𑀲𑀺𑀁𑀳𑀭𑀡 𑀰𑀭𑁆𑀯 | Simharana Profile Banner
𑀲𑀺𑀁𑀳𑀭𑀡 𑀰𑀭𑁆𑀯 | Simharana Profile
𑀲𑀺𑀁𑀳𑀭𑀡 𑀰𑀭𑁆𑀯 | Simharana

@UrbanAghory6

847
Followers
1,907
Following
1,405
Media
23,052
Statuses

𑀥𑀭𑁆𑀫𑁄 𑀭𑀓𑁆𑀱𑀢𑀺 𑀭𑀓𑁆𑀱𑀺𑀢𑀂 #विप्र: | 🚩 Politics, History buff, Indic scripts, Languages. Studying indigenous facts. पशु प्रियः #Filterkaapi

ಕುಂತಳ ದೇಶ, ಭರತ ಖಂಡ
Joined May 2013
Don't wanna be here? Send us removal request.
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
1 year
I think DKS got a valid reason for loosing elections
Tweet media one
37
67
482
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
1 year
ಓಲಾಟಗಾಲರು ಎಲ್ಲಿದ್ದೀರಪ್ಪ? ಉರ್ದು ಕಣ್ಣಿಗಿನ್ನೂ ಬಿದ್ದಿಲ್ಲವೇನು? ನಿಮ್ಮ ಮುಖಕ್ಕಿಷ್ಟು.... ಜೀವನದಲ್ಲಿ ಯಾವುದಾದರೂ ಒಂದು ವಿಷಯದಲ್ಲಾದರೂ ವಸ್ತುನಿಷ್ಠತೆ, ಪ್ರಾಮಾಣಿಕತೆ ತೋರಿಸಿರೋ!
Tweet media one
31
109
406
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
2 years
"ದೈವ ಬಿಟ್ಟರೂ ಕ್ಷೇತ್ರಪಾಲ ಬಿಡಲಾರ" ಕಾಂತಾರ ಚಿತ್ರದ ಒಂದು dialouge ಬಹಳ ನೆನಪಿಟ್ಟುಕೊಳ್ಳಬೇಕಾದ್ದು - ಅದೂ ಇಂದಿನ ಪರಿಸ್ಥಿತಿಯಲ್ಲಿ ನಮ್ಮ ಮತ-ಸಂಪ್ರದಾಯಗಳ ಮೇಲೆ ಬುದ್ಧಿ ಜೀವಿಗಳು ಎಂದು ಹೇಳಿಕೊಂಡು ಓಡಾಡುತ್ತಿರುವ ಹಲವರಿಂದ ನಮ್ಮ ನಂಬಿಕೆ-ವಿಶ್ವಾಸಗಳನ್ನು ದಿನವೂ ಕಾಪಾಡಿಕೊಳ್ಳಬೇಕಿರುವ ಈ ಸಮಯದಲ್ಲಿ ಈ dialouge ಬಹಳ ಪ್ರಸ್ತುತ.
Tweet media one
5
59
344
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
1 year
ಹಿಂದೆಯೂ ಪರೋಕ್ಷವಾಗಿ ಹೇಳಿದ್ದೆ, ಈಗ ನೇರವಾಗೇ ಹೇಳುತ್ತಿದ್ದೀನಿ, ಇವನದ್ದು ಕನ್ನಡಕ್ಕಾಗಿ ಹೋರಾಟವಲ್ಲ ರಾಜಕೀಯ ಪ್ರೇರಿತ ಕೋಲಾಟ.. ಅದಕ್ಕೆ ಇಂತಹ ಹುಳುಗಳನ್ನ ನಾವು ಓಲಾಟಗಾಲರು ಅಂತ ಕರೆಯೋದು . ಇಲ್ಲಿ ಹಲವಾರು ವಿಷಯಗಳು ಗಮನಾರ್ಹ.
Tweet media one
11
92
345
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
7 months
@Socialslack 🤣🤣 talking to a random 5yo is more dangerous than stalking these days
4
2
339
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
6 months
Holi is a north indian festival but good friday is a moolnivasi estival
@Dr_Yathindra_S
Dr Yathindra Siddaramaiah
6 months
ಗುಡ್ ಫ್ರೈಡೇ ಶುಭ ಶುಕ್ರವಾರವು ಎಲ್ಲರಿಗೂ ಶುಭವನ್ನು ತರಲಿ. ಈ ದಿನದಂದು ದೇವರು ನಮ್ಮತ್ತ ತೋರಿದ ಪ್ರೀತಿಯನ್ನು ನಾವೆಲ್ಲಾ ನೆನೆಯುತ್ತಿದ್ದೇವೆ. ಈ ದಿನ ಎಲ್ಲರ ಜೀವನಕ್ಕೊಂದು ಹೊಸ ಅರ್ಥ ಕಲ್ಪಿಸಲಿ, ಎಲ್ಲರ ಬದುಕಿನಲ್ಲೂ ಧನಾತ್ಮಕ ಬದಲಾವಣೆಗಳಾಗಲಿ… #GoodFriday2024
Tweet media one
43
13
126
10
49
312
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
11 months
ಇಂತ ಒಬ್ಬ third class, rollcall, ಓಲಾಟ ಹೀಗೆ post ಮಾಡಿದಾಗ ಏನಾಗಿರಬಹುದು ಅನ್ನೋ ಕುತೂಹಲ ಇತ್ತು... , ನಾನು ಸುಮಾರು ವರ್ಷಗಳಿಂದ TV Serialಗಳನ್ನು follow ಮಾಡ್ತಿಲ್ಲ... Thanks to X, ಕೊನೆಗೂ ಒಬ್ಬರು ಸಂಬಂಧಿಸಿದ videoವನ್ನು post ಮಾಡಿದ್ದರು. ಅದನ್ನು ನೋಡಿದಾಗ "ಏನು ಗುರು ಇವರ ಗೋಳು?" ಅನ್ನಿಸಿದ್ದು ಸುಳ್ಳಲ್ಲ!
Tweet media one
12
49
301
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
1 year
ಮೀಸಲಾತಿ, Sponsership ಅಥವಾ ಇನ್ಯಾವುದೇ organised facilities ಇಲ್ಲದೆ ಕೂಡ ಸ್ಥಾನ ಪಡೆದದ್ದು ಬ್ರಾಹ್ಮಣರು. ಇಂತಹ organised facilities ಇದ್ದೂ ದಲಿತರು ಸಾಧಿಸಲಾಗುತ್ತಿಲ್ಲ ಅಂದರೆ ಅರ್ಥವೇನು? ಈ ಹಿಂದೆ ಕೂಡ ಇಂತಹ ಪೀಡಿತವಾದ ಬಗ್ಗೆ ಒಂದು ಅಂಕಣವನ್ನು ಬರೆದಿದ್ದೆ.
Tweet media one
8
56
268
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
2 years
ಅಂದು, 1565 ಜನವರಿ 23ರಂದು - ಶಕ ಸಂವತ್ 1486 ರಕ್ತಾಕ್ಷಿ ನಾಮ ಸಂವತ್ಸರದ ಮಾಘ ಶುದ್ಧ ದ್ವಾದಶಿಯೋ ತ್ರಯೋದಶಿಯೋ ಇರಬೇಕು, ನಾಡು ಕಂಡ ಅತಿ ಬರ್ಬರ ಯುದ್ಧ ವಿನಾಶಕ್ಕೆ ರಕ್ಕಸತಂಗಡಿ ಸಾಕ್ಷಿಯಾಗಿತ್ತು.
Tweet media one
5
53
209
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
1 year
ಬೌದ್ಧ ಮಹಿಷನಿಗೆ ಅದ್ಯಾರ್ಲಾ ಈಭೂತಿ ಹಚ್ಚಿದ್ದು?
Tweet media one
30
28
216
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
2 years
(ಅ)ಗೌರವಯುತನಾದ @RajannaRupesh #Bigboss ಕನ್ನಡ ಕಾರ್ಯಕ್ರಮಕ್ಕೆ ಕಾಲಿಟ್ಟರೆ ಮೆಟ್ಟಿನಲ್ಲಿ ಹೊಡೆಯಿರಿ ಅಂತ ಪ್ರಜಾಜನರಲ್ಲಿ ವಿನಂತಿಸಿಕೊಂಡಿದ್ದ. ಈಗ ಆತ ಕಾರ್ಯಕ್ರಮದಿಂದ ಹೊರಬಂದಿರುವ ಪ್ರಯುಕ್ತ, ಎಲ್ಲಿ ಬಂದು ಹೊಡೆದರೆ ಅನುಕೂಲವಾಗುತ್ತದೆ ಎಂದು ತಿಳಿಸಿದಲ್ಲಿ ಪ್ರಜಾ ಜನರಿಗೆ ಹೋಗಿ ಹೊಡೆಯಲು ಸಹಾಯವಾಗುತ್ತದೆ.
Tweet media one
8
39
194
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
1 year
ಎನ್ರೋ ನಿಮ್ಮದು ಗೋಳು!? ಕೊನೆಗೂ ಯೇಸುನ ದೇವರಿಂದ ರಾಕ್ಷಸನ್ನ ಮಾಡಿಬಿಟ್ಟ್ರಲ್ಲೋ! 🤣🤣
Tweet media one
20
25
196
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
6 months
High school / Pu pass ಡಕಾಯಿತ ಒಬ್ಬನ ಹತ್ರ 100 ಕೋಟಿ ಇದ್ರೆ ಆಶ್ಚರ್ಯವಾಗಬೇಕೇ ಹೊರತು, ಒಬ್ಬ ವಿದ್ಯಾವಂತ doctor, ಅದ್ರಲ್ಲಿ ಮೂಲತಃ ಆಸ್ತಿವಂತರಾಗಿರೋ ಮನೆತನದವರು, ಅವರ ಹತ್ರ 100 ಕೋಟಿ ಇದ್ರೆ ಆಶ್ಚರ್ಯವೇಕೆ?
@shivanand087
Shivanand Gundanavar
6 months
ಒಂದ್ಸಲ ಗಾಬರಿ ಆಯ್ತು! ಹತಹತ್ರ ೧೦೦ ಕೋಟಿ ಮಾಲಿಕರು ನಮ್ಮ ಡಾಕ್ಟ್ರು!
Tweet media one
160
14
185
1
28
200
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
10 months
33 ಕೋಟಿ ಸಂಖ್ಯೆಯಲ್ಲ, 33 ವರ್ಗಗಳು ಅನ್ನೋ ಪರಿಜ್ಞಾನವಿಲ್ಲದ, ತನ್ನ ಮಗಳನ್ನೇ ಮದುವೆಯಾದ, ದೇವಸ್ಥಾನಕ್ಕೆ ಹೋದ ಕಾರಣಕ್ಕೆ ಹೆಂಡತಿಯನ್ನು ಸೂಳೆ ಅಂತ ಕರೆದ ಮಹಾನುಭಾವನನ್ನು ಆದರ್ಶವಾಗಿ ತೊಗೊಳ್ಳೋರಲ್ಲಿ common sense ಅಪೇಕ್ಷಿಸಬಾರದು ಅಂತ ಹೇಗೆಲ್ಲ ನಿರೂಪಿಸ್ಕೊತಾರಲ್ಲ?
@rangaswamy8108
Ranga Swamy
10 months
33 ಕೋಟಿ ದೇವರುಗಳು ನನ್ನ ದೇಶದ ಮೇಲೆ ಬಿದ್ದು ತಿನ್ನುತ್ತಿದ್ದರೆ, ಬಡವರಿಗೆ ತಿನ್ನಲು ಅನ್ನ ಎಲ್ಲಿಂದ ಬರುತ್ತದೆ? ~ಪೆರಿಯಾರ್
Tweet media one
49
20
130
7
34
191
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
6 months
ಅದ್ಯಾರೋ ಎಷ್ಟೋ ಜನಕ್ಕೆ ಹುಟ್ಟಿದವರು ರೈತರ ಹೆಸರಲ್ಲಿ ಹೊರಳಾಟ ಮಾಡಿ ಹಾರದಿದ್ರಲ್ಲ[ಪ್ಪಾ? ಎಲ್ಲಿ, ಒಬ್ರೂ ಉಸ್ರೇ ಎತ್ತುತ್ತಿಲ್ಲ?
Tweet media one
11
59
182
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
2 years
@rakshitshetty @pradeepshettyn ಇದು.. ಇದು actually ಚೆನ್ನಾಗಿರೋದು...
Tweet media one
0
7
181
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
1 year
ಕೈಮುಗಿಯೋ ದೈವದ ಜಾತಿಯನ್ನೂ ನೋಡುವವನೇ ಓಲಾಟಗಾಲ! ಅಂದಹಾಗೆ, ಋಗ್ವೇದ ಸಂಹಿತೆಯಲ್ಲಿ ಯ್ಗನೋಪವೀತ ಇರುವ, ಯಜುಸ್ಸಂಹಿತೆಯಲ್ಲಿ ಯಜ್ಞಫಲಾಧಿಕಾರಿಯಾದ ರುದ್ರ, ಶೂದ್ರ ಹೇಗಾದಾನೂ? ಸಾಂಸ್ಕೃತಿಕ ಇತಿಹಾಸದ ಅರಿವಿದ್ದರೆ, ಇಂತಹ ದುರ್ವಾದಗಳು ಬರೋದಿಲ್ಲ!
Tweet media one
11
30
183
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
9 months
ನೋಡ್ರಪ್ಪಾ ಹಸು ಹಾಲು ಕುಡಿಯೋ ರೈತರ ಮಕ್ಕಳು ತೋರ್ಸಿರೋ ರೈತ ಪ್ರೇಮ!
Tweet media one
@AsianetNewsSN
Asianet Suvarna News
9 months
ರೈತರ ಹಾಲು ಖರೀದಿಗೆ 4 ರೂ. ತಗ್ಗಿಸಿದ ಕೆಎಂಎಫ್: ಬರದ ನಡುವೆಯೂ ರೈತರಿಗೆ ಬರೆ ಎಳೆದ ಸರ್ಕಾರ! #KannadaNews #Bengaluru #Karnataka #NandiniMilk #KMF @kmfnandinimilk @KNRajanna_Off @CMofKarnataka
68
171
454
6
48
176
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
2 years
Tweet media one
5
21
162
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
2 years
ಎಷ್ಟು ಧೈರ್ಯವಿದ್ದು ಎಷ್ಟು ಜನ ತಲೆಹಿಡುಕರ ಬೆಂಬಲ ಇದ್ದು ಈ ರೀತಿಯ ಶಾಸ್ತ್ರಿಕ ಸಮೀಕರಣ ಮಾಡುವ ಧೈರ್ಯ ಮಾಡುತ್ತ್ತಾರೆ ಇವರು? ಇದು ನಮ್ಮ ನಾಡಿನ ಮತ / ಧರ್ಮವಲ್ಲವಾ? ಇಂತಹ ಹೇರಿಕೆಗಳ ವಿರುದ್ಧ ನಮ್ಮ ಓಲಾಟಗಾಲರು ಉಸಿರೆತ್ತುವುದಿಲ್ಲ!
Tweet media one
36
37
155
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
10 months
. @DgpKarnataka . @KarnatakaCops ಇದು ಧಾರ್ಮಿಕ ಭಾವನೆಗೆ ಧಕ್ಕೆ ಬರಲ್ಲ, ಹಿಂದೂಗಳು ಇಂತಹ ತಲೆ ಮಾಸಿದ ತಲೆಹಿಡುಕರನ್ನ ವಿರೋಧಿಸೋಲ್ಲ ಅಂತ ಧೈರ್ಯವಾ? ಬೀದಿಯಲ್ಲಿ ದಂಗೆಗಳಾಗೋವರೆಗೂ ಕಾಯುತ್ತಾ ಕೂತಿರ್ತೀರ ಅಂತ ಒಂದು ಮಾತು ಮುಕ್ತವಾಗಿ ಹೇಳಿಬಿಡಿ. ನಾವೂ ಆಸೆ ಬಿಟ್ಟು ಕೂರ್ತೀವಿ ಅತ್ಲಾಗೆ.
Tweet media one
10
62
135
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
10 months
ಮೀಸಲಾತಿ ಬೇಕು, ದಲಿತರು ಇನ್ನೂ ಹಿಂದುಳಿದಿದ್ದಾರೆ ಅಂತೆಲ್ಲ ಮೊಸಳೆ ಕಣ್ಣೀರು ಹಾಕೋ ಮಹನೀಯರು ಒಮ್ಮೆ ಇದನ್ನು ಪರಾಂಬರಿಸಬೇಕು. ಶೇ 60%ಕ್ಕೂ ಹೆಚ್ಚಿನ ಅವಕಾಶಗಳು ಮೀಸಲಾತಿಯಡಿ ಹೋಗ್ತಿವೆ. ಅದರಲ್ಲಿ ಪಾಪ ಅರ್ಹ ದಲಿತರಿಗೂ ಅವಕಾಶ ಸಿಗ್ತಿದ್ಯೋ ಇಲ್ವೋ? ಅದರ ಮೇಲೆ ಅರ್ಹ ಮೀಸಲಾತಿಯಿಲ್ಲದ ವಿದ್ಯಾರ್ಥಿಗಳಿಗೆ 96% ತೊಗೊಂಡರೂ ಪಂಗನಾಮ!
Tweet media one
19
52
138
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
1 year
ನಾವೂ ಅಷ್ಟಿಷ್ಟು ಪುರಾಣ, ಮಹಾಗ್ರಂಥಗಳನ್ನ ಓದಿಕೊಂಡಿದ್ದೀನಿ, ಈ ಚತುರ್ವೇದ ಪಾರಂಗತ, ಋಷಿ ಸುತ ರಾವಣ ಅದ್ಯಾವ angleನಲ್ಲಿ ದಲಿತ ಅನ್ನೋ ಮರ್ಮ ಅರ್ಥವಾಗಿಲ್ಲ ಸ್ವಾಮೀ..
Tweet media one
10
16
130
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
9 months
ಅಂದಹಾಗೆ so called ಕನ್ನಡಿಗ ಮುಸಲ್ಮಾನರು ಕನ್ನಡದಲ್ಲಿ ಅಜಾನ್ ಕೂಗಿ ನಮಾಜ್ ಮಾಡ್ತಾರ್ಯೇ?
Tweet media one
3
19
126
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
11 months
ಕೆಲವರ್ಷಗಳ ಹಿಂದೆ ರಾಮ ಅನ್ನುವವನೇ ಇರಲಿಲ್ಲ ಅಂತ ನ್ಯಾಯಾಲಯದಲ್ಲಿ affidavit ಹಾಕಿದ್ದವರು ಇವರೇ ಅಲ್ಲವೇ?
@LavanyaBallal
Lavanya Ballal Jain
11 months
Smt. Sonia Gandhi at the Ram Leela Maidan #Dasara2023
2
154
851
8
16
119
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
11 months
ನೀವುಗಳೂ ಒಮ್ಮೆ ಆ ನೋಡಿ! ಇದರಲ್ಲಿ ಕನ್ನಡಕ್ಕವಮಾನ ಆಗೋ ಹಾಗೆ ಏನಿದೆ? ಕೇವಲ rollcall ಮಾಡಿಕೊಂಡು luxury carಗಳಲ್ಲಿ ಓಡಾಡಿಕೊಂಡು, ಮಕ್ಕಳನ್ನು conventಗೆ ಸೇರಿಸುತ್ತಲೇ ಕನ್ನಡದ ಹೆಸರಲ್ಲಿ ಖಾನ್grace ಅಂತಹ ರಾಜಕೀಯ ಪಕ್ಷಗಳ ಕಾಲು ನೆಕ್ಕಿಕೊಂಡಿರುವವರಿಗೆ ಕೆನ್ನೆ ಕೆಂಪಾಗುವ ಹಾಗೆ ಮಾತಾಡಿದ್ದಾರಷ್ಟೇ!
6
28
117
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
7 months
ದೇವಸ್ಥಾನದ ಹುಂಡಿಗೆ ಭಕ್ತರು ಹಾಕೋ ಕಾಣಿಕೆಯಿಂದ ಬಿಟ್ಟಿಭಾಗ್ಯಗಳು, subsidyಗಳು ಅನುಭವಿಸ್ತಿರೋ ತಿರುಕರೆಲ್ಲ ಅರ್ಚಕರು ತೊಗೋತೀರೋ ತಟ್ಟೆ ಕಾಸಿನ ಮೇಲೆ comment ಮಾಡ್ತಿದ್ದಾರೆ 😂🤣
Tweet media one
3
23
115
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
1 year
ಓಲಾಟಕ್ಕೆ ಹುಟ್ಟಿದ ಎಡಬಿಡಂಗಿಯ ಕಥೆ ನೋಡಿ. ವೈದಿಕ / ಹಿಂದೂಗಳನ್ನು irritate ಮಾಡ್ಲಿಕ್ಕೆ ಪಾಕಿಸ್ತಾನಿ batsman ಒಬ್ಬ six ಹೊಡೆದರೆ, ಅದನ್ನು video ಮಾಡಿ ಇಲ್ಲಿ ಹಂಚಿಕೊಂಡಿದ್ದಾನೆ! Sick mentality I say. ಇವರೆಲ್ಲ ಕನ್ನಡ ಭಾಷೆಯ ಉದ್ಧಾರ ಮಾಡ್ಲಿಕ್ಕೆ "ಹೋರಾಟ" ಮಾಡ್ತಿದ್ದಾರಂತೆ! ಇನ್ನು ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು!
Tweet media one
8
16
112
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
2 years
ಅಯ್ಯಾ ದೇವಾನಾಂಪ್ರಿಯನೇ, ಎರಡು ರಾಜ್ಯಗಳ ಮಧ್ಯದ ಯುದ್ಧ ಇಲ್ಲ ಸೈದ್ಧಾಂತಿಕವಾಗಿರತ್ತೆ ಇಲ್ಲ ರಾಜ್ಯವಿಸ್ತಾರಕ್ಕಿರತ್ತೆ.. ಚಿಕ್ಕದೇವರಾಜ ಒಡೆಯರು ಔರಂಗಝೇಬನೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾಗಿ, ಔರಂಗಝೇಬನ ವಿರುದ್ಧ ಯುದ್ಧ ಮಾಡುತ್ತಿದ್ದ ಶಿವಾಜಿಯವರು ಸಹಜವಾಗೇ ಔರಂಗಝೇಬನ ಮಿತ್ರಪಡೆಗಳೊಂದಿಗೂ ಯುದ್ಧ ಮಾಡಿರುತ್ತಾರೆ.
Tweet media one
12
10
106
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
2 years
ದಡ್ಡಬಡ್ಡೇತದ್ದೇ... ನಮ್ಮಪನೆ congressಇಂದ ಚುನಾವಣೆಗೆ ನಿಂತರೂ ನ ಅವರಿಗೆ ಮತ ಹಾಕೋಲ್ಲ
Tweet media one
9
15
104
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
1 year
ಇದು ಕನ್ನಡ ಹೋರಾಟದ ಹೆಸರಲ್ಲಿ rollcall ಮಾಡಿಕೊಂಡಿರುವ ಓಲಾಟಗಾಲರು ಅನ್ನೋರು ಎಡಪಂಥೀಯರ ಮತ್ತೊಂದು ಮುಖ ಅಷ್ಟೇ. ಸಂಪೂರ್ಣ ಭಾರತದೊಂದಿನ ಸಾವಿರಾರು ವರ್ಷಗಳ ಐತಿಹಾಸಿಕ, ಸಾಂಸ್ಕೃತಿಕ ನಂಟನ್ನು ನಗಣ್ಯಗೊಳಿಸುತ್ತಿರುವ ಈ ದುಷ್ಟರು, ಸಂಬಂಧವೇ ಇಲ್ಲದ ಅಬ್ರಹಾಮಿಕರನ್ನು ಮಾತ್ರ "ಕನ್ನಡಿಗರು" ಅಂತಲೇ ಎಣಿಸುತ್ತಾರೆ.
3
34
105
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
2 years
ಸುಮ್ಮನೆ ಹಾಗೆ ಉರಿಸಕ್ಕೆ ಅಂತ ಹಾಕಿದ್ದು... Burnol ಬೇಕಾ?
Tweet media one
6
11
106
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
1 year
ಚೂರು, ಚೂರೇ ಚೂರು ನಾಚಿಕೆ, ಮಾನ, ಮರ್ಯಾದೆ, ಇವೆಲ್ಲ ನಿಮ್ಮ ಹತ್ರ ಅಪೇಕ್ಷಿಸೋದು ಕೂಡ ತಪ್ಪು ಅನ್ನೋ ಹಾಗೆ ನಡೆದುಕೊಳ್ತೀರಲ್ಲರೋ? ಅದೇನು ಒಬ್ಬರಿಗೆ ಹುಟ್ಟಿದ್ದೀರೋ ಅಥವಾ... ಛೆ ಛೆ!
Tweet media one
8
18
104
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
11 months
🇮🇳 ಜೈ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ! ನಾವು ಭಾರತೀಯರು 🇮🇳. ಓಲಾಟಕ್ಕೆ ಹುಟ್ಟಿದ ಎಡಬಿಡಂಗಿಗಳು ಎಷ್ಟು ಅತ್ತರೂ ನಮ್ಮ ಭಾರತೀಯತೆಯನ್ನು ನಮ್ಮಿಂದ ಕಸಿದುಕೊಳ್ಳಲಿಕ್ಕಾಗೊಲ್ಲ! ಒಂದೇ ದೇಶ! ಒಂದೇ ಪತಾಕೆ! #ತ್ರಿವರ್ಣಧ್ವಜನಮ್ಮಗುರುತು #ತ್ರಿವರ್ಣಧ್ವಜನನ್ನಹೆಮ್ಮೆಯಗುರುತು One Nation! One Flag! #MyTirangaMyPride
Tweet media one
23
38
97
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
1 year
I love how @rupamurthy1 takes on people like Jha
Tweet media one
3
13
97
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
2 years
ಕೊನೆಗೂ ನನ್ನ ಕೈಸೇರಿದ #ಟಿಪ್ಪುನಿಜಕನಸುಗಳು
Tweet media one
6
11
87
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
10 months
ಭಾರತದಲ್ಲಿ ಮತಾಂತರ ಮಾಡಲು ವಿದೇಶಿ ಮತಪ್ರಚಾರಕರು ಬರೋದು ಕಾನೂನು ಬಾಹಿರ. ಆದರೂ ರಾಯದಲ್ಲಿ ಇಂತಹ ಒಂದು ಕಾರ್ಯಕ್ರಮಕ್ಕೆ permission ಕೊಟ್ಟಿರೋ . @karnatakacops ಹಾಗೆ ಇದು illegal ಅಂತ ತಿಳಿದಿದ್ದೂ ಇದರ ad ಪ್ರಕಾಶಿಸಿದ ಪತ್ರಿಕೆಯವರು ತಲೆಯಲ್ಲೇನು ಇಟ್ಟುಕೊಂಡು ಕೆಲಸ ಮಾಡ್ತಿದ್ದಾರೋ ದೇವರಿಗೆ ಪ್ರೀತಿ.
Tweet media one
17
41
91
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
2 years
ಈ ವ್ಯಕ್ತಿ ಇತಿಹಾಸ ಅರಿತು ಮಾತನಾಡುತ್ತಿದ್ದನಾ? ಅಥವಾ ಸುಖಾಸುಮ್ಮನೆ ಬ್ರಾಹ್ಮಣದ್ವೇಷ ಹೊರಚೆಲ್ಲುತ್ತಿದ್ದಾನಾ ತಿಳಿಯುತ್ತಿಲ್ಲ.. ಶೃಂಗೇರಿ ಗುಡಿಯನ್ನು ಒಡೆಯುವ ಪ್ರಯತ್ನ ಮಾಡಿದ್ದರಂತೆ ಮರಾಠಿ ಪೇಶ್ವಾ ಬ್ರಾಹ್ಮಣರು ಎಂದು ಹರಟಿದ್ದಾನೆ...
20
6
89
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
1 year
This is no linkage to current happenings in Karnataka…
Tweet media one
2
13
93
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
2 years
ವೈದ್ಯನಾಗಿ ನೀನು ಹೆಣ್ಣುಮಕ್ಕಳನ್ನು ಮುಟ್ಟದಾಗ ಕೆಲಸಗಳಿಂದ ದೂರವಿಡುವುದರ ಬಗ್ಗೆ ಹೀಗೆ ಮಾತನಾಡಿದರೆ, ಯಾವ ಘನಕಾರ್ಯಕ್ಕೆ ವೈದ್ಯಶಾಸ್ತ್ರ ಓದಿದ್ದೀಯೋ ಅರ್ಥವಾಗ್ತಿಲ್ಲ 😂😂🤣😂
Tweet media one
10
7
84
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
11 months
ಏನು ಗುರು ಇದೆಲ್ಲ? ಖಾನ್grace ಹಣೆಬರಹನೆ ಇಷ್ಟಾ?
Tweet media one
6
21
87
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
1 year
After watching bandh condition of today, Me to ಓಲಾಟಾs
Tweet media one
1
13
89
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
1 year
ಇದೆ ರೀತಿಯೇನಾದರೂ ಯಾರಾದರೂ ಒಬ್ಬ ಬ್ರಾಹ್ಮಣೇತರ ಮೇಲ್ಜಾತಿಯ ವ್ಯಕ್ತಿ ದಲಿತರೊಬ್ಬರ ಮೇಲೆ ಹೀಗೆ ಹೇಳಿದ್ದಿದ್ದರೆ, ಅವರ ಮೇಲೆ ಇದು ಬ್ರಾಹ್ಮಣರೊಬ್ಬರ ಕುಮ್ಮಕ್ಕಿನಿಂದಲೇ ಆದದ್ದು ಅಂತಲೇ ಸಾಧಿಸಿರೋರು. ಈಗ ಕೋಮುವಾದ ಆಗುವುದಿಲ್ಲವಾ? ಇದು harassment ಅಲ್ಲವಾ? @CybercrimeCID Please take necessary actions!
Tweet media one
8
22
86
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
11 months
ಸ್ವಾಮೀ ಮೊದಲು ಧರ್ಮಕ್ಕೂ ಮತ-ಪಂಥಕ್ಕೂ ವ್ಯತ್ಯಾಸ ತಿಳಿದುಕೊಳ್ಳಿ. ಹೌದು - ವೈದಿಕ / ಹಿಂದೂ ಮತದಲ್ಲಿ (ನಿಮ್ಮಂತಹ ಅರೆಬೆಂದವುಗಳ ಪ್ರಕಾರ) ಮಹಿಳೆಯರಿಗೆ "ಸ್ವಾತಂತ್ರ್ಯ" ಇಲ್ಲ. ಅದಕ್ಕೆ ಪಾಪ ಗಾರ್ಗಿ, ಮೈತ್ರೇಯಿ, ಕಾತ್ಯಾಯನಿ, ಇತ್ಯಾದಿ ಋಷಿಕೆಯರೂ, ದುರ್ಗಾ, ಕಾಳಿ, ಲಕ್ಷ್ಮೀ, ಸರಸ್ವತಿ, ಇಂದ್ರಾಣಿಯಂತಹ ದೇವಿಯರೂ ಇತ್ಯಾದಿಗಳು ಇದ್ದದ್ದು.
@Gs_0107
Goudrusarkar - ಗೌಡ್ರುಸರ್ಕಾರ್
11 months
ಮಹಿಳೆಗೆ ಪುರುಷ ಸಮಾನ ಧಾರ್ಮಿಕ ಸ್ವಾತಂತ್ರ್ಯ ನೀಡಿದ್ದು ಲಿಂಗಾಯತ ಧರ್ಮ 🙏
Tweet media one
81
26
183
7
17
84
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
2 years
ರಾಜಾಜಿನಗರದ ಮಹಾಜನರೇ! ಯಾರಿಗೆ ಮತಚಲಾಯಿಸುತ್ತಿದ್ದೀರಾ ಅನ್ನೋದು ಮುಖ್ಯ! ನಿಮ್ಮ ಬೀದಿಯ ದೇವಾಲಯ church / mosque ಆಗಲಿಕ್ಕೆ ಮುನ್ನ, ನಿಮ್ಮ ಕ್ಷೇತ್ರ ಜಯನಗರದಂತೆ ಕುಲಗೆಡುವ ಮುನ್ನ, ನಿಮ್ಮ ಮನೆ ಪಕ್ಕ ಆಜಾನ್ ಕೂಗು, ಭಾನುವಾರದ mass ಗ೦ಟೆ ಮೊಳಗಲು ಶುರುವಾಗುವ ಮುನ್ನ, ಏಳಿ, ಎದ್ದೇಳಿ, ಎಚ್ಚೆತ್ತುಕೊಳ್ಳಿ!
Tweet media one
7
16
84
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
1 year
ನನಗೆ ಇವತ್ತಿನವರೆಗೂ ರಾಸ್ವಸಂನಲ್ಲಿ ಏನು ನಡೆಯತ್ತೆ ಗೊತ್ತಲ್ಲ.. ನಾನು ಅದರ ಸದಸ್ಯನಲ್ಲ ಅಥವಾ ಅಲ್ಲಿಗೆ ಹೋಗೋರು ವಯಕ್ತಿಕವಾಗಿ ಪರಿಚಯವೂ ಇಲ್ಲ. ಆದರೆ ದೇಶದಲ್ಲೆಲ್ಲಿ ಪ್ರವಾಹವಾಗಲಿ, ಇತರ ಅವಘಡಗಳಾಗಲಿ ಆದಾಗ ಸೇನೆ, ರಾವಿಉಪ ಬಿಟ್ಟರೆ, ಈ ಸಂಘಿಗಳು ಅಲ್ಲಿ ಪ್ರಜೆಗಳಿಗಾಗಿ volunteer ಮಾಡಿರೋದುಮಾತ್ರ ಕಣ್ಣಿಗೆ ಬೀಳತ್ತೆ..
Tweet media one
3
21
84
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
6 years
I agree My brathas @VashiMant & @followsanjeev has helped me understand vedic system better!! Will be soon launching #SreeSamvith dedicated to educate people on understanding system easier with help of few like minded bandhus!!! #सगर्वी_अग्निवीर tnx @agniveer
@Choutapelly
RC
6 years
You are a movement Mr Vashi, your @Agniveer efforts being circulated in Whatsapp and Facebook too. Not only wishes but will try to be part of your efforts too. 👍 #IsupportAgniveer
1
10
40
0
19
67
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
2 years
ಒಬ್ಬ ಮಹಾನುಭಾವ "ದಲಿತ" ಅಂತ ಹೇಳಿಕೊಂಡು, congressನ ಸೇವೆ ಮಾಡಿಕೊಂಡು ಹಂಗೂ ಹಿಂಗೂ ಒಂದು ಸರಕಾರೀ ಕೆಲಸ (ಅರ್ಹತೆಯಿದ್ದೋ, ಇಲ್ಲದೆಯೋ ಗೊತ್ತಿಲ್ಲ) ಗಿಟ್ಟಿಸಿಕೊಂಡು ಸುಮಾರು 12-13ಲಕ್ಷಗಳ Car ಕೊಂಡುಕೊಂಡ.
2
5
79
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
1 year
After the Amul vs Nandini issue, many companies operating in Karnataka have decided to rename their brands 1. BMW - Bengaluru Motor Works 2. IBM - Indira Business Machines 3. GE - Gundappa Electric 4. KFC - Karnataka Fried Chicken 5. HDFC - H Devegowda Financial Corporation
11
21
77
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
10 months
ಭಾರತದಲ್ಲಿ, ಅದರಲ್ಲೂ ನಮ್ಮ ಕನ್ನಡನಾಡಿನಲ್ಲೇ ಅದೆಷ್ಟೋ ಮಹಾನ್ ರಾಜರಿರುವಾಗ, ಮರಾಠರ ಶಿವಾಜಿಯನ್ನೇ ಹಿಂದುತ್ವದ ಪ್ರತೀಕ ಅಂತ ಯಾಕೆ ಕರೀತಾರೆ ಅನ್ನೋದು ನಮ್ಮ ಓಲಾಟಗಾಲರ complaintಉ ಸ್ವಾಮಿ! ಅದಕ್ಕೆ ಈ ಚಿತ್ರಮಾಲೆಯ ಮೂಲಕ, ನನ್ನ ಕೈಲಾದ ಮಟ್ಟಿಗೆ ವಸ್ತುನಿಷ್ಠನಾಗಿ ಉತ್ತರಿಸಲು ಪ್ರಯತ್ನ ಪಟ್ಟಿದ್ದೀನಿ.
Tweet media one
4
21
75
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
2 years
ಮೋದಿಯವರು 10 ವರ್ಷ ಕಷ್ಟಪಟ್ಟು ತೆರಿಗೆ ಕಟ್ಟೋರ ಸಂಖ್ಯೆ ಜಾಸ್ತಿ ಮಾಡಿದ್ರೆ, ಈ ಕಳ್ಳರಿಗೆ ಹುಟ್ಟಿದ congress ಚೋರಾತ್ಮಜರು ತೆರಿಗೆ ಕಟ್ಟಡವರಿಗೆ incentives ಕೊಡ್ತಾರಂತೆ.
Tweet media one
3
12
70
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
2 years
ನಿನ್ನ ಅಪ್ಪನಿಗೆ ಹುಟ್ಟಿದವನಾಗಿದ್ದರೆ ಅ ಕೆಲಸ ಮಾಡಾ ಬ್ಯಾವರ್ಸಿ!!!😡😡😡😡😡 ನಿನ್ನ ಭರ್ಜ ತೆಗೆದು ಮನಿಗ್ ಕಳ್ಸಿಲ್ಲಂದ್ರೆ ಕೇಳಾ
Tweet media one
5
6
70
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
7 months
@naveenkopparam @mepratap Pratap anna is truely a mature leader & one who came out of people...
3
2
74
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
2 years
ಮೂರ್ಖತೆಯ ಮಟ್ಟ!
Tweet media one
7
5
71
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
10 months
ಗುರು, ಕೆಲಸಕ್ಕೆ ಯಾರು application ಹಾಕ್ತಾರೋ ಅವರಿಗೆ ಕೆಲಸ ಕೊಡ್ತಾರೆ. As a small Biz owner, i have seen local guys who are hardly out of college having unrealistic expectation of careers, Not tech grads, random com & arts grads have higher expectations without much to offer these days.
@AaladaMara
ರವಿ-Ravi ಆಲದಮರ
10 months
#ನಮ್ಮ_ಮೆಟ್ರೋ ಸೆಕ್ಯೂರಿಟಿ ಗಾರ್ಡ್ ಗಳಾಗಿ ಕನ್ನಡಿಗರು ಕೆಲ್ಸ ಮಾಡೋಕೆ ಯೋಗ್ಯರಲ್ಲವೇ? ಇಲ್ಲವೇ, ಕನ್ನಡಿಗರು ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸಕ್ಕೆ ಬಂದ್ರೆ ಅವರಿಗೆ ಸರಿ ಹೋಗುವಶ್ಟು ಸಂಬಳ ಕೊಡುವ ಯೋಗ್ಯತೆ ಕೂಡ ಅವರಿಗಿಲ್ಲವೇ ?? ಎಲ್ಲಾ ಕಡೆ , ಕಡಿಮೆ ಸಂಬಳಕ್ಕೆ ಈ ಬಿಮಾರು ರಾಜ್ಯದವರನ್ನೆ ಯಾಕ್ ತುಂಬೋದು?? @cpronammametro
13
27
115
6
14
71
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
2 years
This is why it is called Common Wealth 🤣😂🤣😂🤣😂
Tweet media one
2
14
67
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
2 years
ಓಹೋ! Terrorist Act ಅಂದರೆ ಒಂದು 200-300 ಜನರಾದ್ರೂ ಸಾಯಬೇಕು. ಅವ ಸಾಯಿಸಲಿಕ್ಕೆ ಮುಂಚೆಯೇ ಹಿಡಿದುಬಿಟ್ರೆ ಅದು terrorist act ಆಗೋದಿಲ್ಲ! ಚೆನ್ನಾಗಿದೆ ಚೆನ್ನಾಗಿದೆ! ಇದನ್ನೇ ತರ್ಕ, ವಿವೇಚನೆ ಅಂತೆಲ್ಲ ಕರೆದಿರಬಹುದಾ ಹಿರಿಯರು?
5
19
68
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
1 year
ಅಚ್ಚಚ್ಚೊ! ಇನ್ನುಮೇಲೆ ನಮ್ಮ ಮಂತ್ರಿಮಹೋದಯರು ಕಂಡ ಕಂಡವರನ್ನೆಲ್ಲಾ "chief" ಅಂತ ಕರೀಲಿಕ್ಕಾಗದಂತೆ ಮಾಡಿಬಿಟ್ರಲ್ಲ ಮೋದಿ! ಎಂತ ಅನ್ಯಾಯ ಇದು
Tweet media one
6
17
64
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
1 year
ಈ ಮಹಾನ್ ಕನ್ನಡಿಗರಿಗೆ ಅವರ ಮಾತಿನ ಸತ್ಯವನ್ನು ಕನ್ನಡಿಯಲ್ಲಿಟ್ಟು ತೋರಿಸಿದ್ದಕ್ಕೆ ನಮಗೆ ಸಿಕ್ಕ ಸಮ್ಮಾನವಿದು 😜😜😜 ಪಾಪ ಸತ್ಯಾಸತ್ಯದ ತರ್ಕವನ್ನು ಮಾತನಾಡಲಾಗದೆ ಮುಖ ಮುಚ್ಚಿಕೊಂಡು ಹೋಗಿದ್ದಾರೆ! 😂😂😂😂😂
Tweet media one
7
6
60
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
6 months
Doctor ಬೇಕಾ? ಡಕಾಯಿತರು ಬೇಕಾ ಅನ್ನೋದು ಜನಾ ತುಂಬಾ ಚೆನ್ನಾಗಿ ತಿಳಿಸಿಕೊಡ್ತಿದ್ದಾರೆ ಬಿಡಿಪಾ..
Tweet media one
2
13
63
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
2 years
ನಾಲಿಗೆ ಸಂಸ್ಕಾರ ಹೇಳುತ್ತೆ ಅಂತ ದೊಡ್ಡೋರು ಹೇಳೋರು!
Tweet media one
8
5
64
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
2 years
ಇದನ್ನು ದುರಹಂಕಾರದ ಪರಮಾವಧಿ ಅಂತ ಕರಿಯುವ ಮನಸ್ಸಿದೆ, ಅದೂ ಇವರ ಹಿಂದಿನ ಕೆಲ ಟುವ್ವಿಗಳನ್ನು ನೋಡಿ. ನೆಹರೂ-ನಕಲಿ ಗಾಂಧಿ ಪಾರಿವಾರದ macaulay ಶಿಕ್ಷಣದ ಅಪಭ್ರಂಶ ಫಲವೇ ಈ ದುರಹಂಕಾರ...
Tweet media one
3
7
59
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
11 months
. @DgpKarnataka ಜನಾಂಗೀಯ ನಿಂದನೆ ನಿಮ್ಮ ದೃಷ್ಟಿಯಲ್ಲಿ ಅಪರಾಧವೇ ಅಲ್ಲವೇ?
Tweet media one
1
13
58
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
7 months
ಬನ್ ರಪ್ಪೋ ಓಲಾಟಕ್ಕೆ ಹುಟ್ಟಿದವಾ! FSL ವರದಿ ಪ್ರಕಾರ ಪಾಕಿಸ್ತಾನ್ ಜಿಂದಾಬಾದ್ ಅಂತಲೇ ಕೂಗಿದು ನಾಸಿರ್ ಸಾಹೇಬಾರ ಬಾಂಧವರುಗಳು.. ಇನ್ನೇನೂ ಯೋಳಕ್ಕಾಗ್ದೇ ನಮ್ಮ ಮುಖ್ಯಕಂತ್ರಿಗೋಳು ಕೂಡ ವಿಧಾನ ಸೌಧ DCP ಮ್ಯಾಕೆ ಕೂಡ ಮುನ್ಸ್ಕೊಂಡವರಂತಪ್ಪೋ
7
12
58
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
1 year
ಆಕೆಯ ಹೆಸರು ಸುಧಾ ಮೂರ್ತಿಯಾಗುವ ಬದಲು ಇನ್ನೇನೋ ಆಗಿರೇ ಇದೆ "ಮೂಢ" ನಂಬಿಕೆಯನ್ನೇ ಶ್ವೇತ ಪ್ರಕ್ಷಾಲನ ಮಾಡುತ್ತಿದ್ದ ಶಸರೇಪಿಂ ಇವನು! ಯಾಕೆ? ಆಕೆಯ ನಂಬಿಕೆ, ನಂಬಿಕೆಯಲ್ಲವೇ? ನಿಮ್ಮ(ಅ)ಸಮತಾ ವ್ಯಾಧಿತ್ವ ಕೇವಲ ಬ್ರಾಹ್ಮಣರಿಗೆ ಅನ್ವಯಿಸುತ್ತೇನು?
Tweet media one
9
11
61
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
2 years
ನಮ್ಮ ವೈದಿಕರ, ವೈದಿಕೇತರ ಭಾರತೀಯ ದೇವರುಗಳ ಬಗ್ಗೆ ಸರ್ವೇಸಾಧಾರಣವಾಗಿ tweet ಮಾಡುವ ವೀರ-ಧೀರ ಸತ್ಯವಂತರು, ಇದೆ ಧೀಮಂತಿಕೆಯನ್ನ ಅಬ್ರಹಾಮಿಕ ಆರಾಧ್ಯರಲ್ಲಿ ತೋರುವ ಧೈರ್ಯ ಮಾಡುತ್ತಾರಾ? ಇಲ್ಲವಾದರೆ ತಮ್ಮ ಎಲುಬಿಲ್ಲದ ನಾಲಿಗೆ ಹರಿಯಬಿಡದಿರುವುದು ಒಳಿತು ಅನ್ನೋದು ನನ್ನ ಅಭಿಪ್ರಾಯ
Tweet media one
3
12
56
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
2 years
ಹುಟ್ಟಿಬಂದನಪ್ಪ ಇನ್ನೊಬ್ಬ "ಕನ್ನಡದ ಕಂದ".. ಅಲ್ಲಯ್ಯ ಮಹಾನುಭಾವ? ಆತ ಕೇಳಿದ್ದರಲ್ಲಿ ತಪ್ಪೇನಿದೆ? ಅರಬ್ಬೀ ಆರಾಧ್ಯರು ಕನ್ನಡ ಕಲಿತರೆ ಗಂಟು ಕಳೆದುಹೋಗತ್ತೇನು?
Tweet media one
2
7
58
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
5 years
#JasleenKaur must be trialed and prosecuted for contempt of constitutional rights, deliberate defamation, contempt of courts, and many such
@DeepikaBhardwaj
Deepika Narayan Bhardwaj
5 years
Four years. Endless dates. Endless humiliation & suffering for him & his family by media & society. BUT FINALLY @Sarvjee36046032 HAS WON THE CASE IN HIS FAVOR. ACQUITTED OF ALL CHARGES by COURT. #SarvjeetSingh #JasleenKaur
Tweet media one
Tweet media two
218
2K
4K
1
33
56
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
5 months
finally someone had the balls, figuratively to say so..
Tweet media one
1
14
54
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
2 years
ವಿಜಯನಗರ ಶುರುವಾಗಿದ್ದೇ ಮುಸಲ್ಮಾನರ ದಾಳಿಯಿಂದ ದಕ್ಷಿಣಭಾರತವನ್ನಾದರೂ ಉಳಿಸಿಕೊಳ್ಳೋಣ ಅಂತ.. ಅದೆಲ್ಲ ದಡ್ಡ ಬಡ್ಡೇತಾವುಕೆ ಎಲ್ಲಿಂದ ಅರ್ಥ್ವಾಗ್ಬೇಕು?
Tweet media one
5
7
52
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
2 years
ಅಯ್ಯಾ ರಾಸಭ ಮಹಾಶಯ! ಕನ್ನಡ ಆಗಲೇ ಭಾರತದ ಅಧಿಕೃತ ಭಾಷೆಗಳಲ್ಲೊಂದು - ಇದು ನನ್ನ ಉಕ್ತಿಯಲ್ಲ, ಸಂವಿಧಾನದ್ದು. ಉಚ್ಚಾರಣಾ-ಪ್ರಾಣಗಳ ಮಹತ್ವ ಅರಿಯದವರೆಲ್ಲ ಕನ್ನಡ ಭಾಷೆಯನ್ನು "ಉಳಿಸುವ ಹೋರಾಟ"ದ ಕಥೆ ಏನೆಂದು ಇಲ್ಲೆಲ್ಲರಿಗೂ ಗೊತ್ತು!
Tweet media one
4
6
54
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
8 months
ಎರಡೇ ಪ್ರಶ್ನೆಗಳು. 1. ಸರ್ಪಯಜ್ಞೋಪವೀತಧಾರಿಯಾದ ಶಿವ ಶೂದ್ರ ಹೇಗಾದಾನೂ? 2. ಶೂದ್ರರಿಗೆ ವೈದಿಕ ಮತದಲ್ಲಿ ಬೆಲೆಯಿಲ್ಲವಾದರೆ ಋಗ್ವೇದದಲ್ಲಿ ಇದೇ ರುದ್ರನನ್ನು ಸ್ತುತಿಸಿರುವುದೇಕೆ?
Tweet media one
11
11
56
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
1 year
ಬ್ರಾಹ್ಮಣರನ್ನ ವ್ಯವಸ್ಥಿತವಾಗಿ ದೂರವಿಟ್ಟಿದ್ದಾಯ್ತು.. ಜಂಗಮ / ಲಿಂಗಾಯತರನ್ನು ಒಡೆದು ದಿಕ್ಕಾಪಾಲು ಮಾಡಿದ್ದಾಯ್ತು.. ಈಗ ಒಕ್ಕಲಿಗರು... ನಾಳೆ ಯಾರು ಬೇಕಾದರೂ ಆಗಬಹುದು... ನೀವು ಅಯ್ಯೋ ನನ್ನ ಜಾತಿಯಲ್ಲ, ನನ್ನ ಸಂಪ್ರದಾಯವಲ್ಲ ಅಂತ ಕೂತರೆ ನಿಮ್ಮಲ್ಲಿಗೆ ಬರೋದು ಬಹಳ ದೂರವಿಲ್ಲ ನೆನಪಿರಲಿ!
Tweet media one
3
13
54
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
2 years
ಕಾಣದಂತೆ ಮಾಯವಾದನು Congress ಸಿದ್ದ ಕೋಲಾರ ಸೇರಿಕೊಂಡನು.. ಬಾದಾಮಿಯಿಂದ ಚಿತ್ತು, ಚಾಮುಂಡಿಯಿಂದ ಪಟ್ಟು, ಪ್ರಜೆಗಳಿಗೆ - ಕೈಯ್ಯಕೊಟ್ಟು ಓಡಿಹೋದನೂ...
Tweet media one
7
8
52
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
1 year
ಅಗ್ರತುಂಡ ಆಗೋದ್ಯಲ್ಲೋ ರೂಪಾಯಿ! ಪೈಗಂಬರ ಇದ್ದ ನಾಡಿನಲ್ಲಿ ಆ ಕಾಲದಲ್ಲಿ ಸಂಗೋಪನೆ ಮಾಡಬಲ್ಲ ಪಶುಗಳಾಗಲಿ, ಅದಕ್ಕೆ ಅನುಕೂಲಕರ ವಾತಾವರಣವಾಗಲಿ ಇತ್ತ ಅಂತ ಇತಿಹಾಸ ತೆಗೆದು ನೋಡಯ್ಯ ಶತಜಡ!
5
9
53
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
2 years
ಕೆಲ ಸೂಕರ ರಾಸಭಗಳು ವಿದ್ಯಾಲಯಗಳಲ್ಲಿ ವಿದ್ಯಾರ್ಜನೆ ಮಾಡೋದು ಬಿಟ್ಟು ಮೀಸಲಾತಿ ರಾಜಕೀಯ ಮಾತ್ರ ಮಾಡಿದರೆ ಹೀಗೆ ಆಗೋದು. ಆದರೂ ಓಲಾಟಕ್ಕೆ ಉಟ್ಟಿ, ವಂಸ ಪರಂಪರೆಯಲ್ಲಿ ಬರೀ ಓಲಾಟವೇ ಮಾಡಿಕೊಂಡು ಬರೋರದ್ದು ಇಷ್ಟೇ ಕಥೆ.
Tweet media one
5
2
49
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
2 years
ಸಾವಿರಾರು ವರ್ಷಗಳಿಂದ ಆಡಿಕೊಂಡು ಬಂದಿರುವ ಕಾಮನ ಹುಣ್ಣಿಮೆ (ಅಂದೇ "ಹೋಲಿಕಾ ದಹನ" ಎಂದು ಕೆಲ ಪ್ರದೇಶಗಳಲ್ಲಿ ಆಚರಿಸುತ್ತಾರೆ) ಕಾಮನ ಹುಣ್ಣಿಮೆಗೂ ಹೋಲಿಕಾದಹನಕ್ಕೂ ಇರುವ ವ್ಯತ್ಯಾಸ ಓಕುಳಿಯಾಟ. ಹೋಲಿಕಾ ದಹನದಲ್ಲಿ ಮೂಲದಲ್ಲಿ ಓಕುಳಿಯಾಟವಿರಲಿಲ್ಲ. ಈ ಹಡಬೆ ಹೇಳಿದನೆಂದು ಇದು "ಪರದೇಶಿ" ಸಂಪ್ರದಾಯವೆಂದು ನನ್ನ ಹಬ್ಬವನ್ನು ಬಿಡಲಾಗುತ್ತದೆಯೇ?
Tweet media one
4
10
51
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
1 year
ಕೆಲ ಪುಂಡ ಪುಡಿಂಗರು ಹಲವಾರು ದಿನದಿಂದ ಕೇಸರೀ ಧ್ವಜ ಮರಾಠರದ್ದು. ಕನ್ನಡ ದೇವಸ್ಥಾನಗಳಲ್ಲಿ ಕನ್ನಡ ಧ್ವಜ ಬೇಕು ಅಂತ ಕೋಲಾಟ ಮಾಡ್ತಿದ್ದಾರೆ ಪಾಪ. ನಾನೂ ಅಷ್ಟಿಷ್ಟು, ನನಗಾದಷ್ಟು ವಿಚಾರ ವಿನಿಮಯ ಮಾಡೋ ಪ್ರಯತ್ನ ಮಾಡಿದೆ. ಒಂದು ಹಂತದ ನಂತರ ವಾದ, ವಿತಂಡವವಾದ ಆಗಲಿಕ್ಕೆ ಶುರುವಾಗಿದೆ. ಹಾಗಾಗಿ ಈ ಅಕ್ಷಿಯೆಳೆ.
3
10
52
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
7 months
ನಮ್ಮ ಹನುಮಣ್ಣ ಕನ್ನಡ ಮಾತನಾಡೋಲ್ಲ, ಗೀರ್ವಾಣೀ ಆಡುಗ. ಆ ಸತ್ಕಾರಣಕ್ಕೆ ಅವರ ಕನ್ನಡಿಗ certificateಉ cancel ಆಗತ್ತಾ ಅನ್ನೋದನ್ನ ಒಮ್ಮೆ ಸ್ಪಷ್ಟ ಪಡಿಸಬೇಕು. ಸಾಕ್ಷಿ ಕೇಳುವ ಮುನ್ನ, ಹನುಮನನ್ನು ಭೇಟಿಯಾಗಿ ಮೊದಲ ಸಲ ಮಾತನಾಡಿದ ನಂತರ ಶ್ರೀರಾಮನು ಲಕ್ಶ್ಮಣ ಬಳಿ ಹನುಮನನ್ನು ಹೊಗಳಿರುವ ಸಂವಾದವಿದೆ. ಅದನ್ನು ಇಲ್ಲಿ ಉಲ್ಲೇಖಿಸತೀನಿ.
@malnadkoos
ಸುಷ್ಮಾ ಅಯ್ಯಂಗಾರ್
7 months
ನೆನ್ನೆ ಮೊನ್ನೆ ಹುಟ್ಟಿರುವ ಅರೆಬೆಂದ ತಲೆಗಳು,ಹೊಲಸಿನಿಂದ ಎದ್ದು ಇಲ್ಲಿ ಜೀವನ ಸುಧಾರಿಸಿಕೊಳ್ಳಲು ಬಂದು ಅದೇ ಹೊಲಸು ಬಾಯಲ್ಲಿ ನಮ್ಮ ಅರಿಶಿಣ-ಕುಂಕುಮಕ್ಕೆ, ೩೫೦೦ ವರ್ಷದ ಅಸ್ತಿತ್ವಕ್ಕೆ ಬೆರಳು ತೋರಿಸುವ ದಿನವೂ ಬಂದಾಯಿತು. ಆಂಜನೇಯರು ಮತ್ತೆ ಬರಬೇಕಿದೆ. ಇವರ ಸುಳ್ಳಿನ ಲಂಕೆಯನ್ನು ಭಸ್ಮ ಮಾಡಬೇಕಿದೆ ಎಷ್ಟು ಗೊಂದಲ ಮಾಡುತ್ತಾರೋ ಅದರ ಒಂದು
Tweet media one
64
38
409
4
11
47
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
8 months
ಶ್ರೀ ರಾಮನನ್ನ ಹಿಂದಿ / ಸಂಸ್ಕೃತದ ದೇವರು, ಕನ್ನಡದ ದೇವರಲ್ಲ ಅಂತ "ಉಗ್ರ" ಹೋರಾಟ ಮಾಡಿದೋರೆಲ್ಲ ಇಂದು ರಾಮಚಂದ್ರ ಒಳಿತು ಮಾಡಲಿ ಅಂತಿದ್ದಾರೆ... how is it my laard?
Tweet media one
1
11
50
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
1 year
Only if a hindu organisation, like Bhajarang Dal, extend it's support to BJP, then it is Communal.... Well, what can i say?
Tweet media one
5
15
53
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
1 year
ಒಕ್ಕಲಿಗರು ಮಾಡಿದ ಹಲ್ಲೆ ಯಾವ ಆಧಾರದ ಮೇಲೆ ಬ್ರಾಹ್ಮಣ್ಯವಾಗತ್ತೆ ಅನ್ನೋದು, ಬಹಳ ಅಂತಲ್ಲದಿದ್ದರೂ, ಅಷ್ಟಿಷ್ಟು ಅಧ್ಯಯನ ಮಾಡಿದ ನನ್ನಂತವನಿಗೆ ಅಗ್ರಾಹ್ಯ! ಅಲ್ಲ, ಈ Anticaste, Secular, ಬುದ್ಧ-ಬಸವ-ಅಂಬೇಡ್ಕರ್ ಅನ್ನೋರದ್ದೆಲ್ಲ ಅದೇ ಕಥೆ. ಬ್ರಾಹ್ಮಣರನ್ನ ಜಾತಿವಾದಿಗಳು ಅಂತಾರೆ, ಆದರೆ ಅವರಷ್ಟು ಜಾತಿವಾದಿಗಳು, ಬಹುಶ ಇನ್ಯಾರೂ ಸಿಗೋಲ್ಲ
Tweet media one
3
11
52
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
2 years
@Preetam_M_Rao @MahuaMoitra 🤣😂🤣😂 When someone like this happens, suddenly a friend or an old colleague or batchmate comes into picture, i wonder how?
1
0
48
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
11 months
ಯಾವುದೇ ಒಂದು ಮತ / ಪಂಥದಲ್ಲಿ ಕಾಲಾಂತರದಲ್ಲಿ ಸೇರಬಯಸುವವರಿಗೆ ಪಕ್ವತೆಯ ಮಾನದಂಡ ಸಡಿಲಗೊಳ್ಳುತ್ತ, ಇಂತಹ ಎಡಬಿಡಂಗಿಗಳನ್ನು ಒಳಹಾಕಿಕೊಂಡು ಅವರನ್ನು ತಮ್ಮ ಸಿದ್ದಾಂತದ ಮುಂದಾಳು ಮಾಡಿಕೊಂಡು ನಗೆಪಾಟಲಾಗುತ್ತೆ ಅಂತ ಮಿತ್ರರೊಬ್ಬರಿಗೆ ಹಿಂದೆ ಹೇಳಿದ್ದೆ. ಅದಕ್ಕೆ ಸಾಕ್ಷಿ ಸಾಣೇಹಳ್ಳಿಯ ಶ್ರೀಗಳು!
Tweet media one
3
12
47
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
11 months
ಪಟಗಳಲ್ಲಿರುವ 8ರಲ್ಲಿ ಇಬ್ಬರು ಮಾತ್ರ ಕನ್ನಡಿಗರು ... ಆದರೂ ಕಾಣದ ಕನ್ನಡ ಅಸ್ಮಿತೆ ರಾರಾಜಿಸುತ್ತಿದೆ.. ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು 🤣😂🤣
@DEEPUVAJRAMUNI
DEEPU GOWDRU
11 months
ಎಲ್ಲಡೆ ಮಾನವೀಯ ವೈಚಾರಿಕತೆ ಹರಡುತ್ತಿದೆ.. #Basava #buddha #periyar #NarayanGuru #ambedkar
74
101
634
3
8
46
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
1 year
Had an opportunity to meet & be blessed by Shri Shatavadhani Ganesh Sir! His works are a delight to read and enjoy, becomes even more special with his autograph! Thanks #PrekshaPratishthana
Tweet media one
2
5
47
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
7 months
Blatant Criminislisaton of people based on their native - language. What if it happens to kanandigas?
Tweet media one
7
9
47
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
11 months
ಇವತ್ತಿನ ದಿನ, ಕನ್ನಡದ, ಕನ್ನಡ ನಾಡಿನ ಮರ್ಯಾದೆಯನ್ನು ಉಳಿಸಲು, ಇಂತಹ ಓಲಾಟಗಾಲರನ್ನು ನಾವೆಲ್ಲಾ ಖಡಾಖಂಡಿತವಾಗಿ ಎದುರಿಸಬೇಕಿದೆ... ಅವರು ಮಲೆನಾಡಿನ ಕೂಸು, ಪಂದಿಗಳಾಗಿರಲಿ, ಜಾವುಗಲ್ಲಿನಲ್ಲಿ ಕಲ್ಲು ಹೊಡೆಯುತ್ತಿರುವವರಾಗಲಿ, bulbಉ ಹತ್ತಿರಿಸುತ್ತಿರೋರಾಗಲಿ, ರೂಪಾಯಿ ಎಣಿಸುತ್ತಿರೋರಾಗಲಿ!
2
4
48
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
1 year
Tweet media one
0
18
44
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
1 year
@nimmaupendra ಅವರ ದೃಷ್ಟಿಯಲ್ಲಿ ನೀವು ಯಜ್ಞೋಪವೀತಧಾರೀ ವಿಪ್ರರು - ನೀವು ಧರಿಸುತ್ತೀರೋ ಇಲ್ಲವೋ ಅದು ಬೇರೆಯದ್ದೇ ಚರ್ಚೆ. ಆದರೆ ಕೆಲ ಹುಂಬರ ಪ್ರಕಾರ ವಿಪ್ರನಾದವನು ಲೋಕಾರೂಢಿಯಾಡಿದರೂ ಅದು ನಿಂದೆಯೇ
1
2
47
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
2 years
ಇಂದಿನ ದಿನ ಈ (ದುಃ)ಬುದ್ಧಿಜೀವಿಗಳು ಎನ್ನುವ ಬೌದ್ಧಿಕ ಕ್ರಿಮಿಗಳು ಪ್ರತಿಯೊಂದು ಪದ್ಧತಿಯನ್ನೂ, ವಿಶ್ವಾಸವನ್ನು ಅಬ್ರಹಾಮಿಕರಣ - ಎಂದರೆ - ಕ್ರೈಸ್ತ ಅಥವಾ ಇಸ್ಲಾಂ ಮತಗಳೊಂದಿಗೆ ಜೊತೆಗೂಡಿಸಿ, ಅದನ್ನು ಮೂಲ-ಪರಂಪರೆಯಿಂದ ಸಂಪೂರ್ಣವಾಗಿ ಬೇರ್ಪಡಿಸಿ ಮೂಲ-ಪರಂಪರೆಯನ್ನು ನಾಶಮಾಡುವ ಜಾಗೃತ ಪ್ರಯತ್ನ ಮಾಡುತ್ತಿದ್ದಾರೆ.
1
5
47
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
2 years
"ಹಿಂದೂ" ರಾಷ್ಟ್ರವಾದರೆ, ಎಷ್ಟೆಲ್ಲಾ ಭಯಂಕರವಾಗಿರತ್ತೆ ಎಂದು ಬೊಗಳುವ ಈ "ಮಹಾಸ್ವಾಮಿಗಳು" (I know its a parody, but still) ಅದೇ ಇಸ್ಲಾಮೀಕೃತ / ಕ್ರೈಸ್ತ ದೇಶಗಳಲ್ಲಿ ಅನ್ಯಮತೀಯರ ಬಗೆಗಿನ ದುರಾಗ್ರಹದ ಬಗ್ಗೆ ಎಂದೂ ಚಕಾರವೂ ಎತ್ತೊಲ್ಲಾ! ಜಾತ್ಯಾತೀತತೆಯಲ್ಲವೇ!
Tweet media one
4
9
42
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
1 year
ಪಾಪ ಇಷ್ಟೆಲ್ಲಾ ಆದರೂ ನಾವು ಖಾನ್graceನ ಪ್ರಶ್ನೆ ಮಾಡೊಲ್ಲಪ್ಪ!
Tweet media one
1
9
48
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
2 years
ಇತ್ತೀಚಿನವರಲ್ಲಿ ನಟರಾಗಿ ಯಾರೆಲ್ಲರ ಮೇಲೆ ಅಭಿಮಾನವಿತ್ತೋ ಅವರೆಲ್ಲರ "ನಂಬಿಕೆ" / ಇಂದಿನ ಕಾನೂನಾತ್ಮಕ ಪದ - "ವಾಕ್ಸ್ವಾತಂತ್ರ್ಯ"ದ ಪ್ರಯೋಗ ನೋಡಿ ಇವರಾ ನಮ್ಮ ಮುಂದಿನ ಪೀಳಿಗೆಗೆ ಆದರ್ಶ? ಎಂದು ಆಶ್ಚರ್ಯ, ಭಯ ಎರಡೂ ಆಗುತ್ತಿದೆ!
11
8
42
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
1 year
ಇಷ್ಟು ದಿನ ಇಲ್ಲದ ಅತ್ಯಾಚಾರ, ಇಂದು @KicchaSudeep ಭಾಜಪ ಬೆಂಬಲಿಗ ಅಂತ ಹೇಳಿಕೊಂಡಮೇಲೆ ಯಾಕೆ ಹೊರಬಂದಿದೆ? ಇದರ ಹಿಂದಿನ ಹೊರಳಾಟದ ಮರ್ಮವೇನು? ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು, #ಕಿಚ್ಚ ಕನ್ನಡದ ಆಸ್ತಿಯಷ್ಟೇ ಅಲ್ಲ, ಭಾರತದ ಸಂಪತ್ತು. ಅವರ ಮೇಲೆ ಕೆಸರೆರಚುವ ಈ ಪ್ರಯತ್ನಕ್ಕೆ ಸಾಕ್ಷಾತ್ ಶ್ರೀ @BSBommai ರವರೆ ನಡೆಸಬೇಕು
Tweet media one
3
9
43
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
1 year
ಅಯ್ಯ ದುರ್ರಾಸಭ ದೇವಾನಾಂಪ್ರಿಯ! ಪ್ರತಿಯೊಂದಕ್ಕೂ ಇಲ್ಲದ ವಿಷಯ ತಂದಿಟ್ಟು ಅದೇನು ಸಿಗತ್ತೆ? ಬಹುಶ ಒಂದು ಹಂತದಲ್ಲಿ ಸಾಮಾನ್ಯ ಬಳಕೆ ವಸ್ತು, ವಹಿವಾಟು, ಸೇವೆ ಗ್ರಾಮಸ್ಥರಿಗೆ, ವಯಸ್ಕರಿಗೆ, ಲಭ್ಯವಾಗದೇ ಅನಾನುಕೂಲವಾಗಿದ್ದು, ಕನ್ನಡದಲ್ಲಿ ಸೇವೆ, ಫಲಕಗಳು ಇತ್ಯಾದಿಯ ಅವಶ್ಯಕತೆ ಬಂದಿರಬಹುದು.
Tweet media one
6
10
47
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
1 year
Che Guveraಗೂ ಕನ್ನಡಕ್ಕೂ ಸಂಬಂಧವೇನು ಅನ್ನೋದು ಗೊತ್ತಾಗ್ತಿಲ್ಲಪ್ಪ...
Tweet media one
12
2
41
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
11 months
. @spkarwar ನಿಮ್ಮ ಜಿಲ್ಲೆಯಲ್ಲಿ law & order ಇದೆಯೋ ಅಥವಾ ವ್ಯವಸ್ಥಿತವಾಗಿ ಮುಳುಗಿಸಿಬಿಟ್ಟಿದ್ದೀರೋ? ದೂರು ಕೊಟ್ಟವರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೆ, ಆ ಜಿಲ್ಲೆಯ ಆರಕ್ಷಕರ ದಳಪತಿಯಾಗಿ ನೀವೇನು ಮಾಡ್ತಿದ್ದೀರಿ? . @DgpKarnataka ಯೋಗ್ಯತೆ ಇದ್ದು ಇಲಾಖೆ ನಡೆಸ್ತಿದ್ದೀರೋ or ಶೋಕಿಗೆ ಆ ಅಧಿಕಾರದಲ್ಲಿ ಕೂತಿದ್ದೀರೋ ನೀವೇ ಹೇಳಬೇಕು!
Tweet media one
4
23
44
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
2 years
ಒಂದಾನೊಂದು ಕಾಲದಲ್ಲಿ... #Throwback
Tweet media one
@raajcar
ಕಾಫಿ ಕುಡ್ಕ (Coffee Kudka)
2 years
ಒಂದಾನೊಂದು ಕಾಲದಲ್ಲಿ 😊 #Throwback
Tweet media one
27
1
101
2
0
45
@UrbanAghory6
𑀲𑀺𑀁𑀳𑀭𑀡 𑀰𑀭𑁆𑀯 | Simharana
2 years
ಪಾಪ ಅನಂತ ನಾಗ್ sirಉ ಬೇರೆ ಚಿತ್ರಗಳಲ್ಲಿ ಕೆಲಸವೇ ಮಾಡಿರಲಿಲ್ಲ ಅನ್ನೋ ತರ ಬರ್ದಿದ್ದರೆ ತಶರ್ಖಮೂಗಳು
Tweet media one
2
0
42