌ ಈಗ ಹೈವೇಯಲ್ಲಿ ಚಲಿಸುತ್ತಿದೆ ! ನಮಗೆಲ್ಲರಿಗೂ ಸಾವು ನಿಶ್ಚಿತ.1/2 @prakashraaj ಸರ್
Tweet media one
34
20
165
@ankitha_k_l
Ankitha KL
2 months
ಒಬ್ಬ ಮಾಜಿ ಸಂಸದನಿಗೆ ವೇಶ್ಯಾವಾಟಿ ಆರೋಪಿಯ ಹಿಂದೆ ನಿಲ್ಲುವ ಗತಿ ಬರಬಾರದಿತ್ತು.
Tweet media one
25
15
164
@ankitha_k_l
Ankitha KL
1 year
ಮೈಸೂರಿನ ಮಹಿಷಾ ದಸರಾ ಕ್ಕೆ ಬೇರೆ ಬೇರೆ ಜಿಲ್ಲೆ/ರಾಜ್ಯದಿಂದ 400 ಜನ #RSS ವರ್ಕರ್ಸ್ ಬಂದಿದ್ದರಂತೆ! ಗಲಭೆಗೆ ಸಂಚು ಮಾಡ್ತಾ ಇದ್ದಾರಾ? 2024 ರ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಯುತ್ತಿದೆ..? #Rss #Bjp
50
23
160
@ankitha_k_l
Ankitha KL
1 year
ಅಸಮರ್ಥ ಗೃಹ ಸಚಿವ . . . . ಆರೋಪಿಗಳಿಗೆ ಬಿಡುಗಡೆ ಭಾಗ್ಯ
Tweet media one
21
21
157
@ankitha_k_l
Ankitha KL
10 months
Tweet media one
35
14
159
@ankitha_k_l
Ankitha KL
11 months
ಕೊಲೆ ಆರೋಪಿ ಪುನೀತ್ ಕೆರೆಹಳ್ಳಿಗೆ 14 ದಿನ ನ್ಯಾಯಾಂಗ ಬಂಧನ
Tweet media one
24
10
159
@ankitha_k_l
Ankitha KL
1 month
ಭ್ರಷ್ಟ ಕುಮಾರಸ್ವಾಮಿ! @hd_kumaraswamy ?
9
38
157
@ankitha_k_l
Ankitha KL
1 year
ಕೊಲೆಗಾರನಿಗೆ ಬೆಂಬಲಿಸುವವ ಸಾವಿರ ಭಯೋತ್ಪಾದಕರಿಗೆ ಸಮ! ಧರ್ಮದ ಹೆಸರಿನಲ್ಲಿ ದೇಶದ ಒಳಗೆ ಆಂತರಿಕ ಗಲಭೆ ಸೃಷ್ಟಿ ಮಾಡುವ ಇಂತಹ ಮನೆ ಹಾಳರನ್ನು ರಾಜ್ಯ ಪೋಲಿಸರು ಮಟ್ಟ ಹಾಕಲೇಬೇಕು @astitvam
Tweet media one
Tweet media two
61
29
155
@ankitha_k_l
Ankitha KL
1 year
ಕಬಾಬ್ ಮಾರುವವನು ಕೇಂದ್ರದ ನಾಯಕನಾದರೆ.. ಕೋಳಿ ಮಾರುವವರು ಸೆಂಟ್ರಲ್ ಮಿನಿಸ್ಟರ್ ಆಗಲೇಬೇಕು.
16
17
154
@ankitha_k_l
Ankitha KL
10 months
ಬೆಂಗಳೂರು ಕಂಬಳಕ್ಕೆ ರೇಪ್ ಪ್ರಕರಣ ಆರೋಪಿಯನ್ನು ಅತಿಥಿಯಾಗಿ ಕರೆಸಿದ ಅಶೋಕ್ ರೈ!
Tweet media one
25
25
149
@ankitha_k_l
Ankitha KL
11 months
ತಲೆಹಿಡುಕ ಮತ್ತು ಕೊಲೆ ಆರೋಪಿ! @Puneeth74353549 ದುರಂತ ಏನೆಂದರೆ ಇಂಥ ತಲೆ ಹಿಡುಕರು ಹಿಂದೂ ಧರ್ಮ ರಕ್ಷಣೆ ಮಾಡುವ ಗುತ್ತಿಗೆದಾರರಾಗಿರುವುದು.
42
30
151
@ankitha_k_l
Ankitha KL
11 months
#ದುಬೈ ಕಾನೂನಿನಲ್ಲಿ #ಕುಂಕುಮ ಇಡೋಕೆ ಅವಕಾಶ ಇಲ್ಲ ಅಂತೆ! 🤦🏻‍♀️ ಹಿಂದೂ ಹುಲಿ ಯತ್ನಾಳ್ ಅವರ ಅಂಧ ಅಭಿಮಾನಿಗಳ ಸಮರ್ಥನೆ,!
Tweet media one
40
12
146
@ankitha_k_l
Ankitha KL
10 months
ಒಂದೇ ಕುಟುಂಬದ ಚುಚ್ಚಿ ಚುಚ್ಚಿ ನಾಲ್ವರನ್ನು ಹತ್ಯೆ ಮಾಡಿದ ಪ್ರವೀಣ್ ಚೌಗಲೆಯನ್ನು ಸುರಕ್ಷಿತ ಸ್ಥಳಕ್ಕೆ ಕರೆದು ಕೊಂಡು ಹೋದ ವ್ಯಕ್ತಿ ಯಾರು?
Tweet media one
21
20
146
@ankitha_k_l
Ankitha KL
1 year
ಆಕೆ ಬಿಜೆಪಿ ನಾಯಕನಿಗೆ 7 ಕೋಟಿ ವಂಚಿಸಿದ್ದು ಏನಕ್ಕೆ ಗೊತ್ತೇನು? ಅದು ಈ ದೇಶಕ್ಕಾಗಿ, ಅಖಂಡ ಭಾರತಕ್ಕಾಗಿ, ಧರ್ಮದ ಉಳಿವಿಗಾಗಿ, ಸಂಸ್ಕೃತಿಯ ರಕ್ಷಣೆಗಾಗಿ, ರಾಷ್ಟ್ರೀಯತೆಯ ಬಲವರ್ಧನೆಗಾಗಿ, ಹಿಂದುತ್ವಕ್ಕಾಗಿ, ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದಕ್ಕಾಗಿ,😂😂😂
@nannade_kannada
🚩 🔥 ಸಭ್ಯಸ್ಥ 🔥🚩
1 year
ಚೈತ್ರ ಕುಂದಾಪುರ ಹಿಂದೂ ಕಾರ್ಯಕರ್ತೆ. ಬಂದಿರುವುದು ಆರೋಪ ಮಾತ್ರ ಅಪರಾಧ ಸಾಬೀತಾಗಿಲ್ಲ ಗೆಳೆಯರೇ. ನಾವು ನೀವು ಇವರನ್ನು ವಿರೋಧಿಸುವ ಮುನ್ನ ಒಮ್ಮೆ ಇವರ ಜೀವನಶೈಲಿಯನ್ನು ನೋಡಬೇಕಿದೆ. ಕೋಟಿ ಕೋಟಿ ಹೊಡೆದವರ ಜೀವನಶೈಲಿ ಹೇಗಿರುತ್ತದೆ ಮತ್ತು ಇವರ ಜೀವನಶೈಲಿ ಹೇಗಿದೆ ? ಇಲ್ಲಿ ತನಕ ಹಿಂದು ಕಾರ್ಯಕರ್ತರ ಮೇಲೆ ಬಿದ್ದ ಕೇಸ್ ಸತ್ಯವೇ?
Tweet media one
53
42
187
11
23
147
@ankitha_k_l
Ankitha KL
9 months
ಶ್ರೀ ಕೃಷ್ಣ, ಶ್ರೀ ರಾಮ ಇಬ್ಬರೂ ಮಾಂಸಾಹಾರಿಗಳು! ಪ್ರಮೋದ್‌ ಮಧ್ವರಾಜ್( ಬಿಜೆಪಿ ಮುಖಂಡ) @PMadhwaraj @PM_for_MP @BJP4Karnataka
21
50
144
@ankitha_k_l
Ankitha KL
11 months
Tweet media one
17
18
139
@ankitha_k_l
Ankitha KL
1 year
ಯುವ ಬ್ರಿಗೇಡ್ ಸಂಸ್ಥಾಪಕ ಒಂದು ಬಿಟ್ಟು ಹೋಗಿದೆ! ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಬ್ರಾಹ್ಮಣ! . . ಇವರ ಮಾತು ಕೇಳಿ ಶೂದ್ರರು ಜೈಲಿಗೆ ಹೋದರು !
Tweet media one
72
21
135
@ankitha_k_l
Ankitha KL
1 year
ಮಗು ಚಿವುಟಿ ತೊಟ್ಟಿಲು ತೂಗುವ ಕೆಲಸ ಬಿಜೆಪಿ ಅವರಿಂದ ಕಲಿಯಬೇಕು! ಬಜರಂಗದಳದ ರೋಹನ್ ಮತ್ತು ಅವನ ಗ್ಯಾಂಗ್ ಕಲ್ಲೆಸೆತದಿಂದ ಶಿವಮೊಗ್ಗ ಗಲಭೆಯ ಆರಂಭ ಆಗಿದ್ದು! . . . "ಬೆಂಕಿ ಇಲ್ಲದೇ ಹೋಗೇ ಆಡಲ್ಲ"
31
43
134
@ankitha_k_l
Ankitha KL
1 year
ಬಾಳಿಗ ತಾಯಿ ಸಾಯುವುದಕ್ಕಿ೦ತ ಮು೦ಚೆ ತನ್ನ2ಕಣ್ಣುಗಳನ್ನು ದಾನ ಮಾಡ್ತಾರೆ.ಯಾಕೆ ಕಣ್ಣುಗಳನ್ನು ದಾನ ಮಾಡ್ತಿರೋದು ಎ೦ದು ಕೇಳಿದಾಗ ಆ ತಾಯಿ ಹೇಳ್ತಾರೆ "ನಾನಿನ್ನು ಬದುಕುಳಿಯಲಾರೆ ಆದರೆ ನನ್ನ ಮಗನನ್ನು ಕೊ೦ದು ನಮ್ಮನ್ನು ಬೀದಿಗೆ ತ೦ದ ಆ ಪಾಪಿ #ಸೂಲಿಬೆಲೆ ಆಪ್ತ ನರೇಶ್ ಕೊಲೆಗಡುಕ ಹಣ ಕೊಟ್ಟು ಕಾನೂನಿನ ಶಿಕ್ಷೆ ಆಗುವುದನ್ನ ತಪ್ಪಿಸಿಕೊಳ್ಳಬಹುದು⤵️
Tweet media one
13
29
128
@ankitha_k_l
Ankitha KL
2 months
ಪೋಲೀಸರ ಕೈಗೆ ಲಾಠಿ ಯಾಕೆ ಕೊಟ್ಟಿರುದ? ವೇಶ್ಯಾವಾಟಿಕೆ ಆರೋಪಿಗೆ ಬೆಂಬಲಿಸುವ ಯಾರೇ ಆಗಿರಲಿ ಒದ್ದು ಒಳಗೆ ಹಾಕಿ @mepratap
@ChekrishnaCk
👑Che_ಕೃಷ್ಣ🇮🇳💛❤️
2 months
ಪ್ರತಾಪ್ ಸಿಂಹನನ್ನ ದರದರನೆ ಎಳೆದುಕೊಂಡು ಹೋದ ಪೊಲೀಸರು 😅 ಬೇಕಿತ್ತಾ ಇವನಿಗೆ.
30
43
385
18
13
129
@ankitha_k_l
Ankitha KL
1 month
ಬಡವರ ಬದುಕು ಕಟ್ಟಿಕೊಡುವ ಯೋಜನೆ!
Tweet media one
6
9
129
@ankitha_k_l
Ankitha KL
10 months
Tweet media one
8
14
124