@hosabaraha
ಒಕ್ಕಲಿಗ-ಗೌಡರು ಇನ್ನೂ ಮಲಗಿದ್ದರೆ ಅಷ್ಟೇ ಅಷ್ಟೇ!😳 ಒಕ್ಕಲಿಗರ ನೆಲದ ಮೇಲೆ ಮೊದಲು ದಾಳಿ ಮಾಡಿ ಒಕ್ಕಲಿಗ-ಗೌಡರ ಜಾಗವನ್ನು ರಾತ್ರೋರಾತ್ರಿ ಆಕ್ರಮಿಸಿಕೊಳ್ಳುವ ಪ್ಲಾನು ಮಾಡುತ್ತಿರುವ ಸಂಚು! 2047ರವರೆಗೆ ಮುಗ್ದ ಒಕ್ಕಲಿಗ-ಗೌಡರರನ್ನ ಹಿಂದೂ ಸಹೋದರರ ಜೊತೆ ಗಲಾಟಿ ಮಾಡಿಸ್ತಾ ಇರೋದು ಯಾರು ನೋಡಿ!
👉🏼()
@mepratap
#ಪ್ರತಾಪ್ಸಿಂಹ ಕಂಡ್ರೆ ಜಿಹಾದಿಕೂಲಿಗಳಿಗೇಕೆ ಉರಿ?
ಪ್ರತಾಪ್ ಈ ತರ ಏಟು ಕೊಡೋದ್ರಿಂದ:
“ಕನ್ನಡಿಗರ ಮೇಲೆ ಅರೇಬಿಕ್ ಪರ್ಷಿಯನ್ ಭಾಷೆ ಹೇರಿದ ಟಿಪ್ಪು ಕನ್ನಡ ವಿರೋಧಿ. ಇಂತಹ ಟಿಪ್ಪುವನ್ನು ಯಾಕೆ ವೈಭವೀಕರಿಸ್ತೀರಿ?”
_ ()
@prajavani
ಖರ್ಗೆ ಸರ್ ನಿಮ್ಮ 50ಸಾವಿರ ಕೋಟಿಯಲ್ಲಿ ಒಬ್ಬೊಬ್ಬ ಕನ್ನಡಿಗರ ಅಕೌಂಟಿಗೆ
#15
ಲಕ್ಷ ಹಾಕಿ ಪುಣ್ಯ ಕಟ್ಟಿಕೊಳ್ಳಿ ಸರ್ ಪ್ಲೀಸ್!😲. . ಅಕೌಂಟಿಗೆ
#15
ಲಕ್ಷ ಹಾಕಿ ಕನ್ನಡಿಗರ ಸ್ವಾಭಿಮಾನ ಕಾಪಾಡಿ.
(.)
@Metikurke
ಈ ಕಾರಣಕ್ಕೆ ಈ ಬಾರಿ ನಮ್ಮ ಮನೆಯವರ ಓಟು #ಮೋದಿ’ಯವರಿಗೆ😄
ಕನ್ನಡದಲ್ಲೂ ಬರೆಯಿರಿ ಬ್ಯಾಂಕಿಂಗ್ ಪರೀಕ್ಷೆ !ಕನ್ನಡಿಗರು ಕನ್ನಡದಲ್ಲೇ ಬ್ಯಾಂಕ್ ಪರೀಕ್ಷೆ ಬರೆಯಲು ಮೋದಿಯವರಿಂದ ಮಹತ್ತರ ಸಹಾಯ!👍🏼75ವರ್ಷ ಕಾಂಗ್ರೆಸ್ ಏಕೆ ಕನ್ನಡಿಗರಿಗೆ ಈ ಸಹಾಯ ಮಾಡಲಿಲ್ಲ?
🔗()
@BedaraKannappa
ಭಾರತದ ಪುಲ್ವಾಮಾ ಮೇಲೆ ಭೀಕರ ದಾಳಿ ಮಾಡಿದ ಪಾಕಿಸ್ತಾನದ ಕಂಪನಿಯಿಂದ ಕೋಟ್ಯಾಂತರ ಫಂಡ್ ತಗೊಂಡ ಕಾಂಗ್ರೆಸ್ ಪಕ್ಷ! ಅದೂ ದಾಳಿ ನಡೆದ ದಿನವೇ ಕಾಂಗ್ರೆಸ್ಸಿಗೆ ಹಣ ಬಂದಿದೆ! ()
@AsianetNewsSN
ಕನ್ನಡದಲ್ಲೂ ಬರೆಯಿರಿ ಬ್ಯಾಂಕಿಂಗ್ ಪರೀಕ್ಷೆ ! ಈ ಕಾರಣಕ್ಕೆ ನಮ್ಮ ಓಟು #ಮೋದಿ’ಯವರಿಗೆ😄 ಕನ್ನಡಿಗರು ಕನ್ನಡದಲ್ಲೇ ಬ್ಯಾಂಕ್ ಪರೀಕ್ಷೆ ಬರೆಯಲು ಮೋದಿಯವರಿಂದ ಮಹತ್ತರ ಸಹಾಯ!👍🏼 ಭ್ರಷ್ಟಪಕ್ಷ ಕಾಂಗ್ರೆಸ್ ಕನ್ನಡಿಗರಿಗೆ ಏಕೆ ಈ ಸಹಾಯ ಮಾಡಲಿಲ್ಲ? 🔗()
ಸೌಮ್ಯರೆಡ್ಡಿ- ಬೆಂಗಳೂರು ದಕ್ಷಿಣ ಲೋಕಸಭೆ ಅಭ್ಯರ್ಥಿ. ಹಿಂದೂಗಳ ಸಂಕ್ರಾಂತಿ ಹಬ್ಬದ ಆಚರಣೆ: ‘ಜಲ್ಲಿಕಟ್ಟು’ ವಿರುದ್ಧ ಕೋರ್ಟಿಗೆ ಹೋಗಿರುವುದು!
ಹಿಂದೂಹಬ್ಬದ ಸಾಮೂಹಿಕ ಆಚರಣೆಗಳು ಹಿಂದೂಸಮಾಜವನ್ನು ಒಟ್ಟಿಗೆ ತಂದು ಒಗ್ಗಟ್ಟನ್ನು ಬಲಪಡಿಸುತ್ತವೆ. ಆದಷ್ಟು ಹಿಂದೂಗಳನ್ನು ದೂರವಿಟ್ಟು ಅವರ ಮಧ್ಯೆ ಬಿರುಕು ಮೂಡಿಸುವುದು ಜಿಹಾದಿಗಳ ಹುನ್ನಾರ!
@hamsinihebbar
ಜೈಆರ್ಯವರ್ತ ಭಗಿನಿ🙏🏼
ನೆನ್ನೆ ವಸುದೈವಕುಟುಂಬದೊಡನೆ ಐಮ್ಯಾಕ್ಸ್’ಶೋನಲ್ಲಿ ನಮ್ಮ ಹೆಮ್ಮೆಯ ಸಾವರ್ಕರ್ ಚಿತ್ರ ನೋಡಲು ಹೋದಾಗ ಚಿತ್ರಮಂದಿರದ ಶೌಚಾಲಯದಲ್ಲಿ ಒಂದು ಅದ್ಭುತ ಘಟನೆ ನಡೆಯುತಿತ್ತು. ಬ್ರಿಟಿಷರ ಮೌಂಟುಬ್ಯಾಟನ್ನ ಗಡ್ಡಬೋಳಿಸುತ್ತಿದ್ದ ಜವಾಹಲಾಲನೆಹರೂ ಎಂಬ ಬ್ರಿಟಿಷರ ಅಧಿಕೃತ ಕ್ಷೌರಿಕನ ದರ್ಶನವಾಯಿತು😳 ()
ಬೌದ್ಧರ ದೇಶವಾಗಿದ್ದ ಅಫ್ಗಾನಿಸ್ತಾನವನ್ನು ತಾಲಿಬಾನ್ ಜಿಹಾದಿಗಳು, ಅಲ್ಲಿದ್ದ ಅತ್ಯಂತ ದೊಡ್ಡ ಬುದ್ದ ಬಾಮಿಯಾನ್ ವಿಗ್ರಹವನ್ನು ಒಡೆದುಹಾಕಿದ ಮೇಲೆ ಮುಗ್ದ ಬೌದ್ಧರನ್ನು ಕೊಂದು ಅಫ್ಗಾನಿಸ್ತಾನವನ್ನು ಆಕ್ರಮಿಸಿಕೊಂಡ ಮೇಲೆ ಭಾರತದ ಬುದ್ಧಪ್ರಿಯರು ಏಕೆ ಹಿಂದೂಗಳಿಗೆ ಇರುವ ಕೊನೆಯ ದೇಶ ಭಾರತ ಎಂದು ಅರ್ಥ ಮಾಡಿಕೊಳ್ಳುವುದಿಲ್ಲ?
ಆದ್ರೂ
ಹೇಗಿದ್ರೂ ಲೋಕಸಭೆ ಚುನಾವಣೆ ಮುಗಿದ ಕೆಲವೇ ದಿನಗಳಲ್ಲಿ ಸಿದ್ದನ ಸರ್ಕಾರ ಕೊಲ್ಯಾಪ್ಸ್ ಆಗೋ ಚಾನ್ಸ್ ಇದೆ. ಸೂಪರ್ ಕೆಲಸಗಾರ ಪ್ರತಾಪ್-ಸಿಂಹನ
ರಾಜ್ಯ ರಾಜಕಾರಣದಲ್ಲಿ ಬಹುದೊಡ್ಡ ಜವಾಬ್ದಾರಿ ವಹಿಸುವ ಸಾಧ್ಯತೆ ಇರಬಹುದು! ಕರ್ನಾಟಕಕ್ಕೆ ಬೇಕಿರುವುದು ಒಬ್ಬ ಖಡಕ್ ನಾಯಕ. ಅದು ಪ್ರತಾಪ್ ಇರಬಹುದೇ?
@rajanna_rupesh
ಕನ್ನಡದಲ್ಲೇ ವಚನ ಬರೆದ #ಸಾಂಸ್ಕೃತಿಕ_ನಾಯಕ_ಬಸವಣ್ಣ ನವರಿಗೆ ಈ ಗತಿ ಆದರೆ ಇನ್ನುಳಿದವರ ಗತಿಯೇನು? ಬಸವಣ್ಣನವರ ಅನುಭವಮಂಟಪವನ್ನೆ ಕದ್ದು #ಪೀರ್ಪಾಷಾ ದರ್ಗಾ ಮಾಡಿದ ಜಿಹಾದಿ ಗುಜರಿಕಳ್ಳರು!😲 ಈವತ್ತು ನಮಗೆ ನಮ್ಮ ಬಸವಣ್ಣನವರ #ಅನುಭವಮಂಟಪ ಕೊಡಿಸಿ🙏🏼ಸರ್: 👉🏼()
ಕೊನೆಗೂ ಭಾಸಾ ಓರಾಟ ಒಂದು ನಿರ್ಣಾಯಕ ಹಂತಕ್ಕೆ ಬಂತು! ಅದಕ್ಕೆ ಮೊದಲಿಂದ ಇದೊಂದು ಬೋಗಸ್ ಓರಾಟ ಅನಿಸ್ತಿದ್ದಿದ್ದು! ಒಬ್ಬ ಕನ್ನಡವನ್ನೇ ಆದಾಯದ ವೇದಿಕೆಯನ್ನಾಗಿಸಿಕೊಂಡು ಕನ್ನಡವನ್ನೇ ಗುರಾಣಿಯಾಗಿಟ್ಟುಕೊಂಡು ಉಚಿತಫಂಡ್ ಹೊಂಚಲು ಕಾಯೋನು! ಇನ್ನೊಬ್ಬ ಇನ್ನೂ ಭಾಷೆ ಮುಂದಿಟ್ಟುಕೊಂಡು ದೇಶ ಒಡೆಯುವ ಡ್ರಾವಿಡಿಯನ್ ಪಿತೂರಿಯ ಕಳ್ಳ!
@kannadamanasuga
ಹಾಸ್ಟೆಲ್ ಅಡುಗೆ ಸರಿಯಿಲ್ಲ ಎಂದು “ಧೈರ್ಯವಾಗಿ” ಪ್ರಶ್ನಿಸಿದ ದಲಿತ ವಿದ್ಯಾರ್ಥಿ ರವಿ ಮೇಲೆ ಹಾಸ್ಟೆಲ್ ವಾರ್ಡನ್ #ಮಹಮದ್_ದಾವೂದ್ ಎಂಬಾತ ಅವಾಚ್ಯಪದಗಳಿಂದ ನಿಂದಿಸಿ ಎಳೆದಾಡಿ ಶರ್ಟ್ ಹರಿದುಹಾಕಿ ರೌಡಿಗಳಂತೆ ಹಲ್ಲೆ ಮಾಡಿದ್ದಾನೆ.ಹೀಗೆ ಧೈರ್ಯವಾಗಿ” ಪ್ರಶ್ನಿಸಿದ #ದಲಿತವಿದ್ಯಾರ್ಥಿಗೆ ನ್ಯಾಯ ಕೊಡುವವರಾರು?
-
👉🏼()
@INCKarnataka
ಪ್ರತಾಪ್ಸಿಂಹನ ತಮ್ಮನ ಮೇಲೆ ಯಾವುದೇ ಕೇಸ್ ಇಲ್ಲದಿದ್ರೂ ಕಾನೂನಿನ ದುರುಪಯೋಗ ಆಯ್ತು. ಈಗ ಮರಿಖರ್ಗೆಗೆ ಸ್ಪರ್ಧೆ ಕೊಡುತ್ತಿರುವ ಯುವರಾಜಕಾರಣಿಗೆ ಕೊಡ್ತಿರುವ ಕಾಟ ನೋಡಿ!
ಜನ ಮೊದಲಷ್ಟು ದಡ್ಡರಲ್ಲ.
ಯಾರಿಗೆ ಎಲ್ಲಿಂದ ಫಂಡು ಬರುತ್ತೆ? ಯಾರು ತಮ್ಮ ಮಕ್ಕಳನ್ನು ಕೋಟ್ಯಾಂತರ ಖರ್ಚು ಮಾಡಿ ವಿದೇಶದಲ್ಲಿ ಓದಿಸುತ್ತಾ ಅವ್ರೆ? ಯಾರು ಕೋಟ್ಯಂತರ ರೂಪಾಯಿಯ ಐಷಾರಾಮಿ ಮನೆಯಲ್ಲಿ ಬದುಕಿದ್ದಾರೆ! ಯಾರಿಗೆ “ರಾಜೋತ್ಸವ” ಎನ್ನುವ ಸರಳ ಶಬ್ದವನ್ನೇ “ರಾಜೋಸ್ತಾವ” ಎಂದು ಉಚ್ಚರಿಸುತ್ತಾರೆ ಎಂದು ಗೊತ್ತಾಗಿದೆ!😜
@SikkuTweets
ನಿಮ್ಮ
#15
ಲಕ್ಷ ಇಲ್ಲಿದೆ ನೋಡಿ: ಸಿದ್ದನ 35ಸಾವಿರ ಕೋಟಿ ಮೌಲ್ಯದ ಅಕ್ರಮ ಆಸ್ತಿಯನ್ನು ಸ್ವಾಭಿಮಾನಿ ಕನ್ನಡಿಗರಿಗೆ ಹಂಚಿದರೆ ಎಲ್ಲರಿಗೂ ಉಚಿತ
#15
ಲಕ್ಷ ಸಿಗುವ ಎಲ್ಲಾ ಸಂಭವ ಇದೇ!😄 ()
ಅವರಿಗೆ ಇವರ ಸಂಬಳದ ಹಣವು ವಾಪಸ್ ಬೇಡ. ಏನೂ ಬೇಡ. ಇದರ ಹಿಂದಿರುವ ಪಿತೂರಿ: ‘ಹಿಂದೂಗಳು ಅಯೋಧ್ಯೆ ದೇವಾಲಯವಾದ ಮೇಲೆ ಖುಷಿಯ ಹೆಮ್ಮೆಯ ಅನುಭವದಲ್ಲಿ ಇದ್ದಾರೆ. ಅವರ ಆನಂದಂದ ಬಲೂನಿಗೆ ಒಂದು ಸೂಜಿ ಚುಚ್ಚಬೇಕಲ್ಲ? ಚುಚ್ಚಿ ಮಜ ನೋಡಬೇಕಲ್ಲ. ಇದೇ ಮಜ ಮಹಮದ್ಘೋರಿಗೆ ದೇವಾಲಯದ ವಿಗ್ರಹಗಳ ಕೆಡವುವಾಗ ಬಂದಿರಬಹುದೇ! yes. ಇದ್ರ ಹಿಂದೆ ಅವರೇ ಇರೋದು.
ಈ ಶೈಲಿ ಕನ್ನಡಿಗರಿಗೆ ಹೊಸತು!
ಭ್ರಷ್ಟ ಸರ್ಕಾರವೊಂದು ಅದರ ಅನಾಚಾರಗಳು ಜನರಿಗೆ ಗೊತ್ತಾಗಬಾರದೆಂದು ಮಂಕು ಬೂದಿ ಎರಚಲು ಸ್ವಂತ ಪಕ್ಷದ ಗುಲಾಮರೇ ಬೇಕಿಲ್ಲ! ಒಂದು ಖಾಸಗಿ ಸಂಘಟನೆಗೆ ಬಾಡಿಗೆ ಫಂಡ್ ಕೊಟ್ಟು ಸಾಕಿಕೊಂಡ್ರೆ ಸಾಕು!
ಇಲ್ನೋಡಿ ಸರ್ಕಾರದ ಪರವಾಗಿ ಬ್ಯಾಟಿಂಗ್ ಮಾಡ್ತಾ ಇರೋನು; ಭಾಷಾ ಹೋರಾಟದ ಮುಖವಾಡ ತೊಟ್ಟವನು!🫤
@shivanand087
ಕನ್ನಡದಲ್ಲೇ ವಚನ ಬರೆದ ಕನ್ನಡಕುಲತಿಲಕ ಬಸವಣ್ಣನವರಿಗೆ ಈ ಗತಿ ಆದರೆ ಇನ್ನುಳಿದವರ ಗತಿಯೇನು? ಬಸವಣ್ಣನವರ ಅನುಭವಮಂಟಪವನ್ನೆ ಕದ್ದು #ಪೀರ್ಪಾಷಾ ದರ್ಗಾ ಮಾಡಿದ ಜಿಹಾದಿಗಳು ಗುಜರಿಕಳ್ಳರು!😲 ಈವತ್ತು ನಮಗೆ ನಮ್ಮ ಬಸವಣ್ಣನವರ #ಅನುಭವಮಂಟಪ ಕೊಡಿಸಿ🙏🏼ಸರ್: 👉🏼()
ಹೌದು ಪ್ರತ್ಯೇಕ ದೇಸ ಮಾಡ್ಕಂಡ್ರೆ ಆರಾಮವಾಗಿ ನಮ್ಮ ಪೂರ್ತಿ ತಲೆಮಾರು ಕನಕಪುರವನ್ನು ಮೇದಂಗೆಇಡೀರಾಜ್ಯವನ್ನು ಮೇಯಬಹುದು! ಈಡಿ, ಸಿಬಿಐ ಇನ್ಕಮ್ಟ್ಯಾಕ್ಸ್ ಯಾವುದೇ ಸಂಸ್ಥೆಯ ಕಾಟ ಇರೋದಿಲ್ಲ ನೋಡಿ!😄 ನಮ್ ಅಣ್ಣನ ಮಗಳೇ 500ಕೋಟಿಗೆ ಬಾಳುತ್ತವಳೆ! ನಮ್ಮಣ್ಣ ದೇಶದ ಏಳು ಅತ್ಯಂತ ಶ್ರೀಮಂತ ಶಾಸಕರಲ್ಲಿ ಒಬ್ಬ! ಈ ಮೋದಿ ಅಮಿತ್-ಶಾ ಇದ್ರೆ ತನಿಕೆ ಕಾಟ😝
@ajavgal
26 ಕೋಟಿ ಕನ್ನಡಿಗರ ಹಣವನ್ನು ವಿದೇಶಿ ಅರೇಬಿಕ್ ಭಾಷೆ ಕಲಿಸುವುದಕ್ಕೆ ಏಕೆ ಕೊಡಬೇಕು? ಅರೇಬಿಕ್ ಕಲಿತ ವಿದ್ಯಾರ್ಥಿಗಳಿಂದ ಕನ್ನಡ ನೆಲಕ್ಕೇನು ಪ್ರಯೋಜನ? ಕನ್ನಡಿಗರ ಮೇಲೆ ಅರೇಬಿಕ್ ಹೇರಿಕೆಯೇಕೆ? ಮುಗ್ದ ಕನ್ನಡ ಹೋರಾಟಗಾರರು ಇದರ ಬಗ್ಗೆ ಮಾತನಾಡಿ🙏🏼
[]
ಇದು ಮುಂದಿನ ಸಮಾಜಕ್ಕೆ ಕಾದಿರುವ ಡೇಂಜರ್!
ಸೂಕ್ಷ್ಮವಾಗಿ ಗಮನಿಸಿದ್ರೆ ಇಂತ ಭೀಕರ ದೌರ್ಜನ್ಯ ನಡೆದ್ದಿದ್ದರೂ ಒಂದು ಸಮುದಾಯ ಮುಕ್ಯಮಂತ್ರಿಯ ಕೈ ತಿರುಚಿ ಆತನನ್ನೇ ಅಸಹಾಯಕ ಮಾಡುತ್ತೆ ಅಂದ್ರೆ !?
@nanuramu
It was a fearsome, gloomy, scary situation which happened first time in India’s history. When we were safe inside our cozy homes because of clever and timely decision of Modi, this was happening in the most developed nation of the world!
✋🏼()
ದೇಶವೆಲ್ಲ ರಾಮನ ಧ್ಯಾನದಲ್ಲಿರುವಾಗ
ಕತ್ತೆಯೊಂದು ಏಕಾಂತದಲ್ಲಿ ಶ್ರೀರಾಮನ ಬೇಡಿಕೊಂಡಿತು:
“ನನ್ನ ಗುಲಾಮರು ತನ್ನಂತ ದಡ್ಡಪ್ರಾಣಿಯನ್ನು ಒಂದು ಗ್ರಾಮಪಂಚಾಯ್ತಿ ಅಧ್ಯಕ್ಷನ ಮಾಡುವುದ ಬಿಟ್ಟು ದೇಶದ ನಾಯಕನ ಮಾಡೋಕೆ ಹವಣಿಸುತ್ತಿರುವ ರಹಸ್ಯವೇನು”
ಶ್ರೀರಾಮನ ಅಶರೀರವಾಣಿ ಕೇಳಿಸಿತು;
“ನೀರಲ್ಲಿ ನಿನ್ನ ಪ್ರತಿಬಿಂಬ ನೋಡುವಂತವನಾಗು ಗಾರ್ಧಭನೇ”
ನಮ್ಮ ಸಮುದಾಯದ ಬಗ್ಗೆ ಸಂಸತ್ ನಲ್ಲಿ ಹೆಮ್ಮೆಯಿಂದ ಮಾತನಾಡಿದ್ದ ಏಕೈಕ ವ್ಯಕ್ತಿ..! ಇದುವರೆಗೂ ಯಾವುದೇ ವ್ಯಕ್ತಿ ಸಂಸತ್ ನಲ್ಲಿ ನಮ್ಮವರ ಬಗ್ಗೆ ಇಷ್ಟು ಸ್ಪಷ್ಟವಾಗಿ ಮಾತಾಡಿರಲಿಲ್ಲ..! ಮೈಸೂರಿನಲ್ಲಿ ಪ್ರತಾಪ್ ಸಿಂಹ ಸದಾ ನಾಯಕರ ಮೇಲೆ ಅಭಿಮಾನ ಉಳ್ಳ ವ್ಯಕ್ತಿ..!
@mepratap
#PratapSimha
@hamsinihebbar
ಚಿನ್ನದ ರಸ್ತೆ ಯಾವಾಗ ಬರುತ್ತೆ, ಅಂತ ದಿನಾಲೂ ಕೇಳುತ್ತಿರುವುದು ಗುಜರಿ ಕದಿಯುವ ಜಿಹಾದೀಗಳೇ! ಅಕಸ್ಮಾತ್ ಚಿನ್ನದ ರೋಡ್ ಹಾಕಿದರೆ ರಾತ್ರೋ ರಾತ್ರಿ ಕದ್ದು ಬಿಡುವ ಪ್ಲಾನ್ ಏನಾದ್ರೂ ಇರಬಹುದೇ ?😃ಕನ್ನಡನೆಲದಲ್ಲಿ ಚಿನ್ನಕ್ಕಿಂತ ಬೆಲೆಬಾಳುವ ರಸ್ತೆಯನ್ನು ಮೋದಿ ನಿರ್ಮಿಸಿದ್ದಾರೆ ಗೊತ್ತೇ.
ಈ ಸುದ್ದಿ ಓದಿ!
()
ಹಿಂದೂಗಳ ಮೇಲಿನ ಅತಿ ದೊಡ್ಡ ಆಯುಧಗಳು ಹೊರಗಡೆ ಬರ್ತಾ ಇವೆ : “ಟಕಿಯಾ”(ನಿನ್ನ ಶಕ್ತಿ ಕುಂದಿದಾಗ ನೀನೂ ಕೂಡಾ ಅವರೊಳಗೆ ಒಬ್ಬನೇ ಎಂದು ನಟಿಸು!😄 ಶಕ್ತಿ ಹೆಚ್ಚಾದ ಮೇಲೆ ಅವರನ್ನೇ ಕೈಮಾ ಮಾಡು)
@byrappa_harish
@siddaramaiah
ಕನ್ನಡದಲ್ಲೇ ವಚನ ಬರೆದ ಕನ್ನಡಕುಲತಿಲಕ ಬಸವಣ್ಣನವರಿಗೆ ಈ ಗತಿ ಆದರೆ ಇನ್ನುಳಿದವರ ಗತಿಯೇನು?
ಬಸವಣ್ಣನವರ ಅನುಭವಮಂಟಪವನ್ನೆ ಕದ್ದು #ಪೀರ್ಪಾಷಾ ದರ್ಗಾ ಮಾಡಿದ ಜಿಹಾದಿಗಳು ಗುಜರಿಕಳ್ಳರು!😲
ಈವತ್ತು ನಮಗೆ ನಮ್ಮ ಬಸವಣ್ಣನವರ #ಅನುಭವಮಂಟಪ ಕೊಡಿಸಿ🙏🏼ಸರ್:
👉🏼()
ಹಿಂದೂ ದೇವರನ್ನೇ ನಂಬದ ಅನ್ಯ ಧರ್ಮದವರನ್ನು ಈ ಸಮಿತಿ ಒಳಗಡೆ ಸದಸ್ಯರನ್ನಾಗಿ ಮಾಡಿದರೆ ಹಿಂದೂ ದೇವರುಗಳಿಗೆ ಅನ್ಯಾಯ ಮಾಡಿದಂತಲ್ಲವೇ.
ಯಾಕೆ ಈ clause?
ಇದು ನೇರವಾಗಿ ಹಿಂದುಗಳ ನಂಬಿಕೆ ಮೇಲೆ ಪ್ರಹಾರ ತಾನೆ.
ಒಹೋ ಈಗ ಗೊತ್ತಾಯ್ತು ಏಕೆ 2012ರಲ್ಲಿ ಈತ ಹೋಗಿ ಚೈನೀಸ್ ಜೊತೆ ಸೀಕ್ರೆಟ್ ಅಗ್ರಿಮೆಂಟ್ ಸೈನ್ ಮಾಡಿದ್ದ ಅಂತ! ಅಯ್ಯೋ ಒಳ್ಳೇದಾಯ್ತು! ದೇವರು ಮೋದಿಯವರನ್ನು ಕಳಿಸಿ ದೇಶವನ್ನು ಬಚಾವು ಮಾಡಿದರೂ
ದಲಿತಸಹೋದರ ಭಕ್ತನನ್ನು ಹೆಗಲ ಮೇಲೆ ಹೊತ್ತು ಗರ್ಭಗುಡಿ ಪ್ರವೇಶಿಸಿದ ಅರ್ಚಕ! ಇದಲ್ಲವೇ ಸಮಾನತೆ. ಅದ್ಭುತವೇ ಸರಿ🙏🏼 ಭಾರತದ ನೆಲದಲ್ಲಿ ಮಾತ್ರ ಇಂತಹಾ ಸಾಂಸ್ಕೃತಿಕ ಹೆಗ್ಗುರುತುಗಳು ಕಾಣಲು ಸಾಧ್ಯ!
-
()